<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-2031083615901592107</id><updated>2011-11-05T20:07:05.930-07:00</updated><category term='ಕತೆಗಳು'/><title type='text'>ಝಾಂಕಿ</title><subtitle type='html'>ಕೊಂಕಣಿಯಲ್ಲಿ ಝಾಂಕಿ ಎಂದರೆ ಮನಬಂದಂತೆ ನುಡಿಯುವುದು ಎಂದರ್ಥ. ನೀವು ಹಾಗನ್ನುವ ಮೊದಲೇ ತಲೆಬರಹ ಹಾಕಿ ಬಿಟ್ಟಿದ್ದೇನೆ. ಇನ್ನು ನೀವು ನಿರಾಳವಾಗಿ ಓದಬಹುದು.</subtitle><link rel='http://schemas.google.com/g/2005#feed' type='application/atom+xml' href='http://zhanki.blogspot.com/feeds/posts/default'/><link rel='self' type='application/atom+xml' href='http://www.blogger.com/feeds/2031083615901592107/posts/default?max-results=100'/><link rel='alternate' type='text/html' href='http://zhanki.blogspot.com/'/><link rel='hub' href='http://pubsubhubbub.appspot.com/'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>43</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-2031083615901592107.post-2929428472568271401</id><published>2011-05-04T07:08:00.000-07:00</published><updated>2011-05-04T07:08:30.621-07:00</updated><title type='text'>ದೆಗಡಿ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;div&gt;&lt;span class="Apple-style-span" style="font-family: arial, sans-serif; font-size: x-small;"&gt;&lt;span class="Apple-style-span" style="border-collapse: collapse;"&gt;&lt;i&gt;(ವಿ.ಸೂ.: ಗಟ್ಟಿಯಾಗಿ ಓದಿಕೊಳ್ಳುವುದು)&lt;/i&gt;&lt;/span&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ದೆಟ್ಟರೆದುರು ದಾಕು ಬಾತು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಆಡದಿರುವುದು ಸಭ್ಯವೇ?&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಆದರೆದ್ದಯ ಬೂಗು ಕಟ್ಟಿದೆ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬಾತದಾಡಲು ಸಾಧ್ಯವೇ?&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಎಟ್ಟುದಿದಗಳು ಕಳೆದರಿದ್ದೂ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬೂಗು ಭರ್ತಿ ಕಟ್ಟಿದೆ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅವದು ಇವದು ಹೇಳಿದೆಲ್ಲ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬದ್ದು ಬಾಡಿ ಆಗಿದೆ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅಬ್ರತಾಜಡ ತಿಕ್ಕಿ ದೋಡಿ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಎದ್ದರೊಬ್ಬರು ಗೆಳೆಯರು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಸುಟ್ಟ ಅರಶಿಡ ಹೊಗೆಯ ಬೂಸಲು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅಳಲೆ ಪಡ್ಡಿತ ಕರೆದರು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅಬ್ರತಾಜಡ ತಿಕ್ಕಿ ತಿಕ್ಕಿ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬೂಗು ಸುಲಿದೇ ಹೋಯಿತು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅರಶಿಡ ಹೊಗೆಯ ಕಪ್ಪು ಕಾಡಿಗೆ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬೂಗಿದೊಳಗೆ ಅಟ್ಟಿತು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಕಷಾಯ ತದ್ದರು ಅತ್ತೆ ಅದಕೆ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬೂಗಿದಿದ್ದ ಸೆಳೆಯಲು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಕೊಚ್ಚ ಹೊತ್ತು ಬೂಗಲಿರಿಸಿ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬಳಿಕ ಬೂಗು ತೊಳೆಯಲು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ದೋಡೇ ಬಿಡುವ ಎದ್ದು ದಾದು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬೂಗಿದೊಳಗೆ ಸೆಳೆದೆದು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ದೆತ್ತಿಗೇರಿತು ಎದ್ದ ಪ್ರಾಡವು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ದೆಗಡಿ ಹಾಗೇ ಉಳಿಯಿತು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅಕ್ಕ ಒದ್ದು ದಶ್ಯ ಕೊಟ್ಟರು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಸೆಳೆದು ದೋಡು ಎದ್ದರು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ದೆಗಡಿಯೊಬ್ಬೆ ಬುಗಿಯಲೆದ್ದು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ದೊಡ್ಡ ಚಿಟಕು ಹಿರಿದೆದು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಕಡ್ಡು ಬೂಗಿಗೆ ಬೆಕ್ಕಿ ಹಿಡಿಯಿತು&amp;nbsp;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಹತ್ತಿ ಉರಿಯಿತು ಲೋಕವು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅಕ್ಕ ದೀಡಿದ ದಶ್ಯವೆದ್ದರೆ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬೆಡಸು ಕಾಳಿದ ಹುಡಿಯದು&amp;nbsp;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ದಿಬಗೆ ತಿಳಿದ ಬದ್ದು ಇದ್ದರೆ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ದದಗೆ ಕೊಚ್ಚ ತಿಳಿಸಿರಿ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬೆಡಸು, ಕಾಳು, ದಶ್ಯ, ಅರಶಿಡ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬಿಟ್ಟು ಬೇರೆ ಹೇಳಿರಿ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;- ಕೊಂಕಣಿ ಮೂಲ: ಫಾ. ಪಾವ್ಲ್ ಲುವಿಸ್ ಬೊತೆಲ್&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;-ಕನ್ನಡಕ್ಕೆ: ಗುರು ಬಾಳಿಗಾ&lt;/span&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-2929428472568271401?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/2929428472568271401/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2011/05/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/2929428472568271401'/><link rel='self' type='application/atom+xml' href='http://www.blogger.com/feeds/2031083615901592107/posts/default/2929428472568271401'/><link rel='alternate' type='text/html' href='http://zhanki.blogspot.com/2011/05/blog-post.html' title='ದೆಗಡಿ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-2031083615901592107.post-7890544514747497334</id><published>2011-02-03T22:02:00.000-08:00</published><updated>2011-02-03T22:02:49.765-08:00</updated><title type='text'>ಒಂದು ಹೆಸರಿಲ್ಲದ ಕೊಂಕಣಿ ಕವಿತೆ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;span class="Apple-style-span" style="font-size: large;"&gt;ಮನೆಯೊಳಗೆ ಬರೀ ಮನುಷ್ಯರಷ್ಟೇ ಅಲ್ಲ&lt;/span&gt;&lt;br /&gt;&lt;span class="Apple-style-span" style="font-size: large;"&gt;ನಾಯಿ ಬೆಕ್ಕುಗಳೂ ಬೇಕು&lt;/span&gt;&lt;br /&gt;&lt;span class="Apple-style-span" style="font-size: large;"&gt;ಅವಿಲ್ಲದೇ ಮನೆ ಮನೆಯಾಗುವುದಿಲ್ಲ&lt;/span&gt;&lt;br /&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;br /&gt;&lt;span class="Apple-style-span" style="font-size: large;"&gt;ಮನೆಯೊಳಗೆ ಇಲಿ ಇರಬೇಕು&lt;/span&gt;&lt;br /&gt;&lt;span class="Apple-style-span" style="font-size: large;"&gt;ಮನೆಯೊಳಗೆ ಜಿರಲೆಗಳೂ ಬೇಕು&lt;/span&gt;&lt;br /&gt;&lt;span class="Apple-style-span" style="font-size: large;"&gt;ಮನೆಯೊಳಗೆ ಬೇಕು ಹಲ್ಲಿ&lt;/span&gt;&lt;br /&gt;&lt;span class="Apple-style-span" style="font-size: large;"&gt;ಮನೆಯೊಳಗಿರಬೇಕು ಸೊಳ್ಳೆಗಳು&lt;/span&gt;&lt;br /&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;br /&gt;&lt;span class="Apple-style-span" style="font-size: large;"&gt;ಮನೆಗೆ ಆಗಾಗ ಬರುತ್ತಿರಬೇಕು ನೆಂಟರು&lt;/span&gt;&lt;br /&gt;&lt;span class="Apple-style-span" style="font-size: large;"&gt;ಆಯುಷ್ಯದಲ್ಲಿ ಒಮ್ಮೆಯಾದರೂ&lt;/span&gt;&lt;br /&gt;&lt;span class="Apple-style-span" style="font-size: large;"&gt;ಮನೆಯೊಳಗೆ ಬರಬೇಕು ಹಾವು&lt;/span&gt;&lt;br /&gt;&lt;span class="Apple-style-span" style="font-size: large;"&gt;ಹಾಗಾಗದೇ ಮನೆ ಮನೆಯೆನಿಸುವುದಿಲ್ಲ&lt;/span&gt;&lt;br /&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;br /&gt;&lt;span class="Apple-style-span" style="font-size: large;"&gt;ಮನೆ ಕೇವಲ ಮನುಷ್ಯನದೇ ಮತ್ತು&lt;/span&gt;&lt;br /&gt;&lt;span class="Apple-style-span" style="font-size: large;"&gt;ಮನುಷ್ಯನಿಗಾಗಿಯಷ್ಟೇ ಅಲ್ಲ&lt;/span&gt;&lt;br /&gt;&lt;span class="Apple-style-span" style="font-size: large;"&gt;ಮನೆ ಸರ್ವ ಪ್ರಾಣಿಸಂಕುಲಕ್ಕೆ ಸೇರಿದ್ದು&lt;/span&gt;&lt;br /&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;br /&gt;&lt;span class="Apple-style-span" style="font-size: large;"&gt;ನಾನು ವಾಸಿಸುವ ಮನೆಯೊಳಗೆ&lt;/span&gt;&lt;br /&gt;&lt;span class="Apple-style-span" style="font-size: large;"&gt;ಅವೆಲ್ಲ ಇವೆ.&lt;/span&gt;&lt;br /&gt;&lt;span class="Apple-style-span" style="font-size: large;"&gt;ನಾನೇ ಇಲ್ಲ!&lt;/span&gt;&lt;br /&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;br /&gt;&lt;span class="Apple-style-span" style="font-size: large;"&gt;-&lt;span class="Apple-tab-span" style="white-space: pre;"&gt; &lt;/span&gt;ಕಾಶಿನಾಥ್ ಶಾಂಬಾ ಲೋಲಿಯೆಂಕಾರ್&lt;/span&gt;&lt;br /&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;br /&gt;&lt;span class="Apple-style-span" style="font-size: large;"&gt;ಎಸ್. ಡಿ. ತೆಂಡುಲ್ಕರ್ ಎನ್ನುವ ಮಹಾನುಭಾವ ಕೊಂಕಣಿ ಕವಿತೆಗಳನ್ನು ಬರೆಯುವುದು ಕಾಶಿನಾಥ್ ಶಾಂಬಾ ಲೋಲಿಯೆಂಕಾರ್ ಎನ್ನುವ ಹೆಸರಿನಲ್ಲಿ.&lt;/span&gt;&lt;br /&gt;&lt;span class="Apple-style-span" style="font-size: large;"&gt;ವಿಚಿತ್ರ ಸ್ವಭಾವದ ಈ ಕವಿ, ತನ್ನ ಫೋಟೋ ಯಾರಿಗೂ ಕೊಡುವುದಿಲ್ಲ. ಫೋಟೋ ತೆಗೆಯಲೂ ಬಿಡುವುದಿಲ್ಲ. ಪ್ರಶಸ್ತಿಗಳಿಗೆ ಪುಸ್ತಕ ಕಳುಹಿಸುವುದಿಲ್ಲ. ಯಾರಾದರೂ ತಾವಾಗಿಯೇ ಪ್ರಶಸ್ತಿ ನೀಡಿದರೂ ಸ್ವೀಕರಿಸುವುದಿಲ್ಲ.&amp;nbsp;&lt;/span&gt;&lt;br /&gt;&lt;span class="Apple-style-span" style="font-size: large;"&gt;ಅವರ ಕವಿತೆಗಳೂ ಅವರಂತೆಯೇ, ಬೇರೇಯೇ ತರದವು. ಇಡೀ ಭಾರತೀಯ ಸಾಹಿತ್ಯದಲ್ಲೇ ಬೇರೆಯೇ ಎನಿಸುವಂತವು.&lt;/span&gt;&lt;br /&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;br /&gt;&lt;span class="Apple-style-span" style="font-size: large;"&gt;ಕೃಪೆ:&amp;nbsp;&lt;/span&gt;&lt;a href="http://www.kavitaa.com/"&gt;http://www.kavitaa.com/&lt;/a&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-7890544514747497334?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/7890544514747497334/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2011/02/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/7890544514747497334'/><link rel='self' type='application/atom+xml' href='http://www.blogger.com/feeds/2031083615901592107/posts/default/7890544514747497334'/><link rel='alternate' type='text/html' href='http://zhanki.blogspot.com/2011/02/blog-post.html' title='ಒಂದು ಹೆಸರಿಲ್ಲದ ಕೊಂಕಣಿ ಕವಿತೆ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-2031083615901592107.post-2924645907562279158</id><published>2011-01-20T03:21:00.001-08:00</published><updated>2011-01-20T03:21:47.127-08:00</updated><title type='text'>ಒಂದು ಗುಟ್ಟು</title><content type='html'>&lt;div style="border-collapse: collapse; font-family: arial, sans-serif; font-size: 13px;"&gt;ಇಬ್ಬರು ಹುಡುಗಿಯರು&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಜೀವನದ ಗುಟ್ಟನ್ನು ಕಾವ್ಯದ&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಒಂದು ಅಚಾನಕ್ ಸಾಲಿನಲ್ಲಿ&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಕಂಡುಕೊಂಡರಂತೆ.&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;br /&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಆ ಗುಟ್ಟನ್ನು&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ತಿಳಿಯದಿರುವ ನಾನೇ&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಆ ಸಾಲನ್ನು ಬರೆದಿದ್ದೆ. ಅವರು ನನಗೆ&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಹೇಳಿ ಕಳುಹಿಸಿದರು,&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;br /&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;(ಯಾರದೋ ಮೂಲಕ)&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಅವರು ಅದನ್ನು&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಕಂಡುಕೊಂಡಿರುವರೆಂದು,&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಅದು ಏನೆಂದು ಅಥವಾ&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;br /&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಯಾವ ಸಾಲಿನಲ್ಲೆಂದು&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಕೂಡ ಅಲ್ಲ. ಒಂದು ವಾರಕ್ಕೆ&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಮಿಗಿಲಾಯ್ತು, ಇದೀಗ ಅವರು&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಆ ಗುಟ್ಟನ್ನು ಮರೆತಿರುವುದರಲ್ಲಿ&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;br /&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಸಂಶಯವಿಲ್ಲ,&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಆ ಸಾಲು ಮತ್ತು ಕವಿತೆಯ&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಹೆಸರನ್ನೂ ಕೂಡ. ನಾನೂ ಕಾಣದ್ದನ್ನು&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಅವರು ಕಂಡದ್ದಕ್ಕೆ, ನನಗೆ&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;br /&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಅವರ ಮೇಲೆ ಪ್ರೀತಿ,&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಆ ಸಾಲನ್ನು ಬರೆದುದಕ್ಕಾಗಿ&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ನನ್ನ ಪ್ರೀತಿಸಿದರಲ್ಲ ಅದಕ್ಕೂ, ಜೊತೆಗೆ&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಮರೆತುಬಿಟ್ಟದ್ದಕ್ಕೂ. ಅವರಿನ್ನು&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;br /&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಸಾವಿರ ಸಲ, ಸಾವು&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಅವರನ್ನು ಅರಸುವ ತನಕ,&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಮತ್ತೆ ಮತ್ತೆ ಕಂಡುಕೊಳ್ಳಬಹುದು, ಇತರ&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಸಾಲುಗಳಲ್ಲಿ,&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;br /&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಇತರ ಘಟನೆಗಳಲ್ಲಿ. ಮತ್ತು&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಅದನ್ನು ತಿಳಿಯ&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಬಯಸಿದ್ದಕ್ಕಾಗಿ,&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಹಾಗೊಂದು&amp;nbsp;ಗುಟ್ಟು&amp;nbsp;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;br /&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಇದೆಯೆಂದು&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಊಹಿಸಿದ್ದಕ್ಕಾಗಿ, ಹೌದು,&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಅದನ್ನು ಎಲ್ಲಕ್ಕಿಂತ ಹೆಚ್ಚು&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಪ್ರೀತಿಸುತ್ತೇನೆ.&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;_____________________&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;ಡೆನಿಸ್ ಲೆವೆರೆಟಾವ್&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-2924645907562279158?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/2924645907562279158/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2011/01/blog-post_20.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/2924645907562279158'/><link rel='self' type='application/atom+xml' href='http://www.blogger.com/feeds/2031083615901592107/posts/default/2924645907562279158'/><link rel='alternate' type='text/html' href='http://zhanki.blogspot.com/2011/01/blog-post_20.html' title='ಒಂದು ಗುಟ್ಟು'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-2031083615901592107.post-1833496589749819828</id><published>2011-01-19T04:25:00.000-08:00</published><updated>2011-01-19T04:25:10.111-08:00</updated><title type='text'>ಸೆಗಣಿ</title><content type='html'>&lt;span class="Apple-style-span" style="border-collapse: collapse; font-family: arial, sans-serif; font-size: medium;"&gt;ಊರೊಳಗೆ ಕಾಲಿಡಲು ಜಾಗವಿಲ್ಲ&lt;/span&gt;&lt;br /&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಎಲ್ಲಿ ನೋಡಿದರಲ್ಲಿ ಸೆಗಣಿ..&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಗಲ್ಲಿಗಲ್ಲಿಯಲ್ಲಿ,&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಹೆಜ್ಜೆ ಹೆಜ್ಜೆಗೂ,&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬೀದಿಯಲ್ಲಿ, ಬಾಗಿಲಲ್ಲಿ,&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಚಪ್ಪಲಿ ಕೊಳೆಯಾದೀತೆಂದು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬರಿಗಾಲಲ್ಲಿ ನಡೆಯುತ್ತಿದ್ದರು ಜನರು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ನಾನೂ ಮೊದಲ ಬಾರಿಗೆ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬರಿಗಾಲಲ್ಲಿ, ಭಿಕಾರಿಯೆಂದಲ್ಲ.&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಕೊನೆಗೊಮ್ಮೆ ತುಳಿದೇ ಬಿಟ್ಟೆ!&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಎಷ್ಟೆಂದು ಹಾರಿ ಎಗರಲಿ ನಾನು,&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಎಷ್ಟೆಂದು ಟೊಂಕ ಹಾಕಲಿ,&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಎಷ್ಟೆಂದು ಆಡಲಿ ಕುಂಟಾಬಿಲ್ಲೆ,&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ನೀರರಸಿ ನಡೆದಾಗ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಬಳಿಯಲ್ಲೇ ಇತ್ತು ಇಗರ್ಜಿ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅಲ್ಲಿ, ಅಂತಿಮ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಗುರುವಾರದ ಪೂಜೆ,&amp;nbsp;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಪಾದರಿ ಆಪೋಸ್ತಲರ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಕಾಲು ತೊಳೆಯುತ್ತಿದ್ದರು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಕಿಟಕಿಯಿಂದ ಇಣುಕುತ್ತಾ ನಿಂತೆ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಈ ಕೊಳೆ ತೊಳೆಯಲು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಆ ’ಟೀಸ್ಪೂನ್’ ನೀರು ಎಲ್ಲಿ ಸಾಕು?&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಈ ಕಾಲು ಒರಸಲು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅವರ, ತುಣುಕು ಅಂಗೈಬಟ್ಟೆ ಎಲ್ಲಿ ಸಾಕು?&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಆ ಕ್ಷಣಕ್ಕೆ,&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಗುಡುಗು ಮಿಂಚು,&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಮಳೆ ಸುರಿದೇ ಸುರಿಯಿತು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಸೂರಿನ ಅಂಚಿನಿಂದ ಸುರಿಯುತ್ತಿರುವ&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ನೀರಧಾರೆಗೆ ಕಾಲೊಡ್ಡಿದೆ.&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಕೊಳೆಯೆಲ್ಲಾ ತೊಳೆದು ಹೋಯಿತು.&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಅಂಟಿರುವ ಕೊಳೆತೊಳೆದು ಪುನೀತನಾಗಲು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಒಳಗೆ ಹೋಗಬೇಕೆಂದೇನೂ ಇಲ್ಲ.&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಹೊರಗೆ ನಿಂತರೂ ಸಾಕು&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಮೈಲಿಗೆಯ ಅಂಜಿಕೆಯೂ ಇಲ್ಲ.&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;____________________________&lt;/span&gt;&lt;/div&gt;&lt;div style="border-collapse: collapse; font-family: arial, sans-serif; font-size: 13px;"&gt;&lt;span style="font-size: medium;"&gt;ಕೊಂಕಣಿ ಮೂಲ: ಮೆಲ್ವಿನ್ ರೊಡ್ರಿಗಸ್&lt;/span&gt;&lt;/div&gt;&lt;div&gt;&lt;span style="font-size: medium;"&gt;&lt;br /&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-1833496589749819828?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/1833496589749819828/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2011/01/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/1833496589749819828'/><link rel='self' type='application/atom+xml' href='http://www.blogger.com/feeds/2031083615901592107/posts/default/1833496589749819828'/><link rel='alternate' type='text/html' href='http://zhanki.blogspot.com/2011/01/blog-post.html' title='ಸೆಗಣಿ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-2031083615901592107.post-4714283342774938919</id><published>2009-08-23T00:40:00.000-07:00</published><updated>2009-08-23T00:44:14.777-07:00</updated><title type='text'>ಮೊಳಕೆಯೊಡೆದ ಕತೆಗಳು</title><content type='html'>&lt;span class="Apple-style-span" style="font-size: medium;"&gt;ಅಂದು ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದ್ದ ಕತೆಯನ್ನು ಓದಿ ಮುಗಿಸಿದ ವಿದ್ಯುತ್ ನಾರಾಯಣ ಶರ್ಮ "ಥುತ್ ಇದೆಂಥಾ ಕತೆ. ಇದಕ್ಕಿಂತ ಒಳ್ಳೆಯ ನೂರು ಕತೆಗಳನ್ನು ನಾನು ಬರೆಯಬಲ್ಲೆ" ಎಂದು ಪುರವಣಿಯನ್ನು ರೇಜಿಗೆಯಿಂದ ನೆಲಕ್ಕೊಗೆಯುತ್ತಿದ್ದಂತೆ ಅವನ ತಲೆಯೊಳಗೆ 'ಟಿನ್' ಎಂದು ಕಿರುಗಂಟೆ ಹೊಡೆದು ಕತೆಯೊಂದರ ಐಡಿಯಾವೊಂದು ಹುಟ್ಟಿಕೊಂಡಿತು.&lt;br /&gt;&lt;br /&gt;ಇದಕ್ಕಿದ್ದಂತೆ ಉತ್ಸಾಹಿತನಾದ ವಿದ್ಯುತ್ ನಾರಾಯಣ ಶರ್ಮ. ಆ ಐಡಿಯಾವನ್ನು ಕುರಿತು ಯೋಚಿಸತೊಡಗಿದ. ಅಹೋ ಅದೊಂದು ಉತ್ತಮ ಕತೆಯಾಗಬಹುದು ಎಂದನಿಸಿತು ಅವನಿಗೆ. ಹಾಗೆ ತಿರುಗಿಸುತ್ತಾ ಅದನ್ನು ಬೆಳೆಸತೊಡಗುವಷ್ಟರಲ್ಲೇ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು ಮತ್ತೊಂದು ಐಡಿಯಾ ಅವನ ತಲೆಯೊಳಗೆ ಮೊಳಕೆಯೊಡೆಯಿತು. ಈ ಐಡಿಯಾ ಮೊದಲಿನಕ್ಕಿಂತ ರೋಚಕವಾಗಿತ್ತು. ಮತ್ತಷ್ಟು ಉತ್ಸಾಹಿತನಾದ ವಿದ್ಯುತ್ ನಾರಾಯಣ ಶರ್ಮ. ಹಳೆಯ ಐಡಿಯವನ್ನು ಅಲ್ಲೇ ಬಿಟ್ಟು ಹೊಸದರತ್ತ ಗಮನ ಹರಿಸತೊಡಗಿದ. ಅದಿನ್ನೂ ಅವನಿಗೆ ಸರಿಯಾಗಿ ನಿಲುಕುವಷ್ಟರಲ್ಲೇ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು ಮಗದೊಂದು ಐಡಿಯಾ ಅವನ ತಲೆಯೊಳಗೆ ಮೊಳಕೆ ಒಡೆಯಿತು. ಇದು ಆ ಎರಡಕ್ಕಿಂತ ಮಿಗಿಲಾದ ಹೊಳಪಿನಿಂದ ಕೂಡಿತ್ತು. ಶರ್ಮನೊಳಗಿನ ಉತ್ಸಾಹ ತುಂಬಿ ತುಳುಕಾಡತೊಡಗಿತು. ಹೊಸ ಹುರುಪಿನಿಂದ ಅವನು ಈ ಮೂರನೇ ಐಡಿಯಾದ ಹೊಳಪನ್ನು ಬೆಳೆಸತೊಡಗುತ್ತಿದ್ದಂತೆ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು... ಆದರೀಗ ಒಂದರ ಹಿಂದೊಂದು ಅವನಲ್ಲಿ ಹುಟ್ಟಿಕೊಳ್ಳುತ್ತಿರುವ ಐಡಿಯಾಗಳೂ ಅವು ಹುಟ್ಟಿಕೊಳ್ಳುವ ಮೊದಲು ಹೊಡೆಯುತ್ತಿದ್ದ ಕಿರುಗಂಟೆಯೂ ವಿದ್ಯುತ್ ನಾರಾಯಣ ಶರ್ಮನಲ್ಲಿ ಸಣ್ಣಗೆ ಸೋಜಿಗವನ್ನು ಮೂಡಿಸತೊಡಗಿದವು.&lt;br /&gt;&lt;br /&gt;ಆದರೆ ಅವನ ಸೋಜಿಗದಿಂದ ಅವನ ತಲೆಯೊಳಗೆ 'ಟಿನ್' ಎಂದು ಕಿರುಗಂಟೆ ಹೊಡೆದು ಹುಟ್ಟಿಕೊಳ್ಳುತ್ತಿದ್ದ ಐಡಿಯಾಗಳಿಗೆ ನಿಲುಗಡೆಯಾಗಿರಲಿಲ್ಲ. ಹೊಸ ಹೊಸ ಐಡಿಯಾಗಳು ಮೊಳಕೆಯೊಡೆದು ಮಿನುಗುವಷ್ಟರಲ್ಲಿ ಮತ್ತೆ 'ಟಿನ್' ಎಂಬ ಸದ್ದಾಗುತ್ತಿತ್ತು. ಆ ಐಡಿಯಾಗಳ ಒಡನೆಯೇ ಹೊರ ಸೂಸುವ ಒಂದು ಅವ್ಯಕ್ತ ಉತ್ಸಾಹ ಶರ್ಮನ ಸೋಜಿಗವನ್ನು ಮರೆಸಿತ್ತು. ಆ ಉತ್ಸಾಹವನ್ನು ತಡೆಯಲಾಗದೇ ಹಪಹಪಿಸತೊಡಗಿದ ಶರ್ಮ. ಬರೆಯಬೇಕು, ಬರೆಯಲು ಶುರುಹಚ್ಚಬೇಕು ಎನ್ನುವ ಅದಮ್ಯ ತವಕ ಅವನಲ್ಲಿ ಉಕ್ಕತೊಡಗಿತು. ಲಗುಬಗೆಯಿಂದೆದ್ದು ಮೇಜಿನೆಡೆಗೆ ತೆರಳಿ ಪ್ಯಾಡುಪೆನ್ನು ಹೊಂದಿಸಿಕೊಂಡು ಶುರುಹಚ್ಚುವಷ್ಟರಲ್ಲಾಗಲೇ ಹೊಸದಾದ ಹದಿನೆಂಟು ಐಡಿಯಾಗಳು ಅವನ ತಲೆಯೊಳಗೆ ಕಿರುಗಂಟೆ ಬಾರಿಸಿಯಾಗಿತ್ತು.&lt;br /&gt;&lt;br /&gt;ಆ ಅನೇಕ ಐಡಿಯಾಗಳಲ್ಲಿ ಅದಾಗ ತಾನೆ ಹುಟ್ಟಿಕೊಂಡ ತಾಜಾ ಐಡಿಯಾವನ್ನೆತ್ತಿಕೊಂಡು ಮೊದಲ ವಾಕ್ಯವನ್ನು ಬರೆಯಲು ಬೇಕಾದ ಅಕ್ಷರಗಳನ್ನು ಪದಪುಂಜಗಳನ್ನು ಜೋಡಿಸುವಷ್ಟರಲ್ಲಿ, ಹುಟ್ಟಿಕೊಳ್ಳುತ್ತಿದ್ದ ಮತ್ತೊಂದು ಹೊಸ ಐಡಿಯಾವು ಆ ರಚಿಸಲ್ಪಡುತ್ತಿದ್ದ ವಾಕ್ಯದ ಮೇಲೆ ಬಿದ್ದು ಪದಪುಂಜಗಳು ಒಡೆದು ಅಕ್ಷರಗಳು ಚದುರಿ ಹೋಗುತ್ತಿದ್ದವು. ಅವನೆಷ್ಟು ಬಲವಂತದಿಂದ ಹೊಸ ಐಡಿಯಾವನ್ನು ತಡೆಗಟ್ಟಿ ಹಳೆಯದನ್ನೇ ಬೆಳೆಸಲು ಯತ್ನಿಸಿದರೂ ಹೊಸದರ ಹೊಳಪಿಗೂ, ಹೊಡೆಯುತ್ತಿದ್ದ ಕಿರುಗಂಟೆಯ ಸದ್ದಿಗೂ ಅವನ ಪ್ರಜ್ಞಾವಲಯದ ವರ್ತಮಾನವು ತಲ್ಲಣಗೊಂಡು ಧ್ಯಾನವೆಲ್ಲ ಹೊಸದರೆಡೆಗೆ ಪಲ್ಲಟವಾಗುತ್ತಿತ್ತು.&lt;br /&gt;&lt;br /&gt;ಹೀಗೆ ತನ್ನ ಯೋಚನೆಗಳನ್ನು ಬಲವಂತದಿಂದ ನಿಯಂತ್ರಿಸಲು ತನ್ನ ಪ್ರಜ್ಞೆಯನ್ನು ಕೇಂದ್ರೀಕರಿಸತೊಡಗಿದಂತೆ ಸಣ್ಣದೊಂದು ತಲೆನೋವು ಹುಟ್ಟಿಕೊಂಡಿತು. ಜೊತೆಗೆ ಲಯಬದ್ಧವಾಗಿ ಬಾರಿಸುತ್ತಿದ್ದ 'ಟಿನ್' ಎಂಬ ಕಿರುಗಂಟೆಯ ಸದ್ದು ಅವನ ತಲೆಯೊಳಗೆ ಕಂಪನವನ್ನುಂಟುಮಾಡುತ್ತಾ ತಲೆನೋವಿನ ತೀವ್ರತೆಯನ್ನು ಹೆಚ್ಚಿಸತೊಡಗಿತು. ತಲೆಭಾರವೆನಿಸತೊಡಗಿತು. ಹುಟ್ಟಿಕೊಂಡು ವಿಫಲವಾಗುವ ಐಡಿಯಾಗಳೆಲ್ಲ ತಲೆಯೊಳಗೆ ತುಂಬಿಕೊಳ್ಳುವ ಒತ್ತಡದಿಂದ ಉಸಿರುಕಟ್ಟತೊಡಗಿತು ಶರ್ಮನಿಗೆ. ಮಂಚದ ಮೇಲೆ ಬಿದ್ದುಕೊಂಡು ಆ ತಲೆನೋವನ್ನೂ, ಲಯಬದ್ಧ ಕಿರುಗಂಟೆಯ ಕಂಪನವನ್ನೂ, ಹೊಸ ಐಡಿಯಾದ ಉತ್ಸಾಹವನ್ನೂ, ಹಳೆಯ ಐಡಿಯಾಗಳ ಒತ್ತಡವನ್ನೂ ಒಟ್ಟಾಗಿ ಅನುಭವಿಸುತ್ತಾ ಒಂದು ತೆರನಾದ ಟ್ರಾನ್ಸ್ ನೊಳಗೆ ಮುಳುಗಿ ಚಡಪಡಿಸತೊಡಗಿದ ವಿದ್ಯುತ್ ನಾರಾಯಣ ಶರ್ಮ.&lt;br /&gt;&lt;br /&gt;****&lt;br /&gt;ಎಚ್ಚರವಾಯಿತು. ಕಿಟಕಿಯಿಂದ ಒಳಸೂಸುತ್ತಿದ್ದ ಸಂಜೆ ಬೆಳಕು ಅವನ ಮಬ್ಬಿಗೆ ಒದಗುತ್ತಿತ್ತು. ಹವೆ ತಣ್ಣಗಿದ್ದು ಇನ್ನೇನು ಮಳೆಸುರಿಯಬಹುದು ಎನ್ನುವಂತೆ ಸ್ಥಾಯಿಯಾಗಿತ್ತು. ತಲೆನೋವು ಮಾಯವಾಗಿದ್ದರೂ ಅದರ ಗುಂಗು ಕರಗಿರಲಿಲ್ಲ. ನಿರಂತರವೆಂಬಂತೆ ಹುಟ್ಟಿಕೊಳ್ಳುತ್ತಿದ ಐಡಿಯಾಗಳು ನಿಂತು ಹೋಗಿದ್ದವು. ಕಿರುಗಂಟೆ ಸದ್ದು ಸ್ತಬ್ಧವಾಗಿತ್ತು. ಆ ಎಲ್ಲಾ ಐಡಿಯಾಗಳು ಅವನೊಳಗೆ ಹುಟ್ಟುಹಾಕುತ್ತಿದ್ದ ಒತ್ತಡವು ಮರೆಯಾಗಿ ಅದೀಗ ನಿರಾಳವಾಗಿತ್ತು.&lt;br /&gt;&lt;br /&gt;ಮೆಲ್ಲನೆ ಕೈಯನ್ನೆತ್ತಿ ತಲೆಯನ್ನೊಮ್ಮೆ ನೀವಿದ. ಪರಪರ್ರೆನ್ನುವ ಸದ್ದಿನಿಂದ ಅದೇನೋ ಕೂದಲಿಗಿಂತ ದೊರಗಾದ ಚಿಕ್ಕಚಿಕ್ಕ ಮುಳ್ಳಿನಂತವುಗಳು ಕೈಗೆ ತಗುಲಿ ಉದುರತೊಡಗಿದವು. ಜಗ್ಗನೆದ್ದು ಹಾಸಿಗೆಯ ಮೇಲೆ ಬಿದ್ದ ಅಂತಹದೊಂದು ಮುಳ್ಳನ್ನು ಕೈಗೆತ್ತಿಕೊಂಡ. ನಸುಕೆನೆ ಬಣ್ಣದ ಮೊಳಕೆಯಂತೆ ತಿರುವಿಕೊಂಡ ಆ ಸಣ್ಣ ವಸ್ತುವು ಹತ್ತಿಯಷ್ಟು ಹಗುರವಾಗಿದ್ದರೂ ಅದರ ಮೊನೆಗೊಂದು ಆಪ್ಯಾಯಮಾನ ತೀಕ್ಷ್ಣತೆಯಿತ್ತು. ತಾನು ಎರಡು ಬೆರಳುಗಳ ನಡುವೆ ಹಿಡಿದುಕೊಂಡಿದ್ದ ಆ ಮೊಳಕೆಯನ್ನೊಮ್ಮೆ ಮೆತ್ತಗೆ ಹಿಸುಕಿದ ಶರ್ಮ. ಹಾಗೆ ಹಿಸುಕಿದಾಕ್ಷಣ ಅವನ ಮನಃಪಟಲದ ಪರದೆಯ ಮೇಲೆ ಸರ್ರ್ ಎಂದು ಬೆಳಕು ಮೂಡಿ ಐಡಿಯಾವೊಂದರ ವಿವರಗಳು ಮೂಡತೊಡಗಿದವು. ಆ ಮೊಳಕೆಯ ಮೇಲಿನ ಒತ್ತಡವನ್ನು ಸಡಿಲಗೊಳಿಸಿದೊಡನೆ ಆ ಬೆಳಕಿನ ಪರದೆಯು ಮುಸುಕಾಗುತ್ತಿತ್ತು.&lt;br /&gt;&lt;br /&gt;ತನ್ನ ತಲೆಯನ್ನು ಎರಡೂ ಕೈಗಳಿಂದ ಮೆಲ್ಲನೆ ಸವರತೊಡಗಿದ ಶರ್ಮ. ಅವನ ಕೂದಲೆಡೆಗಳಲ್ಲಿ ಹಾಗೆ ಮೂಡಿಕೊಂಡ ಮೊಳಕೆಗಳು ಹಾಸಿಗೆಯ ಮೇಲೆ ಉದುರತೊಡಗಿದವು. ಒಂದೊಂದೆ ಮೊಳಕೆಯನ್ನು ಕೈಬೆರಳುಗಳಿಂದ ಹಿಸುಕಿ ನೋಡತೊಡಗಿದ ಶರ್ಮ. ಅವನಲ್ಲಿ ಅಂದು ಬೆಳಗ್ಗೆ 'ಟಿನ್' ಎಂದು ಕಿರುಗಂಟೆ ಹೊಡೆಯುತ್ತಾ ಉತ್ಪನ್ನವಾಗಿದ್ದ ಎಲ್ಲ ಐಡಿಯಾಗಳೂ ಅದೀಗ ಅವನ ತಲೆಕೂದಲ ಎಡೆಗಳಲ್ಲಿ ಮೊಳಕೆಯೊಡೆದು ಅವನ ಹಾಸಿಗೆಯಲ್ಲಿ ಉದುರಿಬಿದ್ದಿದ್ದವು. ಒಂದೊಂದಾಗಿ ಆ ಮೊಳಕೆಗಳನ್ನು ಹಿಸುಕಿ ಅವುಗಳ ವಿವರಗಳನ್ನು ಗ್ರಹಿಸತೊಡಗಿದ ಶರ್ಮ.&lt;br /&gt;&lt;br /&gt;ಕಿಟಕಿಯಿಂದ ತಣ್ಣಗೆ ಬೀಸಲಾರಂಭಿಸಿದ ಗಾಳಿ ಮೆಲ್ಲನೇ ಜೋರಾಗುತ್ತಾ ಮಳೆಯ ಮುನ್ಸೂಚನೆಯ ಬಿರುಗಾಳಿ ಬೀಸತೊಡಗಿತು. ವಿದ್ಯುತ್ ನಾರಾಯಣ ಶರ್ಮ ಕಿಟಕಿಯನ್ನು ಮುಚ್ಚಲೆಳಸುವಷ್ಟರಲ್ಲಿ ಅವನ ಹಾಸಿಗೆಯ ಮೇಲಿದ್ದ ಆ ಎಲ್ಲಾ ಮೊಳಕೆಗಳೂ ಗಾಳಿಗೆದ್ದು ಹಾರತೊಡಗಿದವು. ಹಾಗೆ ಹಾರುತ್ತಾ ಬಾಲ್ಕನಿಯತ್ತ ಹಾರಿ ಹೊರನುಸುಳಿ ಹೋಗುವುದನ್ನು ಶರ್ಮ ಆತಂಕದಿಂದ ನೋಡತೊಡಗಿದ. ಲಗುಬಗೆಯಿಂದ ಬಾಲ್ಕನಿಯತ್ತ ಧಾವಿಸಿದರೂ ಅವೆಲ್ಲ ಅದಾಗಲೇ ಆಗಸಕ್ಕೆ ಹಾರಿಯಾಗಿತ್ತು.&lt;br /&gt;&lt;br /&gt;ಒಂದು ತೆರನಾದ ನಿರಾಸೆ ಶರ್ಮನಿಗೆ ಕಾಡತೊಡಗಿತು.&lt;br /&gt;&lt;br /&gt;ಮರುಕ್ಷಣ "ಹೋದರೆ ಹೋಗಲಿ, ಇವೇನ್ಮಹಾ ಇಂಥ ಸಾವಿರ ಐಡಿಯಾಗಳನ್ನು ನಾನು ಸೃಷ್ಟಿಸಬಲ್ಲೆ" ಎಂದು ಗಟ್ಟಿಯಾಗಿ ಹೇಳುತ್ತಿದ್ದಂತೆ ಮೊದಲಿಗಿಂತ ಇಮ್ಮಡಿ ವೇಗದಲ್ಲಿ ಅವನೊಳಗೆ "ಟಿನ್ ಟಿನ್" ಎಂಬ ಕಿರುಗಂಟೆಗಳ ಜೊತೆಗೆ ಐಡಿಯಾಗಳು ಪುಂಖಾನು ಪುಂಖವಾಗಿ ಮೂಡತೊಡಗಿದವು. ಇನ್ನು ಇದರಿಂದ ತನ್ನಲ್ಲಿ ಹುಟ್ಟಬಹುದಾದ ತಲೆನೋವನ್ನೂ, ಆ ಐಡಿಯಾಗಳ ಒತ್ತಡದಿಂದ ತನ್ನೊಳಗೆ ಮೂಡಬಹುದಾದ ತಲ್ಲಣವನ್ನೂ ಮುನ್ನೋಡುತ್ತಾ ಬಸವಳಿದು ಕುಸಿದು ಕುಳಿತ ವಿದ್ಯುತ್ ನಾರಾಯಣ ಶರ್ಮ.&lt;br /&gt;&lt;br /&gt;***&lt;br /&gt;ಕೋಣೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಮೇಜಿನ ಮೇಲೆ ಹಾಸಿದ್ದ ಹಾಳೆಯ ಮೇಲೆ ಹರಡಿದ್ದ ಆ ಕಿರುಮೊಳಕೆಗಳ ರಾಶಿಯಿಂದ ಒಂದೊಂದನ್ನೆ ಹಿಚುಕಿ ಅವನ ಮನಃಪಟಲದ ಮೇಲೆ ಅವುಗಳ ವಿವರಗಳನ್ನು ಮೂಡಿಸಿನೋಡುತ್ತಿದ್ದ ವಿದ್ಯುತ್ ನಾರಾಯಣ ಶರ್ಮ. ಅವನೊಳಗೊಂದು ವಿಶೇಷ ಪ್ರಾಪ್ತಿಯ ಹುರುಪು ತುಂಬಿಕೊಂಡಿದ್ದರೂ ಆ ಐಡಿಯಾಗಳು ಅಷ್ಟೇನೂ ಸ್ಫೂರ್ತಿದಾಯಕವೆನಿಸಲಿಲ್ಲ. ಅವನೀಗಾಗಲೇ ಓದಿಕೊಂಡಿದ್ದ ಕನ್ನಡ, ಇಂಗ್ಲೀಷ್ ಮತ್ತು ಇನ್ನೂ ಹಲವು ಭಾಷೆಗಳ ಅಸಂಖ್ಯ ಕತೆಗಳ ಛಾಯೆಯು ಅವನಿಗೆ ಅವುಗಳಲ್ಲಿ ಕಾಣುತ್ತಿತ್ತು.&lt;br /&gt;&lt;br /&gt;"ಈ ಸಾವಿರ ಐಡಿಯಾಗಳ ಬದಲಿಗೆ ತನಗೊಂದು ಉತ್ಕೃಷ್ಟ ಬಿಗ್ ಐಡಿಯಾ ಹೊಳೆದರೆ ಚೆನ್ನಾಗಿರುತ್ತಿತ್ತು" ಎಂದುಕೊಂಡ ಶರ್ಮ. ಅರೇ ಹೌದಲ್ಲ, ಯಾಕೆ ಹುಟ್ಟಬಾರದು ಎಂದುಕೊಂಡ. ಅವನು ನಿರೀಕ್ಷಿಸಲು ತೊಡಗಿದ ಅಂತಹ ಯಾವ ಕಿರುಗಂಟೆಯ ಸದ್ದೂ ಮತ್ತು ಐಡಿಯಾದ ಹುಟ್ಟೂ ಅವನಲ್ಲಾಗಲಿಲ್ಲ.&lt;br /&gt;&lt;br /&gt;ಅಥವಾ ಹೀಗನ್ನಬಹುದು "ಈ ಸಾವಿರ ಐಡಿಯಾಗಳಿಗಿಂತ ಒಂದೇ ಒಂದು ಉತ್ಕೃಷ್ಟ ಐಡಿಯಾ ತನ್ನೊಳಗೆ ಹುಟ್ಟಬೇಕು" ಉಹೂಂ ಯಾವೊಂದು ಪರಿಣಾಮವೂ ಇಲ್ಲ. ಇನ್ನೊಂದು ಬಾರಿ..&lt;br /&gt;&lt;br /&gt;"ಥುತ್ ಈ ಸಾವಿರ ಐಡಿಯಾಗಳೇನ್ಮಹಾ? ಇದಕ್ಕಿಂತ ನೂರುಪಟ್ಟು ಉತ್ತಮವಾಗಿರುವ ಒಂದು ಬಿಗ್ ಐಡಿಯಾವನ್ನು ನಾನು ಸೃಷ್ಟಿಸಬಲ್ಲೆ"&lt;br /&gt;&lt;br /&gt;"ಢಣ್" ಎಂಬ ಚರ್ಚಿನ ಗಂಟೆ ಬಾರಿಸಿ, ಅಸಾಧ್ಯ ಕಂಪನ, ವಿಚಿತ್ರ ರಭಸ ಮತ್ತು ಕಣ್ಣುಕೋರೈಸುವ ಬೆಳಕಿನಿಂದ ಅವನ ತಲೆಯೊಳಗೆ ಹುಟ್ಟಿದ ಹೊಸ ಐಡಿಯವೊಂದನ್ನು ಗ್ರಹಿಸುವಷ್ಟರಲ್ಲಿ ಶರ್ಮ ಬೆವರಿ ನಿಸ್ತೇಜನಾಗಿ ಬವಳಿಬಿದ್ದ.&lt;br /&gt;&lt;br /&gt;***&lt;br /&gt;ಎಚ್ಚರವಾದಾಗ ಚುಮುಚುಮು ನಸುಕು. ಅಸಾಧ್ಯ ಹಸಿವು ಕಾಡುತ್ತಿತ್ತು. ಕ್ಯಾಂಟೀನಿಗೆ ಹೋಗಿ ತಿಂಡಿ ತಿಂದು ಬರಲೆಂದು ಎದ್ದು ಹಲ್ಲುಜ್ಜಿ ಮುಖತೊಳೆಯುತ್ತಿರುವಾಗ ಸಡನ್ನಾಗಿ ನಿನ್ನೆಯ ದಿನದ ವಿದ್ಯಮಾನಗಳೆಲ್ಲ ನೆನಪಾದವು. ತಲೆಯಮೇಲಕ್ಕೆಲ್ಲ ಕೈಯಾಡಿಸಿದ. ನಿನ್ನೆಯಂತೇ ಮೊಳಕೆಗಳು ಉದುರಲಿಲ್ಲ. ನಡುನೆತ್ತಿಯ ಮೇಲೊಂದು ಕಿರುಬೆರಳ ಗಾತ್ರದ ಮೊಳಕೆಯೊಂದು ಕೈಗೆ ತಗಲಿತು. ಎದುರಿಗಿರುವ ಕನ್ನಡಿಯಲ್ಲಿ ಆ ಮೊಳಕೆಯನ್ನು ಸರಿಯಾಗಿ ನೋಡಲೆತ್ನಿಸಿದ. ಕೂದಲುಗಳನ್ನು ಪಕ್ಕಕ್ಕೆ ಸರಿಸಿದಾಗ ಆ ಅಣಬೆಯಂತಹ ರೇಶೆಯೂ ನುಣುಪೂ ಇರುವ ನಸುಬೂದು ಬಣ್ಣದ ಮೊಳಕೆಯು ಕಾಣುತ್ತಿತ್ತು. ಮೆಲ್ಲನೆ ಬೆರಳುಗಳಿಂದ ಸವರಿದ. ಒಂದು ಬದಿಗೆ ತಳ್ಳಿ ಉದುರಿಸಲೆತ್ನಿಸಿದರೂ ಅದು ಬಲವಾಗಿ ನೆತ್ತಿಗೆ ಅವಚಿ ಕುಳಿತಿತ್ತು. ಅದನ್ನು ಎರಡು ಬೆರಳುಗಳಿಂದ ಗಟ್ಟಿಯಾಗಿ ಹಿಡಿದು ಮೇಲಕ್ಕೆ ಎತ್ತಲು ಕೊಂಚ ಬಲತೊಡಗಿಸಿದಾಗ ಫಟ್ಟನೇ ನಡುನೆತ್ತಿಯ ಮೇಲೊಂದು ಮೂರಂಗುಲದಷ್ಟು ಗಾತ್ರದ ಮುಚ್ಚಳವು ಮೂಡಿ ತೆರೆದುಕೊಂಡಿತು. ಮತ್ತು ಅವನ ತಲೆಯೊಳಗಿಂದ ವಿಶಿಷ್ಟ ಪ್ರಭೆಯೊಂದು ಸೂಸತೊಡಗಿತು.&lt;br /&gt;&lt;br /&gt;ದಿಗಿಲಾಯಿತು ವಿದ್ಯುತ್ ನಾರಾಯಣ ಶರ್ಮನಿಗೆ. ಒಮ್ಮೆಲೆ ಕೈಬಿಟ್ಟುಬಿಟ್ಟ. ಮತ್ತೆ ಟಪ್ಪೆಂದು ಮುಚ್ಚಿಕೊಂಡಿತು ಆ ಮುಚ್ಚಳ. ಆ ಅಣಬೆಯಂತಹ ಮೊಳಕೆಯು ಮಗುಮ್ಮಾಗಿ ಅವನ ನೆತ್ತಿಯನ್ನವಚಿಕೊಂಡು ಕುಳಿತಿತ್ತು.&lt;br /&gt;&lt;br /&gt;ಈ ಎಲ್ಲಾ ಪ್ರಕ್ರಿಯೆಯಲ್ಲಿ ವಿದ್ಯುತ್ ನಾರಾಯಣ ಶರ್ಮನಿಗೆ ಯಾವೊಂದು ರೀತಿಯ ನೋವು ಅನುಭವಕ್ಕೆ ಬಾರದಿದ್ದುದರಿಂದ ಅವನ ದಿಗಿಲು ಕೊಂಚ ಕಡಿಮೆಯಾಗಿ ಕುತೂಹಲ ಮೂಡಲಾರಂಭಿಸಿತು. ಮತ್ತೆ ಆ ಮೊಳಕೆಯನ್ನು ಹಿಡಿದು ತನ್ನ ನೆತ್ತಿಯ ಮೇಲೆ ಒದಗಿಕೊಂಡಿದ್ದ ಆ ಮುಚ್ಚಳವನ್ನು ತೆರೆದ. ಮೊದಲಿನಂತೆ ವಿಶಿಷ್ಟ ಪ್ರಭೆಯು ಹೊರಸೂಸುವುದು ಅವನಿಗೆ ತನ್ನೆದುರಿಗಿದ್ದ ಕನ್ನಡಿಯಲ್ಲಿ ಕಾಣುತ್ತಿತ್ತು. ಆದರೆ ತಲೆಯನ್ನು ಯಾವ ಕೋನದಲ್ಲಿ ಬಗ್ಗಿಸಿದರೂ ಹಾಗೆ ತೆರೆದುಕೊಂಡಿರುವ ತನ್ನ ತಲೆಯೊಳಗಿನ ದೃಶ್ಯವು ಕಾಣಲು ದೊರಕುತ್ತಿರಲಿಲ್ಲ. ಇದಕ್ಕೊಂದು ಪೆರಿಸ್ಕೋಪ್ ತಯಾರಿಸಬೇಕು ಎಂದುಕೊಂಡು ತಲೆಯ ಮುಚ್ಚಳವನ್ನು ಮುಚ್ಚಿದ ಶರ್ಮ. ಆ ಮೊಳಕೆ ಪ್ರತಿನಿಧಿಸುವ "ಬಿಗ್ ಐಡಿಯಾ" ಯಾವುದಿರಬಹುದು ಎನ್ನುವ ವಿಷಯಕ್ಕಿಂತ ತೆರೆದುಕೊಂಡಿರುವ ತನ್ನ ತಲೆಯೊಳಗೆ ಅಂತಹ ಬೆಳಕುಚೆಲ್ಲುವ ವಸ್ತು ಏನಿರಬಹುದು ಎನ್ನುವ ಕುತೂಹಲವೇ ಹೆಚ್ಚಾಗಿತ್ತು ಅವನಲ್ಲಿ.&lt;br /&gt;&lt;br /&gt;***&lt;br /&gt;ಉಡುಪು ಧರಿಸಿ ಕೋಣೆಗೆ ಬೀಗ ಹಾಕಿ ಮಹಡಿಯಿಂದಿಳಿದು ರಸ್ತೆಗೆ ಬಂದಾಗ ಅಂಗಡಿಗಳು ಇನ್ನೂ ತೆರೆದಿರಲಿಲ್ಲ. ಕ್ಯಾಂಟೀನಿನಲ್ಲಿ ತಿಂಡಿ ತಿಂದು ಸೆಂಟ್ರಲ್ ಮಾರ್ಕೆಟ್ ಕಡೆಗೆ ಹೋಗುವ ಬಸ್ ಹತ್ತಿದ. ಪೆರಿಸ್ಕೋಪ್ ತಯಾರಿಸಲು ಬೇಕಾದ ರಟ್ಟಿನ ಓಟೆಗಳು, ಪ್ರಿಸಂಗಳು ಮತ್ತು ಅಗಲದ ಗಂಟೇಪ್ ಮುಂತಾದವುಗಳನ್ನು ಖರೀದಿಸಿ ಮನೆಗೆ ಬಂದ.&lt;br /&gt;&lt;br /&gt;ಮೊದಲಿಗೆ ಡಯಾಗ್ರಾಂ ಹಾಕಿಕೊಂಡು ಅದರಂತೆ ಪೆರಿಸ್ಕೋಪ್ ತಯಾರಿಸಿದ. ಒಟ್ಟು ಮೂರು ಕೋನಗಳಲ್ಲಿ ಹುದುಗಿಸಲು ಮೂರು ಪ್ರಿಸಂಗಳು ಬೇಕಾದವು. ಓಟೆಯ ಒಂದು ತುದಿಯನ್ನು ಕಣ್ಣ ಮುಂದಿಟ್ಟರೆ ಪೆರಿಸ್ಕೋಪು ಕೊಂಬಿನಂತೆ ಮೇಲಕ್ಕೆ ಹಿಂದಕ್ಕೆ ಬಗ್ಗಿಕೊಂಡು ಓಟೆಯ ಇನ್ನೊಂದು ತುದಿಯು ನಡುನೆತ್ತಿಗೆ ಕೂಡುತ್ತಿತ್ತು.&lt;br /&gt;&lt;br /&gt;ಕೂತರೆ ತನ್ನ ತಲೆಗೆಟಕುವಷ್ಟೆತ್ತರಕ್ಕೆ ಹೊಂದಿಸಿ ಮಂಚದ ಸೊಳ್ಳೆಪರದೆಯ ಚೌಕಟ್ಟಿಗೆ ಪೇರಿಸ್ಕೊಪನ್ನು ಇಳಿಬಿಟ್ಟು ಅಲುಗಾಡದಂತೆ ಎರಡುಮೂರು ಕಡೆಗಳಿಂದ ಸರಿಗೆಯಿಂದ ಎಳೆದು ಕಟ್ಟಿದ. ಮಂಚದ ಮೇಲೆ ಕುಳಿತು ತನ್ನ ನಡುನೆತ್ತಿಯ ಮೇಲೆ ಮೂಡಿರುವ ಆ ಮೊಳಕೆಯನ್ನು ಗಟ್ಟಿಹಿಡಿದು ಎತ್ತಿದಾಗ ಫಟ್ಟನೆ ಅವನ ನೆತ್ತಿಯ ಮೇಲಿನ ಮುಚ್ಚಳವು ತೆರೆದುಕೊಂಡಿತು. ಅದನ್ನು ಪೆರಿಸ್ಕೋಪಿಗೆ ಹೊಂದಿಸಿ ತನ್ನ ಮುಂದಿನ ಓಟೆಯೊಳಗೆ ಕಣ್ಣು ಹಾಯಿಸಿದ ಶರ್ಮ. ಆ ತಣ್ಣಗೆ ಸೂಸುವ ಹೊನ್ನ ಬಣ್ಣದ ಬೆಳಕೇ ಪ್ರಿಸಂಗಳಲ್ಲಿ ಪ್ರತಿಫಲನಗೊಳ್ಳುತ್ತಾ ಕಣ್ಣು ಕುಕ್ಕುತ್ತಿತ್ತು. ಹಾಗೆ ದಿಟ್ಟಿಸತೊಡಗಿದ. ಆ ಬೆಳಕಿನ ಸೆಳೆತವು ತೀವ್ರವಾಗಲಾರಂಬಿಸಿತು. ಬೆಳಕು ಹೊರಸೂಸಿ ತನ್ನನ್ನು ಆವರಿಸುತ್ತಿರುವುದನ್ನು ಶರ್ಮ ಧಿಗ್ಭ್ರಮೆಯಿಂದ ನೋಡತೊಡಗಿದ. ಏನಾಗುತ್ತಿದೆ ಎಂದು ಶರ್ಮನ ಗ್ರಹಿಕೆಗೊದಗುವಷ್ಟರಲ್ಲಿ ಆ ಪ್ರಿಸಂನೊಳಗಿನ ಬೆಳಕಿನ ಸೆಳೆತಕ್ಕೆ ಒಳಗಾಗಿ ಸುಂಯ್ಯೆಂದು ನುಸುಳಿ ಪ್ರಿಸಂಗಳಲ್ಲಿ ಪ್ರತಿಫಲನಗೊಳ್ಳುತ್ತಾ ತನ್ನ ತಲೆಯೊಳಗೆ ತಾನೆ ಬಂದು ಬಿದ್ದು ಬಿಟ್ಟ.&lt;br /&gt;&lt;br /&gt;ಹ್ಹೆ ಹ್ಹೆ.. ಎಂತಹ ಕತೆ ಮಾರಯ್‌ರೇ ಇದು..&lt;br /&gt;&lt;br /&gt;***&lt;br /&gt;ಆ ವಿದ್ಯುತ್ ನಾರಾಯಣ ಶರ್ಮನು ತನ್ನ ತಲೆಯೊಳಗೆ ತಾನೇ ಬಿದ್ದುಬಿಟ್ಟ ಕತೆಯು ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಲು ಲಾಯಕ್ಕಿಲ್ಲ ಎಂದು ಸಂಪಾದಕರು ನಿರ್ಧರಿಸಿದ್ದರು. ಆದರೆ ಕತೆ ಬರೆದ ಸ್ವತಹ ಶರ್ಮನೇ ಅವನ ತಲೆಯೊಳಗಿರುವಾಗ ತನಗೆ ಈ ಕತೆ ಬರೆದು ಕಳುಹಿಸಿದ್ದು ಯಾರು ಎಂದು ಸಂಪಾದಕರಿಗೆ ಗೊಂದಲವಾಯಿತು.&lt;br /&gt;ಹ್ಹೆ ಹ್ಹೆ. ತಾನು ಈ ಕತೆಯನ್ನು ನಂಬಿಬಿಟ್ಟೆನೆ.&lt;br /&gt;ನಂಬಿದರೆ ಅದು ಕತೆಯಾಗುವುದೇ. ಅಥವಾ ನಂಬುವಂತಿಲ್ಲದಿದ್ದರೆ ಕತೆಯೆನಿಸುವುದೇ.&lt;br /&gt;ಮತ್ತಷ್ಟು ಗೊಂದಲವಾಯಿತು.&lt;br /&gt;&lt;br /&gt;"ಥುತ್ ಯಾಕಾದರೂ ಇಂತಹ ಕತೆಗಳನ್ನು ಕಳುಹಿಸುತ್ತಾರೋ.. ಇದಕ್ಕಿಂತ ಒಳ್ಳೆಯ ನೂರು ಕತೆಗಳನ್ನು ತಾನು ಬರೆಯಬಲ್ಲೆ " ಎಂದು ಸಂಪಾದಕರೆಂದುಕೊಳ್ಳುತ್ತಿದ್ದಂತೆ 'ಟಿನ್' ಎಂದು ಕಿರುಗಂಟೆ ಹೊಡೆದು ಅವರ ತಲೆಯೊಳಗೊಂದು ಕತೆಯ ಐಡಿಯಾ ಮೊಳಕೆಯೊಡೆಯಿತು...&lt;br /&gt;&lt;br /&gt;***&lt;br /&gt;ಸಂಪಾದಕರಿಗೂ ವಿದ್ಯುತ್ ನಾರಾಯಣ ಶರ್ಮನಿಗೂ ಭೇಟಿಯಾಯಿತು. ಅವರಿಬ್ಬರೂ ನಿಜಕ್ಕೂ ಕೈ ಕೈ ಹಿಡಿದು ಮಿಲಾಯಿಸಿದ್ದರೂ ಸಂಪಾದಕರು ಮತ್ತು ಶರ್ಮನು ಅವರವರ ಸ್ವಂತ ತಲೆಯೊಳಗಿದ್ದರು.&lt;br /&gt;"ಶರ್ಮರೇ ನಿಮ್ಮ ಕತೆ ಒಳ್ಳೆಯದಿತ್ತು. ನಾನು ಅದನ್ನು ಭಾನುವಾರದ ಪುರವಣಿಯಲ್ಲಿ ಪ್ರಕಟಿಸಬಹುದಿತ್ತು. ಆದರೆ ಅದೀಗ ನಿಮ್ಮ ಒಬ್ಬರದೇ ಕತೆಯಲ್ಲವಲ್ಲ. ನನ್ನದೂ ಅದೇ ಕತೆ." ಎಂದು ನಕ್ಕರು ಸಂಪಾದಕರು.&lt;br /&gt;&lt;br /&gt;ಸುಮ್ಮನೆ ನಕ್ಕ ವಿದ್ಯುತ್ ನಾರಾಯಣ ಶರ್ಮ.&lt;br /&gt;ಅವನಿಗೆ ಆ ಕತೆಯು ಪ್ರಕಟವಾಗುವುದು ಅಷ್ಟು ಮುಖ್ಯವೆನಿಸಲಿಲ್ಲ. ಏಕೆಂದರೆ ತನ್ನ ತಲೆಯೊಳಗೆ ಅವನಿರುವ ಜಾಗಕ್ಕೆ ಪತ್ರಿಕೆ ಸಿಗುತ್ತಿರಲಿಲ್ಲ.&lt;/span&gt;&lt;!--break--&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-4714283342774938919?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/4714283342774938919/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/08/blog-post.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/4714283342774938919'/><link rel='self' type='application/atom+xml' href='http://www.blogger.com/feeds/2031083615901592107/posts/default/4714283342774938919'/><link rel='alternate' type='text/html' href='http://zhanki.blogspot.com/2009/08/blog-post.html' title='ಮೊಳಕೆಯೊಡೆದ ಕತೆಗಳು'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-2031083615901592107.post-5856755122170652927</id><published>2009-06-28T07:52:00.000-07:00</published><updated>2009-06-30T23:21:42.671-07:00</updated><category scheme='http://www.blogger.com/atom/ns#' term='ಕತೆಗಳು'/><title type='text'>ಇದ್ದಿಲ ಚೂರು ಮತ್ತು ಮಂತ್ರದಂಡ</title><content type='html'>&lt;span class="Apple-style-span" style="font-size: medium;"&gt;ನಗರಗಳನ್ನು ವಿನ್ಯಾಸಗೊಳಿಸುವುದು ಹೇಗೆ ಎಂಬ ವಿಷಯದಲ್ಲಿ ಉನ್ನತ ವ್ಯಾಸಾಂಗ ಕೈಗೊಂಡು ಅಮೇರಿಕಾದ ಬಾಸ್ಟನ್ ನಗರದಿಂದ ಮರಳಿ ಬಂದಿದ್ದ ಮೋಹನದಾಸನಿಗೆ ವಿನ್ಯಾಸಗೊಳಿಸಲು ನಗರಗಳೇ ಇರಲಿಲ್ಲ. ತಾನು ಈ ಎರಡು ವರ್ಷಗಳ ವ್ಯಾಸಾಂಗದಲ್ಲಿ ಓದಿ ಅರಗಿಸಿಕೊಂಡಿದ್ದ ವಾಸ್ತು ವಿಜ್ಞಾನದ ಇತಿಹಾಸ, ನಾಗರಿಕ ನಿಬಿಡತೆ ಮತ್ತು ವಿಸ್ತಾರ, ಒಳ ಚರಂಡಿ, ಜಲಾನಯನ ವಿತರಣಾ ವಿಜ್ಞಾನ ಇತ್ಯಾದಿ, ಕಲಿತದ್ದನ್ನೆಲ್ಲ ಉಪಯೋಗಿಸಿ ಮಾನಸಿಕವಾಗಿ ರೂಪಿಸಿಕೊಂಡಿದ್ದ ಕನಸಿನ ನಗರವನ್ನು ಕಾಗದಕ್ಕೆ ಇಳಿಸಿದಾಗ, ಅರೇ ಇದು ತನ್ನೂರಿನಂತೇ ಇದೆಯಲ್ಲ ಎಂದೆನಿಸಿ ಆಶ್ಚರ್ಯವಾಗಿತ್ತು. ಊರಿಗೆ ಮರಳಬೇಕು ಎಂಬ ಬಯಕೆಗೆ ಇದು ಇಂಬು ಕೊಟ್ಟು ತುಡಿತ ಇನ್ನಷ್ಟು ತೀವ್ರವಾಗಲು ಕಾರಣವಾಗಿತ್ತು.&lt;br /&gt;&lt;br /&gt;"ನೋ.. ನೋ.. ಮಿ. ದಾಸ್. ನೀವ್ಹೇಳಿದಷ್ಟು ಸುಲಭವಲ್ಲ ಇದೆಲ್ಲ. ನೀವೇನೋ ಸರಿ ಕಲಿತು ಬಂದಿದ್ದೀರಿ. ಆದರೆ ನೀವು ಚಿತ್ರ ಬಿಡಿಸಿದಷ್ಟು ಸುಲಭವಾಗಿ ನಾವು ನಗರ ಕಟ್ಟಲು ಸಾಧ್ಯಾನಾ? ಏನೊಂದು ತಾಪತ್ರಯಗಳಿವೆ ಗೊತ್ತಾ?"&lt;br /&gt;ಇವನ ಪ್ಲಾನು ನೋಡಿ ಡಿ.ಸಿ.ಗೆ ಗಾಬರಿಯಾಯಿತು.&lt;br /&gt;&lt;br /&gt;"ಸರ್ ನನ್ನ ವಿನ್ಯಾಸದ ಬೇಸಿಸ್‌ಗೆ ವಿಶ್ವ ಬ್ಯಾಂಕ್‌ನ ಮನ್ನಣೆ ಇದೆ. ಈ ಪ್ಲಾನನ್ನು ಎಡಿಬಿಗೆ ಕಳುಹಿಸಿದರೆ ಕೂಡಲೇ ಹಣ ಸ್ಯಾಂಕ್ಷನ್ ಆಗುತ್ತೆ."&lt;br /&gt;"ದುಡ್ಡೊಂದೇ ಅಲ್ಲರೀ.. ನಿಮಗೆ ಅದೆಲ್ಲ ಅರ್ಥವಾಗಲ್ಲ.." ಅಸಹನೆ ಮತ್ತು ಕಾರ್ಯನಿಬಿಡತೆಯ ಗೊಂದಲದಲ್ಲಿ ನರಳುತ್ತಿದ್ದ ಡಿ.ಸಿ.ಯ ಆ ಕ್ಷಣದ ಪ್ರಮುಖ ಉದ್ದೇಶ ಇವನನ್ನು ಸಾಗಹಾಕುವುದಾಗಿತ್ತು.&lt;br /&gt;&lt;br /&gt;"ನೋಡಿ.. ಹಣ ನೀವು ಹೇಳಿದಾಗೆ ಸ್ಯಾಂಕ್ಷನ್ ಆಗುತ್ತೆ ಅಂತ ಇಟ್ಕೊಳ್ಳೋಣ.. ಎಕ್ಸಿಕ್ಯೂಶನ್‌ಗೆ ಎಷ್ಟೆಲ್ಲ ಪರಿಪಾಟಲಿವೆ ಗೊತ್ತಾ. ಗ್ಲೋಬಲ್ ಟೆಂಡರ್ ಕರೀಬೇಕು. ವಿಶ್ವಮಾನ್ಯರನ್ನೆಲ್ಲ ಮೀರಿಸಿ ಟೆಂಡರ್ ಕಸಿಯುವ ಜನ ನಮ್ಮಲ್ಲೇ ಇದ್ದಾರೆ. ನಿಮ್ಮ ಪ್ಲಾನನ್ನು ಮೂರಕ್ಕಿಳಿಸಿ ಆರು ವರ್ಷಗಳಲ್ಲಿ ಸುಣ್ಣ ಮಾಡ್ತಾರೆ... ಏನಂತೀರಾ? ಸರಿ ಎಲ್ಲ ಸರಿ ಹೋಯ್ತು ಅನ್ನಿ, ಜನ ಸುಮ್ಮನಿರ್ತಾರಾ! ಇಲ್ಲಿಂದ ಕೆಲಸ ಶುರು ಮಾಡಿ ಅಲ್ಲಿ ಬರೂವಷ್ಟರಲ್ಲಿ ಹಲವು ವಿರೋಧಿ ಪತಾಕೆಗಳು ಏಳುತ್ತೆ. ನಿಮ್ಮ ಪ್ಲಾನು ಎಷ್ಟು ಅನ್‌ಸೈಂಟಿಫಿಕ್ ಅಂತ ನಿಮ್ಮ ಮೇಸ್ಟ್ರಿಗೆ ಅಹುದು ಅನ್ನಿಸುವಷ್ಟರ ಮಟ್ಟಿಗೆ ಪತ್ರಿಕೆಗಳಲ್ಲಿ ಚರ್ಚೆ ಶುರುವಾಗುತ್ತೆ."&lt;br /&gt;&lt;br /&gt;ನಿರಾಶನಾಗಿ ಜಿಲ್ಲಾಧಿಕಾರಿ ಕಛೇರಿಯಿಂದ ಹೊರಬಂದ ಮೋಹನದಾಸ. ಅಲ್ಲೇ ಹೊರಗಡೆ ಇಕ್ಕಟ್ಟಾದ ಕೂಡು ರಸ್ತೆಯಲ್ಲಿ ಬಸ್ಸುಗಳು ದಾರಿಗಾಗಿ ಅರಚಿಕೊಳ್ಳುತ್ತಿದ್ದವು. ರಸ್ತೆ ಬದಿಯಲ್ಲಿ ನಡೆಯಲು ಜಾಗವೇ ಇರಲಿಲ್ಲ. ತನ್ನ ಪ್ಲಾನಿನ ಪ್ರಕಾರ ಈ ಪ್ರದೇಶದ ಪೂರ್ಣ ಬದಲಾವಣೆಯ ರೂಪುರೇಷೆಯನ್ನು ಮಾಡಿಕೊಂಡಿದ್ದ. ಬಹುಮಹಡಿ ಬಸ್ಸು ನಿಲ್ದಾಣದ ವಿನ್ಯಾಸ ದೇಶಕ್ಕೆ ಹೊಸದಾಗಿತ್ತು. ಈ ಬದಲಾವಣೆಯಿಂದ ಈಗಿರುವ ಪ್ರದೇಶದ ಅರೆವಾಸಿ ಜಾಗ ಉಳಿತಾಯವಾಗಿ ನಿಬಿಡತೆ ಕಡಿಮೆಯಾಗುತ್ತಿತ್ತು. ನಿಟ್ಟುಸಿರು ಬಿಟ್ಟು ಇಲ್ಲಿ ಜಾಗವಿಲ್ಲದೇ ನೆಹರೂ ಮೈದಾನದ ಬಳಿ ನಿಲ್ಲಿಸಿದ್ದ ತನ್ನ ಕಾರಿನತ್ತ ಹೆಜ್ಜೆ ಹಾಕಿದ ಮೋಹನದಾಸ.&lt;br /&gt;&lt;br /&gt;ಮರಳಿ ಹೋಗಬೇಡವೆಂದು ಗೋಗರೆಯುತ್ತಿದ್ದ ಮರಿಯಾನ್ ನೆನಪಾದಳು. ತನ್ನ ಇಡೀ ಟೀಮ್ ನೆನಪಾಯಿತು. ಇನ್ಸ್ಟಿಟ್ಯೂಟ್‌ನಿಂದ ಹೊರಬಂದು ತಾವೆಲ್ಲ ಸೇರಿ ಕಟ್ಟಿಕೊಂಡಿದ್ದ ಇನ್‌ಫ್ಯಾಕ್ಟ್ (ಇನ್‌ಫ್ರಾಸ್ಟ್ರಕ್ಚರ್ ಕನ್ಸಲ್ಟೆನ್ಸಿ ಅಂಡ್ ಟೆಕ್ನಾಲಜೀಸ್ ಇನ್ಕ್)ಗೆ, ಲಾಸ್‌ವೇಗಸ್‌ನ ಉಪನಗರ ಸ್ಕೈಸಿಟಿಯ ವಿನ್ಯಾಸದ ಕಂಟ್ರಾಕ್ಟ್ ಸಿಕ್ಕಿದ ಮರುದಿನವಲ್ಲವೇ ತನ್ನ ಊರು ತನ್ನನ್ನು ಅತಿಯಾಗಿ ಕಾಡಿದ್ದು? ಊರನ್ನು ಕೊಳೆಯಲು ಬಿಟ್ಟು ಅಮೇರಿಕೆಯನ್ನು ಉಧ್ಧರಿಸುವ ವಿಷಯದಲ್ಲಿ ಗಿಲ್ಟಿ ಫೀಲ್ ಮಾಡಿಕೊಂಡು ಇಂಡಿಯಾಕ್ಕೆ ಮರಳಲು ತಾನು ನಿರ್ಧರಿಸಿದ್ದು?&lt;br /&gt;&lt;br /&gt;ಮನೆಗೆಬಂದು ಇಂಟರ್‌ನೆಟ್‌ಗೆದುರಾಗಿ ಕೂತಾಗ ಮಲೇಶ್ಯಾದಲ್ಲಿ ನಿರ್ಮಾಣವಾಗುತ್ತಿರುವ ಆರು ಅಂತಸ್ತಿನ ಭೂಗತ ರಸ್ತೆ ವ್ಯೂಹ ಕಮ್ ನೆರೆ ವಿಮೋಚನಾ ಕಾಲುವೆಗಳ ನಿರ್ಮಾಣ ಪ್ರಗತಿಯ ಅಲರ್ಟ್, ಈಮೇಲ್‌ನಲ್ಲಿ ಬಂದಿತ್ತು.  ತನ್ನ ಪ್ಲಾನ್‌ನಲ್ಲೂ ಇಂತದೇ ನಿರ್ಮಾಣವನ್ನು ಈಗಾಗಲೇ ಗುರುತಿಸಿಕೊಂಡಿದ್ದ ಅವನು. ವರ್ಷಕ್ಕೊಮ್ಮೆ ಮುಸಲಧಾರೆಯಿಂದಲೂ, ಊರನ್ನು ಸುತ್ತುವರೆದಿರುವ ಬೆಟ್ಟಗಳಿಂದ ಇಳಿದು ಬರುವ ಮಳೆ ನೀರಿನಿಂದಲೂ, ಉಂಟಾಗುವ ಪ್ರವಾಹವನ್ನು ಕೇಂದ್ರೀಕೃತಗೊಳಿಸಿ ಸಾಗರದತ್ತ ಚ್ಯಾನಲೈಸ್ ಮಾಡುವ ಈ ಭೂಗತ ವ್ಯೂಹ, ವರ್ಷದ ಉಳಿದ ಋತುಗಳಲ್ಲಿ ರಸ್ತೆಗಳಾಗಿ ಬಳಸಲ್ಪಡುತ್ತಿತ್ತು.&lt;br /&gt;&lt;br /&gt;ಎದ್ದು ತನ್ನ ಡ್ರಾಫ್ಟ್ ಬೋರ್ಡಿನತ್ತ ಹೋಗಿ ಮೇಲಿನ ಕಪಾಟಿನಿಂದ ತಾನು ರಚಿಸಿದ್ದ ನಗರವಿನ್ಯಾಸದ ಫೈಲನ್ನು ತೆರೆದು ಅದರೊಳಗಿನಿಂದ ಮುಖ್ಯ ಲೇಔಟ್‌ನ ಹಾಳೆಯನ್ನು ಡ್ರಾಫ್ಟ್ ಬೋರ್ಡ್‌ನ ಮೇಲೆ ಹರಡಿದ. ಹಲವು ಮಡಿಕೆಗಳ ಚಿತ್ರಾಂಗ ಹರಡಿಕೊಳ್ಳುತ್ತಿದ್ದಂತೆಯೇ ರೇಖೆಗಳೆಲ್ಲ ಜೀವತಳೆದು, ದಡಬಡನೇ ರಸ್ತೆಗಳು, ಫ್ಲೈಒವರ್‌ಗಳು, ಬಿಲ್ಡಿಂಗ್ ಕಾಂಪ್ಲೆಕ್ಸ್‌ಗಳೂ, ಬಹು ಮಹಡಿ ಪಾರ್ಕಿಂಗ್ ಕಟ್ಟಡಗಳೂ, ಸ್ಟೇಡಿಯಂ, ಬಸ್ ನಿಲ್ದಾಣ ಎಲ್ಲವೂ ಆ ಕಾಗದದ ಹಾಳೆಯ ಮೇಲೆ ಎದ್ದು ನಿಂತವು. ರಸ್ತೆಯ ಇಕ್ಕೆಲಗಳಲ್ಲಿ ಪುತುಕ್ಕನೇ ಮೊಳಕೆಯೊಡೆದು ಮರಗಳು ಮೈಕೊಡವಿ ಕೊಂಡವು, ಪಾರ್ಕುಗಳು ಅರಳಿದವು. ಜನ, ಕಾರು ಬಸ್ಸುಗಳು ಇತ್ಯಾದಿ ವಾಹನಗಳು ಸರಸರನೇ ಪ್ರತ್ಯಕ್ಷರಾಗಿ ವಿನ್ಯಾಸದ ಹಾಳೆಯ ಮೇಲೆಲ್ಲ ಗಿಜಿಗಿಜಿ ಸುಳಿದಾಡತೊಡಗಿದರು.&lt;br /&gt;&lt;br /&gt;ತಟ್ಟನೆ ತಲೆ ಕೊಡವಿಕೊಂಡ ಮೋಹನದಾಸ. ತನ್ನ ಕನಸುಗಳು ತನ್ನನ್ನು ಪೂರ್ಣ ಆವರಿಸಿಕೊಳ್ಳುವ ಮೊದಲು ಇದರಿಂದ ಬಿಡುಗಡೆಯಾಗಬೇಕೆಂದು ನಿರ್ಧರಿಸಿದ. ಹಾಳೆಯನ್ನು ಮಡಚಿ ಮರಳಿ ಫೈಲಿನಲ್ಲಿಟ್ಟು ಮೇಲಿನ ಕಪಾಟಿನಲ್ಲಿರಿಸಿದ. ಅಲ್ಲಿಂದ ಬಂದು ಅದಕ್ಕೆದುರಾಗಿರುವ ಸೋಫಾದ ಮೇಲೆ ಕುಳಿತು ತಾನು ಫೈಲನ್ನಿಟ್ಟ ಕಪಾಟನ್ನೇ ಸುಮ್ಮನೆ ದಿಟ್ಟಿಸಿ ಕುಳಿತ. ಕಪಾಟಿನ ಕೆಳಭಾಗದಿಂದ ಸುಯ್ಯೆಂದು ಒಂದು ಎಲಿವೇಟರ್ ಕೆಳಗಿಳಿಯಿತು. ನೆಲ ಮುಟ್ಟುತ್ತಿದ್ದ ಹಾಗೆ ಟ್ರಿಣ್ ಎಂದು ಗಂಟೆ ಹೊಡೆದು ಬಾಗಿಲು ತೆರೆದುಕೊಂಡಿತು.&lt;br /&gt;ತೆರೆದ ಎಲಿವೇಟರ್ ಬಾಗಿಲಿನಿಂದ ಮತ್ತದೇ ಪ್ಲಾನಿನ ರೇಖೆಗಳು ಕೋಣೆಯ ನೆಲದ ತುಂಬೆಲ್ಲ ಹರಡಿಕೊಂಡವು. ರೇಖೆಗಳ ವಿನ್ಯಾಸ ಪೂರ್ಣಗೊಳ್ಳುತ್ತಿದ್ದಂತೆ ಒಂದೊಂದಾಗಿ ಎಲ್ಲ ವಿನ್ಯಾಸಗಳೂ ಮೇಲೆದ್ದು ನಿಲ್ಲತೊಡಗಿದವು.&lt;br /&gt;&lt;br /&gt;ಮೋಹನದಾಸ ಎದ್ದು ಪರಿಶೀಲಿಸತೊಡಗಿದ. ಕೆಲವೊಂದು ಸಣ್ಣಪುಟ್ಟ ಮಾರ್ಪಾಡುಗಳನ್ನು ಅವಶ್ಯವೆಂದು ಗುರುತಿಸಿಕೊಂಡ, ಇಲ್ಲಿ ಫ್ಲೈಒವರ್‌ಗಿಂತ ಭೂಗತ ರಸ್ತೆ ಒಳ್ಳೆಯದು, ಅಲ್ಲಿ ಹೆಚ್ಚುವರಿ ಲೇನ್ ಬೇಕು, ಮತ್ತೊಂದು ಕಡೆ ಹೆಚ್ಚು ಕೆಪಾಸಿಟಿಯ ವಿದ್ಯುತ್ ಸಬ್‌ಸ್ಟೇಶನ್ ಬೇಕು...&lt;br /&gt;ಮೊಬೈಲ್ ರಿಂಗಾಗುತ್ತಿದ್ದಂತೆ ಸರಸರನೆ ಎಲ್ಲ ವಿನ್ಯಾಸಗಳೂ ಸಪಾಟಾಗಿ ಮತ್ತೆ ರೇಖೆಗಳಾಗಿ ಕಪಾಟಿನ ಕೆಳಗೆ ನಿಂತುಕೊಂಡಿದ್ದ ಎಲಿವೇಟರ್‌ನ ಒಳಗೆ ಸುಳಿದು ಮಾಯವಾದವು. ಎಲಿವೇಟರು ಸರ್ರನೆ ಮೇಲೆ ಹೋಗಿ ಕಪಾಟಿನ ಬಿರಡೆಯಾಯಿತು. ಜಾಹ್ನವಿಯ ಹೆಸರು ಮೊಬೈಲ್ ಪರದೆಯ ಮೇಲೆ ಬ್ಲಿಂಕಾಗುತ್ತಿತ್ತು. ಬಟನ್ ಒತ್ತಿ ಹಲೋ ಎಂದ.&lt;br /&gt;&lt;br /&gt;"ಮೋಹನ್! ನೀನು ಮತ್ತೆ ಮತ್ತೆ ಹೀಗ್ಯಾಕೆ ಕೈಕೊಡುತ್ತಿದ್ದಿ! ನೀನು ಖಂಡಿತ ಬರುತ್ತೇನೆಂದು ಮಾತು ಕೊಟ್ಟದ್ದಕ್ಕೆ ನಾನು ಒಂದು ಗಂಟೆಯಿಂದ ಆಡ್‌ಲ್ಯಾಬ್ಸ್ ಬಳಿ ವೆಯಿಟ್ ಮಾಡುತ್ತಿದ್ದೇನೆ."&lt;br /&gt;&lt;br /&gt;"ಅರೇ ಸಾರಿ ಸಾರಿ! ಹತ್ತೇ ನಿಮಿಷದಲ್ಲಿ ಬಂದು ಬಿಡುತ್ತೇನೆ. ಪ್ಲೀಸ್ ಹೋಗಬೇಡಾ" ಎನ್ನುತ್ತಾ ಕಾರಿನತ್ತ ಧಾವಿಸಿದ.&lt;br /&gt;&lt;br /&gt;ಕಾರನ್ನು ಹೊರತೆಗೆದು ರಸ್ತೆಗಿಳಿಸುತ್ತಿರುವಂತೆಯೇ ಮೋಡ ಬಿರಿದು ಕಪ್ಪಗಾದ ಆಗಸದಿಂದ ಮಳೆ ಸುರಿಯತೊಡಗಿತು. ವೈಪರನ್ನು ಚಾಲೂಗೊಳಿಸಿ, ಕಾರನ್ನು ಬಸ್ ನಿಲ್ದಾಣದ ಬಳಿಯ ಆಡ್‌ಲ್ಯಾಬ್ಸ್‌ನತ್ತ ಚಲಾಯಿಸಿದ. ಎಲ್ಲ ನಿಬಿಡತೆ, ಸಿಗ್ನಲ್ಲು, ಜ್ಯಾಮ್‌ಗಳಿಂದ ಮುಕ್ತನಾಗಲು ೧೮ ನಿಮಿಷ ವ್ಯಯಿಸಿತು. ಆಡ್‌ಲ್ಯಾಬ್ಸ್‌ನ ನೆಲಮಹಡಿಯ ಪಾರ್ಕಿಂಗ್‌ಗೆ ನುಗ್ಗಿಸಿ ಕಾರನ್ನು ಪಾರ್ಕ್ ಮಾಡಿದ. ಎಲಿವೇಟರ್ ಹಿಡಿದು ಎರಡನೇ ಮಹಡಿಯಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಮುಖ ಊದಿಸಿಕೊಂಡು ವಾಚು ನೋಡುತ್ತಿರುವ ಜಾಹ್ನವಿ ಕಂಡಳು. ಇವನ ಮುಖ ಕಾಣುತ್ತಿದ್ದಂತೆ ದುಮುಗುಡುತ್ತಾ ಮೆಟ್ಟಲ ಬಳಿ ತೆರಳಿ ಇಳಿಯತೊಡಗಿದಳು. ಇವನು ಸುಮ್ಮನೆ ಹಿಂಬಾಲಿಸಿದ. ಜಾಹ್ನವಿ ಎರಡು ಮಹಡಿ ಇಳಿದು ಬಂದು ಕೆಳ ಅಂತಸ್ತಿನಲ್ಲಿರುವ ಕಾಫಿಡೇ ಹೊಕ್ಕು ಮೂಲೆಯಲ್ಲಿನ ಒಂದು ವಿಶಾಲವಾದ ಸೋಫಾ ಒಂದರಲ್ಲಿ ಕುಕ್ಕರಿಸಿದಳು. ಎದುರಾಡಲು ಧೈರ್ಯವಾಗಲಿಲ್ಲ ಮೋಹನದಾಸನಿಗೆ. ಟೀಪಾಯ್ ಮೇಲಿದ್ದ ಪೇಪರ್ ನ್ಯಾಪ್‌ಕಿನ್ ತೆಗೆದು ಸರಸರನೆ ಏನೋ ಗೀಚತೊಡಗಿದ. ಜಾಹ್ನವಿಯ ಕುತೂಹಲ ಮೆಲ್ಲನೆ ಹೆಡೆ ಬಿಚ್ಚಿತು. ಆದರೂ ತೋರಿಸಿಕೊಳ್ಳದೇ ತನ್ನ ಉಗುರುಗಳತ್ತ ಹುಸಿಕಾಳಜಿಯಿಂದ ನೋಡತೊಡಗಿದಳು.&lt;br /&gt;&lt;br /&gt;ಮೋಹನದಾಸ ಗೀಚುವುದನ್ನು ಮುಗಿಸಿ ನ್ಯಾಪ್‌ಕಿನ್ ಮಡಚಿ ಜಾಹ್ನವಿಯತ್ತ ಚಾಚಿದ. ಜಾಹ್ನವಿ ಪ್ರಶ್ನಾರ್ಥಕವಾಗಿ ಹುಬ್ಬು ಕುಣಿಸಿ ಮುಖ ಊದಿರುವ ಹಾಗೆಯೇ ನ್ಯಾಪ್‌ಕಿನ್ ಇಸಿದುಕೊಂಡು ತೆರೆದು ನೋಡಿದಳು. ಎರಡು ಕಡ್ಡಿ ಮನುಷ್ಯರು, ಎರಡುಜಡೆಯ ಹೆಣ್ಣೊಂದು ಮುನಿಸಿಕೊಂಡು ಅತ್ತ ಮುಖಮಾಡಿ ನಿಂತಿದ್ದರೆ ಒಂದು ಗಂಡು ಕೈಯಲ್ಲಿ ಹೂಗುಚ್ಛ ಹಿಡಿದು ಮೊಣಕಾಲೂರಿ ನಿಂತು ಓಲೈಸುತ್ತಿತ್ತು. ಹೆಣ್ಣು ಕಡ್ಡಿ ಪುತುಕ್ಕನೇ ನ್ಯಾಪ್‌ಕಿನ್‌ನಿಂದ ಹಾರಿ ಜಾಹ್ನವಿಯ ಎಡಗೈಯ ನುಣುಪಿನಲ್ಲಿ ಜಾರುತ್ತಾ ಅವಳ ಮಡಿಲ ಮೇಲಿದ್ದ ಹ್ಯಾಂಡ್‌ಬ್ಯಾಗ್‌ನ ಮೇಲೆ ಹಾರಿ ಕುಳಿತುಕೊಂಡಿತು. ಜಾಹ್ನವಿ ಬೆಚ್ಚಿ ನ್ಯಾಪ್‌ಕಿನ್ ಕೈಬಿಟ್ಟಳು. ಮೆಲ್ಲನೆ ತೇಲುತ್ತಾ ಟೀಪಾಯ್ ಮೇಲೆ ಬಿದ್ದ ನ್ಯಾಪ್‌ಕಿನ್‌ನಿಂದ ಕಂಗಾಲಾಗಿ ಹೊರಬಂದ ಗಂಡು ಕಡ್ಡಿ ಹೆಣ್ಣು ಕಡ್ಡಿಯನ್ನು ಹುಡುಕತೊಡಗಿತು. ಇತ್ತ ಹೆಣ್ಣು ಕಡ್ಡಿಗೂ ದಿಗಿಲಾಗಿ ಕೂತಲ್ಲಿಂದ ಎದ್ದು ಚಡಪಡಿಸತೊಡಗಿತು.&lt;br /&gt;&lt;br /&gt;ಮೋಹನದಾಸ ಸುಮ್ಮನೆ ನೆಲ ನೋಡಿ ಕುಳಿತಿದ್ದ. ಅವನ ರೇಖೆಗಳ ಪ್ರಭಾವ ಅವನಿಗೆ ತಿಳಿದಿತ್ತು. ಇದೇ ರೇಖೆಗಳಿಂದಲ್ಲವೆ ಮರಿಯಾನ್‌ನಂತಹ ಧಿಮಾಕಿನ ಹುಡುಗಿ ಮೆದುವಾಗಿದ್ದು. ಅವಳು ಹೇಳುತ್ತಿದ್ದುದು ನೆನಪಾಯಿತು.  "ನಿನ್ನ ವಿನ್ಯಾಸಗಳೆಲ್ಲ ತ್ರಿ-ಡಿ ಮ್ಯಾಜಿಕ್ ಇದ್ದಂಗೆ. ಒಮ್ಮೆ ನೋಡಿದರೆ ಅದರೊಳಗೆ ಹೋಗಿ ಬಿಡುತ್ತೇವೋ ಎನ್ನುವಷ್ಟು ಜೀವಂತವಾಗಿರುತ್ತವೆ. ಮೋಹನ್! ಎಲ್ಲಿ ಕಲಿತೆ ನೀನು ಈ ತರ ಬಿಡಿಸೋದನ್ನ"&lt;br /&gt;"ಹಾಗೇನಿಲ್ಲ... ನಾನೂ ಸಾಮಾನ್ಯವಾಗಿ..." ಎನ್ನುತ್ತಾ ಜಾರಿಕೊಳ್ಳುತ್ತಿದ್ದ.&lt;br /&gt;&lt;br /&gt;ತಲೆ ಎತ್ತಿ ನೋಡಿದರೆ ಜಾಹ್ನವಿಯ ಮುಖದ ತುಂಬ ನಗು ಬೆಳಕಾಡುತ್ತಿತ್ತು. ಮೋಹನ್ ಅವಳ ಮಂಡಿಯನ್ನು ಮೆಲ್ಲನೆ ತಟ್ಟಿ ’ಸಾರಿ’ ಅಂದ.&lt;br /&gt;’ಸ್ಟುಪಿಡ್’ ಎನ್ನುತ್ತಾ ಮುಸಿ ನಕ್ಕಳು ಜಾಹ್ನವಿ.&lt;br /&gt;&lt;br /&gt;ಟೀಪಾಯ್ ಮೇಲೆ ನ್ಯಾಪ್‌ಕಿನ್‌ನಲ್ಲಿ ಕಡ್ಡಿಗಳಿಬ್ಬರೂ ಮುತ್ತಿಡುತ್ತಿದ್ದರು. ಅವುಗಳ ಪ್ರೀತಿಗೆ ಹೊರಹೊಮ್ಮಿದ ಕಡ್ಡಿಹೃದಯಗಳು ನ್ಯಾಪ್‌ಕಿನ್‌ನಿಂದ ತೇಲುತ್ತಾ ಹೊರಬಂದು ಮೇಲಮೇಲಕ್ಕೆ ಸಾಗುತ್ತಿದ್ದವು.&lt;br /&gt;&lt;br /&gt;ಬೆಚ್ಚನೆಯ ಕ್ಯಾಪುಚಿನೋ ಕುಡಿದು ಹೊರಬಂದರೆ ಮಳೆ ಇನ್ನೂ ಬಿಟ್ಟಿರಲಿಲ್ಲ. ಲಿಫ್ಟ್‌ನಲ್ಲಿ ಪಾರ್ಕಿಂಗ್ ಲಾಟ್‌ಗಿಳಿದು ಕಾರು ಹೊರತೆಗೆದು ಸುಮ್ಮನೆ ಬೀಚ್‌ನತ್ತ ಸಾಗಿದರು. ಹೆದ್ದಾರಿಯ ಬಳಿ ಹೊಸದಾಗಿ ರಚಿಸಲ್ಪಡುತ್ತಿದ್ದ ಫ್ಲೈಒವರ್‌ನ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ ಎನಿಸಿತು ಮೋಹನದಾಸನಿಗೆ. ಅದರ ಪ್ರತಿ ಇಂಚಿನಲ್ಲೂ ಕೊರತೆ ಕಂಡು ಬಂತು. ಒಂಥರಾ ಹೊಟ್ಟೆಗಿಲ್ಲದೇ ಸೊರಗಿದ ಮಗುವಿನ ಹಾಗೆ. ರೇಜಿಗೆ ಹುಟ್ಟಿ ಹಲ್ಲು ಕಡಿದ. ಯೂಸ್‌ಲೆಸ್ ಎಂದು ಬಯ್ದ.&lt;br /&gt;&lt;br /&gt;"ಸಾಹೇಬ್ರು ಯಾರಿಗೆ ಬಯ್ಯುತ್ತಿರುವುದು? ಹಾಂ ಅಂದ ಹಾಗೆ ಡಿ.ಸಿ. ಜತೆ ನಿನ್ನ ಮೀಟಿಂಗ್ ಹೇಗಾಯಿತು?" ಎಂದ ಜಾಹ್ನವಿಯ ಪ್ರಶ್ನೆಗೆ ಚುಟುಕಾಗಿ ಬೆಳಗಿನ ಪ್ರಸಂಗದ ನಿಶ್ಫಲತೆಯನ್ನು ತೋಡಿಕೊಂಡ.&lt;br /&gt;&lt;br /&gt;ಬೀಚ್ ಬಳಿ ಬಂದಾಗ ಅಲ್ಲಿ ಮಳೆಯೇ ಬಂದಿರಲಿಲ್ಲ. ಎಲ್ಲವೂ ಒಣಗಿಸಿಟ್ಟಂತೆ ಗರಿಗರಿಯಾಗಿತ್ತು. ಮೋಹನದಾಸ ಜಾಹ್ನವಿಯ ಕೈಹಿಡಿದು ಮರಳ ಮೇಲೆ ಸಮುದ್ರದಂಚಿನಲ್ಲಿ ಸಾಗಿದ. ತಟಕ್ಕನೇ ನಿಂತ. ಜೇಬಿನಿಂದ ಹಲವು ಮಡಿಕೆಗಳ ಹಾಳೆಯೊಂದನ್ನು ಹೊರತೆಗೆದು ಬಿಡಿಸಿದ. ಅದು ಅವನ ಕನಸಿನ ನೆಕ್‌ಲೇಸ್ ವಿನ್ಯಾಸ. ಕೊರಳ ಹಾರವಲ್ಲ.. ಬಂದರಿನ ಹೊರಮಡಿಲಿನಿಂದ ಸೇನೆಶ್ವರದವರೆಗೆ ಕೊರಳಹಾರದಂತೆ ವರ್ತುಲವಾಗಿ ಸಾಗುವ ಚತುಷ್ಪಥ ರಸ್ತೆಯ ವಿನ್ಯಾಸ. ನಗರದ ನಿಬಿಡತೆಯಿಲ್ಲದೆ ಸಮುದ್ರದಂಚಿನಲ್ಲೇ ನಿಸರ್ಗದ ಮಡಿಲಿನಲ್ಲಿ ಸಾಗುವ ರಸ್ತೆ ರಿಂಗ್ ರೋಡಿನಂತೆ ಬಳಸಬಹುದಾಗಿತ್ತು. ಹಾಳೆಯ ಮೇಲಿನ ರೇಖೆಗಳೆಲ್ಲ ಮತ್ತೆ ಜೀವ ತಳೆದು ಸರಿದಾಡಲು ಶುರು ಮಾಡಿದಾಗ ಜಾಹ್ನವಿಯ ಇರುವಿಕೆಯ ಅರಿವಾಗಿ ರಪ್ಪನೆ ಹಾಳೆಯನ್ನು ಮಡಚಿ ಜೇಬಿಗಿಳಿಸಿದ.&lt;br /&gt;&lt;br /&gt;ಜಾಹ್ನವಿಗೆ ಇವನ ವರ್ತನೆಗಳೆಲ್ಲ ಅಭ್ಯಾಸವಾಗಿತ್ತು. ಅವನ ಈ ಇಮೋಷನಲ್ ವ್ಯಕ್ತಿತ್ವ ಅವಳಿಗೆ ಪ್ರಿಯವಾಗಿದ್ದರೂ ಗಂಟೆಗಟ್ಟಲೆ ಒಂದು ವಿಷಯದೊಳಗೆ ಹೊಕ್ಕಿ ಬಿಡುವ ರೀತಿ ಕೆಲವೊಮ್ಮೆ ಸಿಟ್ಟು ತರಿಸುತ್ತಿತ್ತು.&lt;br /&gt;&lt;br /&gt;ಬೀಚಿನ ಆಗಸದಲ್ಲೂ ಕರಿ ಮೋಡ ತುಂಬಿಕೊಳ್ಳತೊಡಗಿತು. ಮೆಲ್ಲನೇ ಇಬ್ಬರೂ ಕಾರಿನತ್ತ ಹೆಜ್ಜೆ ಹಾಕಿದರು. ಜಾಹ್ನವಿಯನ್ನು ಮನೆಗೆ ಬಿಟ್ಟು ಅಲ್ಲೇ ಊಟ ಮಾಡಿ ಮನೆಗೆ ಮರಳಿದ ಮೋಹನದಾಸ ಮರುದಿನದ ಹೇಮರಾಜ್ ಜತೆಗಿನ ಮೀಟಿಂಗ್ ವಿಷಯದಲ್ಲಿ ನೋಟ್ಸ್ ಮಾಡತೊಡಗಿದ.&lt;br /&gt;&lt;br /&gt;******&lt;br /&gt;&lt;br /&gt;ತನ್ನೆದುರಲ್ಲಿ ಹೇಮರಾಜ್ ಎಸೆದ ಫೈಲನ್ನು ಮೆಲ್ಲನೆ ತೆರೆದ ಮೋಹನದಾಸ. "ಇಪ್ಪತ್ತು ವರುಷಗಳ ಹಿಂದೆ ನಾನೂ ನಿಮ್ಮ ಹಾಗೆ ವಿಚಿತ್ರ ಕನಸುಗಳನ್ನು ಕಾಣುತ್ತಾ ಈ ಊರಿಗೆ ಬಂದೆದ್ದೆ. ಆಗ ನಾನು ರಚಿಸಿದ ವಿನ್ಯಾಸಗಳು ಇವು... ಇಡೀ ಸಿಸ್ಟಮ್ ನನ್ನನ್ನೂ ಕರಪ್ಟ್ ಮಾಡಿತು. ಇವತ್ತು ನಾನು ಹೇಳಿದ್ದನ್ನು ಅಲ್ಲ ಎನ್ನುವ ಛಾತಿ ಇಡೀ ಸಿಸ್ಟಂನಲ್ಲೇ ಯಾರಿಗೂ ಇಲ್ಲ. ಆದರೆ ನನ್ನ ಈ ಫೈಲಿನ ಕನಸುಗಳು ಎಷ್ಟು ನಿರರ್ಥಕ ಎನ್ನುವುದು ನನಗೆ ಅರಿವಾಗಿದೆ."&lt;br /&gt;&lt;br /&gt;ಎದ್ದು ಅವನ ವಿಶಾಲ ಛೇಂಬರ್‌ನ ವಿಸ್ತಾರವಾದ ಕಿಟಕಿಯ ಬಳಿ ನಿಂತು ಅತ್ತ ಬರುವಂತೆ ಸನ್ನೆ ಮಾಡಿದ ಹೇಮರಾಜ್.&lt;br /&gt;ಏಳನೆ ಮಹಡಿಯಿಂದ ಕೆಳಗೆ ನೋಡಿದರೆ ಮಹಾತ್ಮಾ ಗಾಂಧಿ ರಸ್ತೆ ನೀಳವಾಗಿ ಆರು ಕಿ.ಮಿ. ಉದ್ದಕ್ಕೆ ಪೂರ್ತಿ ಕಾಣುತ್ತಿತ್ತು. ಬೆಳ್ಳಗೆ ಸ್ವಚ್ಛವಾಗಿ, ನೀಟಾಗಿರುವ ರಸ್ತೆ ಇಡೀ ಊರಲ್ಲೇ ಬೇರೆ ಇರಲಿಲ್ಲ. ಯಾರೋ ಪ್ರೀತಿಯಿಂದ ಮಾಡಿದ್ದಾರೆ ಅನ್ನುವಷ್ಟು ಉತ್ತಮವಾಗಿತ್ತದು.&lt;br /&gt;&lt;br /&gt;"ಈ ರಸ್ತೆ ನೋಡಿ. ಪ್ರತಿ ಮಳೆಗಾಲದಲ್ಲಿ ಕರಗಿ ಹೊಂಡ ಬಿದ್ದು ಜನರು ಶಾಪ ಹಾಕುತ್ತಿದ್ದರು. ಕಳೆದ ವರ್ಷ ನಾನು ಸ್ವತಹ ನಿಂತು ಕಾಂಕ್ರಿಟೈಸ್ ಮಾಡಿಸಿದೆ. ಸರಕಾರನೇ ಖರ್ಚು ಮಾಡಿರುವುದು. ಬ್ಯೂರೋಕ್ರಸಿಯ ವ್ಯವಸ್ಥೆಯಲ್ಲಿ ಈ ಕ್ವಾಲಿಟಿ ಕೊಡೋದು ಯಾರಿಗೂ ಸಾಧ್ಯವಿಲ್ಲ. ನಾನು ಲಾಭ ನಷ್ಟ ನೋಡಲಿಲ್ಲ. ಊರು ಹೆಮ್ಮೆ ಪಡುವಂತಹ ರಸ್ತೆ ಬೇಕು ಅಂದುಕೊಂಡೆ. ಈಗ ಜನ ಏನು ಹೇಳ್ತಾರೆ ಗೊತ್ತಾ? ಹೇಮರಾಜ ಹಣ ಮಾಡಿದ ಅಂತಾರೆ.."&lt;br /&gt;"ರಸ್ತೆ ಬಳಕೆಗೆ ಬಿಟ್ಟುಕೊಟ್ಟ ಕೂಡಲೇ ಪೇಪರ್‌ನವರು ಹುಳುಕೆತ್ತಲು ಶುರುಮಾಡಿದರು. ಒಂದು ಅಪಘಾತ ಆದರೆ ರಸ್ತೆವಿನ್ಯಾಸ ಸರಿಯಿಲ್ಲ ಅದರಿಂದ ಅಪಘಾತವಾಯಿತು ಅಂತ ಬರೆದರು. ರಾಜಕೀಯದವರು ತನಿಖೆ ಆಗಬೇಕು ಅಂತ ಧರಣಿ ಕೂತರು.&lt;br /&gt;ನಾನು ನನ್ನ ಇಪ್ಪತ್ತು ವರ್ಷಗಳಲ್ಲಿ ಗಳಿಸಿದ್ದನ್ನ ಈ ಊರಿಗೆ ಮರಳಿ ಕೊಡಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಹಾಳಾಗಿ ಹೋಗಲಿ. ಬಿಟ್ಟು ಬಿಟ್ಟೆ."&lt;br /&gt;"ಹೈವೇಯ ಫ್ಲೈಒವರ್ ನೋಡಿದ್ರಾ? ನ್ಯಾಷನಲ್ ಟೆಂಡರ್. ಮದರಾಸಿನ ರೆಡ್ಡಿ ಮಾಡ್ತಿರೋದು. ಹೇಗಿದೆ. ಜನರಿಗೆ ಹೀಗೆ ಬದುಕಿ ಅಭ್ಯಾಸವಾಗಿದೆ. ಒಳ್ಳೆಯದು ಕಾಣುವುದಿಲ್ಲ. ಒಳ್ಳೆಯದು ಸಿಗುವುದೂ ಇಲ್ಲ."&lt;br /&gt;"ನಿಮಗೊಂದು ಸಲಹೆ ಕೊಡಲೇನು.." ಅವನ ಅಗಾಧವಾದ ಡೆಸ್ಕ್ ಬಳಸಿ ಬಂದು ತನ್ನ ಖುರ್ಚಿಯಲ್ಲಿ ಕುಳಿತು ಒರಗಿ ಇವನತ್ತ ನೋಡಿದ ಹೇಮರಾಜ್.&lt;br /&gt;&lt;br /&gt;ದಯವಿಟ್ಟು ಹೇಳಿ ಎನ್ನುವಂತಹ ವಿನಯ ಸಹಜವಾಗಿ ಮೋಹನದಾಸನ ಮುಖದಲ್ಲಿ ಮೂಡಿತು.&lt;br /&gt;&lt;br /&gt;"ನಿಮ್ಮಲ್ಲಿ ಕ್ರಿಯಾಶೀಲತೆ ಇದೆ. ಹೊಸದನ್ನು ಮಾಡುವ ಹುಮ್ಮಸ್ಸಿದೆ. ನಿಮ್ಮಂತವರು ನನಗೆ ಬೇಕು. ನೀವು ಕೇಳಿದಷ್ಟು ಸಂಬಳ, ಕೇಳಿದ ಸ್ಟೇಟಸ್ ಎಲ್ಲವನ್ನೂ ಕೊಡುತ್ತೇನೆ. ಆದರೆ ಈ ನಗರ ಕಟ್ಟುವ ಹುಚ್ಚುತನ ಬಿಟ್ಟುಬಿಡಿ. ನಾನು ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ." ಎಂದ ಹೇಮರಾಜ್.&lt;br /&gt;&lt;br /&gt;"ಸರಿ ಸರ್! ನಾನು ಯೋಚನೆ ಮಾಡಿ ಹೇಳುತ್ತೇನೆ" ಎಂದುತ್ತರಿಸಿದ ಮೋಹನದಾಸ.&lt;br /&gt;&lt;br /&gt;ಅತೀವ ನಿರಾಶೆ ಕಾಡುತ್ತಿತ್ತು. ನಿರಾಶೆ ನರನರಗಳಲ್ಲಿ ಹರಡತೊಡಗಿತು. ಹೃದಯ ತಣ್ಣಗಾಗತೊಡಗಿತು. ರಕ್ತದೊತ್ತಡ ಇಳಿಯತೊಡಗಿತು. ನಿಧಾನವಾಗಿ ಮಂಕು ಕವಿಯತೊಡಗಿತು.&lt;br /&gt;&lt;br /&gt;ಮನೆಗೆ ಬಂದು ಮಲಗಿಕೊಂಡ. ಎಚ್ಚರವಾದಾಗ ಕತ್ತಲೆಯಾಗಿತ್ತು. ಹಾಸಿಗೆಯಲ್ಲಿ ಕಣ್ಣುಬಿಟ್ಟುಕೊಂಡು ನಿಶ್ಚಲವಾಗಿ ಬಿದ್ದುಕೊಂಡಿರುವವನಿಗೆ ಹೊರಬಾಗಿಲ ಕರೆಗಂಟೆ ಸದ್ದಿಗೆ ತಾನು ಎಚ್ಚರವಾಗಿದ್ದೇನೆ ಎನ್ನುವ ಅರಿವುಂಟಾಯಿತು. ತಾನೀಗ ಏಳಬೇಕು, ಎದ್ದು ಹೊರಬಾಗಿಲನ್ನು ತೆರೆಯಬೇಕು. ಆದರೆ ಅಲುಗಾಡಲೂ ಸಾಧ್ಯವಾಗುತ್ತಿಲ್ಲ! ಮತ್ತೊಮ್ಮೆ ಕರೆಗಂಟೆ ಹೊಡೆಯಿತು. ಈ ಬಾರಿ ಕೊಂಚ ಹೆಚ್ಚು ಅಸಹನೆಯೂ ಕೂಡಿತ್ತು ಕರೆಗಂಟೆಯ ಸದ್ದಿನಲ್ಲಿ.&lt;br /&gt;&lt;br /&gt;ಬಲವಂತದಿಂದ ಶಕ್ತಿಯನ್ನು ಮೈಗೂಡಿಸಿ ಹಾಸಿಗೆಯಿಂದೆದ್ದು ತೂರಾಡುತ್ತಾ ಹೋಗಿ ಬಾಗಿಲು ತೆರೆದ. ಜಾಹ್ನವಿ ನಿಂತಿದ್ದಳು.&lt;br /&gt;&lt;br /&gt;"ಏನಾಯಿತು? ಬೆಳಗ್ಗಿನಿಂದ ಫೋನ್ ಎತ್ತುತ್ತಿಲ್ಲ! ಇಲ್ಲಿ ನೋಡಿದರೆ ಬಾಗಿಲೇ ತೆರೆಯುತ್ತಿಲ್ಲ! ನಾನು ಹದಿನೈದು ಸಾರಿ ಬೆಲ್ ಮಾಡಿದೆ. ಗಾಬರಿಯಾಗಿತ್ತು ನನಗೆ. ಆರಾಮವಾಗಿದ್ದಿ ತಾನೆ?!" ಕಳವಳದಿಂದ ಆವರಿಸಿಕೊಂಡಳು ಜಾಹ್ನವಿ.&lt;br /&gt;&lt;br /&gt;"ಏನಿಲ್ಲ ಸ್ವಲ್ಪ ಜಾಡ್ಯ ಮೈಗೂಡಿತ್ತು..." ಎಂದವನು ಮತ್ತೆ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡ. ಚಹ ಮಾಡಲು ಅಡಿಗೆ ಕೋಣೆಗೆ ಹೋದ ಜಾಹ್ನವಿಗೆ ಆದಿನ ಒಲೆ ಹಚ್ಚಿಲ್ಲ ಎನ್ನುವುದು ಅರಿವಾಯಿತು.&lt;br /&gt;&lt;br /&gt;ಜಾಹ್ನವಿ ಮಾಡಿತಂದ ಚಹ ಕುಡಿದಾಗ ಮಂಕು ಕೊಂಚ ಕಡಿಮೆಯಾಯಿತು. ನೆಟ್ಟ ನೋಟದಿಂದ ಗೋಡೆ ನೋಡುತ್ತಾ ಮೈಮರೆತಿದ್ದ ಮೋಹನದಾಸನಿಗೆ ಜಾಹ್ನವಿಯ ಕೈ ಹಣೆಯನ್ನು ಸ್ಪರ್ಶಿಸಿದಾಗ ಚಿಕ್ಕ ಸಾಂತ್ವನದ ಅನುಭೂತಿಯಾಯಿತು.&lt;br /&gt;&lt;br /&gt;ಅವಳ ಕೈಯನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದಿಟ್ಟಿಸತೊಡಗಿದ. ತುಂಬು ಕೈಗಳವು. ಕೊಂಚವೂ ನರಗಳ ಚೇಷ್ಟೆಯಾಗಲೀ, ಎಲುವುಗಳ ಒತ್ತಾಗಲೀ ಮೇಲೆ ಕಾಣದಿರುವ ನುಣುಪಾದ ಹಿಂಗೈ, ಮಿದುವಾದ ನಸುಗೆಂಪು ಬಣ್ಣದ ಅಂಗೈ, ನಿಚ್ಚಳ ರೇಖೆಗಳು. ಮೆಲ್ಲನೇ ರೇಖೆಗಳನ್ನು ತನ್ನ ಬೆರಳುಗಳಿಂದ ಸವರಿದ. ರೇಖೆಗಳು ಪುಟಿದೆದ್ದು ಅಲುಗತೊಡಗಿದವು. ಕಚಗುಳಿಯೆನಿಸಿ ಕೈಸೆಳೆದುಕೊಂಡ ಜಾಹ್ನವಿ ಹುಬ್ಬು ಕುಣಿಸಿದಳು. ಸುಮ್ಮನೆ ನಕ್ಕ.&lt;br /&gt;&lt;br /&gt;"ನಿನಗೆ ಸುಸ್ತಾಗಿರಬೇಕು. ನೀನು ಊಟ ಮಾಡಿದ್ದೆಯೇನು? ರಾತ್ರಿ ಊಟಕ್ಕೇನು ಮಾಡ್ತೀಯಾ?" ಎಂದು ಹೇಳುತ್ತಾ ಅಡಿಗೆ ಕೋಣೆಗೆ ಬಂದು ಚಕಚಕನೇ ಪಲ್ಯ, ತೊವ್ವೆ ಮತ್ತು ಅನ್ನ ಮಾಡಿಟ್ಟು ಹೊರಬಂದರೆ ಇನ್ನೂ ಮೋಹನದಾಸನ ಗುಂಗು ಇಳಿದಿರಲಿಲ್ಲ. ಅವನು ಅದೇ ಭಂಗಿಯಲ್ಲಿ ಕಪಾಟಿನತ್ತ ದೃಷ್ಟಿ ನೆಟ್ಟು ಕೂತಿದ್ದ.&lt;br /&gt;&lt;br /&gt;"ನನಗಿನ್ನು ಹೊತ್ತಾಯ್ತು.. ಊಟ ಮಾಡು, ಎಲ್ಲ ರೆಡಿ ಮಾಡಿಟ್ಟಿದ್ದೇನೆ. ನಿನಗೆ ಸುಸ್ತಾಗಿರಬೇಕು, ಊಟ ಮಾಡಿ ನಿದ್ರೆ ಮಾಡು, ನಾಳೆ ಬೆಳಗ್ಗೆ ಬರುತ್ತೇನೆ" ಎನ್ನುತ್ತಾ ಅವನ ಉತ್ತರಕ್ಕೂ ಕಾಯದೇ ಚಪ್ಪಲಿ ಮೆಟ್ಟಿ ಬಾಗಿಲೆಳೆದು ಜಾಹ್ನವಿ ಹೋದ ದಿಕ್ಕಿನತ್ತ ನೋಡಿದ ಮೋಹನದಾಸ.&lt;br /&gt;&lt;br /&gt;ಕೊಂಚ ಹೊತ್ತಿನ ಬಳಿಕ ಮೂಗು ಕಚಗುಳಿಯೆನಿಸಿ ಬಲವಾಗಿ ಸೀನಿದ. ಅಂಗಾಂಗ ಅದುರಿ ಗುಂಗು ಕೊಂಚ ಕರಗಿತು. ಮೆಲ್ಲನೆ ಎದ್ದು ತನ್ನ ಆಫೀಸು ಕೋಣೆಯ ಬಾಗಿಲನ್ನು ತೆರೆದ.&lt;br /&gt;&lt;br /&gt;ಅಣೆಕಟ್ಟೆಯ ತೂಬು ತೆರೆದಂತೆ ರಭಸದಿಂದ ರೇಖೆಗಳೆಲ್ಲ ಹೊರಚೆಲ್ಲಿಕೊಂಡು ಸರಿದಾಡತೊಡಗಿದವು. ಕೋನಗಳು ಪೂರ್ಣವಾಗಿ ಸ್ಥಾವರಗಳು ಎದ್ದು ನಿಂತುಕೊಂಡವು. ಇವನ ವಿನ್ಯಾಸಗಳು ಇದೀಗ ಮನೆಯನ್ನು ಆವರಿಸಿಕೊಂಡು ಬೆಳೆಯತೊಡಗಿದವು. ಒಂದೊಂದಾಗಿ ವಿನ್ಯಾಸಗಳು ಎದ್ದುನಿಲ್ಲುತ್ತಿದ್ದಂತೆ ಪರಿಣಾಮವೆನ್ನುವಂತಹ ರೀತಿಯಲ್ಲಿ ಅದರ ಒತ್ತಿನ ವಿನ್ಯಾಸಗಳು ಸುಧಾರಿತ ರೂಪಕ್ಕೆ ಮಾರ್ಪಾಡಾಗುತ್ತಿದ್ದವು. ಒಂದು ರಸ್ತೆಯಲ್ಲಿ ಫ್ಲೈಒವರ್ ಮೂಡುತ್ತಿದ್ದಂತೆಲ್ಲ ಅಕ್ಕಪಕ್ಕದ ಕಟ್ಟಡಗಳು ಗಾಜುತಳೆದು ಸುಂದರವಾಗುತ್ತಿದ್ದವು.&lt;br /&gt;&lt;br /&gt;ಮೆಲ್ಲನೆ ಸುತ್ತಾಡುತ್ತಾ ಭೂಗತ ಸಬ್‌ವೇಯತ್ತ ಕಾಲು ಹಾಕಿದ ಮೋಹನದಾಸ. ಎಸ್ಕಲೇಟರ್ ನಿರುಮ್ಮಳವಾಗಿ ಇವನನ್ನು ಕೆಳಕ್ಕೊಯ್ಯಿತು. ಭೂಗತ ಮೆಟ್ರೋ ನಿಲ್ದಾಣವದು. ಪ್ಲಾಟ್‌ಫಾರಂನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ನಿಂತು ಕಾಯುತ್ತಿದ್ದರು.&lt;br /&gt;&lt;br /&gt;ಮೇಲ್ಛಾವಣಿಗೆ ತೂಗುಹಾಕಿದ್ದ ಇಲೆಕ್ಟ್ರಾನಿಕ್ ಫಲಕ ಮುಂದಿನ ರೈಲು ಬರಲು ೩೦ ಸೆಕೆಂಡುಗಳಿವೆ ಎಂದು ಸೂಚಿಸುತ್ತಿತ್ತು. ಅಂಕಿಗಳು ಶೂನ್ಯವಾಗಲು ಮತ್ತು ರೈಲು ಬಂದು ನಿಲ್ಲಲ್ಲೂ ತಾಳೆಯಾಯಿತು.&lt;br /&gt;&lt;br /&gt;ಇವನು ನಿಂತಿದ್ದಲ್ಲಿಯೇ ರೈಲಿನ ಬಾಗಿಲು ತೆರೆದುಕೊಂಡಿತು. ಮೋಹನದಾಸ ಒಳಹೊಕ್ಕ ಕೂಡಲೇ ಬಾಗಿಲು ಮುಚ್ಚಿಕೊಂಡು ಚಲಿಸತೊಡಗಿತು ಮೆಟ್ರೋ. ೧೮ ಡಿಗ್ರೀ ಏಸಿಯಲ್ಲಿ ಚಳಿಯೆನಿಸಿ ತಾನು ಜಾಕೆಟ್ಟು ತರಬೇಕಿತ್ತು ಎಂದುಕೊಂಡ.&lt;br /&gt;&lt;br /&gt;ವಿರಳವಾಗಿ ಜನ ಕೂತಿದ್ದರು. ಅಲ್ಲೇ ಒಂದು ಸೀಟು ನೋಡಿ ಕೂತುಕೊಂಡ. ಎದುರುಗಡೆ ಕುಳಿತ ಹಿರಿಯನೊಬ್ಬ ಇವನತ್ತ ನೋಡುತ್ತಾ ಸ್ನಿಗ್ಧ ಸುಂದರ ನಗುವನ್ನು ಬೀರುತ್ತಿದ್ದ. ತುಂಬ ಆಪ್ಯಾಯಮಾನವಾಗಿ ತಟ್ಟುತ್ತಿದ್ದ ಅವನ ನಗುವಿಗೆ ಪ್ರತಿಕ್ರಿಯೆಯಾಗಿ ಮೋಹನದಾಸನೂ ನಗು ಸೂಸಿದ.&lt;br /&gt;ಬೆಳ್ಳನೆಯ ಗಡ್ಡ, ಬೆಳ್ಳನೆಯ ಮೀಸೆ, ಭುಜದವರೆಗೂ ಇಳಿಬಿದ್ದಿದ್ದ ಬೆಳ್ಳನೆಯ ತಲೆಗೂದಲನ್ನು ಒತ್ತಾಗಿಟ್ಟಿದ್ದ ಪಶ್ತೂನ್ ಟೋಪಿ. ಹುಬ್ಬುಗಳ ನಡುವೆ ಬೋಳಾಗಿದ್ದರೂ ಕುಂಕುಮ ಹಚ್ಚಿರುವ ಹಾಗಿನ ದೇದೀಪ್ಯಮಾನತೆ. ಕಣ್ಣುಗಳಲ್ಲಿ ತುಳುಕಾಡುವ ಕಾಂತಿ. ನಸು ಖಾಕಿ ಬಣ್ಣದ ಕ್ರಿಶ್ಚಿಯನ್ ಪಾದರಿಯ ನಿಲುವಂಗಿ.&lt;br /&gt;&lt;br /&gt;"ಎಲ್ಲಿವರೆಗೆ ಬಂತು ನಿನ್ನ ಪ್ಲಾನು" ಎಂದು ಕೇಳಿದ ಹಿರಿಯ.&lt;br /&gt;&lt;br /&gt;ಅರೇ ಈತ ಆಸ್ಥಾ ಚ್ಯಾನಲ್‌ನಲ್ಲಿ ಪ್ರವಚನ ನೀಡುವ ಅಳಗಿರಿಯಂತಿದ್ದಾನಲ್ಲ ಎಂದುಕೊಂಡ ಮೋಹನದಾಸ. ಆತ ಬೀರುತ್ತಿದ್ದ ಸ್ನಿಗ್ಧ ನಗುವಿನಲ್ಲಿ ಆವರಿಸಿಕೊಳ್ಳುವ ಮಮತೆಯಿತ್ತು.&lt;br /&gt;&lt;br /&gt;"ಎಲ್ಲಿವರೆಗೆ ಬಂತು ನಿನ್ನ ಪ್ಲಾನು" ಮತ್ತೆ ಕೇಳಿದ ಬೆಳ್ಳಿಗಡ್ಡದ ಅಳಗಿರಿ.&lt;br /&gt;&lt;br /&gt;ಎದೆಯೊಳಗೆ ನಿರಾಶೆ ಮತ್ತೆ ಜಗ್ಗೆಂದು ತಿವಿಯಿತು.&lt;br /&gt;&lt;br /&gt;ನಿಟ್ಟುಸಿರು ಬಿಟ್ಟು ಅಳಗಿರಿಯನ್ನೇ ದಿಟ್ಟಿಸಿದ ಮೋಹನದಾಸ. ಎದ್ದು ಹಿಂಬಾಲಿಸುವಂತೆ ಸನ್ನೆ ಮಾಡಿದ ಅಳಗಿರಿ. ಮೋಹನದಾಸ ಎದ್ದು ನಿಲ್ಲುತ್ತಿದ್ದಂತೆ ಮೆಟ್ರೋ ಕ್ಷಣ ನಿಲುವಾಗಿ ಬಾಗಿಲು ತೆರೆಯಿತು. ಹೊರಗೆ ಕಾಲಿಟ್ಟ ಅಳಗಿರಿಯನ್ನು ಯಾಂತ್ರಿಕವಾಗಿ ಹಿಂಬಾಲಿಸಿದ.&lt;br /&gt;"ನೀನು ಬಾಸ್ಟನ್‌ನಿಂದ ಮರಳಿ ಬಂದದ್ದು ಈ ರೀತಿ ಜೋಲುಮೋರೆ ಹಾಕಿ ಕೂಡಲೇನು?" ಚಾಟಿಯೇಟು ಚುರುಕಾಗಿತ್ತು. ಬೆಚ್ಚಿಬಿದ್ದ ಮೋಹನದಾಸ ಅಳಗಿರಿಯತ್ತ ನೋಡಿದ. ಅರೇ ಈತನಿಗೆ ಎಲ್ಲವೂ ತಿಳಿದಿದೆಯಲ್ಲ ಎಂದು ಅಚ್ಚರಿಗೊಂಡ.&lt;br /&gt;&lt;br /&gt;ಎಸ್ಕಲೇಟರ್ ಹಿಡಿದು ಮೇಲಕ್ಕೆ ಹೋದಾಗ ವಿಶಾಲ ಮರುಭೂಮಿ. ಸೂರ್ಯನ ಪ್ರಖರ ಬೆಳಕು ಕಣ್ಣು ಕುಕ್ಕುತ್ತಿತ್ತು. ದೂರದೂರಕ್ಕೆ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳುಗಾಡಿನ ಮೃಗಜಲದ ಹಬೆ ಹರಿದಾಡುತ್ತಿತ್ತು.&lt;br /&gt;&lt;br /&gt;"ಎಷ್ಟು ಛಲವಿದೆ ನಿನ್ನಲ್ಲಿ? ಹೋರಾಡುತ್ತೀಯ ಇಲ್ಲ ಮರಳಿ ಬಾಸ್ಟನ್‌ಗೆ ಹೋಗುತ್ತೀಯ? ಏನು ನಿನ್ನ ನಿರ್ಧಾರ!." ಮತ್ತೆ ಬೀಸಿತು ಚಾಟಿ. ಛಲ ಮೈಗೂಡಿತ್ತು. ಒತ್ತರಿಸಿಕೊಂಡು ಹೊರಬಂದು ಮಾತಾಯ್ತು. "ಇಲ್ಲ!.. ಇಲ್ಲೇ ಇದ್ದು ಹೋರಾಡುತ್ತೇನೆ."&lt;br /&gt;&lt;br /&gt;"ವೆರಿಗುಡ್! ತಗೋ ಇದನ್ನು ಹಿಡಿ..."&lt;br /&gt;&lt;br /&gt;ಚಾಚಿದ ಅಳಗಿರಿಯ ಕೈಯಲ್ಲಿ ಇದ್ದಲ ಚೂರೊಂದು ಕರ್ರಗೆ ಹೊಳೆಯುತ್ತಿತ್ತು. ಮೋಹನದಾಸ ತೆರೆದ ಅಂಗೈಯಲ್ಲಿ ಇದ್ದಲ ಚೂರನ್ನು ಗಮನಿಸತೊಡಗಿದ. ಅಳಗಿರಿ ಮತ್ತೆ ಆಗಸದತ್ತ ಕೈಚಾಚಿ ಏನೋ ಜಪಿಸತೊಡಗಿದ. ಜಗ್ಗೆಂದು ಒಂದಡಿಯ ಕೋಲು ಅವನ ಕೈಯಲ್ಲಿ ಪ್ರತ್ಯಕ್ಷವಾಯಿತು. ಅದನ್ನೂ ಮೋಹನದಾಸನಿಗೆ ನೀಡಿದ ಅಳಗಿರಿ.&lt;br /&gt;&lt;br /&gt;"ಇದೀಗ ನಾನು ಹೇಳುವುದನ್ನು ಗಮನವಿಟ್ಟು ಕೇಳು"&lt;br /&gt;&lt;br /&gt;"ಮೊದಲು ನಿನ್ನ ಪ್ಲಾನನ್ನು ಗಟ್ಟಿ ಮಾಡು. ಎಲ್ಲಾ ಸರಿಯಾಗಿದೆ ಅಂದು ಅನಿಸಿದ ಮೇಲೆ ಇದ್ದಲ ಚೂರಿನಿಂದ ಸಂಪೂರ್ಣ ನಗರದ ನಕಾಶೆಯನ್ನು ಬಿಡಿಸು. ಇಂಚಿಂಚೂ ಡಿಟೈಲ್ ಆಗಿರಲಿ. ನಿನ್ನ ಪ್ಲಾನನ್ನು ರಿಯಲೈಸ್ ಮಾಡಲು ಈ ಮಂತ್ರದಂಡ ನಿನಗೆ ಸಹಾಯ ಮಾಡುತ್ತೆ." ಎನ್ನುತ್ತಾ ಅದೇ ಮಮತೆಯ ನಗೆ ಬೀರಿದ ಅಳಗಿರಿ.&lt;br /&gt;&lt;br /&gt;ಪ್ರಶ್ನೆಗಳ ಪುಂಖ ಒತ್ತಿಕೊಂಡು ನುಗ್ಗತೊಡಗಿತು. ಅಳಗಿರಿಯ ಕಣ್ಣುಗಳ ಕಾಂತಿಯ ಆಳಕ್ಕೆ ಕರಗಿ ಹೋಗತೊಡಗಿದ ಮೋಹನದಾಸ. ಮೊಬೈಲ್ ಮತ್ತೆ ರಿಂಗಾಯ್ತು. ಅಳಗಿರಿ ಚಕ್ಕೆಂದು ಕಣ್ಮರೆಯಾದ. ಮರಳುಗಾಡು ಕರಗಿಹೋಯಿತು. ಕತ್ತಲ ಕೋಣೆಯಲ್ಲಿ ಮೊಬೈಲ್ ಪರದೆಯ ಮೇಲೆ ಜಾಹ್ನವಿಯ ಹೆಸರು ಬ್ಲಿಂಕಾಗುತ್ತಿತ್ತು.&lt;br /&gt;&lt;br /&gt;"ಹೆಲೋ! ಊಟ ಮಾಡಿದ್ಯಾ?" ಆಸ್ತೆಯಿಂದ ಕೇಳಿದಳು ಜಾಹ್ನವಿ. "ಇನ್ನೂ ಇಲ್ಲ" ಎಂದ. "ಓಕೆ, ಊಟ ಮಾಡಿ ಮಲಗು, ಸುಮ್ಮನೆ ಏನೇನೋ ತಲೆಗೆ ಹಚ್ಕೋಬೇಡ" ಎಂದು ಕಾಳಜಿಯಿಂದ ಗದರಿದಳು. ಮೋಹನದಾಸನಿಗೆ ಗಲಿಬಿಲಿಯಾಗಿತ್ತು. ತಾನು ಈಗ ತಾನೆ ಕಂಡಿರುವುದು ಕನಸೋ, ನಿಜವೋ ಎನ್ನುವ ಭ್ರಮೆಯಿಂದ ಹೊರಬರಲಾರದೆ ಜಾಹ್ನವಿಯ ಮಾತಿಗೆ ಹೂಂಗುಟ್ಟಿ ಫೋನಿಟ್ಟ.&lt;br /&gt;&lt;br /&gt;ಮೊದಲು ತಾನು ಎಲ್ಲಿದ್ದೇನೆಂದು ಸುತ್ತ ನೋಡಿದ. ಕಣ್ಣು ಕತ್ತಲೆಗೆ ಹೊಂದಿಕೊಂಡು ಅಂಧಕಾರ ತಿಳಿಯಾಗಿತ್ತು. ತಾನು ಕೆಳಗೆ ಗರಾಜಿನಲ್ಲಿದ್ದೇನೆ ಎನ್ನುವುದು ಅರಿವಾಗುತ್ತಲೇ ತಡಕಾಡಿ ಲೈಟು ಹಾಕಿದ. ಕ್ಷಣದಲ್ಲಿ ಗರಬಡಿದು ತನ್ನ ಕೈಯಲ್ಲಿರುವ ವಸ್ತುಗಳನ್ನೇ ದಿಟ್ಟಿಸತೊಡಗಿದ.&lt;br /&gt;ಒಂದು ಇದ್ದಿಲ ಚೂರು ಹಾಗೂ ಒಂದಡಿಯ ಒಂದು ಮರದ ಕೋಲು.&lt;br /&gt;&lt;br /&gt;ತನ್ನ ಕೋಣೆಗೆ ಮರಳಿ ತುಂಬು ಬೆಳಕಿನಲ್ಲಿ ಆ ಕೋಲನ್ನು ಸೂಕ್ಷ್ಮವಾಗಿ ದಿಟ್ಟಿಸತೊಡಗಿದಾಗ ಅದು ಮಾಮೂಲಿ ಮರದ ತುಂಡಲ್ಲ ಎಂದು ಖಾತರಿಯಾಯಿತು. ನುಣುಪಾದ ಮೈಯಿರುವ ಈ ಒಂದಡಿ ಉದ್ದದ ತೇಗದ ಕೋಲು ಮಂತ್ರದಂಡವೇ? ಎಂದು ಅಚ್ಚರಿಯಾಯಿತು. ಬಹಳ ಸೂಕ್ಷ್ಮವಾಗಿ ಅದರ ಮೇಲೆ ದೇವನಾಗರಿ ಅಕ್ಷರಗಳಲ್ಲಿ ಒಂದು ವಾಕ್ಯವನ್ನು ಕೆತ್ತಲಾಗಿತ್ತು. ಅವನು ಟೇಬಲ್ ಮೇಲೆ ಇಟ್ಟಿದ್ದ ಇದ್ದಿಲ ಚೂರು ಕರ್ರಗಿದ್ದರೂ ಹೊಳಪಿನಿಂದ ಕೂಡಿತ್ತು. ಅದನ್ನೂ ಕೈಗೆ ತೆಗೆದುಕೊಂಡು ಸೂಕ್ಷ್ಮವಾಗಿ ಪರೀಕ್ಷಿಸಿದ. ಶಾರ್ಪನರ್‌ನಿಂದ ಅದಕ್ಕೊಂದು ಚೂಪು ಕೊಡಲು ಯತ್ನಿಸಿದ. ಅವನು ಅಂದುಕೊಂಡದ್ದಕ್ಕಿಂತ ಹೆಚ್ಚು ಗಟ್ಟಿಯಾಗಿತ್ತದು. ಇದಕ್ಕೆ ಸಾಣೆಯೇ ಬೇಕು ಎಂದುಕೊಳ್ಳುತ್ತಾ ತಾನು ಈ ಮಾಯಕದ ವಸ್ತುಗಳಿಂದ ಮಾಡಬೇಕಾದ ಕಾರ್ಯದತ್ತ ಗಮನ ಹರಿಸಲು ನಿರ್ಧರಿಸಿದ ಮೋಹನದಾಸ.&lt;br /&gt;&lt;br /&gt;ಭಯಂಕರ ಹಸಿವು ಭಗ್ಗೆಂದು ಎಚ್ಚರಾಗಿ ಕಾಡತೊಡಗಿತು. ಮಂತ್ರದಂಡವನ್ನೂ ಇದ್ದಿಲ ಚೂರನ್ನೂ ಡ್ರಾವರ್‌ನೊಳಗಿಟ್ಟು ಅಡಿಗೆ ಮನೆಯತ್ತ ನಡೆದ. ಜಾಹ್ನವಿಯ ಮೇಲೆ ಪ್ರೀತಿ ಉಕ್ಕೇರಿ ಬಂತು. ಬಟ್ಟಲಲ್ಲಿ ಅನ್ನ ಹಾಕಿ ತೊವ್ವೆ ಸುರಿದುಕೊಂಡ. ನಿದ್ರೆ ಒತ್ತರಿಸಿಕೊಂಡು ಬರುತ್ತಿತ್ತು. ದೀಪಗಳನ್ನೆಲ್ಲ ಆರಿಸಿ ಹಾಸಿಗೆಯಲ್ಲಿ ಬಿದ್ದುಕೊಂಡವನಿಗೆ ಗಾಢ ನಿದ್ರೆ.&lt;br /&gt;&lt;br /&gt;ಬೆಳಿಗ್ಗೆ ಎಚ್ಚರವಾದಾಗ ನಿದ್ರೆಯ ನಶೆಯಿನ್ನೂ ಕಣ್ಣೆಳೆಯುತ್ತಿತ್ತು. ಮತ್ತೆ ಹೊರಳಿ ಮಲಗಬೇಕೆನ್ನುವಷ್ಟರಲ್ಲಿ ಡ್ರಾವರಿನಲ್ಲಿಟ್ಟ ವಸ್ತುಗಳು ನೆನಪಾದವು. ಜಗ್ಗೆಂದು ಎದ್ದು ಡ್ರಾವರನ್ನು ತೆರೆದು ಅವುಗಳನ್ನು ಕೈಯಲ್ಲಿ ಹಿಡಿದುಕೊಂಡಾಗಲಷ್ಟೆ ಹಿಂದಿನ ರಾತ್ರಿ ನಡೆದದ್ದು ನಿಜವೆಂದು ಖಾತರಿಯಾಯಿತು.&lt;br /&gt;&lt;br /&gt;*****&lt;br /&gt;&lt;br /&gt;ಮುಂದಿನ ಕೆಲವು ದಿನ ಮೋಹನದಾಸ ತಪಸ್ಸಿನಂತೆ ತನ್ನ ಪ್ಲಾನನ್ನು ಸ್ಫುಟಗೊಳಿಸುವುದರಲ್ಲಿ ನಿರತನಾದ. ಯಾವೊಂದು ಕೊರತೆಯಿಲ್ಲದಂತೆ ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿದ. ಪೂರ್ತಿ ಪ್ಲಾನನ್ನು ಸಂಕುಚಿತ ಗಾತ್ರದಲ್ಲಿ ಮುದ್ರಿಸಿಕೊಂಡ. ಇದ್ದಿಲ ಚೂರನ್ನು ಸಾಣೆ ಹಿಡಿದು ಚೂಪು ಮಾಡಿಕೊಂಡಿದ್ದ. ಒಂದು ಲೇಖನಿಯ ಬಾಲವನ್ನು ಹಿಡಿಯ ಹಾಗೆ ಬಳಸಲು ಆ ಸಾಣೆ ಮಾಡಿದ ಇದ್ದಿಲ ಚೂರಿಗೆ ಸಿಕ್ಕಿಸಿದ್ದ. ವಿಶಾಲ ಬಿಳಿ ಹಾಳೆಯನ್ನು ಡ್ರಾಫ್ಟ್ ಬೋರ್ಡಿಗೆ ಸಿಕ್ಕಿಸಿ ತಯಾರಾದ. ಸೂಕ್ಷ್ಮವಾಗಿ ಅಳತೆಯ ಗೆರೆಗಳೂ ಆ ಹಾಳೆಯಲ್ಲಿ ಬರೆಯಲ್ಪಟ್ಟಿದ್ದವು.&lt;br /&gt;ಇದೀಗ ಕಾರ್ಯಾಚರಣೆಯ ಮೊದಲ ಹಂತ ಪ್ರಾರಂಭವಾಗಿತ್ತು. ಮೋಹನದಾಸ ಕಂಪಿಸುತ್ತಿರುವ ಕೈಯನ್ನು ತಹಬಂದಿಗೆ ತಂದುಕೊಂಡು ಇದ್ದಿಲ ಚೂರಿನಿಂದ ಮೊದಲ ಗೆರೆಯನ್ನೆಳೆದ. ಬೆಣ್ಣೆಯಲ್ಲಿ ಕೂದಲೆಳೆದಂತೆ ಸರಾಗವಾಗಿ ಬರೆಯಿಸಿಕೊಂಡು ಹೋಗತೊಡಗಿತು ಇದ್ದಿಲು. ಚಕಚಕನೇ ಒಂದೊಂದಾಗಿ ಎಲ್ಲ ವಿನ್ಯಾಸಗಳೂ ಆ ವಿಶಾಲ ಹಾಳೆಯಲ್ಲಿ ಮೂಡತೊಡಗಿದವು.&lt;br /&gt;&lt;br /&gt;ಸುದೀರ್ಘ ೧೪ ಗಂಟೆಗಳ ಅವಧಿಯಲ್ಲಿ ಅಂತಿಮ ನಕಾಶೆ ಸಿದ್ಧವಾಗಿತ್ತು. ಅಳಗಿರಿ ಆ ಮರಳುಗಾಡಿನ ಸ್ಟೇಶನ್‌ನಲ್ಲಿ ಸೃಷ್ಟಿಸಿಕೊಟ್ಟ ಇದ್ದಿಲ ಚೂರು ಕೊಂಚವು ಸವೆದಿರಲಿಲ್ಲ.&lt;br /&gt;&lt;br /&gt;ಒಮ್ಮೆ ಮೆಚ್ಚುಗೆಯಿಂದ ನಕಾಶೆಯ ಮೇಲೆ ಕಣ್ಣಾಡಿಸಿದ ಮೋಹನದಾಸ. ತನ್ನ ಕನಸಿನ ನಗರ ಅಲ್ಲಿ ರೂಪುಗೊಂಡಿತ್ತು. ತಾನು ಇಷ್ಟು ಕಾಲ ಆಸ್ಥೆಯಿಂದ ಯೋಚಿಸಿ, ಧ್ಯಾನಿಸಿ, ಪರಿತಪಿಸಿ, ಹಂಬಲಿಸಿ, ಕನವರಿಸಿದ ಆ ನಗರದ ನಕಾಶೆಯ ಮುಂದೆ ಯೋಗಿಯಂತೆ ಕುಳಿತಿದ್ದ ಅವನು. ಆ ೧೪ ಗಂಟೆಗಳಲ್ಲಿ ತನ್ನ ಪ್ರಜ್ಞೆಯ ಹನಿಹನಿ ಸಾಮರ್ಥ್ಯವನ್ನು ಬಸಿದು ಆ ನಕಾಶೆಯಲ್ಲಿ ಧಾರೆಯೆರೆದಿದ್ದ. ತನ್ನ ಕ್ರಿಯಾಶೀಲತೆಯ ಪಾರಮ್ಯವನ್ನೂ ಅದರಲ್ಲಿ ಮುಟ್ಟಿದ್ದ. ಅತೀವ ಸುಸ್ತಿನಿಂದ ಬಸವಳಿದು ಕೂತಲ್ಲೇ ಒರಗಿಕೊಂಡ ಮೋಹನದಾಸ. ಅವನೊಳಗೆ ಒಂದು ಅವ್ಯಕ್ತ ಖಾಲಿತನ ಉಂಟಾಗಿತ್ತು. ಪ್ರತಿ ಕ್ಷಣವೂ ಹೊಸಹೊಸ ಐಡಿಯಾಗಳಿಂದ ಗಿಜಿಗುಡುತ್ತಿದ್ದ ಅವನ ಯೋಚನಾ ವ್ಯೂಹ ಇದೀಗ ಸ್ಥಬ್ದವಾಗಿತ್ತು.&lt;br /&gt;ಎಚ್ಚರವಾದಾಗ ಕೋಣೆಯಲ್ಲಿ ಅಂಧಕಾರ ಕವಿದಿತ್ತು. ಆಗೊಮ್ಮೆ ಈಗೊಮ್ಮೆ ಮಿಣಕ್ಕೆನ್ನುತ್ತಿದ್ದ ಮಾನಿಟರ್‌ನ ಇಂಡಿಕೇಟರ್ ಬಿಟ್ಟರೆ ಬೇರೆ ಯಾವ ಬೆಳಕಿನ ಸ್ರೋತವೂ ಅಲ್ಲಿರಲಿಲ್ಲ. ಆದರೆ ಡ್ರಾಫ್ಟ್ ಬೋರ್ಡಿನ ಮೇಲೆ ಅವನು ಇದ್ದಲ ಚೂರಿನಿಂದ ರಚಿಸಿದ್ದ ನಗರದ ನಕಾಶೆ ಸ್ವಯಂ ಪ್ರಭೆಯಿಂದ ಹೊಳೆಯುತ್ತಿತ್ತು.&lt;br /&gt;&lt;br /&gt;ಮೋಹನದಾಸನಿಗೆ ತಾನೊಂದು ಹೊಸ ಪ್ರಪಂಚವನ್ನು ಇಣಕಿಂಡಿಯಿಂದ ನೋಡುತ್ತಿರುವ ಭ್ರಮೆಯುಂಟಾಯಿತು. ತಾನು ಆ ಕಪ್ಪು ಇದ್ದಿಲ ಚೂರಿನಿಂದ ರಚಿಸಿದ ವಿನ್ಯಾಸಗಳೆಲ್ಲ ಬಣ್ಣಗಳಿಂದ ತುಂಬಿ ನೈಜವಾಗಿ ಕಾಣುತ್ತಿದ್ದವು. ಮರಗಿಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಅದೊಂದು ನಕಾಶೆಯೊ, ಚಿತ್ರವೊ, ಚಲನಚಿತ್ರವೋ ಅಥವಾ ತಾನು ನಿಜಕ್ಕೂ ಒಂದು ಹೊಸ ಪ್ರಪಂಚವನ್ನು ಕಿಟಕಿಯಿಂದ ಇಣುಕಿ ನೋಡುತ್ತಿದ್ದೇನೋ ಎನ್ನುವ ಗೊಂದಲ ಉಂಟಾಗಿ ಆ ನಕಾಶೆಯಿಂದ ಕಣ್ಣು ಕೀಳಲಾಗದೇ ಗರಬಡಿದು ನಿಂತ ಮೋಹನದಾಸ.&lt;br /&gt;&lt;br /&gt;ಮುಂದೇನು ಎಂಬ ಬಗ್ಗೆ ನಿಶ್ಚಿತ ಅರಿವಿರಲಿಲ್ಲ. ಅಳಗಿರಿಯ ಬಳಿ ಕೇಳಲಾಗದ ಹಲವು ಪ್ರಶ್ನೆಗಳಿಗೆ ಇದೀಗ ಉತ್ತರ ಹುಡುಕಬೇಕಾಗಿತ್ತು. ಮಂತ್ರದಂಡವನ್ನು ಬಳಸುವುದು ಹೇಗೆ? ಅದರಲ್ಲಿ ನಿಜಕ್ಕೂ ತನಗೆ ನಂಬಿಕೆ ಇದೆಯೇ? ಇದೆಲ್ಲವೂ ಒಂದು ರಸವತ್ತಾದ ಅಡುಗೂಲಜ್ಜಿಯ ಕತೆಯಂತೆ ನಡೆದು ಹೋಗಿತ್ತು. ಅಡಗೂಲಜ್ಜಿಯ ಕತೆಯೇ ನಿಜವಾದರೆ ಮಂತ್ರದಂಡಕ್ಕೊಂದು ಮಂತ್ರವೂ ಬೇಕಲ್ಲ. ವರ್ಷಕ್ಕೊಮ್ಮೆ ತಿರುಗಾಟಕ್ಕೆ ಬರುವ ಜಾದೂಗಾರ ಕುದ್ರೋಳಿ ಗಣೇಶನಂತೆ ಅಬ್ರಕಡಬ್ರ ಎನ್ನಲೇ? ಎಂದಾಕ್ಷಣ ಏನಾಗಲಿದೆ? ತಾನು ಬಿಡಿಸಿದ ಈ ನಕಾಶೆ ಈ ಜೀವಕಳೆಯ ಚಿತ್ರದಿಂದ ಹೊರಬಂದು ನಗರವನ್ನು ಆವರಿಸಲಿರುವುದೇ?&lt;br /&gt;&lt;br /&gt;ಗೊಂದಲ ಹೆಚ್ಚಾಗಿ ವೈಚಾರಿಕತೆಯ ಪ್ರಶ್ನೆಗಳೂ ಮೂಡತೊಡಗಿದಾಗ ನಕಾಶೆಯ ಪ್ರಭೆ ಮಂಕಾಗತೊಡಗಿತು. ಮೋಹನದಾಸ ಟ್ರಾನ್ಸ್‌ನಿಂದ ಇಹಕ್ಕಿಳಿದ. ಮಂತ್ರದಂಡವೆನ್ನಲಾದ ಆ ತೇಗದ ಕಡ್ಡಿಯನ್ನು ಹೊರತೆಗೆದು ಅದರ ಮೇಲೆ ಸೂಕ್ಷ್ಮವಾಗಿ ಕೆತ್ತಿರುವ ವಾಕ್ಯವನ್ನು ಮತ್ತೊಮ್ಮೆ ಓದಿಕೊಂಡ.&lt;br /&gt;&lt;br /&gt;"ನಾಸದಾಸೀತ್ ನೋಸದಾಸೀತ್ ತದಾನೀಂ..."&lt;br /&gt;&lt;br /&gt;ಇದೇ ಮಂತ್ರವಾಕ್ಯವೇ? ಅದರರ್ಥವನ್ನು ತನಗೆ ಬಿಡಿಸಿ ಹೇಳುವಂತಹ ಯಾವ ಪಂಡಿತನ ಪರಿಚಯವೂ ಯಾವ ಗ್ರಂಥವೂ ಮೋಹನದಾಸನ ಬಳಿಯಿರಲಿಲ್ಲ. ಆ ವಾಕ್ಯವನ್ನು ಗೂಗಲ್ ಮಾಡಿದಾಗ ಅಂದುಕೊಂಡದ್ದಕ್ಕಿಂತ ಹೆಚ್ಚು ಸರ್ಚ್ ರಿಸಲ್ಟ್ ಒದಗಿ ಅಚ್ಚರಿಯಾಯಿತು.ಜಗತ್ತಿನ ಸೃಷ್ಟಿಯ ಜಿಜ್ಞಾಸೆಯಿರುವ ಋಗ್ವೇದದ ನಾಸದೀಯ ಸೂಕ್ತದ ಪ್ರಾರಂಭದ ವಾಕ್ಯವಾಗಿತ್ತದು. ನಾಸದೀಯ ಸೂಕ್ತದ ಪೂರ್ಣ ಪಾಠವೂ ಅನುವಾದವೂ ಇರುವ ವೆಬ್‌ಪೇಜನ್ನು ಮುದ್ರಿಸಿಕೊಂಡ. ಅನುವಾದವಿತ್ತಷ್ಟೇ ಹೊರತು ಸರಳ ಅರ್ಥ ತಿಳಿಸುವ ಯಾವ ಸೈಟ್ ಕೂಡ ಮೋಹನದಾಸನಿಗೆ ಸಿಗಲಿಲ್ಲ. ಸಂಪದದಲ್ಲಿ ಹಂಸಾನಂದಿ ಬರೆದ ಕನ್ನಡ ತರ್ಜುಮೆಯೂ ದೊರೆಯಿತು.&lt;br /&gt;&lt;br /&gt;ಆದರೆ ತನ್ನ ಬುದ್ಧಿಮತ್ತೆ ಇಷ್ಟು ಗಹನವಾದ ಫಿಲಾಸಫಿಕಲ್ ವಿಷಯಗಳನ್ನು ಚರ್ಚಿಸುವಷ್ಟು ಪ್ರೌಢವಾಗಿಲ್ಲ, ಸರಳವಾಗಿ ತಾನೀಗ ಮಾಡ ಬೇಕಾಗಿರುವ ಅಥವಾ ಮಾಡಲು ಯತ್ನಿಸಬೇಕಾಗಿರುವ ಬಗ್ಗೆ ಯೋಚಿಸಬೇಕು ಎಂದು ನಿರ್ಧರಿಸಿದ.ನಾಸದೀಯ ಸೂಕ್ತವನ್ನು ದೇವನಾಗರಿಯಲ್ಲಿ ಓದಲು ಯತ್ನಿಸಿದ. ತುಂಬ ಕ್ಲಿಷ್ಟವಲ್ಲದಿದ್ದರೂ ನಾಲಗೆ ಮಗಚುವುದು ಆಚೀಚೆಯಾಯಿತು. ಸರಾಗವಾಗಿ ಓದುವಷ್ಟು ರೂಢಿಯಾದಾಗ ಕಾಗದವನ್ನು ಮಡಚಿ ಜೇಬಿಗಿಳಿಸಿದ.&lt;br /&gt;ಇದೀಗ ಆ ಸೃಷ್ಟಿ ಕಾರ್ಯದ ಎರಡನೇ ಹಂತಕ್ಕೆ ತಯಾರಿ ನಡೆಸತೊಡಗಿದ ಮೋಹನದಾಸ. ತನ್ನ ವಿನ್ಯಾಸ ಈ ನಗರಕ್ಕೆ ಆವರಿಸುವುದನ್ನು ತಾನು ಕಣ್ಣಾರೆ ನೋಡಬೇಕು ಎಂದು ನಿರ್ಧರಿಸಿದ. ನಕಾಶೆಯ ಹಾಳೆಯನ್ನು ರೋಲ್ ಮಾಡಿ ರಟ್ಟಿನ ಉದ್ದ ಓಟೆಯೊಳಗೆ ತೂರಿಸಿದ. ಅಗತ್ಯದ ಕೆಲ ಸಾಮಾನುಗಳನ್ನು ಹೊಂದಿಸಿಕೊಂಡು ವಿನ್ಯಾಸವಿರುವ ರಟ್ಟಿನ ಓಟೆ, ಮಂತ್ರದಂಡ ಇತ್ಯಾದಿಗಳೊಂದಿಗೆ ಅವನು ಮನೆಯಿಂದ ಹೊರಬಿದ್ದಾಗ ನಡುರಾತ್ರಿ ಕಳೆದು ಗಂಟೆ ಒಂದು ಇಪ್ಪತ್ತಾಗಿತ್ತು.&lt;br /&gt;&lt;br /&gt;ಆಗಸದಲ್ಲಿ ಮೋಡ ತುಂಬಿ ನಕ್ಷತ್ರಗಳನ್ನೂ ಆವರಿಸಿಕೊಂಡು ಕಡುಕತ್ತಲು ಹರಡಿತ್ತು. ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಬಂದರಿನತ್ತ ಬರುತ್ತಿದ್ದ ವ್ಯಾಪಾರಿ ನಾವೆಗಳಿಗೆ ಕತ್ತಲ ದಾರಿ ತೋರಿಸಲು ನಿರ್ಮಾಣವಾಗಿದ್ದ ದೀಪಸ್ಥಂಭವೊಂದು ನಗರದ ಮಧ್ಯದ ನಡುಗುಡ್ಡೆಯ ತುದಿಯಲ್ಲಿತ್ತು. ತನ್ನ ಕಾರನ್ನು ಚಾಲು ಮಾಡಿ ಅದರತ್ತ ಚಲಾಯಿಸಿದ ಮೋಹನದಾಸ.&lt;br /&gt;&lt;br /&gt;ಸ್ಥಂಭದ ತುತ್ತ ತುದಿಯಲ್ಲಿ ಒಂದು ಚಚ್ಚೌಕದ ಕೋಣೆ. ಕಂಬದ ಹೊಟ್ಟೆಯೊಳಗೆ ಸುರುಳಿಸುತ್ತುವ ಮೆಟ್ಟಲ ಸಾಲು ಹತ್ತಿ ಕೋಣೆ ಪ್ರವೇಶಿಸಿದ. ಮಸೂರ ಲಾಂದ್ರವಿರಿಸುವ ಒಂದು ಕಟ್ಟೆಯಂತಹ ನಿರ್ಮಾಣ ಕೋಣೆಯ ನಡುವೆ ಬಿಟ್ಟರೆ ಬೇರಾವ ವಸ್ತೂ ಆ ಕೋಣೆಯೊಳಗಿರಲಿಲ್ಲ. ನಾಲ್ಕು ಸುತ್ತಲೂ ಗಾಜಿನ ಚೌಕಟ್ಟುಗಳ ಕಿಡಕಿ ಸಾಲು. ಮೇಲೆ ಮಂಗಳೂರು ಹೆಂಚು ಹೊದೆಸಿದ ಮಾಡು.&lt;br /&gt;&lt;br /&gt;ಹೊರಗೆ ಮೋಡಬಿರಿದು ಮಳೆ ಹನಿಯಲು ಪ್ರಾರಂಭವಾಗಿದ್ದು ಮಾಡಿನ ಮೇಲೆ ಅವು ಮಾಡುತ್ತಿದ್ದ ಶಬ್ದದಿಂದ ತಿಳಿಯುತ್ತಿತ್ತು. ಆಗೊಮ್ಮೆ ಈಗೊಮ್ಮೆ ಜಗ್ಗೆನ್ನುವ ಮಿಂಚಿನಿಂದ ಇಡೀ ನಗರ ಗೋಚರವಾಗುತ್ತಿತ್ತು. ಈ ಮಳೆಗಾಲದ ನಡುರಾತ್ರಿಯಲ್ಲಿ ನಗರವಿಡೀ ಮಲಗಿ ಸುದೀರ್ಘ ಉಸಿರೆಳೆಯುತ್ತಿತ್ತು. ಇವನೊಬ್ಬ ತನ್ನ ಕನಸನ್ನು ಹುಚ್ಚುಕಟ್ಟಿ ನಗರದ ತುತ್ತ ತುದಿಯಲ್ಲಿದ್ದ.&lt;br /&gt;&lt;br /&gt;ವಿನ್ಯಾಸದ ಹಾಳೆಯನ್ನು ರಟ್ಟಿನ ಓಟೆಯೊಳಗಿಂದ ಹೊರತೆಗೆದು ಕಟ್ಟೆಯ ಮೇಲೆ ಹರಡಿದ. ಜೇಬಿನಲ್ಲಿರಿಸಿದ್ದ ನಾಸದೀಯ ಸೂಕ್ತದ ಕಾಗದವನ್ನು ಬಿಡಿಸಿ ಬೆಳಕಿಗೆಂದು ತಾನು ತಂದ ಬ್ಯಾಟರಿಯ ಲಾಟೀನನ್ನು ಹೊಂದಿಸಿಕೊಂಡ. ಬಲಗೈಯಲ್ಲಿ ಮಂತ್ರದಂಡವೆಂಬ ಆ ತೇಗದ ಮರದ ಕಡ್ಡಿಯನ್ನು ಹಿಡಿದುಕೊಂಡು ಸಿದ್ಧನಾದ. ಅವನು ಮಾಡುತ್ತಿರುವುದೆಲ್ಲ ಅವನಿಗೆ ತುಂಬ ಅಪ್ರಬುದ್ಧವೆನಿಸಿ ನಗುಬಂತು. ಇದರಿಂದ ಏನೊಂದು ನಿಶ್ಚಿತ ಪರಿಣಾಮವಾದೀತು ಎಂಬ ಬಗ್ಗೆ ಅವನಿಗೆ ಅನುಮಾನವಿತ್ತು.&lt;br /&gt;&lt;br /&gt;ನಾಸದೀಯ ಸೂಕ್ತ ಓದಲಾರಂಭಿಸಿದ ಮೋಹನದಾಸ. ಅಪಭ್ರಂಶ ಉಚ್ಛಾರಗಳಿಂದ ತನಗೆ ಮಂತ್ರ ಸಿದ್ಧಿಸುವುದು ಅಷ್ಟರಲ್ಲೇ ಇದೆ ಎಂದು ಸಣ್ಣಗೆ ನಕ್ಕ. ಪೂರ್ತಿ ಓದಿದ ಮೇಲೆ ಒಮ್ಮೆ ಮಂತ್ರದಂಡವನ್ನು ಬೀಸಿ ಸಣ್ಣ ಜರ್ಕ್ ಕೊಟ್ಟು ನಕಾಶೆಗೆ ಮುಟ್ಟಿಸಿದ. ಯಾವ ಪವಾಡ ಕೂಡ ಜರಗಲಿಲ್ಲ. ಮತ್ತೆ ನಗು ಬಂತು ಮೋಹನದಾಸನಿಗೆ. ಕೆಳಗೆ ನಗರ ಮಳೆಗೆ ಒದ್ದೆಯಾಗುತ್ತ ತಣ್ಣಗೆ ಮಲಗಿತ್ತು.&lt;br /&gt;&lt;br /&gt;ಮಳೆ ಜೋರಾಗತೊಡಗಿತ್ತು. ಮಾಡಿನ ಹೆಂಚು ಬಿಟ್ಟಿದ್ದ ಬಿರುಕುಗಳಿಂದ ಮಳೆನೀರು ಒಳಗೆ ಸುರಿಯತೊಡಗಿತು. ತಂದಿದ್ದ ಕೊಡೆಯನ್ನು ಬಿಡಿಸಿ ನಕಾಶೆಯ ಮೇಲೆ ಬೀಳದಂತೆ ಪ್ರಯತ್ನಿಸಿದ. ಆದರೆ ನೀರು ಕೋಣೆಯೊಳಗೆ ಸುರಿಯುವ ರಭಸ ಹೆಚ್ಚಾಗಿ ಇಡೀ ನಕಾಶೆ ಒದ್ದೆಯಾಗಿತ್ತು. ಮೋಹನದಾಸ ನೋಡನೋಡುತ್ತಿದ್ದಂತೆ ಅವನು ಆ ಹಾಳೆಯ ಮೇಲೆ ಇದ್ದಲ ಚೂರಿನಿಂದ ರಚಿಸಿದ್ದ ಆ ರೇಖೆಗಳೆಲ್ಲ ನೀರು ಬಿದ್ದು ಕರಗತೊಡಗಿದವು. ಹಾಗೆ ಕರಗಿದ ಮಸಿ ಮೆಲ್ಲನೆ ಚಲಿಸುತ್ತಾ ಒಟ್ಟಾಗಿ ಹಾಳೆಯಿಂದ ಹೊರ ಹರಿಯತೊಡಗಿತು.&lt;br /&gt;&lt;br /&gt;ಮೋಹನದಾಸ ನೋಡನೋಡುತ್ತಿದ್ದಂತೆ ಅವನು ತಪಸ್ಸಿನಂತೆ ಧ್ಯಾನಿಸಿ ೧೪ ಗಂಟೆಗಳಕಾಲ ಕುಳಿತು ರಚಿಸಿದ ಆ ಹಾಳೆಯಲ್ಲಿರುವ ರೇಖೆಗಳೆಲ್ಲ ಮಸಿಯಾಗಿ ಹೊರಹರಿದು ಹಾಳೆ ಮತ್ತೆ ಸ್ವಚ್ಛವಾಗತೊಡಗಿತು. ಹಾಗೆ ಹೊರಹರಿದ ಮಸಿಯು ಕಟ್ಟೆಯ ಮೇಲಿಂದ ಕೆಳಗಿಳಿದು ಕೋಣೆಯಲ್ಲಿ ಹರಿಯತೊಡಗಿದ್ದ ನೀರಿನಲ್ಲಿ ದಾರಿ ಮಾಡಿಕೊಂಡು ತೇಲುತ್ತಾ ದೀಪಸ್ಥಂಭದ ತುತ್ತ ತುದಿಯಲ್ಲಿ ನಿರ್ಮಾಣವಾಗಿದ್ದ ಆ ಕೋಣೆಯ ಮೂಲೆಯಲ್ಲಿದ್ದ ತೂಬಿನಿಂದ ಹೊರ ಚೆಲ್ಲತೊಡಗಿತು.&lt;br /&gt;&lt;br /&gt;ಪೆಚ್ಚುಪೆಚ್ಚಾಗಿ ದೀಪಸ್ಥಂಭದಿಂದ ಕೆಳಗಿಳಿದು ಕಾರು ಹತ್ತಿದ ಮೋಹನದಾಸ ಮನೆ ಸೇರುವಾಗ ಗಡಿಯಾರ ಮೂರು ಮುಕ್ಕಾಲು ತೋರಿಸುತ್ತಿತ್ತು.&lt;br /&gt;&lt;br /&gt;*****&lt;br /&gt;&lt;br /&gt;ಮೊಬೈಲ್ ಕರೆಯ ಸದ್ದಿಗೆ ಎಚ್ಚರವಾದಾಗ ಗಂಟೆ ಹನ್ನೊಂದಾಗಿತ್ತು. ಮೊಬೈಲ್ ರಿಂಗ್ ಹೊಡೆದು ಸುಮ್ಮನಾಗಿತ್ತು. ೨೭ ಮಿಸ್ಡ್ ಕಾಲ್‌ಗಳನ್ನು ನೋಡಿ ದಂಗಾದ. ಜಾಹ್ನವಿ ೧೫ ಸಲ, ಹೇಮರಾಜ್ ೮ ಸಲ ಮತ್ತು ಅಚ್ಚರಿಯ ವಿಷಯ ಡಿ.ಸಿ. ಆಫೀಸು ನಂಬರಿಂದ ೪ ಸಲ ಕಾಲ್ ಬಂದಿತ್ತು.&lt;br /&gt;&lt;br /&gt;ಜಾಹ್ನವಿಗೆ ಕರೆ ಮಾಡಿದ."ಹಾಂ! ಮೋಹನ್! ಇನ್ನೂ ಮಲಗಿದ್ದಿಯಾ? ಒಮ್ಮೆ ಹೊರಗೆ ಬಾ. ಇಡೀ ನಗರವೇ ಬದಲಾಗಿದೆ. ನೀನು ಹೇಳುತ್ತಿದ್ದ ಎಲ್ಲ ಕನಸುಗಳೂ ರಾತೋರಾತ್ರಿ ನಿಜವಾಗಿದೆ. ಯಾವ ಪವಾಡ ಮಾಡಿದೆ ಮೋಹನ್!" ಜಾಹ್ನವಿ ತಮಾಷೆ ಮಾಡಿ ನಕ್ಕಳು. ಎದೆ ಚಳಕ್ಕೆಂದಿತು. ಸಿಡಿಲು ಬಡಿದಂತೆ ವಿಭ್ರಾಂತನಾಗಿ ಕುಳಿತ ಮೋಹನದಾಸ. ತಾನು ಅಪ್ರಬುದ್ಧನಂತೆ ಅಪಭ್ರಂಶವಾಗಿ ಓದಿ ಆ ತೇಗದ ಕಡ್ಡಿಯನ್ನು ಬೀಸಿದ್ದರಿಂದಲೇನು ಇದೆಲ್ಲ ಪವಾಡ ನಡೆದದ್ದು?&lt;br /&gt;&lt;br /&gt;ಮತ್ತೆ ಮೊಬೈಲ್ ರಿಂಗಾಯಿತು. ಹೇಮರಾಜ್ ಕರೆ. "ಹೆಲೋ! ಹಾಂ! ನಾನು ಹೇಮರಾಜ್ ಮಾತಾಡೂದು. ಇದೆಲ್ಲ ನೀನೇ ಮಾಡಿದ್ದೋ ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ!. ಆದರೆ ಯೂ ಆರ್ ಇನ್ ಡೇಂಜರ್ ಮೈ ಬಾಯ್! ದಿ ವ್ಹೋಲ್ ಸಿಟಿ ಈಸ್ ಇನ್ ಅಟರ್ ಕೆಯಾಸ್! ಇವತ್ತು ಹೊರಗೆ ಬರಬೇಡ. ಹೆಲ್ಪ್ ಬೇಕಾದರೆ ಫೋನ್ ಮಾಡು. ಪ್ಲೀಸ್ ಟೇಕ್ ಕೇರ್" ಎಂದು ಫೋನಿಟ್ಟ ಹೇಮರಾಜ್.&lt;br /&gt;&lt;br /&gt;ಗಂಟಲಿಂದ ಸ್ವರವೇ ಹೊರಡುತ್ತಿರಲಿಲ್ಲ. ಟಿ.ವಿ. ಆನ್ ಮಾಡಿದ. ಎಲ್ಲ ಚ್ಯಾನಲ್‌ಗಳಲ್ಲೂ ಇದೇ ಸುದ್ದಿ.  ಬಾತ್ಮಿದಾರರು ನಗರದ ಹಿನ್ನೆಲೆಯನ್ನಿಟ್ಟು ವರದಿ ಮಾಡುತ್ತಿದ್ದರು. ನಗರ ಸುಂದರವಾಗಿ ಕಾಣುತ್ತಿತ್ತು. ಖುಶಿಯಾಯಿತು ಮೋಹನದಾಸನಿಗೆ. ಮೆಲ್ಲನೇ ಅವರಾಡುತ್ತಿರುವ ಶಬ್ದಗಳೆಲ್ಲ ಕಿವಿಗೆ ಬಿದ್ದು ಒಳಗೆ ಇಳಿಯತೊಡಗಿದಾಗ ಅದರರ್ಥ ಅರಿವಾಯಿತು. ತಾನೆಣಿಸಿದ ಹಾಗೆ ಜನರು ಖುಶಿ ಪಟ್ಟಿಲ್ಲ ಬದಲಾಗಿ ವಾಚಾಮಗೋಚರ ಶಾಪ ಹಾಕುತ್ತಿದ್ದರು.&lt;br /&gt;&lt;br /&gt;ಟಿ.ವಿ. ಚ್ಯಾನಲ್‌ಗಳು ಬದಲಾದ ಈ ನಗರವಿನ್ಯಾಸದಿಂದ ಹುಸಿಹುಳುಕುಗಳನ್ನೆತ್ತಿ ಬುದ್ಧಿವಂತರಂತೆ ಚರ್ಚಿಸುತ್ತಿದ್ದವು.&lt;br /&gt;&lt;br /&gt;ಫ್ಲೈಒವರ್‌ಗಳ ಮುಂದೆ ಗೊಂದಲ ನಿರ್ಮಾಣವಾಗಿತ್ತು. ಅಗಾಧ ಗಾತ್ರದ ದಾರಿಫಲಕಗಳು ಮೇಲೆ ತೂಗಾಡುತ್ತಿದ್ದರೂ ಕುರುಡರಂತೆ ರಸ್ತೆ ಮಧ್ಯದಲ್ಲೆ ನಿಲ್ಲಿಸಿ ಅಕ್ಕಪಕ್ಕದವರ ಬಳಿ ದಾರಿ ಕೇಳುತ್ತಿದ್ದರು. ಇಡೀ ನಗರದ ರಸ್ತೆಗಳ ಚಲನೆಯ ಸ್ವರೂಪದಲ್ಲಿ ಬಹಳಷ್ಟು ಬದಲಾವಣೆಯಾದ ಪರಿಣಾಮವಾಗಿ ಗೊಂದಲದಿಂದ ಎಲ್ಲ ಕಡೆ ಕೃತಕ ಜಾಮ್ ಉಂಟಾಗಿತ್ತು. ಯಾವ ರಸ್ತೆವ್ಯೂಹವನ್ನು ಇವನು ಸರಾಗ ವಾಹನ ಸಂಚಾರಕ್ಕೆಂದು ರೂಪಿಸಿದ್ದನೋ ಅದೇ ಈಗ ಚಲನೆಯನ್ನು ನಿರ್ಬಂಧಿಸಿತ್ತು.&lt;br /&gt;&lt;br /&gt;ಇವನು ಹೆಚ್ಚು ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಿದ್ದ ಬಸ್ ರಾಪಿಡ್ ಟರ್ಮಿನಲ್ ಎಂಬ ಬಹುಲೇನ್ ವ್ಯವಸ್ಥೆಯ ರಸ್ತೆಯಲ್ಲೆಲ್ಲ ದೊಂಬಿ ನಡೆಯುತ್ತಿತ್ತು. ಬಸ್ಸುಗಳಿಗೂ ಕಾರುಗಳಿಗೂ ದ್ವಿಚಕ್ರಗಳಿಗೂ ಪ್ರತ್ಯೇಕ ಸ್ಪಷ್ಟವಾಗಿ ನಿರ್ದಿಷ್ಟ ಬಣ್ಣಬಳಿದ ಲೇನ್‌ಗಳು, ಬಸ್ಸುಗಳಿಗೆ ಕ್ಷಿಪ್ರ ನಿಲುಗಡೆಯ ವಿನ್ಯಾಸ, ಇತ್ಯಾದಿ ಬಹಳ ಪುರೋಗಾಮಿ ವ್ಯವಸ್ಥೆ ಜನರಿಗೆ ಅರ್ಥವೇ ಆಗಿರಲಿಲ್ಲ.  ಬಸ್ ಲೇನ್‌ನಲ್ಲಿ ಕಾರುಗಳು, ದ್ವಿಚಕ್ರಿಗಳು ನುಗ್ಗಿ ಗೊಂದಲ ಏರ್ಪಟ್ಟಿತ್ತು. ದ್ವಿಚಕ್ರಿಯೊಬ್ಬ ಬಸ್ಸಿನಡಿಗೆ ಬಿದ್ದು ಸತ್ತಿದ್ದ. ಜನ ಉದ್ರಿಕ್ತರಾಗಿ ಬಸ್ಸನ್ನು ಸುಟ್ಟು ಹಾಕಿದ್ದರು. ಬಸ್ಸಿನವರು ಮಿಂಚಿನ ಸ್ಟ್ರೈಕ್ ಹೂಡಿ ತಾವು ಈ ಅವೈಜ್ಞಾನಿಕ ಬಿ.ಆರ್.ಟಿಯನ್ನೂ ಬಹುಮಹಡಿ ಬಸ್ಸು ನಿಲ್ದಾಣವನ್ನೂ ಬಳಸುವುದಿಲ್ಲ ಎನ್ನುವ ಶಪಥ ಹಾಕಿದ್ದರು. ಸರಕಾರಕ್ಕೆ ಆರು ದಿನಗಳ ಗಡುವು ನೀಡಿ ಅಷ್ಟರೊಳಗೆ ಬಿ.ಆರ್.ಟಿ.ಯನ್ನು ನಿರ್ನಾಮಗೊಳಿಸಿ ರಸ್ತೆಯನ್ನು ಸುಗಮಗೊಳಿಸದಿದ್ದರೆ ಅನಿರ್ದಿಷ್ಟ ರಸ್ತೆ ತಡೆ ಹೂಡುವುದಾಗಿ ಬೆದರಿಕೆ ಹಾಕಿದ್ದರು.&lt;br /&gt;&lt;br /&gt;ಸಮುದ್ರದಂಡೆಯ ಗುಂಟ ಇವನು ನಿರ್ಮಿಸಿದ್ದ ನೆಕ್‌ಲೇಸ್ ಕಾರಿಡಾರ್ ಮೀನುಗಾರರ ತೀವ್ರ ಪ್ರತಿಭಟನೆಗೆ ಈಡಾಗಿತ್ತು. ಸಮುದ್ರ ಕೊರೆತ ಇದರಿಂದ ಹೆಚ್ಚಾಗಲಿದೆ ಎನ್ನುವ ವಾದವನ್ನು ಅವರು ತಮ್ಮ ಹೇಳಿಕೆಯಲ್ಲಿ ಮಂಡಿಸಿದ್ದರು.&lt;br /&gt;&lt;br /&gt;ನಗರದ ಶಾಲೆಗಳಿಗೆ ಹೋಗುವ ಪ್ರತಿ ಮಗುವೂ ರಸ್ತೆ ದಾಟುವ ಗೊಂದಲವಿಲ್ಲದೆ, ಅವಘಡದ ಹೆದರಿಕೆಯಿಲ್ಲದೇ ಪ್ರಯಾಣಿಸಬೇಕೆನ್ನುವ ಉದ್ದೇಶದಿಂದ ಮೋಹನದಾಸ ಬಹಳ ಯೋಚಿಸಿ ರೂಪಿಸಿದ್ದ ಭೂಗತ ಟ್ರಾಮ್ ವ್ಯವಸ್ಥೆಯಾಗಲೀ, ಸುವ್ಯವಸ್ಥಿತ ನಗರ ಸಾರಿಗೆ ಮೆಟ್ರೋ ರೈಲ್ ಆಗಲೀ ಯಾರ ಗಮನಕ್ಕೂ ಬರದೇ ಅದರ ಬಗ್ಗೆ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿರಲಿಲ್ಲ.&lt;br /&gt;&lt;br /&gt;ಟಿ.ವಿ.ಗಳಲ್ಲಿ ಚರ್ಚೆ ನಡೆಯುತ್ತಿತ್ತು. ರಾಜಕಾರಣಿಗಳು, ಆರ್ಕಿಟೆಕ್ಟ್‌ಗಳು, ಎನ್ಜಿಓಗಳು, ಮಹಿಳಾ ಸಂಘಗಳು, ಕಾರ್ಮಿಕ ಸಂಘಗಳು, ಬಸ್ಸು, ರಿಕ್ಷಾ, ಟ್ಯಾಕ್ಸಿ ಮಾಲಕ-ಚಾಲಕರ ಸಂಘಟನೆಗಳು ಇನ್ನೂ ಹಲವು ಗುಂಪುಗಳನ್ನು ಪ್ರತಿನಿಧಿಸುವವರು ತಲೆಗೊಂದು ಕಾರಣ ನೀಡಿ ಬದಲಾವಣೆಯನ್ನು ವಿರೋಧಿಸುತ್ತಿದ್ದರು.&lt;br /&gt;&lt;br /&gt;ಇಷ್ಟೆಲ್ಲ ಗೊಂದಲ, ದೊಂಬಿಗಳ ನಡುವೆ ಈ ಬದಲಾವಣೆಯ ಪರವಾಗಿ ಯಾರೂ ಮಾತನಾಡಿರಲಿಲ್ಲ.&lt;br /&gt;&lt;br /&gt;ರಾಜಕಾರಣಿಗಳಿಗೆ ಈ ಬದಲಾವಣೆಯು ತಮಗೆ ತಿಳಿದೇ ಇರಲಿಲ್ಲವೆಂದು ಹೇಳಲು ಸಂಕೋಚವಾಗಿ, ಆಡಳಿತ ಪಕ್ಷ ಹಿಂದಿನ ಸರಕಾರದ ಮೇಲೂ, ಹಿಂದಿನ ಸರಕಾರ ನಡೆಸಿ ಇಂದು ವಿರೋಧಿ ಸ್ಥಾನದಲ್ಲಿ ಕುಳಿತಿದ್ದ ಇನ್ನೊಂದು ಪಕ್ಷ ಸರಕಾರದ ಮೇಲೂ ಪರಸ್ಪರ ದೋಷಾರೋಪಣೆ ನಡೆಸಿ ಕೃತಾರ್ಥರಾಗುತ್ತಿದ್ದರು.&lt;br /&gt;&lt;br /&gt;ಮೋಹನದಾಸ ಧಿಗ್ಮೂಢನಾಗಿ ಕುಳಿತಿದ್ದ. ಹೊರ ಬಾಗಿಲ ಕರೆಗಂಟೆಯಾಯಿತು.&lt;br /&gt;&lt;br /&gt;ಬಾಗಿಲು ತೆರೆದರೆ ಸ್ವತಹ ಜಿಲ್ಲಾಧಿಕಾರಿ ನಿಂತಿದ್ದರು. ಹಿಂದೆ ಪೋಲಿಸ್ ಅಧಿಕಾರಿಗಳೂ ಇದ್ದರು. ಗೇಟಿನ ಹೊರಗೆ ಹಸಿರು ಬಣ್ಣದ ಬಸ್ಸು ನಿಂತಿತ್ತು. ಅದಾಗಲೇ ಸ್ಟೆನ್ ಗನ್ ಹಿಡಿದ ಒಂದು ಹಿಂಡು ಸಿ.ಆರ್.ಪಿ. ಪಡೆ ಇವನ ಮನೆಯನ್ನು ಸುತ್ತುವರೆದಿತ್ತು. ನೀಟಾಗಿ ಸೂಟ್ ಧರಿಸಿದ ಹದಿನಾರು ಮಂದಿ ಎಫ್.ಬಿ.ಐ. ಮಾದರಿಯಲ್ಲಿ ಮನೆ ಒಳಗೆ ನುಗ್ಗಿ ಶೋಧಿಸಲಾರಂಭಿಸಿದರು.&lt;br /&gt;&lt;br /&gt;ಮೋಹನದಾಸ ಗರಬಡಿದು ಬಾಗಿಲಲ್ಲಿ ನಿಂತಿದ್ದ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-5856755122170652927?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/5856755122170652927/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/06/blog-post_28.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/5856755122170652927'/><link rel='self' type='application/atom+xml' href='http://www.blogger.com/feeds/2031083615901592107/posts/default/5856755122170652927'/><link rel='alternate' type='text/html' href='http://zhanki.blogspot.com/2009/06/blog-post_28.html' title='ಇದ್ದಿಲ ಚೂರು ಮತ್ತು ಮಂತ್ರದಂಡ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-2031083615901592107.post-6486521943945534674</id><published>2009-06-16T05:55:00.000-07:00</published><updated>2009-06-21T23:07:28.375-07:00</updated><title type='text'>ಕೊಂಕಣಿಗಳು ಮತ್ತು ಸಂಘನಿಷ್ಟೆ</title><content type='html'>&lt;span class="Apple-style-span" style="font-size: medium;"&gt;ಮಂಗಳೂರಿನ ಸ್ಥಿತ್ಯಂತರಗಳ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ, ವೆಬ್ಸೈಟುಗಳಲ್ಲಿ ಪ್ರಕಟವಾದ ವಿಶ್ಲೇಷಣೆಗಳಲ್ಲಿ ಹಲವು ಬರಹಗಳು ನನ್ನ ಈ ಬರಹವನ್ನು ಪ್ರೇರೇಪಿಸಿದೆ. ಅವುಗಳನ್ನು ಬರಹದ ಮೊದಲಿಗೆ ಉಲ್ಲೇಖಿಸುತ್ತೇನೆ.&lt;br /&gt;&lt;br /&gt;೧. ಸಂವಾದ ಪತ್ರಿಕೆಯ ೨೦೦೬ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಡಾ.ವಿ.ಲಕ್ಷ್ಮೀನಾರಾಯಣ ಅವರ ಕರಾವಳಿ ಕೋಮು ಸಂಘರ್ಷದ ಸುತ್ತ ಎನ್ನುವ ಲೇಖನ. ಇದರ ಉಧೃತ ಭಾಗ:&lt;br /&gt;ಕರ್ನಾಟಕದ ಇತೆರೆಡೆಯ ಮುಸ್ಲಿಮರಂತೆ ಕರಾವಳಿಯ ಮುಸ್ಲಿಮರು ತೀರ ಬಡತನ ಹಾಗೂ ಭೂಹೀನತೆಯಿಂದ ಪರದಾಡುತ್ತಿಲ್ಲ. ತಮ್ಮ ಕುಶಲಕರ್ಮಿಕಾಯಕ ಮತ್ತು ವ್ಯಾಪಾರದಿಂದ ಹಿಂದೂ ವ್ಯಾಪಾರಿಗಳ ಮುಖ್ಯವಾಗಿ ಕೊಂಕಣಿಗಳ ಅಧಿಪತ್ಯಕ್ಕೆ ಸವಾಲೆಸೆದಿರುವುದರಿಂದ ಎರಡೂ ವ್ಯಾಪಾರಿ ಸಮುದಾಯಗಳ ನಡುವೆ ಪೈಪೋಟಿಗಳೇ ಕೋಮುವಾದದ ಮೂಲವಾಗಿ ಪರಿಣಮಿಸಿವೆ.&lt;br /&gt;&lt;br /&gt;೨. ಮಂಗಳೂರಿನ ಚರ್ಚ್ ದಾಳಿಗಳ ಬಳಿಕ ಚುರುಮುರಿ.ಕಾಮ್ ನಲ್ಲಿ ಪ್ರಕಟವಾದ ಸಿ.ಎನ್.ಬಿ.ಸಿ. ಟೀವಿ ೧೮ರ ಇಕಾನಮಿಕ್ ಪಾಲಿಸಿ ಎಡಿಟರ್ ಆಗಿರುವ ವಿವಿಯನ್ ಫೆರ್ನಾಂಡಿಸ್‌ರವರ ‘The Bajrang Dal doesn’t belong in Mangalore’ ಎನ್ನುವ ಲೇಖನ. ಈ ಲೇಖನದಲ್ಲಿ ನಾನು ಉಲ್ಲೇಖಲಿಚ್ಛಿಸುವ ಭಾಗ :&lt;br /&gt;“While Hindus are the majority in Mangalore, Christians and Muslims have a sizeable strength and peace had held all along, even though the Konkani-speaking Hindus (more than the Tulu-speaking ones) have a particular affinity to the RSS.”&lt;br /&gt;&lt;br /&gt;೩. ಪ್ರಜಾವಾಣಿಯ ಪ್ರಖ್ಯಾತ ದೆಹಲಿ ನೋಟ ಅಂಕಣದಲ್ಲಿ ಬರೆಯುವ ಪ್ರಜಾವಾಣಿಯ ದೆಹಲಿ ಪ್ರತಿನಿಧಿ ದಿನೇಶ್ ಅಮೀನ್ ಮಟ್ಟು ಮಂಗಳೂರಿನ ಪಬ್ ದಾಳಿಯ ಬಳಿಕ ಪ್ರಕಟವಾದ ತಮ್ಮ ಕೂಡಿ ಕಟ್ಟಿದ್ದನ್ನು ಒಡೆದು ಮುರಿದರು ಎಂಬ ಲೇಖನದಲ್ಲಿ ಹೀಗೆ ಬರೆಯುತ್ತಾರೆ. (ಪ್ರಜಾವಾಣಿ ಫೆ. ೨೦೦೯)&lt;br /&gt;"ವ್ಯಾಪಾರ ಎನ್ನುವುದು ಶಕ್ತಿ ಹೇಗೋ, ಅದು ದ.ಕ. ಮಂದಿಯ ದೌರ್ಬಲ್ಯ ಕೂಡ ಹೌದು. ಈ ಸತ್ಯವನ್ನು ಮೊದಲು ಅರಿತುಕೊಂಡವರು ಸಂಘ ಪರಿವಾರದ ನಾಯಕರು. ಒಬ್ಬ ಮುಸ್ಲಿಂ ವ್ಯಾಪಾರಿಯ ದಮನವನ್ನು ಒಬ್ಬ ಹಿಂದೂ ವ್ಯಾಪಾರಿ ಕೇವಲ ಧರ್ಮ ರಕ್ಷಣೆಯ ದೃಷ್ಟಿಯಿಂದಲ್ಲ, ವ್ಯಾಪಾರದ ಲಾಭದ ದೃಷ್ಟಿಯಿಂದಲೂ ನೋಡುತ್ತಾನೆ ಎನ್ನುವದು ಅವರಿಗೆ ತಿಳಿದಿತ್ತು.  ವ್ಯಾಪಾರದ ಮೂಲಕ ಸಮೃದ್ಧಿಯನ್ನು ಕಂಡ ಕೊಂಕಣಿಗಳು (ಗೌಡ ಸಾರಸ್ವತ ಬ್ರಾಹ್ಮಣರು) ನೀಡುತ್ತಿದ್ದ ದೇಣಿಗೆಯಿಂದಾಗಿ ರಾಜ್ಯ ಸಂಘಟನೆಯ ರಿಮೋಟ್ ಕಂಟ್ರೋಲ್ ಕೂಡ ದ.ಕ.ದಲ್ಲಿಯೇ ಇತ್ತು. ಆದರೆ ಕೊಂಕಣಿ ಬ್ರಾಹ್ಮಣರಿಂದಾಚೆಗೆ ಬೆಳೆಯಲು ಸಂಘಕ್ಕೆ ಸಾಧ್ಯವಾಗಿರಲಿಲ್ಲ."&lt;br /&gt;&lt;br /&gt;೪. ಶಶಿಧರ ಭಟ್ ಬರೆಯುವ ಕೋಮು ಸಂಘರ್ಷವಾದ ಆರ್ಥಿಕ ಸಂಘರ್ಷ (ಕಡಲತಡಿಯ ತಲ್ಲಣ: ಸೃಷ್ಟಿ ಪಕೇಶನ್ಸ್, ಬೆಂಗಳೂರು ೨೦೦೯):&lt;br /&gt;"ಕರ್ನಾಟಕದಲ್ಲಿ ಜನಸಂಘ ಎಲ್ಲೂ ಇರದಿದ್ದಾಗ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯಕ್ಷವಾಗಿತ್ತು. ನಾವು ಸಣ್ಣವರಿದ್ದಾಗೆಲ್ಲ ಜನಸಂಘ ಎಂದರೆ ವ್ಯಾಪಾರಿಗಳ ಪಕ್ಷ. ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಿರಾಣಿ ಅಂಗಡಿಗಳನ್ನಿಟ್ಟುಕೊಂಡವರು ಕೊಂಕಣಿಗಳಾದುದರಿಂದ ಜನಸಂಘ ಕೊಂಕಣಿಗಳ ಪಕ್ಷ ಎಂದೇ ನಾವು ತಿಳಿದುಕೊಂಡಿದ್ದೆವು.&lt;br /&gt;ದಕ್ಷಿಣ ಕನ್ನಡದಲ್ಲಿ ಜನಸಂಘಕ್ಕೆ ಮೊದಲು ಬೆಂಬಲ ನೀಡಿದವರು ವ್ಯಾಪಾರಿಗಳು, ಇವರಿಂದ ರೂಪುಗೊಂಡ ಒಂದು ರಾಜಕೀಯ ಪಕ್ಷ ತುಂಬ ಸಹಜವಾಗಿ ವ್ಯಾಪಾರಿ ಅಜೆಂಡಾವನ್ನು ಹೊಂದಿರಲೇ ಬೇಕು. ಮತ್ತು ಆ ಪಕ್ಷದ ರಾಜಕೀಯ ಸಿದ್ಧಾಂತ ಮತ್ತು ಹೋರಾಟಕ್ಕೆ ವ್ಯಾಪಾರಿ ಟಚ್ ಇರಲೇ ಬೇಕು. ಇಲ್ಲಿ ಆದದ್ದು ಇದೇ"&lt;br /&gt;&lt;br /&gt;ಈ ಮೇಲಿನ ಬರಹಗಳ ಉಲ್ಲೇಖಗಳು ದಕ್ಷಿಣ ಕನ್ನಡದ ಕೊಂಕಣಿಗಳ ಅಂದರೆ ಗೌಡ ಸಾರಸ್ವತರ ಸಂಘನಿಷ್ಟೆಯನ್ನು ಉಲ್ಲೇಖಿಸುತ್ತವೆ. ಜೊತೆಗೆ ತಾರ್ಕಿಕವಾಗಿ ಮತ್ತು ಕೆಲವೊಮ್ಮೆ ನೇರವಾಗಿ ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳ ನೈತಿಕ ಹೊಣೆಗಾರಿಕೆಯ ತೋರುಬೆರಳನ್ನು ಕೊಂಕಣಿ ಸಮುದಾಯದತ್ತ ಚಾಚುತ್ತವೆ. ನನಗೆ ಇದು ಬರೇ ವ್ಯಕ್ತಿಗಳ ವೈಯಕ್ತಿಕ ಅಭಿಪ್ರಾಯದಂತೆ ಕಾಣದೇ ಕೊಂಕಣಿಗಳ ಬಗ್ಗೆ ದಕ್ಷಿಣಕನ್ನಡದ ಸಮಾಜದ ಒಟ್ಟು ಅಭಿವ್ಯಕ್ತಿಯಾಗಿ ನನಗೆ ಭಾಸವಾಗುತ್ತಿದೆ. ಇದನ್ನು ಒಂದು ಮರುಪೂರಣ (ಫೀಡ್ ಬ್ಯಾಕ್) ಎಂಬ ಧನಾತ್ಮಕ ಭಾವದಿಂದ ಗ್ರಹಿಸಿಕೊಂಡು ಕೊಂಕಣಿ ಸಮುದಾಯ (ಗೌಡಸಾರಸ್ವತ) ತನ್ನ ಸಾಮಾಜಿಕ ಬದ್ಧತೆಗಳನ್ನು ಪುನರಾವಲೋಕನ ಮಾಡಿಕೊಳ್ಳಬೇಕಾದ ಗಳಿಗೆ ಬಂದಿದೆ.&lt;br /&gt;&lt;br /&gt;ಈ ಪುನರಾವಲೋಕನದ ಪೂರ್ವಭಾವಿಯಾಗಿ ನಾನು ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಕೆಲವೊಂದು ಅಂಶಗಳನ್ನು ಮುನ್ನಡೆಯಾಗಿ ಇಟ್ಟುಕೊಂಡು ಮುಂದುವರೆಯಲು ಇಚ್ಛಿಸುತ್ತೇನೆ.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ತುಳುನಾಡಿನ ವ್ಯಾಪಾರದ ಮೇಲೆ ಕೊಂಕಣಿಗಳ ನಿಯಂತ್ರಣ:&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;ತುಳುನಾಡಿನ ವ್ಯಾಪಾರದ ಮೇಲೆ ಕೊಂಕಣಿಗಳ ಪ್ರಾಬಲ್ಯ ೧೭ನೇ ಶತಮಾನದ ಪೂರ್ವಾಧದಿಂದ ಬೆಳೆದು ಬಂದದ್ದು. ಗೋವಾದ ವ್ಯಾಪಾರದಲ್ಲಿ ಗೌಡಸಾರಸ್ವತರ ಪ್ರಾಬಲ್ಯ, ಕೊಂಕಣಿಗಳ ಮೇಲೆ ಕೆಳದಿ ಅರಸೊತ್ತಿಗೆಯ ಅಖಂಡ ವಿಶ್ವಾಸ ಮುಂತಾದ ಕಾರಣಗಳು ಆವರೆಗೆ ತುಳುನಾಡಿನಲ್ಲಿ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿದ್ದ ಜೈನ, ಲಿಂಗಾಯತ (ಬಣಜಿಗ) ಮತ್ತು ಆರ್ಯವೈಶ್ಯ (ಕೋಮಟಿ ಸೆಟ್ಟಿ) ಸಮುದಾಯಗಳಿಗೆ ಸೇರಿದ ಸೆಟ್ಟಿಕಾರರ ಪ್ರಾಬಲ್ಯವನ್ನು ಕೊನೆಗಾಣಿಸಿ ಕೊಂಕಣಿ ವ್ಯಾಪಾರಿಗಳು ಕರಾವಳಿಯ ವ್ಯಾಪಾರದಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾದವು. ಆದರೆ ಮುಸ್ಲಿಂ ವ್ಯಾಪಾರಿಗಳು ಕ್ರಿ.ಶ. ೭ನೇ ಶತಮಾನದಲ್ಲೇ ತುಳುನಾಡಿನಲ್ಲಿ ನೆಲೆಸಿದ್ದಕ್ಕೆ ಪುರಾವೆಗಳಿವೆ. ಮುಸ್ಲಿಂ ವ್ಯಾಪಾರಿಗಳ ಒಕ್ಕೂಟವಾದ ಹಂಜಮಾನದ ಉಲ್ಲೇಖವು ತುಳುನಾಡಿನ ಮಧ್ಯಕಾಲೀನ ಶಿಲಾಶಾಸನಗಳಲ್ಲಿ ದೊರಕುತ್ತದೆ. ಈ ಉಲ್ಲೇಖವು ಕೊಂಕಣಿಗಳ ಆಗಮನಕ್ಕಿಂತ ಮೊದಲೇ ಮುಸ್ಲಿಂ ವ್ಯಾಪಾರಿಗಳು ತುಳುನಾಡಿನ ವ್ಯಾಪಾರದ ಪ್ರಮುಖ ಭಾಗವಾಗಿದ್ದರು ಎಂಬುದನ್ನು ಸೂಚಿಸುತ್ತದೆ.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ತುಳುನಾಡಿನಲ್ಲಿ ಮಧ್ಯಕಾಲೀನ ಇತಿಹಾಸದಲ್ಲಿ ಮುಸ್ಲಿಮರ ಬಗ್ಗೆ ಉಲ್ಲೇಖಗಳು:&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;ಮಂಗಳೂರಿನ ಬಂದರ್ ಪ್ರದೇಶದ ಬೆಲಿಯ ಪಳ್ಳಿ ಎಂದು ಹೆಸರಾಗಿರುವ ಮಸ್ಜಿದ್ ಜೀನತ್ ಬಕ್ಷ್ ಹಿಜರಿ ಶಕ ೨೨(ಕ್ರಿ.ಶ. ೬೪೪)ರಲ್ಲಿ ಸ್ಥಾಪನೆಯಾಯಿತು. ಮುಸ್ಲಿಮರು ಆಗಿನಿಂದಲೂ ತುಳುನಾಡಿನ ವ್ಯಾಪಾರದ ಒಂದು ಪ್ರಮುಖ ಭಾಗವಾಗಿದ್ದರು. ತುಳುನಾಡಿನ ಮಧ್ಯಕಾಲೀನ ಇತಿಹಾಸ ಮಂಗಳೂರಿನ ಮುಸ್ಲಿಮರ ಮತ್ತು ಇತರರ ನಡುವೆ ಆಗಾಗ ನಡೆಯುತ್ತಿದ್ದ ಗಲಭೆಗಳನ್ನು ಉಲ್ಲೇಖಿಸುತ್ತದೆ. ಆ ಹೊತ್ತಿಗೆ ಕೊಂಕಣಿಗಳಿನ್ನೂ ತುಳುನಾಡಿನಲ್ಲಿ ನೆಲೆಯೂರಿರಲಿಲ್ಲ. (ವಹಾಬ್ ದೊಡ್ಡಮನೆ : ತುಳುನಾಡಿನ ಮುಸ್ಲಿಮರು)&lt;br /&gt;ಕ್ರಿ.ಶ. ೧೩೨೫-೧೩೫೪ರ ನಡುವೆ ಮಂಗಳೂರಿಗೆ ಭೇಟಿನೀಡಿದ ಅರಬ್ಬಿ ಪ್ರವಾಸಿ ಇಬ್ನ್ ಬಟೂಟ ಮಂಗಳೂರಿನಲ್ಲಿ ೪,೦೦೦ ಮುಸ್ಲಿಮರ ಒಂದು ಕಾಲನಿ ಇದ್ದು ಸ್ಥಳೀಯರಿಗೂ ಮುಸ್ಲಿಮರಿಗೂ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಮತ್ತು ದೊರೆ ರಾಮದೇವ ಇದನ್ನು ವ್ಯಾಪಾರದ ಹಿತಾಸಕ್ತಿಯಿಂದ ಮಧ್ಯಪ್ರವೇಶಿಸಿ ಸಂತೈಸುತ್ತಿದ್ದ ಎಂದು ತನ್ನ ಪ್ರವಾಸ ಕಥನದಲ್ಲಿ ಉಲ್ಲೇಖಿಸುತ್ತಾನೆ. (ಸೆಲೆಕ್ಷನ್ ಫ್ರಂ ದಿ ಟ್ರಾವೆಲ್ಸ್ ಇನ್ ಏಸಿಯ ಅಂಡ್ ಆಫ್ರಿಕ ೧೩೨೫-೧೩೫೪: ಈಬ್ನ್ ಬಟೂಟ: ಪುಟ ಸಂಖ್ಯೆ ೨೩೩)&lt;br /&gt;ಮಂಗಳೂರಿನಲ್ಲಿ ದೊರಕಿದ ಕ್ರಿ.ಶ. ಸುಮಾರು ೧೪೧೮ಕ್ಕೆ ಸಂಬಂಧಿಸಿದ ಶಿಲಾಶಾಸನವೊಂದರ ಪ್ರಮುಖ ಭಾಗವೊಂದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ತಿಂಮಣ ಒಡೆಯನೆಂಬಾತ ಮಂಗಲೂರು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಮುಸ್ಲಿಂ ವ್ಯಾಪಾರಿ ಸಂಘವಾದ ಹಂಜಮಾನದವರು ಸಲ್ಲುವ ಸುಂಕಗಳನ್ನು ಕಟ್ಟುತ್ತಿದ್ದರೂ ವಿನಾ ಕಾರಣ ತನ್ನ ಜನರನ್ನು ಕಳಿಸಿ ನಾಲ್ಕೈದು (ನಾಕಯಿದು) ಮಸೀದಿಗಳನ್ನು ಸುಟ್ಟು ಹಾಕಿದಾಗ ತಿಂಮಣ ಒಡೆಯನ ಮೇಲಧಿಕಾರಿಯಾದ ಬಯಿಚದಂಣಾಯಕನು ಬಂದು ಬಂಗರು, ಚೌಟರು, ಅಜಿಲರು ಸಮಸ್ತ ಕಟ್ಟಳೆಯವರು ಕೂಡಿರಲು ಹಂಜಮಾನದವರಿಗೆ ಪರಿಹಾರವನ್ನು ಕೊಡಿಸಿದ ಬಗ್ಗೆ ಈ ಶಾಸನ ವಿವರಿಸುತ್ತದೆ.(ಶಾಸನ ಸಂ: ೧೮೨ ಸೌತ್ ಇಂಡಿಯನ್ ಇನ್ಸ್ಕ್ರಿಪ್ಶನ್ಸ್ ಸಂಪುಟ: ೭)&lt;br /&gt;ಭಟ್ಕಳದಲ್ಲಿ ದೊರೆತ ಕ್ರಿ.ಶ. ೧೪೨೭ ನೇ ಇಸವಿಯ ವೀರಗಲ್ಲೊಂದರಲ್ಲಿ ಹಂಜಮಾನದ ಮುಖ್ಯಸ್ಥ ಕಾಸರಕೋಡಿನ ಉಮರ ಮರಕಾಲ, ಅವನ ಹೆಂಗಸರು ಮತ್ತು ಪರಿವಾರದ ಮೇಲೆ ಶ್ರೀ ಮನ್ಮಹಾಪ್ರಧಾನ ತಿಂಮಣ ಒಡೆಯನೆಂಬಾತ ಮೋಸದಿಂದ ಮುತ್ತಿಗೆ ಹಾಕಿ ಹಲ್ಲೆ ನಡೆಸಲು ಈ ಉಮರ ಮರಕಲನು ನಗಿರೆಯ ಸಂಗಿರಾಯ ಒಡೆಯರ ಬೆಂಬಲ ಕೋರಿದಾಗ ಅವರ ರಕ್ಷಣೆಗಾಗಿ ಸಂಗಿರಾಯ ಕಳುಹಿಸಿದ ಸಾವಿರ ಆಳು ಸೈನ್ಯದ ನಾಯಕನಾದ ಕೋಟೀಶ್ವರ ನಾಯಕನು ಈ ಸಂಬಂಧವಾಗಿ ಕಾಸರಕೋಡಿನಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟದ್ದು ಉಲ್ಲೇಖವಾಗಿದೆ. (೪೮, ಕರ್ನಾಟಕ ಇನ್ಸ್ಕ್ರಿಪ್ಶನ್ಸ್ ಸಂಪುಟ ೧)&lt;br /&gt;ಈ ಮೇಲಿನ ಉಲ್ಲೇಖಗಳನ್ನು ಗಮನಿಸಿದಾಗ ಮುಸ್ಲಿಮರ ಬಗ್ಗೆ ಗಣನೀಯ ಪ್ರಮಾಣದ ಸಾಮಾಜಿಕ ಅಸಹನೆಯು ತುಳುನಾಡಿನಲ್ಲಿ ಕೊಂಕಣಿಗಳ ಆಗಮನಕ್ಕಿಂತ ಹಿಂದೆಯೇ ಇತ್ತು ಎನ್ನುವುದನ್ನು ಗ್ರಹಿಸಬಹುದು.&lt;br /&gt;ಆದರೆ ತುಳುನಾಡಿನ ವ್ಯಾಪಾರದಲ್ಲಿ ಕೊಂಕಣಿಗಳ ಪ್ರಾಬಲ್ಯದ ಬಳಿಕ ಕೊಂಕಣಿಗಳ ಮತ್ತು ಮುಸ್ಲಿಮರ ನಡುವೆ ಸೌಹಾರ್ದತೆಗೆ ಕೊರತೆಯಿರಲಿಲ್ಲ ಎನ್ನುವುದಕ್ಕೆ ಹಲವು ಪುರಾವೆಗಳನ್ನು ಈ ಲೇಖನದುದ್ದಕ್ಕೂ ವಿವರಿಸಲಾಗಿದೆ. ಈ ಎರಡು ಸಮುದಾಯಗಳ ನಡುವೆ ಕೋಮು ಗಲಭೆಗಳು ಹುಟ್ಟಿಕೊಂಡ ಬಗ್ಗೆ ತುಳುನಾಡಿನ ಇತಿಹಾಸದಲ್ಲಿ ಪುರಾವೆಗಳು ನನಗೆ ಇದುವರೆಗೆ ದೊರಕಿಲ್ಲ.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ತುಳುನಾಡಿನ ವ್ಯಾಪಾರದಲ್ಲಿ ಮುಸ್ಲಿಂ ಮತ್ತು ಕೊಂಕಣಿ ವರ್ತಕರು:&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;೧೮೦೦ ನೇ ಇಸವಿಯ ಹೊತ್ತಿಗೆ ದಕ್ಷಿಣ ಕನ್ನಡದ ವ್ಯಾಪಾರ ವಹಿವಾಟುಗಳಲ್ಲಿ ಕೊಂಕಣಿಗಳು ಮತ್ತು ಮುಸ್ಲಿಮರು, ಈ ಎರಡೇ ಸಮುದಾಯಗಳು ವ್ಯಾಪಕ ನಿಯಂತ್ರಣ ಸಾಧಿಸಿದ್ದರು ಎನ್ನುವುದನ್ನು ಫ್ರಾನ್ಸಿಸ್ ಬುಕಾನನ್ ಬರೆದ ಅ ಜರ್ನಿ ಫ್ರಂ ಮದ್ರಾಸ್.. ತಿಳಿಸುತ್ತದೆ. ಉಳಿದ ಪಾರಂಪರಿಕ ವ್ಯಾಪಾರಿ ಸಮುದಾಯಗಳಾದ ಹರಿಶೆಟ್ಟಿ ಸಮುದಾಯ, ತೆಲುಗು ಬಣಜಿಗರು ಮತ್ತು ಲಿಂಗಾಯತ ಬಣಜಿಗರು ಕೆಲವು ಕುಟುಂಬಗಳಷ್ಟೆ ಉಳಿದುಕೊಂಡಿದ್ದರೂ ವ್ಯಾಪಾರದಿಂದ ನಿರ್ಗಮನವಾಗಿದ್ದರು. ಆ ಹೊತ್ತಿಗೆ ಇಡೀ ದಕ್ಷಿಣ ಕನ್ನಡದಲ್ಲಿದ್ದ ಗುಜರಾತಿಗಳು ೪ ಮನೆಗಳು ಮಾತ್ರ. ಕೊಂಕಣಿಗಳದ್ದು ೨೪೩೪ ಮನೆಗಳಿದ್ದರೆ ಮುಸ್ಲಿಮರದ್ದು ೫೨೩೩ ಮನೆಗಳಿದ್ದವು - ಇದರಲ್ಲಿ ಮುಸ್ಲಿಂ ವ್ಯಾಪಾರಿಗಳಾದ ಮೊಪ್ಲಾಗಳದ್ದು ೩೮೨೫ ಮನೆಗಳಾದರೆ ಇತರ ಮುಸಲ್ಮಾನರದ್ದು ೧೩೮೮ ಮನೆಗಳು.&lt;br /&gt;ಆ ಹೊತ್ತಿಗೆ ಕೊಂಕಣಿಗಳ ಹದಿನೆಂಟಕ್ಕೂ ಹೆಚ್ಚು ಪೇಟೆಗಳು ತುಳುನಾಡಿನಲ್ಲಿದ್ದವು ಎನ್ನುವುದನ್ನು ಮಂಜೇಶ್ವರ ಮದನಂತೇಶ್ವರ ದೇವಸ್ಥಾನದ ೧೮ನೇ ಶತಮಾನದ ಶಾಸನಗಳು, ಕರಾರುಗಳು ಉಲ್ಲೇಖಿಸುತ್ತವೆ.&lt;br /&gt;ಹೈದರಾಲಿಯ ಆಡಳಿತದಲ್ಲಿ ತುಳುನಾಡಿನ ಪ್ರಮುಖ ವ್ಯಾಪಾರಿ ಸಮುದಾಯಗಳು ಮೋಪ್ಲಾ ಮತ್ತು ಕೊಂಕಣೀಸ್ ಆಗಿದ್ದರೂ ಬ್ರಿಟಿಷರು ತುಳುನಾಡನ್ನು ವಶಪಡಿಸಿಕೊಂಡ ಬಳಿಕ ಸೂರತ್, ಕಛ್, ಬಾಂಬೇ ಮತ್ತು ಇತರ ಉತ್ತರ ಭಾರತದ ಪಟ್ಟಣಗಳಿಂದ ವ್ಯಾಪಾರಿಗಳು ತುಳುನಾಡಿಗೆ ಬಂದು ನೆಲೆಯೂರಿದ್ದರು ಎನ್ನುವುದನ್ನು ಬುಕಾನನ್ ತಿಳಿಸುತ್ತಾನೆ. ಬಂಟ ಸಮುದಾಯದವರೂ ವ್ಯಾಪಾರಕ್ಕಿಳಿಯಲು ಪ್ರಾರಂಭಿಸಿದ್ದಾರೆ ಆದಾಗ್ಯೂ ಹೆಚ್ಚಿನ ವ್ಯಾಪಾರಿಗಳಿನ್ನೂ ಕೊಂಕಣಿಗಳು ಮತ್ತು ಮೋಪ್ಲಾಗಳೇ ಆಗಿದ್ದಾರೆ ಎನ್ನುವುದನ್ನೂ ಸೂಚಿಸುತ್ತಾನೆ.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ಕೊಂಕಣಿಗಳ ಸಾಮಾಜಿಕ ನಾಯಕತ್ವ :&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;ಇತರ ಮೇಲ್ವರ್ಗದ ಭೂಮಾಲಕರಂತೆ ಪ್ರಭುತ್ವ ನಿಷ್ಟರಾಗಿದ್ದ ಕೊಂಕಣಿಗಳು ೧೯ನೇ ಶತಮಾನದ ಅಂತ್ಯದೊಂದಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಗಣನೀಯ ಪ್ರಮಾಣದಲ್ಲಿ ಪಾಲ್ಗೊಂಡರು. ಮತ್ತು ಅಪ್ಪಟ ಕಾಂಗ್ರೆಸಿಗರಾಗಿ ನಿರ್ಮಾಣಗೊಂಡರು. ಅನೇಕ ಕೊಂಕಣಿಗಳು ಮಹಾತ್ಮಾ ಗಾಂಧಿಯವರ ಸಂದೇಶಕ್ಕೆ ಮಿಡಿದು ಅಸಹಕಾರ ಚಳುವಳಿ ಮತ್ತು ಸ್ವದೇಶಿ ಚಳುವಳಿಯಲ್ಲಿ ತೊಡಗಿಕೊಂಡರು. ಅನೇಕ ಬಟ್ಟೆವ್ಯಾಪಾರಿ ಕೊಂಕಣಿಗಳು ಖಾದಿ ಚಳುವಳಿಯಲ್ಲಿ ತೊಡಗಿಕೊಂಡು ಮಗ್ಗದ ಶಾಲೆಗಳನ್ನು ಸ್ಥಾಪಿಸಿದ ಪುರಾವೆಗಳಿವೆ. ಅನೇಕ ಕೊಂಕಣಿ ವ್ಯಾಪಾರಿಗಳ ಹೊಸ ಪೀಳಿಗೆ ಆಂದೋಲನದಲ್ಲಿ ತೊಡಗಿ ವ್ಯಾಪಾರದಿಂದ ಆ ಕುಟುಂಬಗಳು ಹೊರಬರಬೇಕಾಗಿ ಬಂದ ಹಲವು ಉಲ್ಲೇಖಗಳನ್ನು ನೀಡಬಹುದು. ದಕ್ಷಿಣಕನ್ನಡದಲ್ಲಿ ಕಾಂಗ್ರೆಸ್ ಕಟ್ಟಲು ಮುಂಚೂಣಿಯಲ್ಲಿ ನಿಂತವರು ಇದೇ ಕೊಂಕಣಿ ವ್ಯಾಪಾರಿ ಸಮುದಾಯ.&lt;br /&gt;ಕಾಂಗ್ರೆಸ್ ಸಿಧ್ಧಾಂತಗಳಿಂದ ಮತ್ತು ಗಾಂಧಿವಾದದಿಂದ ಪ್ರೇರಿತರಾದ ಹಲವು ಕೊಂಕಣಿಗಳು ಸ್ವಾತಂತ್ರ್ಯೋತ್ತರ ಸಹಕಾರ ಚಳುವಳಿಯಲ್ಲಿ ತೊಡಗಿಕೊಂಡರೆ ನೆಹರೂ ಆಧುನಿಕತೆಯಿಂದ ಪ್ರೇರಿತರಾದ ಕೊಂಕಣಿ ಯುವಕರು ಉದ್ಯಮಗಳಲ್ಲಿ ತೊಡಗಿಕೊಂಡರು. ಜೊತೆಯಲ್ಲಿ ತಮ್ಮ ಕುಲಕಸುಬಾದ ವ್ಯಾಪಾರವನ್ನು ಮೊದಲಿನ ಚಾತುರ್ಯಗಳಿಂದಲೇ ಮುಂದುವರೆಸಿದ ಅನೇಕ ಕುಟುಂಬಗಳೂ ಇದ್ದೇ ಇದ್ದವು.&lt;br /&gt;ಸ್ವಾತಂತ್ರ್ಯೋತ್ತರ ಕಾಲದಲ್ಲಿ ನೆಹರೂ ತೀರಿಕೊಂಡಾಗ ಕಾಂಗ್ರೆಸ್ಸಿನಲ್ಲಿ ಉದ್ಭವವಾದ ನಾಯಕತ್ವದ ಗೊಂದಲಗಳನ್ನು ನಿವಾರಿಸುವಲ್ಲಿ ಸಂಜೀವ ರೆಡ್ಡಿ, ನಿಜಲಿಂಗಪ್ಪ, ಕಾಮರಾಜ್ ನಾಡರ್, ಅತುಲ್ಯ ಘೋಶ್ ಮತ್ತು ಶ್ರೀನಿವಾಸ ಮಲ್ಯ ಈ ಐವರ ಸಿಂಡಿಕೇಟ್ ಪ್ರಧಾನ ಪಾತ್ರವಹಿಸಿತು ಎನ್ನುವುದು ಇಂದು ಇತಿಹಾಸ. ಶ್ರೀನಿವಾಸ ಮಲ್ಯರು ದಕ್ಷಿಣ ಕನ್ನಡದ ಕೊಂಕಣಿ ಸಮುದಾಯ ಕಾಂಗ್ರೆಸ್ ಪಕ್ಷದ ಒಳಗಿನ ಶಕ್ತಿರಾಜಕಾರಣದಲ್ಲಿ ಎಂತಹ ಪಾತ್ರವಹಿಸಿತ್ತು ಎಂಬುದಕ್ಕೆ ಒಂದು ಪುರಾವೆ. ಇದೇ ಸಾಲಿನಲ್ಲಿ ಹೆಚ್.ವಿ.ಕಾಮತ್, ಟಿ.ಏ.ಪೈ, ವೈಕುಂಠ ಬಾಳಿಗ, ಮಣೇಲ್ ಶ್ರೀನಿವಾಸ ನಾಯಕ್, ವೆಂಕಟ್ರಾಯ ಬಾಳಿಗ, ಯು.ಪಿ.ಮಲ್ಯ, ರಂಗನಾಥ ಶೆಣೈ, ಬಂಟ್ವಾಳ ನಾರಾಯಣ ನಾಯಕ್ ಮುಂತಾದ ಕಾಂಗ್ರೆಸ್ ಮುತ್ಸದ್ದಿಗಳನ್ನು ನಾನು ಉಲ್ಲೇಖಿಸಬಯಸುತ್ತೇನೆ. ಇವರೆಲ್ಲರೂ ಮತ್ತು ಇನ್ನೂ ಅನೇಕ ಕೊಂಕಣಿಗಳು ದಕ್ಷಿಣ ಕನ್ನಡದಾದ್ಯಂತ ಆ ಹೊತ್ತಿಗೆ ಕಾಂಗ್ರೆಸ್ ಸಂಘಟಿಸಿದವರು.&lt;br /&gt;ಉಳಿದಂತೆ ಕೊಂಕಣಿಗಳು ಜನಸಂಘವನ್ನೂ ಕಟ್ಟಿದರು, ಪ್ರಜಾ ಸೋಷಲಿಸ್ಟ್ ಪಕ್ಷದಲ್ಲೂ (ಉಪೇಂದ್ರ ನಾಯಕ್) ಇದ್ದರು. ಕಮ್ಯುನಿಷ್ಟ್ ಪಕ್ಷದಲ್ಲೂ ಇದ್ದರು (ಎ. ಶಾಂತಾರಾಮ ಪೈ) ಕೊಂಕಣಿಗಳು ಆ ಹೊತ್ತಿಗೆ ಸುಶಿಕ್ಷಿತರೂ, ವೈಚಾರಿಕರೂ ಆಗಿದ್ದುದರಿಂದ ಎಲ್ಲದರಲ್ಲಿಯೂ ಕೈಯಾಡಿಸಿದವರು. ಇದು ಕೊಂಕಣಿಗಳು ಎಲ್ಲಾ ವಿಚಾರಧಾರೆಗಳಿಗೂ ತಮ್ಮನ್ನೊಡ್ಡಿಕೊಂಡಿದ್ದರು ಎನ್ನುವುದನ್ನು ತೋರಿಸುತ್ತದೆ. ಸಮಕಾಲೀನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಚಟುವಟಿಕೆಗಳಲ್ಲೂ ದಕ್ಷಿಣ ಕನ್ನಡದಲ್ಲಿ ಕೊಂಕಣಿಗಳು ಮುಂಚೂಣಿಯಲ್ಲಿದ್ದುದೂ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಕೊಂಕಣಿಗಳ ಪ್ರಥಮ ನಿಷ್ಟೆ ಆ ಸಮಯಕ್ಕೆ ಕಾಂಗ್ರೆಸಿನಲ್ಲಿತ್ತು.&lt;br /&gt;ಲೋಕಸಭಾ ಚುನಾವಣೆಗಳಲ್ಲಿ ೧೯೫೧, ೫೭, ೬೨, ೭೧, ೭೭ ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಕೊಂಕಣಿ ಕಾಂಗ್ರೆಸಿಗ ಚುನಾಯಿತನಾಗಿದ್ದ. ಅಂದರೆ ದಕ್ಷಿಣ ಕನ್ನಡದಲ್ಲಿದ್ದ ಎರಡು ಲೋಕಸಭಾ ಸ್ಥಾನಗಳಲ್ಲಿ ಒಂದು ಸ್ಥಾನ ಕೊಂಕಣಿಗಳಿಗೆ ಮೀಸಲೋ ಎಂಬಷ್ಟು ಪ್ರಾಬಲ್ಯವನ್ನು ಕಾಂಗ್ರೆಸ್ಸಿನಲ್ಲಿ ಕೊಂಕಣಿಗರು ಗಳಿಸಿದ್ದರು ಎನ್ನುವುದನ್ನು ಗ್ರಹಿಸಬಹುದು. ೧೯೫೧, ೬೨, ೬೭ ರಲ್ಲಿ ತಲಾ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕೊಂಕಣಿ ಕಾಂಗ್ರೆಸಿಗರು ಶಾಸಕರಾಗಿ ಆರಿಸಿಬಂದಿದ್ದರು. ೧೯೫೭ರಲ್ಲಿ ಒಬ್ಬ ಕೊಂಕಣಿ ಶಾಸಕ ಆಯ್ಕೆ ಆಗಿದ್ದರು.&lt;br /&gt;ಅಂಕಿಅಂಶಗಳ ಹೆಚ್ಚಿನ ವಿಶ್ಲೇಷಣೆಗಾಗಿ ೧೯೫೭ರ ಮಂಗಳೂರು ೧ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಗಮನಿಸಬಹುದು.&lt;br /&gt;೧ ವೈಕುಂಠ ಬಾಳಿಗಾ /ಭಾ.ರಾ.ಕಾಂಗ್ರೆಸ್ ೧೬,೩೬೫  (೪೮.೯೪% )&lt;br /&gt;೨. ಶಾಂತಾರಾಮ್ ಪೈ/ ಸಿ.ಪಿ.ಐ. ೧೦,೩೬೪ (೩೦.೯೯%)&lt;br /&gt;೩. ಲೌರಾ ಪಾಯಸ್ / ನಿರ್ದಲೀಯ ೪,೭೬೬ (೧೪.೨೫% )&lt;br /&gt;೪. ಪ್ರಭಾಕರ / ಭಾ.ಜನಸಂಘ ೧,೯೪೫ (೫.೮೨% )&lt;br /&gt;&lt;br /&gt;ವೈಕುಂಠ ಬಾಳಿಗರು ರಾಜ್ಯ ಸಂಪುಟದಲ್ಲಿ ಸಚಿವರೂ ಆಗಿದ್ದರು ಬಳಿಕ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಟಿ.ಎ.ಪೈಗಳು ಕೇಂದ್ರ ಸಂಪುಟದಲ್ಲಿದ್ದು ಬ್ಯಾಂಕು ರಾಷ್ಟ್ರೀಕರಣ, ಕೃಷಿಸಾಲಗಳ ಮುಕ್ತ ನೀತಿ, ವಿಮಾರಂಗ ಮುಂತಾದ ರಾಷ್ಟ್ರ ಮಟ್ಟದ ಸೇವೆಯನ್ನು ಕಾಂಗ್ರೆಸ್ ನಲ್ಲಿದ್ದುಕೊಂಡು ನೀಡಿದವರು. ಇದರಿಂದ ದಕ್ಷಿಣಕನ್ನಡದ ಕಾಂಗ್ರೆಸ್ ನಲ್ಲಿ ಕೊಂಕಣಿಗಳ ಸ್ಥಾನ  ಪ್ರಧಾನವಾಗಿತ್ತು ಎನ್ನುವುದನ್ನು ಊಹಿಸಬಹುದು.&lt;br /&gt;ಇಂದಿರಾಗಾಂಧಿಯ ಇಪ್ಪತ್ತು ಅಂಶಗಳ ಕಾರ್ಯಕ್ರಮದಡಿಯಲ್ಲಿ ದೇವರಾಜು ಅರಸು ಜಾರಿಗೆ ತಂದ ಭೂಸುದಾರಣಾ ಕಾಯಿದೆಯಿಂದ ಅನೇಕ ಕೊಂಕಣಿ ಭೂಮಾಲಿಕರು ನೆಲಕಳಕೊಂಡರೂ ಅದಾಗಲೇ ನೆಲೆಯೂರಿ ದೇಶಾದ್ಯಂತ ವಿಸ್ತರಿಸತೊಡಗಿದ್ದ ಕೊಂಕಣಿಗಳೇ ಹುಟ್ಟುಹಾಕಿದ್ದ ಬ್ಯಾಂಕಿಂಗ್ ರಂಗ ಕೊಂಕಣಿ ಯುವಕರಿಗೆ ಆಧಾರವಾಯಿತು.&lt;br /&gt;೧೯೬೭ ಒಂದು ನಿರ್ಣಾಯಕ ಕಾಲಘಟ್ಟ, ಕಾಂಗ್ರೆಸ್ ಎರಡು ಭಾಗವಾಗಿತ್ತು. ಶ್ರೀನಿವಾಸ ಮಲ್ಯರ ನಿಧನವಾಗಿತ್ತು. ಇಂದಿರಾ ಆಡಳಿತ ಹಳೆಯ ಕಾಂಗ್ರೆಸ್ ನಿಷ್ಟಾವಂತರಿಗೆ ಭ್ರಮನಿರಸನವಾಗಿತ್ತು. ಹಿರಿಯ ಕಾಂಗ್ರೆಸಿಗರು ಮೆಲ್ಲನೆ ಹಿಂದೆ ಸರಿಯತೊಡಗಿದ ಕಾಲವದು. ಇಂದಿರಾಗಾಂಧಿ ಬಲಿಷ್ಟರಾಗಿದ್ದರು.&lt;br /&gt;೧೯೬೮ರಲ್ಲಿ ದಕ್ಷಿಣ ಕನ್ನಡ ಕೋಮುಗಲಭೆಯೊಂದಕ್ಕೆ ಸಾಕ್ಷಿಯಾಯಿತು. ಎಪ್ರಿಲ್ ೧೮ರಂದು ಕುದ್ರೋಳಿಯಲ್ಲಿ ಜೂಜಾಟದ ವಿವಾದವೊಂದು ೨ ದಿನಗಳ ವ್ಯಾಪಕ ಗಲಭೆಗೆ ಕಾರಣವಾಗಿ ಓರ್ವನ ಹತ್ಯೆಗೆ ಕಾರಣವಾಯಿತು. ಇದಕ್ಕೆ ಕಾರಣವಾದದ್ದು ಕೊಂಕಣಿಗಳಲ್ಲ ಎಂಬುದನ್ನು ಉಲ್ಲೇಖಿಸುತ್ತಾ ಈ ಗಲಭೆಯಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿದವರು ವ್ಯಾಪಾರಿಗಳು ಎಂಬುದನ್ನು ನೆನಪಿಸಬಯಸುತ್ತೇನೆ. ಅನೇಕ ಕೊಂಕಣಿ ಮತ್ತು ಮುಸ್ಲಿಂ ಭಂಡಸಾಲೆಗಳು ಸುಟ್ಟು ಹೋಗಿದ್ದವು. ಜೊತೆಗೆ ಇಲ್ಲೊಂದು ಆಸಕ್ತಿಕರ ಅಂಕಿಅಂಶಗಳತ್ತ ಓದುಗರ ಗಮನವನ್ನು ಸೆಳೆಯಬಯಸುತ್ತೇನೆ.&lt;br /&gt;ಭಾರತದಲ್ಲಿ ೧೯೫೪ರಿಂದ ೧೯೬೬ರ ವರೆಗೆ ನಡೆದ ಸರಾಸರಿ ಕೋಮು ಗಲಭೆಗಳ ಸಂಖ್ಯೆ ೭೦.೨ ಆದರೆ ೧೯೬೭ರಲ್ಲಿ ದೇಶದಾದ್ಯಂತ ನಡೆದ ಕೋಮುಗಲಭೆಗಳು ೨೦೯, ೧೯೬೮ರಲ್ಲಿ ೩೪೬, ೧೯೬೯ರಲ್ಲಿ ೫೧೯ ಕೋಮು ಗಲಭೆಗಳು ದೇಶದಾದ್ಯಂತ ನಡೆದವು. ಆದುದರಿಂದ ಸ್ಥಳೀಯ ಕೋಮುಗಲಭೆಗಳಿಗೊಂದು ರಾಷ್ಟ್ರೀಯ ಆಯಾಮವಿರುತ್ತದೆ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು.&lt;br /&gt;೧೯೬೮ರಲ್ಲಿ ನಡೆದ ಕೋಮುಗಲಭೆಗೆ ಮೊಗವೀರ ಮತ್ತು ಮುಸ್ಲಿಮರ ನಡುವೆ ಸಂಭವಿಸಿದ ಸಣ್ಣಗಲಾಟೆಯು ಮೂಲವಾದರೂ ಆ ಬಳಿಕ ಅದು ಸಮಗ್ರ ಸಮಾಜವನ್ನು ಆವರಿಸಿಕೊಳ್ಳುವಾಗ ಮೂಲ ಕಾರಣದಿಂದ ಬೇರೆಯೇ ಆಯಾಮವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಯಾವುದಾದರೂ ಒಂದು ಸಮುದಾಯವನ್ನು ಕಾರಣವೆಂದು ಸೂಚಿಸುವುದು ಅಸಮಂಜಸವಾಗುತ್ತದೆ.&lt;br /&gt;&lt;br /&gt;ಈ ಹಂತದಲ್ಲಿ ಮತ್ತೊಮ್ಮೆ ದಿನೇಶ್ ಅಮೀನ್ ಮಟ್ಟೂ ಅವರ ಬರಹದ ಒಂದು ಭಾಗವನ್ನು ಉಲ್ಲೇಖಿಸಲಿಚ್ಛಿಸುತ್ತೇನೆ.&lt;br /&gt;ದೇವರಾಜ್ ಅರಸರ ರಾಜಕೀಯ ಕ್ಷೇತ್ರದ ಸೋಷಿಯಲ್ ಇಂಜಿನೀರಿಂಗ್‌ನಿಂದಾಗಿ ಜಿಲ್ಲೆಯಲ್ಲಿ ಬಂಟರು ಮತ್ತು ಬ್ರಾಹ್ಮಣರ ಕೈಯಲ್ಲಿದ್ದ ರಾಜಕೀಯ ಅಧಿಕಾರ ಕೂಡ ಹಿಂದುಳಿದ ಜಾತಿಯ ಬಿಲ್ಲವರು ಮತ್ತು ಅಲ್ಪಸಂಖ್ಯಾತ ಕೋಮುಗಳ ಕಡೆಗೆ ಸರಿದು ಹೋಗಿತ್ತು. (ಅದೇ ಬರಹ: ಪ್ರಜಾವಾಣಿ ಫೆ. ೨೦೦೯)&lt;br /&gt;ಇಲ್ಲಿ ಬ್ರಾಹ್ಮಣರು ಎನ್ನುವದನ್ನು ಕೊಂಕಣಿಗಳು ಎಂದು ಕೂಡ ಓದಿಕೊಳ್ಳಬೇಕು. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ಸಿನ ಮನಿಬ್ಯಾಗ್ ಎಂದೇ ಪರಿಗಣಿತವಾಗಿದ್ದ ಕೊಂಕಣಿ ಸಮುದಾಯ ಈ ಸಾಮಾಜಿಕ ಪಲ್ಲಟದಿಂದ ಕಾಂಗ್ರೆಸ್ಸಿನಲ್ಲಿ ಮೆಲ್ಲನೆ ನೇಪಥ್ಯಕ್ಕೆ ಸರಿಯಿತು. ಅದುವರೆಗೆ ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕೊಂಕಣಿಗಳಿಗೆ ದೊರಕುತ್ತಿದ್ದ ಪ್ರಾತಿನಿಧ್ಯ ೭೨ರ ವಿಧಾನಸಭಾ ಚುನಾವಣೆಯಲ್ಲಿ ದೊರಕಲಿಲ್ಲ.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ತುರ್ತು ಪರಿಸ್ಥಿತಿಯ ಭುಗಿಲು:&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;ಹಳೆಯ ಕೊಂಕಣಿ ಕಾಂಗ್ರೆಸಿಗರು ತಮ್ಮ ಉತ್ಸಾಹವನ್ನು ಕಳೆದುಕೊಂಡಿದ್ದರು. ಯುವಕರ ಅಭಿಪ್ರಾಯಗಳು ದಲಾಗತೊಡಗಿದ್ದವು. ಸಾಮಾಜಿಕ ಪಲ್ಲಟದ ಪರಿಣಾಮವಾಗಿ ಮಧ್ಯಮವರ್ಗಕ್ಕೆ ಕಡೆಗಣಿಸಲ್ಪಟ್ಟಂತಹ ಆಸಹನೆ ಕಾಡಲಾರಂಭಿಸಿತ್ತು. ಈ ಅಸಹನೆ, ಭ್ರಮನಿರಸನ ಒಟ್ಟಾಗಿ ಕೂಡಿ ಪ್ರತಿಭಟನೆಯಾಗಿ ಹೊರಹೊಮ್ಮಲು ಇಂದಿರಾಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ ಒಂದು ಭೂಗತ ಚಟುವಟಿಕೆಯ ರಂಗವನ್ನು ನಿರ್ಮಿಸಿತು. ಈ ಭೂಗತ ಚಟುವಟಿಕೆಗಳ ಉತ್ಸಾಹ ರಾಷ್ಟ್ರಪ್ರೇಮದ ಹೊಸ ಉನ್ಮಾದದಂತೆ ಭಾಸವಾಗಿ ರಾ.ಸ್ವ.ಸಂಘ ರಾಷ್ಟ್ರಪ್ರೇಮದ ಹೊಸ ಹರಿಕಾರನಂತೆ ಮುಂದೊತ್ತಿ ಬಂದು ಅಸಂತೃಪ್ತ ಮಧ್ಯಮವರ್ಗವನ್ನು ತೆಕ್ಕೆಗೆ ಸೆಳೆದುಕೊಂಡಿತು. ಈ ಸಂದರ್ಭದಲ್ಲಿ ಬರೇ ಕೊಂಕಣಿಗಳಲ್ಲದೇ ಅನೇಕ ಹಿಂದುಳಿದ ವರ್ಗದವರೂ ಸೇರಿದಂತೆ ಗಣನೀಯ ಪ್ರಮಾಣದ ಮೇಲ್ವರ್ಗದವರು ಸಂಘದ ಭೂಗತ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ೧೯೭೫ರಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಸತ್ಯಾಗ್ರಹದ ಕರೆಗೆ ಓಗೊಟ್ಟು ತುರ್ತುಪರಿಸ್ಥಿತಿಯ ವಿರುದ್ಧ ಪ್ರತಿಭಟಿಸಿ ದೇಶದ ಎಲ್ಲೆಡೆಯಲ್ಲಿ ಬಂಧಿತರಾದ ೮೦,೦೦೦ ಸತ್ಯಾಗ್ರಹಿಗಳಲ್ಲಿ ೧೫,೦೦೦ ಸತ್ಯಾಗ್ರಹಿಗಳು ಕರ್ನಾಟಕದಲ್ಲಿ ಬಂಧಿತರಾದವರು. ಈ ಸಂಖ್ಯೆ ಸಾಧ್ಯವಾದದ್ದು ಮಂಗಳೂರಿನಲ್ಲಿ ನಡೆದ ವ್ಯಾಪಕ ಸಂಘಟನೆಯಿಂದ ಎಂದು ಈ ಘಟನೆಯನ್ನು ದಾಖಲಿಸಿದ ಮೂಲಗಳು ತಿಳಿಸುತ್ತವೆ.&lt;br /&gt;ಮೊದಲು ಊರಿಗೆ ಊರೇ ಕಾಂಗ್ರೆಸ್ಸಿನ ನಿಷ್ಟಾವಂತ ಮತದಾರರಾಗಿದ್ದ ಕೊಂಕಣಿ ಸಮುದಾಯ ಊರಿಗೆ ಊರೇ ಜನತಾ ಪಾರ್ಟಿಗೆ ಓಟು ಹಾಕುವ ಮೂಲಕ ಒಂದು ವ್ಯಾಪಕ ಸ್ಥಿತ್ಯಂತರಕ್ಕೆ ಕಾರಣವಾಯಿತು. ಬಳಿಕದ ದಿನಗಳಲ್ಲಿ ಕಾಂಗ್ರೆಸ್ ನಿಷ್ಟೆಯಿರುವ ಕೊಂಕಣಿಗರು ಬೆರಳೆಣಿಕೆಯ ಮನೆಗಳಾಗಿ ಉಳಿದುಹೋದವು.&lt;br /&gt;ತುರ್ತು ಪರಿಸ್ಥಿತಿಯ ಎರಡು ಮುಖ್ಯ ಪರಿಣಾಮಗಳೆಂದರೆ ತೀವ್ರ ಬಲಪಂಥ (ಸಂಘ) ಮತ್ತು ತೀವ್ರ ಎಡಪಂಥ (ನಕ್ಸಲ್ಬಾರಿ) ಗಳು ಶಕ್ತಿಗಳಿಸಿಕೊಂಡಿದ್ದು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಇದು ದಕ್ಷಿಣ ಕನ್ನಡಕ್ಕೆ ಸೀಮಿತವಾದ ವಿಷಯವಲ್ಲ. ರಾಷ್ಟ್ರ ಮಟ್ಟದ ಒಂದು ಪರಿಣಾಮ.&lt;br /&gt;ಹೀಗೆ ಕಾಂಗ್ರೆಸ್ ನಿಷ್ಟವಾಗಿದ್ದ ಒಂದು ಸಮುದಾಯ ಸಾಮಾಜಿಕ, ರಾಜಕೀಯ ಮತ್ತು ಭಾವನಾತ್ಮಕ ಕಾರಣಗಳಿಂದಾಗಿ ಭಾರತೀಯ ಜನಸಂಘ ಮತ್ತು ಅದರ ಹೊಸ ಅವತರಣಿಕೆ ಭಾರತೀಯ ಜನತಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಹೊಸ ಪಕ್ಷವನ್ನು ದಕ್ಷಿಣ ಕನ್ನಡದಾದ್ಯಂತ ಕಟ್ಟುವಲ್ಲಿ ನಿರ್ಣಾಯಕವಾಯಿತು.&lt;br /&gt;ತುರ್ತುಪರಿಸ್ಥಿತಿಯ ಬಳಿಕವೂ ೭೭ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ವಿಜಯಿಯಾಗಿದ್ದರೂ ಟಿ.ಏ.ಪೈ ಸಂಜಯಗಾಂಧಿಯೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ತಮ್ಮ ಪದವಿಗೆ ರಾಜೀನಾಮೆ ನೀಡಿದರು ಮತ್ತು ೮೦ರ ಚುನಾವಣೆಯಲ್ಲಿ ಕಾಂಗ್ರೆಸ್ (ಅರಸು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಆಗ ಅವರ ಸೋಲಿಗೆ ಕಾರಣ, ಇದೇ ಕೊಂಕಣಿಗಳು ಜನತಾ ಪಕ್ಷದ ವಿ.ಎಸ್. ಆಚಾರ್ಯರಿಗೆ ಮತನೀಡಿದ್ದರಿಂದ ಎಂಬುದನ್ನು ನೆನಪಿಸಿಕೊಳ್ಳಬಹುದು. ಅದು ಟಿ.ಎ.ಪೈ ಸೋಲಿಗೆ ಕಾರಣವಾಯಿತಲ್ಲದೇ ಕಾಂಗ್ರೆಸ್ ಗೆಲುವಿಗೆ ತೊಡಕಾಗಲಿಲ್ಲ ಎಂಬುದು ರುಜುವಾತಾಯಿತು. ಅಲ್ಲಿಗೆ ಕೊಂಕಣಿಗಳ ಕಾಂಗ್ರೆಸ್ ಸಂಬಂಧದ ಎಲ್ಲ ಅಧ್ಯಾಯಗಳೂ ಮುಗಿದವು.&lt;br /&gt;ಈ ಒಟ್ಟೂ ಸ್ಥಿತ್ಯಂತರದ ಪರಿಣಾಮವಾಗಿ ೮೩ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಜಿಲ್ಲೆಯ ೧೫ರಲ್ಲಿ ಎಂಟು ಸ್ಥಾನಗಳನ್ನು ಗೆದ್ದುಕೊಂಡಿತಲ್ಲದೆ ಬಿ.ಜೆ.ಪಿ ಬೆಂಬಲಿತ ಮೂವರು ಜನತಾ ಪಕ್ಷದ ಅಭ್ಯರ್ಥಿಗಳೂ ಚುನಾಯಿತರಾದರು.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ಕೊಂಕಣಿಗಳ ಔದ್ಯಮಿಕ ಮುನ್ನೋಟ:&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;೨೦ನೇ ಶತಮಾನದ ಪೂರ್ವಾರ್ಧ ಕೊಂಕಣಿಗಳು ದಕ್ಷಿಣ ಕನ್ನಡದ ಸಾಮಾಜಿಕ ನಾಯಕತ್ವವನ್ನು ಸಾಧಿಸಿದ ಒಂದು ಕಾಲಘಟ್ಟ. ದಕ್ಷಿಣ ಕನ್ನಡದ ಪ್ರತೀ ಉದ್ಯಮ ಕ್ಷೇತ್ರದಲ್ಲೂ ಕೊಂಕಣಿಗಳು ಮುಂಚೂಣಿಯಲ್ಲಿದ್ದರು. ಔದ್ಯಮಿಕವಾಗಿ ಮುಂಚೂಣಿಯಲ್ಲಿದ್ದ ಸಮುದಾಯ ಸಹಜವಾಗಿ ಎಲ್ಲ ಜಾತಿ ವರ್ಗಗಳವರ ಉದ್ಯೋಗಕ್ಕೂ ಕಾರಣವಾಗಿದ್ದರು. ಇದು ಸಮಾಜದಲ್ಲಿ ಒಂದು ರೀತಿಯ ನಿಯಂತ್ರಣವನ್ನೂ ಅವರಿಗೆ ಕಲ್ಪಿಸಿತು.&lt;br /&gt;ಆದರೆ ಈ ಹೊತ್ತಿಗೆ ಕೊಂಕಣಿ ಸಮಾಜದ ಒಳಗೊಂದು ಸ್ಥಿತ್ಯಂತರ ಆಗಲಾರಂಭಿಸಿತ್ತು. ಆರ್ಥಿಕವಾಗಿ ಬಲಾಡ್ಯರಾಗಿದ್ದ ಕೊಂಕಣಿಗಳ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಪಡೆಯಲು ಮತ್ತು ಪಡೆದು ಬಂದ ಬಳಿಕ ನೆಲೆಸಲು ಹೊರನಾಡುಗಳಿಗೆ, ಮಹಾನಗರಗಳಿಗೆ ತೆರಳಲು ಪ್ರಾರಂಭವಾಗಿತ್ತು. ಆರ್ಥಿಕವಾಗಿ ಅಷ್ಟೊಂದು ಸಬಲರಾಗಿರದ ಸಾಮಾನ್ಯ ಕೊಂಕಣಿಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಗಳಿಸಿಕೊಂಡು ನೌಕರವರ್ಗವಾಗಿ ಬದಲಾಗತೊಡಗಿದ್ದರು. ಚಿಲ್ಲರೆ ವ್ಯಾಪಾರದಲ್ಲಿ ಅಂತದ್ದೊಂದು ಲಾಭದಾಯಕ ಆಕರ್ಷಣೆಯೂ ಇರಲಿಲ್ಲ. ಕೊಂಕಣಿಗಳ ಉದ್ಯಮಶೀಲತೆಯ ಪ್ರತಿಭಾವಂತ ಯುವಕರು ಭಾರತದಲ್ಲಿ ಅದಾಗ ತಲೆಯೆತ್ತುತ್ತಿದ್ದ ಕಾರ್ಪೋರೆಟ್ ರಂಗದ ಹೊಸ್ತಿಲಲ್ಲಿ ನಿಂತಿದ್ದರು. ಇಂದು ಕಾರ್ಪೋರೇಟ್ ಜಗತ್ತಿನಲ್ಲಿ ಕೇಳಿಬರುತ್ತಿರುವ ಅನೇಕ ಕೊಂಕಣಿ ಪ್ರಮುಖರ ಹೆಸರುಗಳನ್ನು ಮಂಗಳೂರಿನ ಶಾಲೆಗಳಲ್ಲಿನ ನಾಲ್ಕೈದು ದಶಕಗಳ ಹಿಂದಿನ ದಾಖಲೆಗಳಲ್ಲಿ ಹುಡುಕಿ ತೆಗೆಯಬಹುದು.&lt;br /&gt;ಹಲವು ವ್ಯಾಪಾರಿ ಕುಟುಂಬಗಳು ಹೊಸ ತಲೆಮಾರಿನ ಸದಸ್ಯರ ಹೊರಹೋಗುವಿಕೆಯಿಂದಾಗಿ ತಮ್ಮ ಭಂಡಸಾಲೆಗಳನ್ನು ಮಾರಿದರು. ಅದರಲ್ಲಿ ಹೆಚ್ಚಿನವರು ಮುಸ್ಲಿಮರಿಗೇ ತಮ್ಮ ಭಂಡಸಾಲೆಗಳನ್ನು ಮಾರಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಅದುವರೆಗೆ ಮುಸ್ಲಿಮರ ಮತ್ತು ಕೊಂಕಣಿಗಳ ವ್ಯಾಪಾರಿ ಸ್ಪರ್ಧೆಯು ಆರೋಗ್ಯಕರವಾಗಿದ್ದಿರಬೇಕು ಎಂಬುದನ್ನು ಇದರಿಂದ ಊಹಿಸಬಹುದು.&lt;br /&gt;ಮುಸ್ಲಿಂ ಸಮುದಾಯದಲ್ಲಿಯೂ ಒಂದು ಸ್ಥಿತ್ಯಂತರವಾಗಲಾರಂಭಿಸಿತ್ತು. ವ್ಯಕ್ತಿಗತವಾಗಿ ಸಂಪತ್ತನ್ನು ಗಳಿಸುವತ್ತ ನಿಷ್ಟೆಯಿಂದ ದುಡಿಯುವ ಮುಸ್ಲಿಂ ಸಮುದಾಯ, ಗಲ್ಫ್ ರಾಷ್ಟ್ರಗಳಲ್ಲಿ ತೆರೆಯಲಾರಂಭಿಸಿದ ಉದ್ಯೋಗ ಅವಕಾಶಗಳನ್ನು ಗಳಿಸಿಕೊಂಡು ಒಂದು ಹೊಸ ಮನಿಯಾರ್ಡರ್ ಇಕಾನಮಿಗೆ ಕಾರಣರಾದರು. ಈ ಕಾಲಘಟ್ಟವು ೭೦ರ ದಶಕದ ಮಧ್ಯಭಾಗ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಮುಸ್ಲಿಮರ ಜೀವನ ಮಟ್ಟ ಸುಧಾರಿಸಲಾರಂಭಿಸಿತು. ಹೊಸ ಬಂಡವಾಳ ಸಮುದಾಯದಲ್ಲಿ ಚಲಾವಣೆಯಾಗತೊಡಗಿತು. ವಿದ್ಯಾಭ್ಯಾಸ ಅವರಲ್ಲಿ ಹೊಸ ಹುರುಪನ್ನೂ ನೀಡಿತ್ತು.&lt;br /&gt;ಆದರೆ ಮುಸ್ಲಿಮರಲ್ಲಾದ ಈ ಆರ್ಥಿಕ ಉನ್ನತಿಯಿಂದ ಕೊಂಕಣಿ ಮತ್ತು ಇತರ ಸಮುದಾಯದ ಚಿನ್ನದ ವ್ಯಾಪಾರಕ್ಕೆ ಉತ್ತೇಜನ ನೀಡಿತಲ್ಲದೇ ಮುಸ್ಲಿಮರ ವ್ಯಾಪಾರ ಚಟುವಟಿಕೆಗಳಲ್ಲಿ ಗಣನೀಯ ಬದಲಾವಣೆಯನ್ನು ತರಲಿಲ್ಲ. ಗಲ್ಫ್ ನಿಂದ ಮರಳಿದ ಎಷ್ಟು ಮಂದಿ ಮುಸ್ಲಿಮರು ವ್ಯಾಪಾರದಲ್ಲಿ ತೊಡಗಿದರು ಎನ್ನುವುದು ಅಧ್ಯಯನಕ್ಕೆ ಅವಕಾಶವಿರುವ ಅಂಶ.&lt;br /&gt;ಇತ್ತ ಕಡೆಯಿಂದ ಒಂದೊಂದಾಗಿ ಭಂಡಸಾಲೆಗಳನ್ನು ಮಾರಿ ತಮ್ಮ ಉದ್ಯಮಶೀಲತೆಯನ್ನು ಕಾರ್ಪೋರೆಟ್ ಮತ್ತು ಇನ್ನಿತರ ವೃತ್ತಿಪರ (ವೈದ್ಯಕೀಯ ಮತ್ತು ಇಂಜಿನಿಯರಿಂಗ್) ರಂಗಗಳತ್ತ ದುಡಿಸತೊಡಗಿದ್ದ ಕೊಂಕಣಿ ಸಮುದಾಯದ ಈ ವ್ಯಾಪಾರದಲ್ಲಿ ಇಳಿಮುಖವಾದ ಉತ್ಸಾಹ ಸಹಜವಾಗಿ ಅನೇಕ ವ್ಯಾಪಾರ ಕ್ಷೇತ್ರಗಳಲ್ಲಿ ಗುಜರಾತಿ, ಮಾರ್ವಾಡಿ ಮುಂತಾದ ಉತ್ತರಭಾರತೀಯ ಸಮುದಾಯಗಳಿಗೂ, ಮುಸ್ಲಿಂ ಸಮುದಾಯಕ್ಕೂ ಉತ್ತುಂಗಕ್ಕೇರಲು ಎಡೆಮಾಡಿಕೊಟ್ಟಿತು.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ಕೊಂಕಣಿಗಳು ಮತ್ತು ಮುಸ್ಲಿಮರ ನಡುವೆ ವ್ಯಾವಹಾರಿಕ ಸಾಮರಸ್ಯ:&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;ಕೊಂಕಣಿ ವರ್ತಕರ ಹಡಗುಗಳಿಗೆ ಮುಸ್ಲಿಂ ನಾವಿಕರು ಇದ್ದ ಉಲ್ಲೇಖಗಳು ಎರಡು ಸಮುದಾಯಗಳ ನಡುವೆ ವ್ಯವಹಾರಿಕ ಸೌಹಾರ್ದವಿತ್ತು ಎನ್ನುವುದಕ್ಕೆ ಸಾಕ್ಷಿಯಾಗುತ್ತವೆ. ಈ ಉಲ್ಲೇಖಗಳನ್ನು ಪೋರ್ಚುಗೀಸರು ಸಮುದ್ರ ಪ್ರಯಾಣಕ್ಕೆ ಹಡಗುಗಳಿಗೆ ನೀಡುತ್ತಿದ್ದ ಕಾರ್ಟೇಝಸ್ ಎಂಬ ರಹದಾರಿಯ ದಾಖಲೆಗಳು ಸೂಚಿಸುತ್ತವೆ. ಇದಕ್ಕೆ ಪೂರಕವಾಗಿ ಇಂದಿಗೂ ಕೊಂಕಣಿಗಳ ಲಾರಿಗಳಿಗೆ ಮುಸ್ಲಿಮರು ಚಾಲಕರಾಗಿರುವುದು ಸರ್ವೇ ಸಾಮಾನ್ಯ.&lt;br /&gt;೧೭೬೪ರಲ್ಲಿ ಹೈದರಾಲಿಯು ತುಳುನಾಡನ್ನು ಆಕ್ರಮಿಸಿ ವಶಪಡಿಸಿಕೊಂಡ ಬಳಿಕ ಮತ್ತು ಟಿಪ್ಪುವಿನ ಆಡಳಿತ ಕಾಲದಲ್ಲಿಯೂ ಕೆನರಾ ಸೊರಗಿತು ಎಂದು ಬ್ರಿಟಿಶ್ ದಾಖಲೆಗಳು ತಿಳಿಸುತ್ತದೆ. ಹೊಸ ತೆರಿಗೆಗಳು ಹುಟ್ಟಿಕೊಂಡವು, ಅಕ್ರಮಣಕಾರಿ ಸೈನಿಕ ಪಡೆಗಳ ದಬ್ಬಾಳಿಕೆಯಿಂದ ವ್ಯಾಪಾರವು ಕುಂಠಿತವಾಯಿತು ಎಂಬ ಉಲ್ಲೇಖಗಳಿವೆ. ಆದರೂ ೧೭೭೦ರ ಆಸುಪಾಸಿನಲ್ಲಿ ತಲ್ಲಿಶೇರಿಗೆ ಮಂಗಳೂರಿನಿಂದ ಕುಂಬಳೆದಾರಿಯಾಗಿ ಸಾಗಿದ ಹೈದರನ ಬೃಹತ್ ದಂಡಿನ ಸೈನಿಕರಿಗೆ ಊಟ ಮತ್ತು ವಸತಿಯ ಹೊಣೆಂiiನ್ನು ಕೊಂಕಣಿ ವ್ಯಾಪಾರಿಗಳಾದ ಕುಂಬಳೆ ನಾಯಕ್ ಕುಟುಂಬದವರು ವಹಿಸಿಕೊಂಡಿದ್ದನ್ನು ಕುಂಬಳೆನಾಯಕರ ಕುಟುಂಬದ ದಾಖಲೆಗಳು ತಿಳಿಸುತ್ತವೆ. ಈ ವಿವರವು ತುಳುನಾಡಿನಲ್ಲಿ ಮುಸ್ಲಿಂ ಆಡಳಿತದ ಕಾಲದಲ್ಲಿಯೂ ಕೊಂಕಣಿಗಳು ಮುಸ್ಲಿಂ ಸಮುದಾಯದೊಂದಿಗೆ ಸೌಹಾರ್ದ ರೀತಿಯಲ್ಲಿದ್ದರು ಎಂಬ ಒಂದು ಊಹೆಯನ್ನು ಒದಗಿಸುತ್ತದೆ.&lt;br /&gt;ಟಿಪ್ಪು ಸುಲ್ತಾನನ ಹಣಕಾಸಿನ ವಹಿವಾಟುಗಳನ್ನು ನೋಡಿಕೊಳ್ಳುವ ವ್ಯಕ್ತಿ ರಾಗವೇಂದ್ರ ನಾಯಕ್ ಎಂಬ ಕೊಂಕಣಿಯಾಗಿದ್ದ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.&lt;br /&gt;ಕ್ರಿ.ಶ. ೧೭೭೪ರ ಸುಮಾರಿಗೆ ಕೊಂಕಣಿಗಳ ಹದಿನೆಂಟು ಪೇಟೆಗೆ ಸಲ್ಲುವ ದೇವಸ್ಥಾನವಾದ ಮಂಜೇಶ್ವರ ಶ್ರೀ ಅನಂತೇಶ್ವರ ದೇವರ ಭಂಡಾರಕ್ಕೆ ಕೊಡಿಯಾಲ ಪೇಟೆಯ ಹತ್ತು ಸಮಸ್ತರು ಹರವರು ಸ್ಥಳ ಪರಸ್ಥಳದವರು, ಮಹಾನಾಡು, ಗುಜ್ಜಾರು ಮಹಾಜನಂಗಳು ಸಕಲರು ಮುಂತಾಗಿ ಬರಶಿಕೊಟ್ಟ ಧರ್ಮಶಾಸನ ಪಟ್ಟೆಯಂತೆ ಕೊಡೆಯಾಲ ಪೇಟೆಯಲ್ಲಿ ವ್ಯವಹರಿಸಲಾಗುವ ವಿವಿಧ ದವಸಧಾನ್ಯ ಸಾಮಾಗ್ರಿಗಳ ನಿರ್ದಿಷ್ಟ ಪ್ರಮಾಣದ ಅನುಪಾತದಲ್ಲಿ ಸುಂಕವನ್ನು ಸಂಗ್ರಹಿಸಿ ದೇವರ ಅಮೃತಪಡಿ, ನಂದಾದೀಪ್ತಿ ಮೊದಲಾದ ಸೇವೆಯನ್ನು ಕೈಗೊಳ್ಳುವರೇ ಅನೇಕ ವ್ಯಾಪಾರಿಗಳ ಬಿಂನಹವನ್ನು ಈ ಪಟ್ಟೆಯಲ್ಲಿ ನಮೂದಿಸಲಾಗಿದ್ದು ಮಾಪಳೆ ಬರಹದಲ್ಲಿ ಮಾಪಳೆರ ಗುರ್ತ ಈ ಪಟ್ಟೆಯಲ್ಲಿ ಇರುವುದೆಂದು ಗಣಪತಿ ರಾವ್ ಐಗಳ್ ರವರು ಉಲ್ಲೇಖಿಸಿದ್ದಾರೆ. ಈ ಉಲ್ಲೇಖವು ಮಂಗಳೂರಿನ ಕೊಂಕಣಿ ವ್ಯಾಪಾರಿಗಳ ದೇವಕಾರ್ಯಕ್ಕೆ ಮುಸ್ಲಿಂ ವ್ಯಾಪಾರಿಗಳೂ ಬೆಂಬಲ ಸೂಚಿಸಿದ್ದರು ಎಂದು ತಿಳಿದುಬರುತ್ತದೆ. ತಾವು ವ್ಯವಹರಿಸುವ ವ್ಯಾಪಾರದಲ್ಲಿ ಒಂದು ಸಣ್ಣ ಪಾಲು ಪರರ ದೇವಕಾರ್ಯಕ್ಕೆ ವಿನಿಯೋಗವಾಗುವುದಕ್ಕೆ ಮುಸ್ಲಿಂ ವ್ಯಾಪಾರಿಗಳು ಯಾವುದೇ ಅಭ್ಯಂತರವನ್ನು ಸೂಚಿಸದಿರುವುದು ಕೊಂಕಣಿಗಳೊಂದಿಗೆ ಅವರಿಗಿದ್ದ ಸಾಮರಸ್ಯವನ್ನೂ ಸೂಚಿಸುತ್ತದೆ. ಆ ಹೊತ್ತಿನಲ್ಲಿ ಮಂಗಳೂರು ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು ಎಂದು ಗಮನಿಸಬೇಕು.&lt;br /&gt;೨೦ನೇ ಶತಮಾನದ ಕಾಲಕ್ಕೆ ವ್ಯಾಪಾರ ಚಟುವಟಿಕೆಗಳ ಆಯಾಮ ಬದಲಾಗಿತ್ತು. ಕೊಂಕಣಿಗಳು ದಕ್ಷಿಣಕನ್ನಡದಾದ್ಯಂತ ಹರಡಿಕೊಂಡು ಅವರದೇ ಹಲವು ಪೇಟೆಗಳು ಉಗಮವಾಗಿ ಇನ್ನಷ್ಟು ಪ್ರಬಲರಾಗಿದ್ದರು. ಕೊಂಕಣಿ ಪೇಟೆಗಳಿಗೆ ಹೊಂದಿಕೊಂಡು ಮುಸ್ಲಿಂ ಪೇಟೆಗಳು ಬೆಳೆದವು. ಈ ಯುಗಳ-ವಸಾಹತು (ಟ್ವಿನ್ ಕಾಲನೀಸ್)ಗಳ ಪ್ಯಾಟರ್ನ್ ದಕ್ಷಿಣ ಕನ್ನಡದ ಹಲವು ಪೇಟೆಗಳಲ್ಲಿ ಗಮನಿಸಬಹುದು. ಕೊಂಕಣಿಗಳು ನೆಲೆನಿಂತು ಪೇಟೆ ಬೆಳೆಸಿದರೆ ಮುಸ್ಲಿಮರು ಅವರ ವ್ಯಾಪಾರಕ್ಕೆ ಒಂದು ಸಪೋರ್‍ಟ್ ಸಿಸ್ಟಮ್ ನಿರ್ಮಿಸಿದವರು. ಕೂಲಿಗಳು, ಸರಕು ಸಾಗಣೆ, ಕಾರ್ಮಿಕವರ್ಗ ಇತ್ಯಾದಿ. ಆದಕಾರಣ ಅನತಿದೂರದಲ್ಲಿ ಅವರದೇ ಕಾಲನಿ ಹುಟ್ಟಿಕೊಂಡಿತು. ತುಳುನಾಡಿನ ಇತರ ವರ್ಗಗಳ ಜನರು ಹೆಚ್ಚಾಗಿ ಕೃಷಿಕೆಲಸಗಳನ್ನೇ ನೆಚ್ಚಿಕೊಂಡಿದ್ದರಿಂದ ವ್ಯಾಪಾರಕ್ಕೆ ಸಂಬಂಧಿಸಿದ ಕಾರ್ಮಿಕ ಸಮುದಾಯದಲ್ಲಿ ಅವರ ಸಂಖ್ಯೆ ಕಡಿಮೆಯಿತ್ತು. ಈ ಟ್ವಿನ್ ಕಾಲನಿಗಳು ಕೊಂಕಣಿಗಳ ಮತ್ತು ಮುಸ್ಲಿಮರ ನಡುವಿನ ಪರಸ್ಪರ ವ್ಯಾವಹಾರಿಕ ಆವಲಂಬನೆಯನ್ನೂ ಸಾಮರಸ್ಯವನ್ನೂ ತೋರಿಸುತ್ತದೆ. ಈ ಅವಲಂಬನೆಯು ಅನೇಕ ಸನ್ನಿವೇಶಗಳಲ್ಲಿ ಭಿನಾಭಿಪ್ರಾಯಗಳನ್ನು ಬಗೆಹರಿಸುವ ಅಗತ್ಯವನ್ನು ಈ ಎರಡು ಸಮುದಾಯದವರಿಗೆ ಕಲ್ಪಿಸಿದೆ.&lt;br /&gt;ಉದಾಹರಣೆಗೆ ವ್ಯಾಪಾರದ ಕಾರಣಗಳಿಂದ ಮುಸ್ಲಿಮರನ್ನು ದಮನಿಸಲು ಬಯಸುವುದಿದ್ದರೆ ದೇಶದ ವಿಭಜನೆಯ ಹೊತ್ತಿಗೆ ಕೊಂಕಣಿ ಸಮುದಾಯಕ್ಕೆ ಸುವರ್ಣ ಅವಕಾಶವಿತ್ತು. ಕೊಂಕಣಿಗಳು ಆ ಹೊತ್ತಿಗೆ ಆಧುನಿಕ ವಿದ್ಯೆಯಿಂದಲೂ, ವ್ಯಾಪಾರದ ಪ್ರಾಬಲ್ಯದಿಂದಲೂ ಮುಸ್ಲಿಮರಿಗಿಂತ ಉನ್ನತ ಸ್ತರದಲ್ಲಿದ್ದರು. ಮುಸ್ಲಿಂ ವ್ಯಾಪಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಕೊಂಕಣಿಗಳಿಗೆ ಪ್ರತಿಸ್ಪರ್ಧೆ ನೀಡುತ್ತಿದ್ದರು.  ಆದರೆ ಆ ಸಂದರ್ಭದಲ್ಲಿ ತುಳುನಾಡಿನಲ್ಲಿ ಅಂತಹ ಯಾವುದೇ ಗಹನ ಕೋಮು ದಂಗೆ ನಡೆದ ಉಲ್ಲೇಖವಿಲ್ಲ. ಆ ಸಂದರ್ಭದಲ್ಲಿ ಕೊಂಕಣಿ ಕಾಂಗ್ರೆಸಿಗರಿಗೆ ಮತ್ತು ಕೊಂಕಣಿ ವ್ಯಾಪಾರಿಗಳಿಗೆ ಸಮಾಜದ ಮೇಲಿದ್ದ ನಿಯಂತ್ರಣವೂ ಇದಕ್ಕೆ ಕಾರಣ. ಹೆಚ್ಚಿನ ಮುಸ್ಲಿಂ ಪೇಟೆಗಳು ಕೊಂಕಣಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದು ಎರಡೂ ಸಮುದಾಯದ ಹಿರಿಯರ ಐಕ್ಯಮತ್ಯಕ್ಕೆ ಕಾರಣವಾಗಿ ಶಾಂತಿ ಕದಡಲಿಲ್ಲ.&lt;br /&gt;ತುಳುನಾಡಿನ ಮುಸ್ಲಿಮರ ಬಗ್ಗೆ ವಿಶೇಷ ಅಧ್ಯಯನ ನಡೆಸಿ ತುಳುನಾಡಿನ ಮುಸ್ಲಿಮರು ಎಂಬ ಗ್ರಂಥವನ್ನು ರಚಿಸಿದ ಡಾ. ವಹಾಬ್ ದೊಡ್ಡಮನೆ ಅವರು ಕೊಂಕಣಿಗಳ ಮತ್ತು ಮುಸ್ಲಿಮರ ನಡುವಿನ ಸಾಮರಸ್ಯವನ್ನು ಈ ರೀತಿ ಉಲ್ಲೇಖಿಸುತ್ತಾರೆ:&lt;br /&gt;ಆ ಕಾಲದಲ್ಲಿ (೧೯೦೦-೧೯೧೦) ಮಂಗಳೂರಿನ ಸಾಂಪ್ರದಾಯಿಕ ಗೌಡ ಸಾರಸ್ವತರು ಆಡಳಿತದಲ್ಲಿದ್ದ ಕೆನರಾ ಹೈಸ್ಕೂಲಿನಲ್ಲಿ ಶೇಕ್ ಅಹಮ್ಮದ್ ಮತ್ತು ನೂರುದ್ದೀನ್ ಅಹಮದ್ ಎನ್ನುವ ಇಬ್ಬರು ಕ್ರೀಡಾ ಉಪಾಧ್ಯಾಯರುಗಳಿದ್ದರು. ಗೌಡ ಸಾರಸ್ವತರು ಮತ್ತು ಮುಸ್ಲಿಮರ ನಡುವೆ ಭಾವೈಕ್ಯತೆ ಇತ್ತು ಮತ್ತು ಯಾವುದೇ ಧಾರ್ಮಿಕ ಕ್ಲೇಶ ಇರಲಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ. ಕೆನರಾ ಹೈಸ್ಕೂಲಿನಲ್ಲಿ ಉರ್ದು ಕೂಡ ಒಂದು ಐಚ್ಛಿಕ ವಿಷಯವಾಗಿದ್ದು, ಒಬ್ಬ ಮುಸ್ಲಿಂ ಮುನ್ಶಿಯೊಬ್ಬರು ಶಾಲಾ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು. ಹೆಚ್ಚಿನ ಮುಸ್ಲಿಂ ಸಾಹುಕಾರರು ಅವಿದ್ಯಾವಂತರಾಗಿದ್ದು ಅವರ ಲೆಕ್ಕಪತ್ರಗಳ ವಹಿವಾಟನ್ನೂ ಗೌಡ ಸಾರಸ್ವತ ಗುಮಾಸ್ತರೇ ನಿರ್ವಹಿಸುತ್ತಿದ್ದರು ಎನ್ನುವುದು ಈಗ ಇತಿಹಾಸ"&lt;br /&gt;&lt;br /&gt;ದಕ್ಷಿಣ ಕನ್ನಡದ ಯಾವುದೇ ಕೊಂಕಣಿ ರಖಂ ವ್ಯಾಪಾರಿಗೂ ಮುಸ್ಲಿಂ ಕಿರುವ್ಯಾಪಾರಿಗಳೇ ಹೆಚ್ಚು ಗಿರಾಕಿಗಳು. ಇದರ ಬಗ್ಗೆ ಸ್ಪಶ್ಟವಾದ ಅಂಕಿ ಅಂಶಗಳು ನನ್ನಲ್ಲಿಲ್ಲ ಆದರೂ ಮೇಲ್ನೋಟಕ್ಕೆ ನಲುವತ್ತು ಪ್ರತಿಶತಕ್ಕೂ ಹೆಚ್ಚು ಪಾಲು ಮುಸ್ಲಿಂ ಗಿರಾಕಿಗಳದ್ದಿರಬಹುದು. ಆದುದರಿಂದ ಕೊಂಕಣಿಗಳು ಸಂಘವನ್ನು ಮುಸ್ಲಿಂ ದಮನಕ್ಕೋಸ್ಕರ ಬಳಸಿದರೆ ನಷ್ಟವಾಗುವುದು ಕೊಂಕಣಿಗಳಿಗೇ. ಇದನ್ನು ಅರಿಯಲಾರದಷ್ಟು ಮುಗ್ಧರು ಕೊಂಕಣಿಗಳಲ್ಲ.&lt;br /&gt;ಉಳಿದಂತೆ ಈ ವ್ಯಾವಹಾರಿಕ ಅವಲಂಬನೆಯು ಇವತ್ತಿನವರೆಗೂ ಮುಂದುವರೆದುಕೊಂಡು ಬಂದಿದೆ. ಕೊಂಕಣಿಗಳ ಬೀಡಿ ಉದ್ಯಮದ ಬ್ರಾಂಚ್ ಗಳನ್ನು ಮುಸ್ಲಿಮರೆ ನಡೆಸುತ್ತಿದ್ದರು, ಅದು ಇಂದಿಗೂ ಮುಂದುವರೆದಿದೆ. ಇದರ ಪರಿಣಾಮವಾಗಿ ಅನೇಕ ಮುಸ್ಲಿಮರು ತಮ್ಮದೆ ಬೀಡಿ ಬ್ರಾಂಡ್ ಗಳನ್ನು ಹೊರತಂದು ಯಶಸ್ಸು ಸಾಧಿಸಿದ್ದಾರೆ.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ಕ್ರಿಶ್ಚಿಯನ್ ಕ್ಯಥೋಲಿಕರು ಮತ್ತು ಕೊಂಕಣಿಗಳ ಸಂಬಂಧ:&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;ಮಂಗಳೂರಿನ ಕ್ಯಥೋಲಿಕರ ಬಗ್ಗೆ ಕೊಂಕಣಿಗಳಿಗೊಂದು ಸಾಫ್ಟ್ ಕಾರ್ನರ್ ಇದ್ದೇ ಇದೆ. ಈ ಎರಡೂ ಸಮುದಾಯಗಳು ಸಮಾನ ವಂಶವಾಹಿಗಳಿಂದ ಬಂದಿರುವ ಬಗ್ಗೆ ಯಾವುದೇ ಸಂದೇಹಗಳಿಲ್ಲ. ಎರಡೂ ಸಮುದಾಯಗಳ ಕೊಂಕಣಿ ಭಾಷೆಯ ಬೋಲಿಯಲ್ಲಿ ವ್ಯತ್ಯಾಸವಿದ್ದರೂ ಎರಡು ದಶಕಗಳ ಹಿಂದೆ ಹುಟ್ಟಿಕೊಂಡ ಕೊಂಕಣಿ ಭಾಷಾ ಚಳುವಳಿ ಈ ಎರಡೂ ಸಮುದಾಯದವರನ್ನು ಇನ್ನಷ್ಟು ಹತ್ತಿರಕ್ಕೆ ತಂದಿದೆ. ಕೆ.ಕೆ.ಪೈ, ದಾಮೋದರ ಪ್ರಭು, ರೊನಾಲ್ಡ್ ಕೊಲಾಸೋ, ಬಸ್ತಿವಾಮನ್ ಶೆಣೈ, ಎರಿಕ್ ಒಝಾರಿಯೋ, ಪೌಲ್ ಮೊರಾಸ್ ಮೊದಲಾದವರು ಕಟ್ಟಿದ ಈ ಇಡೀ ಚಳುವಳಿಯ ಒಂದು ಸಮಗ್ರ ಪ್ರತಿಫಲವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕಲಾಂಗಣ್ ಮತ್ತು ವಿಶ್ವಕೊಂಕಣಿಕೇಂದ್ರದಂತಹ ಅಂತರಾಷ್ಟ್ರೀಯಸ್ತರದ ಭಾಶಾ ಯೋಜನೆಗಳು ಮೂಡಿವೆ. ಲಿಪಿಯ ಬಗೆಗಿನ ವಿವಾದಗಳು ತಲೆದೋರಿದ್ದರೂ ಎರಡೂ ಕಡೆಯ ಮುತ್ಸದ್ದಿಗಳು ವೈಚಾರಿಕ ಎಚ್ಚರ ಸಾಧಿಸಿದ್ದರಿಂದ ಚಳುವಳಿಯ ಕೆಲಸ ನಿಂತಿಲ್ಲ. ಜೊತೆಗೆ ಈ ಬಗೆಗಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ಬಗೆಹರಿಸುವ ಪ್ರಯತ್ನಗಳು ಫಲಕಾರಿಯಾಗುತ್ತಿರುವುದು ಕೂಡ ಶ್ಲಾಘನೀಯ.&lt;br /&gt;&lt;br /&gt;ಮತಾಂತರದ ಚರ್ಚೆಗಳಲ್ಲಿ ಕೊಂಕಣಿಗಳ ಹಿಂದೂ ಇಗೋ ಎಚ್ಚರವಾಗಿ ಅನೇಕ ವೇದಿಕೆಗಳಲ್ಲಿ ಬಿಸಿ ಚರ್ಚೆಗಳು ಉತ್ಪನ್ನವಾಗಿದ್ದರೂ ಮೂರ್ತಿಭಂಜನೆಯಂತಹ ವಿಕೃತ ಮನೋಭಾವವನ್ನು ಕೊಂಕಣಿಗಳು ಹೊಂದಿಲ್ಲ. ಚರ್ಚ್ ದಾಳಿಗೆ ಸಂಬಂಧಿಸಿ ಬಂಧಿತರಾದವರಲ್ಲಿ ಕೊಂಕಣಿಗಳು ಸೇರಿಲ್ಲ ಎನ್ನುವುದು ಗಮನಾರ್ಹ ಅಂಶವಾದರೂ ಸಂಘದ ಐಡಿಯಾಲಜಿಯ ಸ್ಥಾಪನೆ ಸಮಾಜದ ಇತರ ಸ್ತರಗಳಲ್ಲಿಯೂ ಕೈಗೂಡಿರುವುದರಿಂದ ಬದಲಾದ ಸನ್ನಿವೇಶಗಳಲ್ಲಿ ಈ ಸ್ಥಾಪನೆಯಿಂದ ಉಂಟಾದ ಪರಿಣಾಮಗಳ ನೈತಿಕ ಹೊಣೆಯನ್ನು ಕೊಂಕಣಿಗಳು ಹೊರಲು ಸಿದ್ಧರಿದ್ದಾರೆಯೇ ಎನ್ನುವುದೂ ಒಂದು ಪ್ರಶ್ನೆಯೇ.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ಸಂಘನಿಷ್ಟ ಕೊಂಕಣಿಗಳ ಪಾಪಪ್ರಜ್ಞೆ:&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;ಕೊಂಕಣಿಗಳ ನಿಷ್ಟಾಂತರದಿಂದ ಸಂಘಕ್ಕೂ ಭಾಜಪಾಕ್ಕೂ ಲಾಭವಾಯಿತಾದರೂ ಕೊಂಕಣಿ ಸಮುದಾಯಕ್ಕೆ ಇದರಿಂದೇನೂ ಲಾಭವಾಗಲಿಲ್ಲ. ಮತ್ತು ಲಾಭ ಇಜ್ಜಾಂದಿನ ಕೊಂಕಣೆ.. ಮುಂತಾದ ತುಳುಗಾದೆಮಾತಿಗೆ ವ್ಯತಿರಿಕ್ತವಾಗಿ ಇಲ್ಲಿ ಭಾವನಾತ್ಮಕ ಆಸರೆಯನ್ನು ಬಿಟ್ಟು ಬೇರಾವ ಲಾಭವನ್ನೂ ಕೊಂಕಣಿ ಸಮುದಾಯ ಅಪೇಕ್ಷಿಸಿಲ್ಲ ಎಂಬುದೂ ಸತ್ಯ.&lt;br /&gt;ಹೆಚ್ಚಿನ ಕೊಂಕಣಿಗಳು ಭಾಜಪಾಗೆ ಮತ ಹಾಕುವುದು ಮತ್ತು ಲೋಕಲ್ ಕಟ್ಟೆ ಹರಟೆಗಳಲ್ಲಿ ಭಾಜಪಾ ಪರವಾಗಿ ವಾದಿಸಿ ತೀರ್ಪು ನೀಡುವಷ್ಟಕ್ಕೆ ತಮ್ಮ ಸಂಘಪ್ರೇಮವನ್ನು ಸೀಮಿತಗೊಳಿಸಿದರೆ ಅನೇಕ ಕೊಂಕಣಿಗಳು ಸಂಘದೊಂದಿಗೆ ದಿನನಿತ್ಯದ ಸಂಪರ್ಕ ಇರಿಸಿಕೊಂಡವರು. ಸಂಘದ ಮನೆಯಾಗಿ ನಡೆದುಕೊಂಡವರು. ಹೆಚ್ಚಿನ ಕೊಂಕಣಿಗಳು ತಮ್ಮ ಚರ್ಚೆ ಮುಗಿದ ಬಳಿಕ ದಿಡ್ಡಿಬಾಗಿಲು ಮುಚ್ಚಿ ಗೂಡಿನೊಳಗೆ ಸೇರಿಕೊಂಡರೆ ಇವರು ಶಿಸ್ತಿನಿಂದ ಸಂಘದ ಏಳು ಬೀಳುಗಳಲ್ಲೂ ಸ್ಥಿರವಾಗಿ ನಿಂತವರು. ಇವರ ಮಾತು, ಚರ್ಯೆಗಳು ಉಳಿದವರಿಗಿಂತ ಹೆಚ್ಚು ತೂಕದ್ದು. ಇವರನ್ನು ಸಂಘನಿಷ್ಟ ಕೊಂಕಣಿಗಳು ಎಂದು ಮುಂದಕ್ಕೆ ಉಲ್ಲೇಖಿಸಬಯಸುತ್ತೇನೆ.&lt;br /&gt;&lt;br /&gt;ಕೊಂಕಣಿಗಳು ತಮ್ಮೊಳಗಿನ ಒಗ್ಗಟ್ಟಿಗಾಗಿ ಇತರ ಸಮುದಾಯದವರಿಂದ ಉಲ್ಲೇಖಿಸಲ್ಪಡುತ್ತಾರೆ. ಇದಕ್ಕೆ ಪೂರಕವಾಗಿ ಕೊಂಕಣಿ ಸಮುದಾಯವು ಇಂದಿಗೂ ಒಂದು ಗೇಟೆಡ್ ಕಮ್ಯೂನಿಟಿಯಾಗಿಯೇ ಉಳಿದುಕೊಂಡಿದೆ. ತನ್ನ ಸಮುದಾಯದ ಒಳಗಿನ ಆರ್ಥಿಕ ಅವಶ್ಯಕತೆಗಳನ್ನು ಸ್ವಾವಲಂಬಿಯಾಗಿ ಪೊರೈಸಿಕೊಳ್ಳುತ್ತಾ ತನ್ನ ಧಾರ್ಮಿಕ ಚಟುವಟಿಕೆಗಳನ್ನು ವೈಭವ ಮತ್ತು ವಿಜ್ರಂಬಣೆಗಳಿಂದ ನಡೆಸಿಕೊಂಡು ಬಂದಿದೆ. ಕೊಂಕಣಿಗಳ ದೇವಸ್ಥಾನಗಳು ಇತರ ಸಮುದಾಯಗಳ ದೇವಸ್ಥಾನಗಳಂತೆಯೇ ಜಾತಿವರ್ಗ ಆಧಾರಿತ ನಿರ್ಬಂಧವನ್ನು ಮಾಡದೇ ನಿರ್ಲಿಪ್ತವಾಗಿದ್ದುಕೊಂಡು ಬಂದರೂ ಉಳಿದ ಸಮುದಾಯಗಳು ತೆರೆಯುವಂತೆ ತನ್ನ ಚಟುವಟಿಕೆಗಳಲ್ಲಿ ಇತರ ಸಮುದಾಯಗಳನ್ನು ಸೇರಿಸಿಕೊಂಡಿಲ್ಲ. ಉದಾಹರಣೆಗೆ ಇತರ ಸಮುದಾಯಗಳ ದೇವಸ್ಥಾನಗಳು ಬ್ರಹ್ಮಕಲಶೊತ್ಸವದಂತಹ ಬ್ರಹತ್ ಕಾರ್ಯಗಳಲ್ಲಿ ಆರ್ಥಿಕ ಉಪಯುಕ್ತತೆಯ ದೃಷ್ಟಿಯಿಂದಾದರೂ ಸರಿಯೇ, ಒಂದು ಸ್ವಾಗತ ಸಮಿತಿ, ಕಾರ್ಯಕಾರಿ ಸಮಿತಿ ಮುಂತಾದವುಗಳನ್ನು ರಚಿಸಿ ಇತರ ಸಮುದಾಯದ ಯಾ ಒಟ್ಟೂ ಸಮಾಜದ ಇತರ ಗಣ್ಯರನ್ನು ಆಹ್ವಾನಿಸಿ ಸಮಿತಿಗಳಲ್ಲಿ ಪದಾಧಿಕಾರವನ್ನು ಹಂಚುವುದು ರೂಢಿಯಲ್ಲಿದೆ. ಆದರೆ ಇದುವರೆಗೆ ಕೊಂಕಣಿ ಸಮುದಾಯದ ದೇವಸ್ಥಾನಗಳು ಹಮ್ಮಿಕೊಂಡ ಯಾವ ಪ್ರಮಾಣದ ಕಾರ್ಯಕ್ರಮಗಳಲ್ಲೂ ಇತರ ಸಮುದಾಯದವರನ್ನು ಸೇರಿಸಿಕೊಂಡಿಲ್ಲ.&lt;br /&gt;&lt;br /&gt;ಈ ಅಂಶವು ಸಂಘದ ನಿಷ್ಟಾವಂತ ಕೊಂಕಣಿಗಳಿಗೆ ಅಸಮಾಧಾನವನ್ನು ಉಂಟುಮಾಡುತ್ತದೆ. ಕೊಂಕಣಿ ಸಮುದಾಯಕ್ಕೆ ಸೀಮಿತವಾದ ಚಟುವಟಿಕೆಗಳಲ್ಲಿ ಇಂತಹ ಸಂಘನಿಷ್ಟ ಕೊಂಕಣಿಗಳು ಭಾಗವಹಿಸದೇ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಿದೆ. ಸಮಗ್ರ ಹಿಂದೂ ಸಮಾಜಕ್ಕೊಸ್ಕರ ಏನನ್ನಾದರೂ ಮಾಡುವುದಿದ್ದಲ್ಲಿ ಮಾತ್ರ ತಮ್ಮ ಬಳಿಗೆ ಬನ್ನಿ ಎಂಬಂತಹ ಮಾತುಗಳಿಂದ ಜಾತಿ ರಹಿತ ಹಿಂದೂ ಸಮಾಜದ ಏಕೀಕರಣದಂತಹ ಸಂಘೋದ್ದೇಶವನ್ನು ಅವರು ಮುಂದಕ್ಕೊಯ್ಯುತ್ತಾರೆ. ಜಿಲ್ಲೆಯಾದ್ಯಂತ ಹರಡಿರುವ ತಮ್ಮ ದೇವಸ್ಥಾನಗಳಿಂದ ಕೊಂಕಣಿಗಳ ಧಾರ್ಮಿಕ ಅಗತ್ಯಗಳು ಪೂರೈಸಿದರೂ ಸಮುದಾಯದ ಇನ್ನಿತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಗತ್ಯವಾದ ಸಾಮಾಜಿಕ ಒಗ್ಗಟ್ಟು ಕೊಂಕಣಿಗಳಲ್ಲಿ ಬೆಳೆಯಲು ಇದೇ ವಿಚಾರಧಾರೆ ತೊಡಕಾಯಿತು. ಸಂಘನಿಷ್ಟ ಕೊಂಕಣಿಗಳು ಜಿ.ಎಸ್.ಬಿ. ಸಮಾಜ ಸೇವಾ ಸಮಿತಿಗಳಂತಹ ಪ್ರಯತ್ನಗಳು ನಡೆದಾಗ ಅವುಗಳನ್ನು ಪ್ರೋತ್ಸಾಹಿಸದೇ ತಮ್ಮ ಅಸಮ್ಮತಿಯನ್ನು ಸೂಚಿಸಿದರು.&lt;br /&gt;ಕೊಂಕಣಿ ಸಮುದಾಯದ ಉತ್ತಮ ಸಂಘಟಕರು ಸಂಘನಿಷ್ಟರಾದುದರಿಂದ ಸಮುದಾಯದ ಸ್ವಂತದ ಸಾಮಾಜಿಕ ಕೆಲಸಕ್ಕೆ ಸಂಘಟಕರ ಕೊರತೆ ಎದ್ದು ಕಾಣುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಇದರಿಂದ ನಿರ್ಬಾಧಿತವಾದರೂ ಸಾಮಾಜಿಕ ಸಂಘಟನೆಗೆ ಹೆಚ್ಚು ಉತ್ಸಾಹ ಕಂಡು ಬರುತ್ತಿಲ್ಲ. ಸಮುದಾಯ ಒಂದು ರೀತಿಯಲ್ಲಿ ನಿಂತ ನೀರಾದಂತೆ ತೋರುತ್ತದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಯಾವ ಕಾರ್ಯಕ್ರಮಗಳಿಗೂ ತೀವ್ರ ನಿರ್ಲಕ್ಷವನ್ನು ಸಮುದಾಯ ತೋರುತ್ತಿದೆ.&lt;br /&gt;&lt;br /&gt;ಬಹುಶ ಈ ಮನೋಭಾವವು ಸಂಘದ ಸಂಪರ್ಕ ಈ ನಿಷ್ಟರಲ್ಲಿ ಉಂಟು ಮಾಡಿದ ಮೇಲ್ವರ್ಗಕ್ಕೆ ಫಲಿತವಾದ ಪಾಪಪ್ರಜ್ಞೆಯ ಇನ್ನೊಂದು ರೂಪ ಎಂದು ನನಗೆ ಅನಿಸುತ್ತಿದ್ದೆ. ಸಂಘದ ಉಳಿದ ಮೇಲ್ವರ್ಗದ ಪ್ರಮುಖರು ತುಳುನಾಡಿನ ಪಾರಂಪರಿಕ ಸಮಾಜ ವ್ಯವಸ್ಥೆಯಲ್ಲಿ ಕೊಂಕಣಿಗಳಂತೆ ಹೊರಗಿನವರಲ್ಲ. ಇತರ ಜಾತಿಯವರೊಡನೆ ಸಾಮಾಜಿಕ, ಧಾರ್ಮಿಕ, ಮತ್ತು ವ್ಯಾವಹಾರಿಕ ಸಂವಹನಗಳೂ ಈ ಮೇಲ್ವರ್ಗದವರಿಗೆ ಸಹಜ ಸಾಧ್ಯವಾಗುತ್ತದೆ. ಈ ಕಾರಣಗಳಿಂದ ಬ್ರಾಹ್ಮಣರು, ಮತ್ತು ಇತರ ಮೇಲ್ವರ್ಗದವರಂತೆ ಕೊಂಕಣಿಗಳು ಸಂಘದೊಳಗಿನ ನಾಯಕತ್ವಗಳಿಗೆ ಸ್ವಾಭಾವಿಕ ಆಯ್ಕೆ ಆಗಲು ತೊಡಕಾಯಿತು.&lt;br /&gt;&lt;br /&gt;ಜೊತೆಗೆ ಭಾಜಪಾದೊಳಗೂ ಇರುವ ಜಾತಿ ರಾಜಕಾರಣದ ಲೆಕ್ಕಾಚಾರಗಳು ಎಂದಿಗೂ ಕೊಂಕಣಿ ಅಭ್ಯರ್ಥಿಗಳಿಗೊಂದು ಸ್ವಾಭಾವಿಕ ಸ್ಥಾನವನ್ನು ನಿರ್ಮಾಣ ಮಾಡಲೇ ಇಲ್ಲ. ಕೊಂಕಣಿಗಳಿಗಿಂತ ಕಡಿಮೆ ಸಂಖ್ಯೆ ಇರುವ ಕೊಂಕಣೇತರ ಸಮುದಾಯದ ಅಭ್ಯರ್ಥಿ ಸ್ಪರ್ಧಾಳುವಾಗಿ ಆರಿಸಿಬಂದು ಚುನಾವಣೆಯನ್ನು ಗೆದ್ದು ಬರುವ ಸಾಧ್ಯತೆಯಿದ್ದರೂ ಆ ಸ್ಥಾನದಲ್ಲಿ ಕೊಂಕಣಿಯೊಬ್ಬ ಸೋಲುವ ಸಾಧ್ಯತೆಗಳು ಹೆಚ್ಚು ಧ್ವನಿಸುತ್ತದೆ. ಅದಕ್ಕೆ ಕೊಂಕಣಿಗಳು ಪೋಷಿಸಿಕೊಂಡು ಬಂದ ಗೇಟೆಡ್ ಮನೋಭಾವ ಕಾರಣ ಎನ್ನುವ ಸಾರ್ವಕಾಲಿಕ ಸತ್ಯವನ್ನು ಸಂಘನಿಷ್ಟ ಕೊಂಕಣಿಗಳು ಒಪ್ಪಿಕೊಳ್ಳಬಹುದು. ಸಂಘದ ಚಟುವಟಿಕೆಗಳಲ್ಲಿ ತನು ಮನ ಧನಗಳಿಂದ ಪಲಾಪೇಕ್ಷೆಯಿಲ್ಲದೇ ತೊಡಗಿಸಿಕೊಂಡು ಈ ಪಾಪಪ್ರಜ್ಞೆಯನ್ನು ನಿವಾರಿಸಿಕೊಳ್ಳುವ ಅವಕಾಶವನ್ನು ಸಂಘವು ಕೊಂಕಣಿಗಳಿಗೆ ನೀಡಿದೆ.&lt;br /&gt;&lt;br /&gt;ಇತರ ಎಲ್ಲ ಸಮುದಾಯಗಳು ತಮ್ಮ ಸಮುದಾಯದ ಅಭ್ಯರ್ಥಿಪದದಿಂದ ತೊಡಗಿ ಮಂತ್ರಿ ಪದವಿಯ ತನಕ ಹಠ ಹಿಡಿದು ಪಡೆದುಕೊಳ್ಳುತ್ತಿರುವಾಗ ಕೊಂಕಣಿ ಸಮುದಾಯಕ್ಕೆ ಸೇರಿದ ಭಾಜಪಾ ಶಾಸಕನ ಸ್ವಂತ ಪದನಿರ್ಮೋಹದ ಹೊರತಾಗಿಯೂ ಸಚಿವ ಪದವಿಗೆ ಸಲ್ಲಿಸಿದ ಸಮುದಾಯದ ಬೇಡಿಕೆಯನ್ನು ಪಿಸುಮಾತಿನ ಗದರಿಕೆಗಳಿಂದ ತಣ್ಣೀರೆರಚಿದ್ದ ಸಂಘ, ಕೊಂಕಣಿ ಸಂಘನಿಷ್ಟೆಯನ್ನು ಟೇಕನ್ ಫಾರ್ ಗ್ರಾಂಟೆಡ್ ಎಂದು ಪರಿಗಣಿಸಿದೆ ಎನ್ನುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ಕೊಂಕಣಿ ಸಮುದಾಯವನ್ನು ಗುಡ್ ಬೊಯ್ ಪದವಿ ನೀಡಿ ನೀವು ಕೂಡ ಹಠ ಹಿಡಿದರೆ ನಿಮಗೂ ಉಳಿದವರಿಗೂ ಏನು ವ್ಯತ್ಯಾಸ ಎಂಬ ದಿವ್ಯ ಸತ್ಯವನ್ನು ಸಂಘ ಉಪದೇಶಿಸಿ ಕೊಂಕಣಿ ಕಾರ್ಯಕರ್ತರನ್ನು ಸಂತೈಸಿದ್ದು ಈಗ ಸಮುದಾಯಕ್ಕೆ ಅರ್ಥವಾಗಿದೆ. ಕೊಂಕಣಿಗಳ ಓಟಿನಿಂದಷ್ಟೆ ಒಬ್ಬ ಅಭ್ಯರ್ಥಿಯು ಗೆಲ್ಲಲು ಸಾಧ್ಯವಿಲ್ಲದಿದ್ದರೂ ಕೊಂಕಣಿಗಳ ಓಟಿಲ್ಲದೆಯೂ ಅದು ಕಷ್ಟ ಸಾಧ್ಯ ಎಂಬುದನ್ನು ಭಾಜಪಾದ ಚುಕ್ಕಾಣಿ ಹಿಡಿದಿರುವ ಸಂಘದ ಮುತ್ಸದ್ದಿಗಳಿಗೆ ಮನವರಿಕೆ ಮಾಡಿಕೊಡುವ ಛಾತಿಯೂ ಕೊಂಕಣಿಗಳಲ್ಲಿ ಇದೆ ಎಂಬುದರ ಬಗ್ಗೆ ನನಗೆ ಸಂಶಯವಿದೆ.&lt;br /&gt;&lt;br /&gt;ಸೈದ್ಧಾಂತಿಕವಾಗಿ ಭಾಜಪಾ ಕೊಂಕಣಿ ಸಮುದಾಯ ಬಯಸುತ್ತಿರುವ ಆಶೋತ್ತರಗಳನ್ನು ಉಳಿಸಿಕೊಂಡಿದೆಯೇ? ಎನ್ನುವುದು ಒಂದು ಪ್ರಶ್ನೆ. ಗಣಿವೈಭವ ಸಾಮ್ರಾಜ್ಯವು ಉತ್ತರ ಕರ್ನಾಟಕವನ್ನು ಕುಲಗೆಡಿಸಿಕೊಂಡಿರುವಾಗ ದಕ್ಷಿಣ ಕನ್ನಡದಲ್ಲಿ ತಣ್ಣಗೆ ಕುಳಿತು ಸಂಘದ ಮನಿಬ್ಯಾಗ್ ಆಗಿರುವ ಮಾತ್ರಕ್ಕೆ ನಡೆಯುತ್ತಿರುವ ಸಮಗ್ರ ಆಗುಹೋಗುಗಳಿಗೆ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾದ ಇಂದಿನ ಪರಿಸ್ಥಿತಿಯಲ್ಲಿ ಕೊಂಕಣಿ ಸಮುದಾಯ ತನ್ನ ಸಂಘನಿಷ್ಟೆಯನ್ನು ಪುನರ್ ವಿಮರ್ಶಿಸಿಕೊಳ್ಳಬೇಕು.&lt;br /&gt;&lt;br /&gt;&lt;/span&gt;&lt;font style="font-weight:bold;"&gt;&lt;span class="Apple-style-span" style="font-size: medium;"&gt;ಉಪಸಂಹಾರ:&lt;/span&gt;&lt;/font&gt;&lt;span class="Apple-style-span" style="font-size: medium;"&gt;&lt;br /&gt;ಈ ಮೇಲಿನ ಎಲ್ಲ ಆಧಾರಪೂರ್ವಕ ವಿವರಣೆಗಳನ್ನು ಆಧಾರವಾಗಿಟ್ಟುಕೊಂಡು ಈ ಇಡೀ ಪ್ರಬಂಧವು ಶ್ರುತಪಡಿಸುವ ಅಂಶಗಳನ್ನು ಕೆಳಗೆ ನೀಡುತ್ತಿದ್ದೇನೆ.&lt;br /&gt;೧. ತುಳುನಾಡಿನಲ್ಲಿ ೭ನೇ ಶತಮಾನದಿಂದಲೇ ಮುಸ್ಲಿಮರು ವ್ಯಾಪಾರದಲ್ಲಿ ಪ್ರಬಲರಾಗಿದ್ದುದಕ್ಕೆ ಇತಿಹಾಸ ಪುರಾವೆ ನೀಡುತ್ತಿದೆ. ಆದುದರಿಂದ ೨೦ನೇ ಶತಮಾನದ ಉತ್ತರಾರ್ಧದಲ್ಲಿ ಮುಸ್ಲಿಮರು ವ್ಯಾಪಾರದಲ್ಲಿ ಪ್ರಬಲರಾಗತೊಡಗಿದರು ಎಂದು ಊಹಿಸುವುದು ಅಸಮಂಜಸ.&lt;br /&gt;೨. ತುಳುನಾಡಿನಲ್ಲಿ ಕೊಂಕಣಿಗಳು ನೆಲೆಯೂರುವ ಮೊದಲೇ ಹಿಂದುಗಳ ಮತ್ತು ಮುಸ್ಲಿಮರ ನಡುವೆ ಗಹನತರದ ಗಲಭೆಗಳು ನಡೆದಿರುವುದನ್ನು ಇತಿಹಾಸ ಉಲ್ಲೇಖಿಸುತ್ತದೆ. ತುಳುನಾಡಿನಲ್ಲಿ ಮುಸ್ಲಿಮರ ಬಗೆಗೊಂದು ಅಸಹನೆ ಬಹಳ ಹಿಂದಿನಿಂದಲೂ ಇತ್ತು ಎನ್ನುವುದನ್ನು ಈ ಉಲ್ಲೇಖಗಳು ಸೂಚಿಸುತ್ತವೆ. ಆದುದರಿಂದ ಕೊಂಕಣಿ ಮತ್ತು ಮುಸ್ಲಿಂ ವ್ಯಾಪಾರಿಗಳ ನಡುವಿನ ಸ್ಪರ್ಧೆಯು ಕೋಮುದ್ವೇಶದ ಅಗತ್ಯವನ್ನು ಹುಟ್ಟುಹಾಕಿತು ಎಂದು ಊಹಿಸುವುದು ಕೂಡ ಅಸiಂಜಸವೇ.&lt;br /&gt;೩. ಕೊಂಕಣಿ ಮತ್ತು ಮುಸ್ಲಿಮ್ ಈ ಎರಡೂ ಸಮುದಾಯಗಳಲ್ಲಿ ಒಂದು ವ್ಯಾವಹಾರಿಕವಾದ ಸಂಬಂಧವಿದೆ. ಇದು ಎರಡೂ ಸಮುದಾಯಗಳು ಒಂದು ಅವಿನಾಭಾವ ಸಂಬಂಧವನ್ನಿರಿಸಿಕೊಂಡಿರುವುದನ್ನು ಸೂಚಿಸುತ್ತವೆ.&lt;br /&gt;೪. ಕೊಂಕಣಿಗಳು ಸಂಘದತ್ತ ನಿಷ್ಟಾಂತರವಾದದ್ದು ತುರ್ತುಪರಿಸ್ಥಿತಿಯ ಆಸುಪಾಸಿನ ಸಾಮಾಜಿಕ, ರಾಜಕೀಯ ಮತ್ತು ಭಾವನಾತ್ಮಕ ಕಾರಣಗಳಿಂದಲ್ಲದೇ ಮುಸ್ಲಿಂ ವ್ಯಾಪಾರಿಗಳ ದಮನ ವೆನ್ನುವ ವ್ಯಾಪಾರಿ ಕಾರಣದಿಂದಲ್ಲ. ಹಿಂದೂ ಧರ್ಮವೆನ್ನುವ ಇಗೋ ಮತ್ತು ದೇಶ ಪ್ರೇಮದ ಉನ್ಮಾದ ಇವೆರಡನ್ನೂ ಬಿಟ್ಟು ವ್ಯಾಪಾರಿ ಕಾರಣಗಳಿಂದ ಕೊಂಕಣಿಗಳನ್ನು ನಿಯಂತ್ರಿಸಲು ಯಾರಾದರೂ ಬಯಸಿದಲ್ಲಿ ಅದಕ್ಕೆ ಒಳಗಾಗದೆ ತಪ್ಪಿಸಿಕೊಳ್ಳುವಷ್ಟು ಚಾಣಾಕ್ಷತನ ಕೊಂಕಣಿಗಳ ಬಳಿ ಇದೆ. ಆದುದರಿಂದ ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಕೊಂಕಣಿ ವ್ಯಾಪಾರಿಗಳನ್ನು ಸಂಘವು ಎತ್ತಿ ಕಟ್ಟಿತು ಎಂಬಂತಹ ಅಭಿಪ್ರಾಯವೂ ಅಸಮಂಜಸ.&lt;br /&gt;೫. ಸ್ವತಹ ಕೊಂಕಣಿ ವ್ಯಾಪಾರಿಗಳೇ ಮುಸ್ಲಿಂ ವ್ಯಾಪಾರಿಗಳ ದಮನಕ್ಕೋಸ್ಕರ ಸಂಘವನ್ನು ದಕ್ಷಿಣ ಕನ್ನಡದಲ್ಲಿ ಕಟ್ಟಿದರು ಎನ್ನುವುದು ಕೂಡ ಅಸಮಂಜಸವೇ. ಮುಸ್ಲಿಂ ವ್ಯಾಪಾರಿಗಳ ಶಕ್ತಿ, ಸಾಮರ್ಥ್ಯ, ರಿಸ್ಕ್ ತೆಗೆದುಕೊಳ್ಳುವ ಛಾತಿ, ಯಾವ ಕೆಲಸಕ್ಕೂ ಸಿದ್ಧರಾಗಿರುವ ಮನೋಭಾವ, ಕಸುಬುಗಾರಿಕೆ ಇವುಗಳ ಬಗ್ಗೆ ಕೊಂಕಣಿ ವ್ಯಾಪಾರಿಗಳಿಗೆ ಮೆಚ್ಚುಗೆ ಇದೆ. ತಮ್ಮ ವ್ಯಾಪಾರದಲ್ಲಿ ಮುಸ್ಲಿಂ ಗ್ರಾಹಕರ ಗಣನೀಯ ಪಾಲನ್ನು ಗಮನಿಸಿದಾಗ ಅಂತಹ ಯಾವ ಪ್ರಯತ್ನವೂ ತಮಗೆ ಮಾರಕವಾದೀತು ಎಂಬ ಸರಳ ಸತ್ಯದ ಅರಿವು ಕೊಂಕಣಿಗಳಿಗಿದೆ. ಅಂಗಡಿ ವ್ಯಾಪಾರದಲ್ಲಿ ಉತ್ಸಾಹವನ್ನೂ ಕೊಂಕಣಿಗಳು ಕಳೆದುಕೊಂಡು ಕಾರ್ಪೋರೇಟ್ ಜಗತ್ತಿನತ್ತ ತಿರುಗಿ ದಶಕಗಳೇ ಕಳೆದಿವೆ. ಜೊತೆಗೆ ಅಂತಹ ದಮನದ ಉದ್ದೇಶವಿರುತ್ತಿದ್ದರೆ ಕೊಂಕಣಿ ಸಮುದಾಯದ ಸದಸ್ಯರು ಮುಸ್ಲಿಮರಿಗೆ ಭಂಡಸಾಲೆಗಳನ್ನು ಮಾರಿದ ಸನ್ನಿವೇಶಗಳು ನಿರ್ಮಾಣವಾಗುತ್ತಿರಲಿಲ್ಲ.&lt;br /&gt;೬. ಕೊಂಕಣಿಗಳು ಸಂಘನಿಷ್ಟರಾದುದರಿಂದ ಕೊಂಕಣಿ ಸಮುದಾಯಕ್ಕೆ ಯಾವ ತರದ ಲಾಭವೂ ಆಗಲಿಲ್ಲ. ಬದಲಾಗಿ ಕೊಂಕಣಿ ಸಮುದಾಯದ ಒಳಗಿನ ಸಾಮಾಜಿಕ ಒಗ್ಗಟ್ಟು ಬೆಳೆಯಲು ಸಂಘದ ವಿಚಾರಧಾರೆಯು ತೊಡಕಾಯಿತು.&lt;br /&gt;&lt;br /&gt;ಒಟ್ಟಿನಲ್ಲಿ ಕೊಂಕಣಿಗಳು ವ್ಯಾಪಾರಿ ಲಾಭಕ್ಕೋಸ್ಕರ ಕೋಮು ದ್ವೇಷವನ್ನು ಹುಟ್ಟು ಹಾಕಿದರು ಎನ್ನುವುದಕ್ಕಿಂತ ಸಂಘ ಪ್ರೇರಿತ ಹಿಂದೂ ಮೂಲಭೂತ ಸಿದ್ಧಾಂತದ ಉಪಉತ್ಪನ್ನವಾಗಿ ಹೊರಹೊಮ್ಮಿದ ಕೋಮು ದ್ವೇಷದಿಂದ ಕೊಂಕಣಿಗಳ ಮತ್ತು ಮುಸ್ಲಿಮರ ನಡುವಿನ ವ್ಯಾಪಾರಿ ಸಂಬಂಧವು ಮೊದಲಿನ ವಿಶ್ವಾಸವನ್ನು ಕಳೆದುಕೊಂಡು ಅಪನಂಬಿಕೆ ಸುತ್ತಿಕೊಂಡಿತು ಎನ್ನುವುದು ಸೂಕ್ತ. ಈ ಎಲ್ಲಾ ಕೋಮುಗಲಭೆಗಳ ಕಾರಣದಿಂದ ಸಂಭವಿಸುವ ನಷ್ಟವು ವ್ಯಾಪಾರಿಗಳದ್ದೇ ಹೆಚ್ಚು ಆಗಿರುವ ಕಾರಣದಿಂದ ಕೊಂಕಣಿ ವ್ಯಾಪಾರಿಗಳನ್ನು ಆರೋಪಿಯನ್ನಾಗಿ ನೋಡದೇ ಸಂತ್ರಸ್ತ ಎಂಬುದಾಗಿಯೇ ಗ್ರಹಿಸಿಕೊಳ್ಳಬೇಕಾಗುತ್ತದೆ.&lt;br /&gt;&lt;br /&gt;ವಿಶ್ವಸ್ತರದಲ್ಲಿ ಆಕ್ರಮಿಸಿಕೊಳ್ಳುತ್ತಿರುವ ಭಯೋತ್ಪಾದನೆ ಎಂಬ ಗುಮ್ಮವನ್ನು ಸ್ಥಳೀಯ ಮುಸ್ಲಿಮರ ವಿಶ್ವಾಸವನ್ನು ಗಳಿಸಿಕೊಳ್ಳದೇ ಎದುರಿಸುವುದು ಅಸಾಧ್ಯ. ಸಂಸ್ಕೃತಿ ಉಳಿಸುವ ನೆವದಲ್ಲಿ ಅಸಹನೆಯ ಆಕ್ರಮಣಗಳು, ಪ್ರಚೋದನಾತ್ಮಕ ಪಿಸುಗುಟ್ಟುವಿಕೆಗಳು, ಆಧಾರ ರಹಿತ ಹೇಟ್ ಈಮೇಲ್ಗಳು ಇವೆಲ್ಲ ಈ ಸಮಾಜವನ್ನು ಇನ್ನಷ್ಟು ಶಿಥಿಲಗೊಳಿಸುತ್ತದೆ. ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ಸಾಧಿಸಲು ಮುಸ್ಲಿಮರೊಂದಿಗೆ ಹೆಚ್ಚಿನ ಸಂಪರ್ಕವಿರುವ ಕೊಂಕಣಿಗಳೇ ಮುಂದಾಗಬೇಕು.&lt;br /&gt;ಆಕರಗಳು :&lt;br /&gt;1. M.N. Pearson: Banyas and Brahmins- their role in the Portuguese Indian Economy: Coastal Western India: Page: 93-111&lt;br /&gt;2. B.S.Shastry: Goa-Kanara Portuguese Relations 1498 – 1763: Various Ref.&lt;br /&gt;3. K.V.Ramesh: Tulunadu Jaina Art and Architecture: Encyclopedia of Jainism: Page: 6819&lt;br /&gt;4. ಡಾ. ವಹಾಬ್ ದೊಡ್ಡಮನೆ: ತುಳುನಾಡಿನ ಮುಸ್ಲಿಮರು&lt;br /&gt;5. Ibn Battuta/HAR Gibb: Selections from the travels of Ibn Battuta: Page 233&lt;br /&gt;6. South Indian Inscritpions: Vol VII: No. 182&lt;br /&gt;7. Karnataka Inscriptions: Vol I: 48&lt;br /&gt;8. Francis H. Buchanan: A Journey fro Madras through the countries of Mysore, Canara and Malabar: Vol II&lt;br /&gt;9. ಗಣಪತಿರಾವ್ ಐಗಳ್: ಶ್ರೀ ಮದನಂತೇಶ್ವರ ದೇವಸ್ಥಾನಕ್ಕೆ ಸಂಮ್ಮಂಧಪಟ್ಟ ಶಾಸನಗಳೂ ಕರಾರುಗಳೂ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ: ಪರಿಶಿಷ್ಟ೧.&lt;br /&gt;10. Kuldip Nayyar: Between the Lines:&lt;br /&gt;11. Election Commission of India: Statistical Report on Gen. Elections The Legislative Assembly of Mysore&lt;br /&gt;12. Election Commission of India: Statistical Report on Gen. Elections 1951, The First Loksabha: Vol I&lt;br /&gt;13. Refer Election Commission of India Statistical Reports of consecutive years for Loksabha.&lt;br /&gt;14. Prof. Balraj Mudhok: Indianisation? What, Why and How. 1970: Page 108;&lt;br /&gt;15. Prof. Muzaffar Assadi: Communal Violence in Coastal Belt, Economic and Political Weekly, September, 2004.&lt;br /&gt;16. Christopher Jefferlot: The Hindu Nationalist Movement and Indian Politics. Page: 238&lt;br /&gt;17. B.A.Prakash: Trends and Patterns of Emigration to the West Asian Countries: Page:102 of Kerala’s Economic Development.&lt;br /&gt;18. Historical Archives of Goa: Conselho Da Fazenda, No 2(1618-25) ; M.N.Pearson: Indian Seafarers in the Sixteenth Century: Coastal Western India: Page 116-137&lt;br /&gt;Dharma Kumar: Land and Castes in South India: Page 8&lt;br /&gt;19. ಕುಂಬಳೆ ನಾಯಕರ ಕುಟುಂಬದ ದಾಖಲೆಗಳು.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-6486521943945534674?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/6486521943945534674/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/06/blog-post_16.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/6486521943945534674'/><link rel='self' type='application/atom+xml' href='http://www.blogger.com/feeds/2031083615901592107/posts/default/6486521943945534674'/><link rel='alternate' type='text/html' href='http://zhanki.blogspot.com/2009/06/blog-post_16.html' title='ಕೊಂಕಣಿಗಳು ಮತ್ತು ಸಂಘನಿಷ್ಟೆ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-2031083615901592107.post-3386216353714221746</id><published>2009-06-13T04:37:00.000-07:00</published><updated>2009-06-13T04:38:28.425-07:00</updated><title type='text'>ಕೊಂಕಣಿಗಳ ಕೊಂಕಣಿ ಪ್ರೇಮ</title><content type='html'>&lt;span class="Apple-style-span" style="font-size: medium;"&gt;"ಇಬ್ಬರು ಕೊಂಕಣಿಗಳು ಒಟ್ಟು ಸೇರಿದರೆ ಮುಗಿಯಿತು. ತಮ್ಮೊಂದಿಗೆ ಬೇರೆಯವರಿದ್ದಾರೆಂದು ಗಣಿಸದೇ ಅವರು ಕೊಂಕಣಿಯಲ್ಲಿಯೇ ಮಾತನಾಡುವುದು." ಎನ್ನುವುದು ತುಳುನಾಡಿನ ಇತರ ಭಾಶಿಕರ ಕಂಪ್ಲೇಂಟು. ಕೊಂಕಣಿಗಳ ಕೊಂಕಣಿ ಪ್ರೇಮ ಅಷ್ಟು ಕುಪ್ರಸಿದ್ಧ. ಮೇಲಿನ ಕಂಪ್ಲೇಂಟು ಬಹುಶ ಹೊರನಾಡಿನಲ್ಲಿ ಒಂದು ಸೇರುವ ಒಂದೇ ಭಾಶೆಯ ಎಲ್ಲರಿಗೂ ಅನ್ವಯವಾಗುವುದು ಸತ್ಯವಾದರೂ ಮಂಗಳೂರಿನಲ್ಲಿ ಅದು ಕೊಂಕಣಿಗಳಿಗೇ ಸೀಮಿತ. ತುಳುನಾಡಿನ ಎರಡು ಪ್ರಮುಖ ಭಾಶೆಗಳಾದ ಕನ್ನಡ ಮತ್ತು ತುಳುವನ್ನು ಎಲ್ಲರೂ ಮಾತನಾಡುವುದು ಅದಕ್ಕೆ ಕಾರಣ.&lt;br /&gt;&lt;br /&gt;ಕೊಂಕಣಿಗಳಿಗಿರುವ ಇನ್ನೊಂದು ಹೆಚ್ಚು ಗಮನಕ್ಕೆ ಬಾರದ ಗುಣವೆಂದರೆ ತಾನು ಮಾತನಾಡಬೇಕಾದ ವ್ಯಕ್ತಿಯ ಬಳಿ ಆ ವ್ಯಕ್ತಿಗೆ (ಸಹಜವಾಗಿಯೇ) ಪರಮಪ್ರಿಯವಾಗಿರುವ ಆತನ/ಆಕೆಯ ತಾಯ್ನುಡಿಯಲ್ಲೇ ಮಾತನಾಡುವುದು. ಆದಕಾರಣ ತುಳುನಾಡಿನಲ್ಲಿ ಬಹುಶ ಎಲ್ಲರಿಗಿಂತ ಹೆಚ್ಚು ಭಾಶೆ ಮಾತನಾಡಲು ತಿಳಿದಿರುವುದು ಕೊಂಕಣಿಗಳಿಗೆ. (ಮೇಲಾಗಿ ಅವರಿಗೆ ಕೊಂಕಣಿಯೂ ಗೊತ್ತಲ್ಲ!) ಅದು ತಮ್ಮ ಕುಲವೃತ್ತಿಯಾಗಿರುವ ವ್ಯಾಪಾರದ ಮೂಲಭೂತ ಅಗತ್ಯವೂ ಹೌದು.&lt;br /&gt;&lt;br /&gt;ಮನೆಯಾಚೆ ಕಾಲಿಡಲು ಬಿಡದೇ ಅಚ್ಚಾಗಿ ಬೆಳೆಸಿದ ಕೊಂಕಣಿ ಮಗು, ಕೊಂಕಣಿ ಬಿಟ್ಟು ಬೇರಾವ ಭಾಶೆಯನ್ನೂ ಕೇಳಿರದ ಮಗು, ಬಾಲವಾಡಿಗೆ ಹೋದ ಎರಡನೇ ದಿನಕ್ಕೇ ಸಲೀಸಾಗಿ ಕನ್ನಡ ಮಾತನಾಡುವುದು ಹೇಗೆ ಸಾಧ್ಯ ಎಂದು ನಾನು ಯೋಚಿಸಿದ್ದಿದೆ. ಶಾಲೆಗೆ ಹೋಗಲು ಶುರುಹಚ್ಚಿದ ಕೆಲವು ದಿನ ಕನ್ನಡವನ್ನು ನಿದ್ರೆಯಲ್ಲೂ ಕನವರಿಸಿದ್ದು, ಬಡಬಡಿಸಿದ್ದು ಪ್ರತೀ ಕೊಂಕಣಿಯ ಬದುಕಿನಲ್ಲೂ ನಡೆದಿರಬಹುದಾದ ಘಟನೆ.&lt;br /&gt;&lt;br /&gt;ಕನ್ನಡದ ಬದಲು ಯಾವ ಭಾಶೆ ಇದ್ದಿದ್ದರೂ ಹಾಗೇ ಆಗಬಹುದು. ಭಾಶೆಯ ಕಲಿಕೆಗೆ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ. ಪ್ಯಾರೀಸಿನ ಬೀದಿಗಳಲ್ಲಿ ಜೋಳ ಮಾರುವ ಬಿಹಾರಿ ಹುಡುಗರು ನಿರರ್ಗಳ ಫ್ರೆಂಚ್ ಮಾತನಾಡುವುದು, ಗಲ್ಫ್ ರಾಷ್ಟ್ರಗಳಲ್ಲಿ ಮನೆಗೆಲಸದ ಮಲಯಾಳಿ ಹುಡುಗಿಯರು ಅರೇಬಿಕ್ ಮಾತನಾಡುವುದು ಇವೆಲ್ಲ ಅನಿವಾರ್ಯ ಸನ್ನಿವೇಶಗಳಲ್ಲಿ ಭಾಶೆ ಬಲವಂತವಾಗಿ ಅನ್ಯಭಾಷಿಕರನ್ನು ಆವರಿಸಿಕೊಳ್ಳುವ ನಿದರ್ಶನಗಳು.&lt;br /&gt;&lt;br /&gt;ಆದರೆ ಸಾಹಿತ್ಯಕವಾಗಿ ಒಂದು ಭಾಶೆ ಬೆಳೆಯಬೇಕಾದರೆ ಅದಕ್ಕೆ ವ್ಯವಸ್ಥಿತವಾದ ನೆಲೆಗಟ್ಟು ಇರಬೇಕಾದುದು ಅತ್ಯವಶ್ಯ.&lt;br /&gt;&lt;br /&gt;ನನ್ನ ತಾಯ್ನುಡಿ ಕೊಂಕಣಿ. ನನ್ನ ಒಳಗಿನ ಸಂವಹನದಲ್ಲಿ ನಾನು ಬಳಸುವುದು ಕೊಂಕಣಿಯನ್ನೇ. ಆದರೆ ಕೊಂಕಣಿಯಲ್ಲಿ ಇದುವರೆಗೆ ನನಗೆ ಬರೆಯಲು ಸಾಧ್ಯವಾದದ್ದು ಒಂದು ಒಂಟಿ ಕವಿತೆ ಮಾತ್ರ. ಅದೂ ಇಂಗ್ಲಿಷ್ ಕವಿತೆಯೊಂದರ ಅನುವಾದ. ಕನ್ನಡದಲ್ಲಾದರೋ ನಾನು ಒಂದಿಷ್ಟು ಕತೆಗಳನ್ನೂ, ಒಂದಷ್ಟು ಕವಿತೆಗಳನ್ನೂ, ಮತ್ತಷ್ಟು ಲೇಖನಗಳನ್ನೂ ಬರೆದಿದ್ದೇನೆ.&lt;br /&gt;&lt;br /&gt;ಕಾಲೇಜು ದಿನಗಳಲ್ಲಿ ಸಾಕಷ್ಟು ಅಪ್ರಬುದ್ಧ ಕವಿತೆಗಳನ್ನು ಕೊರೆದಿದ್ದರೂ ನನ್ನಲ್ಲಿ ಕನ್ನಡ ಸಾಹಿತ್ಯದಲ್ಲಿ ಸೀರಿಯಸ್ಸಾಗಿ ತೊಡಗಿಕೊಳ್ಳುವ ಹುರುಪು ಬಂದಿದ್ದು ನಾನು ದೆಹಲಿಗೆ ಬಂದ ಬಳಿಕ. ದೆಹಲಿಯ ಏಕಾಂಗಿತನದಲ್ಲಿ ಕನ್ನಡದಷ್ಟೇ ಕೊಂಕಣಿಯೂ ಕೊರಗಿದರೂ ನನ್ನೊಳಗಿನ ಸಾಹಿತ್ಯ ಸೃಷ್ಟಿಗೆ ಒದಗಿ ಬಂದ ಭಾಶೆ ಕನ್ನಡ. ಇದು ಬರೇ ನನ್ನ ಒಬ್ಬನ ಅನುಭವವಲ್ಲ. ಕೊಂಕಣಿ ತಾಯ್ನುಡಿಯ ಎಲ್ಲ ಕನ್ನಡ ಬರಹಗಾರರೂ ಕೊಂಕಣಿಯಲ್ಲಿ ಬರೆದಿರುವುದು ಬಹಳ ಕಡಿಮೆ. ಇದು ಕೊಂಕಣಿ ಭಾಶೆಯ ನಷ್ಟವೂ ಹೌದು. ಕನ್ನಡದ ಹೆಸರಾಂತ ಬರಹಗಾರರಾದ ಗೋವಿಂದ ಪೈ, ಪಂಜೆ ಮಂಗೇಶರಾಯರು, ಗುಲ್ವಾಡಿ ವೆಂಕಟರಾಯರು, ಗೌರೀಶ ಕಾಯ್ಕಿಣಿ, ಗಿರೀಶ್ ಕಾರ್ನಾಡ್, ಯಶವಂತ ಚಿತ್ತಾಲ, ದಿನಕರ ದೇಸಾಯಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ ಇನ್ನೂ ಅನೇಕ ಬರಹಗಾರರು ಕೊಂಕಣಿ ಮನೆಮಾತಿನವರು. ಅವರು ಕೊಂಕಣಿಯಲ್ಲಿ ಬರೆದಿರುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.&lt;br /&gt;&lt;br /&gt;ಕೊಂಕಣಿ ತಾಯಿಯ ಮೊಲೆಯಲ್ಲಿ ಹಾಲಿಲ್ಲ. ಆದುದರಿಂದ ತಾನು ಕನ್ನಡ ತಾಯ ಮೊಲೆ ಹೀರಿ ಬೆಳೆದೆ ಎಂದ ಮಂ. ಗೋವಿಂದ ಪೈಯವರು ಒಂದಿಷ್ಟು ಕೊಂಕಣಿಯಲ್ಲೂ ಬರೆದಿಡುತ್ತಿದ್ದಿದ್ದರೆ ಬಳಿಕದ ಮಕ್ಕಳಿಗೆ ಕೊಂಚ ಹಾಲಾದರೂ ಊಡುತ್ತಿತ್ತು.&lt;br /&gt;&lt;br /&gt;ಬಹುಶ ಇದು ಕನ್ನಡ ನಾಡಿನ ಹೊರಗೆಯೂ ನಡೆದಿರುವ ಸಂಗತಿ. ಕೊಂಕಣಿ- ಮರಾಠಿ, ಕೊಂಕಣಿ- ಮಲಯಾಳಂ, ಮುಂತಾದ ಸಂದರ್ಭಗಳಲ್ಲಿಯೂ ಕೊಂಕಣಿಗೆ ನಷ್ಟವಾಗಿರುವುದನ್ನು ಗಮನಿಸಬೇಕು. ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿರುವ ಸಾರಸ್ವತರು ಇದೀಗ ಹೆಚ್ಚು ಹೆಚ್ಚು ಮರಾಠಿಯನ್ನೇ ಮನೆಮಾತಾಗಿಸಿಕೊಂಡು ಕೊಂಕಣಿಯು ಮರಾಠಿಯ ಉಪಭಾಶೆ ಎನ್ನುವ ಸವಕಲು ಅಪನಂಬಿಕೆಯನ್ನೇ ಅನೌಪಚಾರಿಕ ವೇದಿಕೆಗಳಲ್ಲಿ ಉರುಹೊಡೆಯುವುದು ಕಾಣಸಿಗುತ್ತದೆ.&lt;br /&gt;&lt;br /&gt;ಕೊಂಕಣಿಗಳೆಂದೇ ಕರೆಯಲ್ಪಡುವ ಸಾರಸ್ವತರಿಗಿಂತ ಮಂಗಳೂರು ಕ್ಯಾಥೋಲಿಕರಿಗೆ ಕೊಂಕಣಿಯ ಮೇಲೆ ಹೆಚ್ಚು ಅಭಿಮಾನ. ಚರ್ಚಿನ ಕ್ಯಾಥೆಚಿಸಂ ಎನ್ನುವ ಅಧ್ಯಯನದ ಮಾಧ್ಯಮವಾಗಿ ಕನ್ನಡ ಲಿಪಿಯ ಕೊಂಕಣಿಯನ್ನು ದಕ್ಶಿಣಕನ್ನಡದಲ್ಲಿ ಜಾರಿಗೊಳಿಸಿದ್ದು ಕ್ಯಥೋಲಿಕರಲ್ಲಿ ಕೊಂಕಣಿಗೊಂದು ಭದ್ರ ನೆಲೆಗಟ್ಟನ್ನು ನೀಡಿತ್ತು. ಸಾರಸ್ವತರು ತಮ್ಮ ವೈಯಕ್ತಿಕ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ನಡೆಸಿದರೆ ಕ್ಯಾಥೊಲಿಕರು ಕೊಂಕಣಿಯಲ್ಲಿಯೇ ನಡೆಸುವುದು ರೂಢಿಯಾಯಿತು. ಇದರಿಂದಾಗಿಯೇ ಇಂದು ಕ್ಯಾಥೋಲಿಕರ ಸಮುದಾಯದಲ್ಲಿ ಹೆಚ್ಚು ಕೊಂಕಣಿ ಸಾಹಿತಿಗಳಿರುವುದು. ಕೊಂಕಣಿಯ ಲಿಖಿತ ಶಬ್ದ ಭಂಡಾರ ನಿಸ್ಸಂಶಯವಾಗಿ ಸಾರಸ್ವತರಿಗಿಂತ ಕ್ಯಥೊಲಿಕರಲ್ಲಿ ಹೆಚ್ಚು ಬಳಕೆಯಲ್ಲಿದೆ.&lt;br /&gt;&lt;br /&gt;ಕ್ಯಥೋಲಿಕರು ಕೊಂಕಣಿಯನ್ನು ಲಿಖಿತ ರೂಪದಲ್ಲಿ ತೊಡಗಿಸಿಕೊಂಡು ಸಾಹಿತ್ಯ ರಚಿದರೆ ಸಾರಸ್ವತರು ಮೌಖಿಕ ಸಾಹಿತ್ಯವನ್ನಷ್ಟೇ ಕೊಂಕಣಿಯಲ್ಲಿ ರೂಢಿಸಿದರು. ಇವುಗಳಲ್ಲಿ ಕೊಂಕಣಿ ನಾಟಕಗಳು ಪ್ರಮುಖ ಮಾಧ್ಯಮವಾಯಿತು. ಟೀವಿ ಯುಗದ ಮೊದಲು ಕೊಂಕಣಿಗಳ ದೇವಸ್ಥಾನಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕೊಂಕಣಿ ನಾಟಕಗಳ ಒಂದು ಜನಪ್ರಿಯ ಚಳುವಳಿಯಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸುತ್ತಿದ್ದೇನೆ. ಆದರೆ ಟೀವಿಯುಗದಲ್ಲಿ ಕೊಂಕಣಿ ನಾಟಕಗಳ ಬೇಡಿಕೆ ಕುಸಿದಿದೆ. ಈ ನಾಟಕಗಳು ಟೀವಿ ಮಾಧ್ಯಮವನ್ನು ಬಳಸಿಕೊಳ್ಳಬಹುದಾಗಿತ್ತಾದರೂ ವೆಚ್ಚದಾಯಕವಾದ ನಿರ್ಮಾಣ ಕಾರ್ಯ ಆಸಕ್ತರನ್ನು ಹಿಂಜರಿಯುವಂತೆ ಮಾಡಿದೆ.&lt;br /&gt;&lt;br /&gt;ಉತ್ಸಾಹಿ ಸಾರಸ್ವತರು ಕೊಂಕಣಿ ದೇವರಪದಗಳನ್ನು ರಚಿಸಿ ಹಾಡಿದರು. ಬಾಲಗೀತೆಗಳು, ಹಸೆ ಹಾಡುಗಳು, ಕೊಂಕಣಿ ಜನಪದ ಕತೆಗಳು ವಿಪುಲವಾಗಿದ್ದರೂ ಅವು ಮೌಖಿಕ ಪರಂಪರೆಯಲ್ಲಷ್ಟೆ ಬೆಳೆದಂತವುಗಳು. ಬರೆದವರ ಹೆಸರು ದಾಖಲಾಗದೇ ಜನಪದದಲ್ಲಿ ಹರಡಿದವುಗಳು.&lt;br /&gt;&lt;br /&gt;ಭಾಶೆ ಪ್ರಾಥಮಿಕ ಶಾಲಾಸ್ತರದಲ್ಲಿ ಅಧ್ಯಯನದ ಅಂಗವಾದರೆ ಅದು ಸಾಹಿತ್ಯಕವಾಗಿ ಬೆಳೆಯುತ್ತದೆ ಎಂಬುದಕ್ಕೆ ಸಾರಸ್ವತರು ಮತ್ತು ಕ್ಯಥೋಲಿಕರ ಭಾಷೆಯ ಬಳಕೆಯ ತುಲನಾತ್ಮಕ ಅಧ್ಯಯನ ನಿಚ್ಚಳ  ತೋರಿಸಿಕೊಡುತ್ತದೆ. ಇದನ್ನು ದಾಖಲಿಸಲು ಒಂದು ಅಕಾಡೆಮಿಕ್ ಅಧ್ಯಯನದ ಅವಕಾಶವಿದೆ.&lt;br /&gt;&lt;br /&gt;ದಿನಕರ ದೇಸಾಯಿಯವರ ಒಂದು ಚುಟುಕು ಅಪೇಕ್ಷಿಸುವ ಒಂದು ಉದಾತ್ತ ಸನ್ನಿವೇಶ ಹೀಗಿದೆ.&lt;br /&gt;&lt;br /&gt;ಕೊಂಕಣಿಯ ಜೊತೆಗೆ ಕನ್ನಡ ಮಾತನಾಡಿ&lt;br /&gt;ಒಂದುಗೂಡಿದ ಎರಡು ಜೀವನಾಡಿ&lt;br /&gt;ಎರಡು ಪಕಳೆಯ ಹೂವು ಮಿಡಿಯಾಗಿ ಕಾಯಿ&lt;br /&gt;ಕಾಯಿ ಹಣ್ಣಾದೊಡನೆ ಜೀವನ ಮಿಠಾಯಿ&lt;br /&gt;&lt;br /&gt;ಎರಡು ಪಕಳೆಯ ಹೂವುಗಳು ಸಾಹಿತ್ಯದಲ್ಲಿಯೂ ಚಿಗುರಿಕೊಳ್ಳಲಿ.&lt;/span&gt;&lt;!--break--&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-3386216353714221746?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/3386216353714221746/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/06/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/3386216353714221746'/><link rel='self' type='application/atom+xml' href='http://www.blogger.com/feeds/2031083615901592107/posts/default/3386216353714221746'/><link rel='alternate' type='text/html' href='http://zhanki.blogspot.com/2009/06/blog-post.html' title='ಕೊಂಕಣಿಗಳ ಕೊಂಕಣಿ ಪ್ರೇಮ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-2031083615901592107.post-6036200630242219379</id><published>2009-05-21T00:44:00.001-07:00</published><updated>2009-05-22T22:11:41.170-07:00</updated><title type='text'>ಕರ್ನಾಟಕದ ನಗರೇಶ್ವರ ದೇವಸ್ಥಾನಗಳು</title><content type='html'>&lt;span class="Apple-style-span" style="font-size: medium;"&gt;ದಕ್ಷಿಣ ಭಾರತದ ಮಧ್ಯಯುಗದ ಶಿಲಾಶಾಸನಗಳಲ್ಲಿ ನಕರ, ನಖರ, ನಗರಮ್, ನಖರಮು, ನಕರದವರು, ನಖರರು, ನಗರಟ್ಟರ್, ನಕರಟ್ಟಾರ್ ಎಂಬ ಹೆಸರುಗಳ ಉಲ್ಲೇಖಗಳು ದೊರಕುತ್ತವೆ.&lt;br /&gt;&lt;br /&gt;ಸುಮಾರು ಎಂಟನೇ ಶತಮಾನದ ಬಳಿಕ ಸಮಾಜ ವ್ಯವಸ್ಥೆಯಲ್ಲಿ ಉಂಟಾದ ಬೆಳವಣಿಗೆಯಲ್ಲಿ ನಾಡು, ಗ್ರಾಮ, ನಗರ, ಮಹಾನಗರ ಎಂಬ ಶ್ರೇಣಿಕೃತ ಕೇಂದ್ರಗಳು ನಿರ್ಮಾಣವಾಗಿರುವ ಬಗೆಯನ್ನು ಇತಿಹಾಸಕಾರರು ವಿವರಿಸುತ್ತಾರೆ. ಒಂಬತ್ತನೇ ಶತಮಾನಕ್ಕೂ ಮೊದಲಿನ ಕೃಷಿ ಆಧಾರಿತ ಆರ್ಥಿಕತೆ ವ್ಯಾಪಕವಾಗಿ ಬೆಳೆಯುತ್ತಿದ್ದಾಗ ನಾಡುಗಳಲ್ಲಿನ ಉತ್ಪಾದನೆ ಮಿಗತೆಯಾಗಿ ಈ ಮಿಗತೆಯ ವಿತರಣೆಯ ಸಲುವಾಗಿ ನಗರ ಎನ್ನುವ ಪರಿಕಲ್ಪನೆ ಉಂಟಾಯಿತು ಎಂದು ಇತಿಹಾಸಕಾರರು ವಿಶ್ಲೇಷಿಸುತ್ತಾರೆ. ನಗರ ಪರಿಕಲ್ಪನೆ ವ್ಯಾಪಕವಾಗಿ ಹರಡಿಕೊಂಡು ನಗರವೆನ್ನುವುದು ಮಾರುಕಟ್ಟೆ ಕೇಂದ್ರಕ್ಕೆ ಪರ್ಯಾಯ ಪದವಾಗಿ ಬಳಕೆಯಾಗತೊಡಗಿತು.&lt;br /&gt;&lt;br /&gt;ನಗರ-ನಕರ-ನಖರ ಎಂಬ ಪದ ವ್ಯುತ್ಪತ್ತಿಯನ್ನು ನಾವು ಊಹಿಸಬಹುದಾದರೂ ಶಾಸನಗಳಲ್ಲಿ ಉಲ್ಲೇಖವಾಗಿರುವ ನಕರ ಅಥವಾ ನಖರ ಇಂಥಾ ನಗರವನ್ನಷ್ಟೆ ಪರಿಭಾವಿಸುತ್ತದೆ ಎಂದು ನಾವು ಅರ್ಥೈಸುವುದೂ ಸಮಂಜಸವಾಗದು.&lt;br /&gt;&lt;br /&gt;ಇಂತಹ ಒಂದು ಮಾರುಕಟ್ಟೆ ಕೇಂದ್ರದ ಸ್ಥಳೀಯ ವ್ಯಾಪಾರದ ನಿಯಂತ್ರಣ ಸ್ವಾಭಾವಿಕವಾಗಿ ವ್ಯಾಪಾರಿ ಸಮುದಾಯದ ಬಳಿ ಇದ್ದು ಈ ವ್ಯಾಪಾರಿ ಸಮುದಾಯವನ್ನು ನಗರದವರು, ನಗರಟ್ಟಾರ್(ತಮಿಳು) ಎಂದು ಕರೆಯತೊಡಗಿದರು. ಹೀಗೆ ಒಂದು ನಗರದ ಸ್ಥಳೀಯವ್ಯಾಪಾರವನ್ನು ನಿಯಂತ್ರಿಸುವ ವ್ಯಾಪಾರಿಗಳಿಗೆ ನಗರಟ್ಟಾರ್ (ನಗರ್ತ ಪೇಟೆಯು ನಗರಟ್ಟಾರ್ ಪೇಟೆ ಎನ್ನುವುದರ ಒಂದು ರೂಪ) ಎಂದು ತಮಿಳಿನಲ್ಲೂ, ತೆಲುಗು ಮತ್ತು ಕನ್ನಡದಲ್ಲಿ ನಖರರು, ನಖರದವರು, ನಖರದೊಳಗಾದವರು, ನಖರದಲುಳವರು ಎಂಬ ಬಳಕೆಯಾಯಿತು ಎಂಬುದನ್ನು ನಾವು ಊಹಿಸಬಹುದು.&lt;br /&gt;&lt;br /&gt;ಇಂತಹ ನಗರವೆನ್ನುವ ಮಾರುಕಟ್ಟೆ ಕೇಂದ್ರದ ಪ್ರಾರಂಭಿಕ ಪರಿಕಲ್ಪನೆ ಬೆಳೆದು ಆ ಕೇಂದ್ರದ ವ್ಯಾಪಾರಿ ಸಮೂಹವನ್ನು ಸಂಭೋಧಿಸುವ ಪದವಾಗಿ ಬಳಕೆಗೊಂಡು ಬಳಿಕದ ಕಾಲಘಟ್ಟದಲ್ಲಿ ನಗರಮ್/ನಕರ/ನಖರಮು/ನಖರ ಎಂಬ ಸಾಂಸ್ಥಿಕ ಸಂಘಟನೆಯಾಗಿ ಮಾರ್ಪಾಡು ಹೊಂದಿ ಪ್ರವಾಸಿ ರೂಪವನ್ನು ಪಡೆದು ಉಳಿದ ಪ್ರಾಂತ್ಯಗಳಿಗೂ ಹಬ್ಬಿರಬೇಕು.&lt;br /&gt;&lt;br /&gt;೧೫ನೇ ಶತಮಾನದ ಭಾಸ್ಕರಾಚಾರ್ಯ ವಿರಚಿತ ವೈಶ್ಯಪುರಾಣವು ನಗರಮ್‌ನ ಸದಸ್ಯರು ವೈಶ್ಯಸಮುದಾಯಕ್ಕೊಳಪಟ್ಟಿದ್ದರು ಎಂದು ಸೂಚಿಸುತ್ತದೆ. ಪೆನುಗೊಂಡೆಯನ್ನು ಮೂಲವಾಗಿಸಿರುವ ೧೦೨ ಗೋತ್ರಗಳ ಆರ್ಯವೈಶ್ಯರೆಂದು ಕರೆಯಲ್ಪಡುವ ಕೋಮಟಿ ಸೆಟ್ಟಿಗಳ ಸಮುದಾಯ. ಸೆಟ್ಟಿ, ಸೆಟ್ಟಿಗಾರ್, ಚೆಟ್ಟಿ, ಚಿಟ್ಟಿ, ಚೆಟ್ಟಿಯಾರ್ ಮುಂತಾಗಿ ಕರೆಯಲ್ಪಡುವ ವ್ಯಾಪಾರವನ್ನೇ ತಮ್ಮ ಮೂಲ ಉದ್ಯೋಗವನ್ನಾಗಿಸಿಕೊಂಡ ಈ ಜಾತಿಯ ಜನರು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ವ್ಯಾಪಕವಾಗಿ ನೆಲೆಸಿರುವರು.&lt;br /&gt;&lt;br /&gt;ಕೆ. ಸುಂದರಮ್ ಅವರು ನಗರಮ್ ಅಥವಾ ನಕರವು ಕೋಮಟಿ ಸೆಟ್ಟಿಗಳ (ಆರ್ಯವೈಶ್ಯ) ಜಾತಿಗೆ ಸೀಮಿತವಾದ ವ್ಯಾಪಾರಿ ಒಕ್ಕೂಟ ಎಂದು ಊಹಿಸುತ್ತಾರೆ. ಇದಕ್ಕೆ ಪೂರಕವಾಗಿ ನಖರದ ಉಲ್ಲೇಖವಿರುವ ಹೆಚ್ಚಿನ ಶಿಲಾಶಾಸನಗಳಲ್ಲಿ ಕಂಡುಬರುವ ನಖರೇಶ್ವರ ದೇವಸ್ಥಾನಗಳು (ನಗರೇಶ್ವರ ಎನ್ನುವುದು ಇನ್ನೊಂದು ರೂಪ) ಇಂದಿಗೂ ಕನ್ನಿಕಾ ಪರಮೇಶ್ವರಿ, ವಾಸವಾಂಬಾ ಮುಂತಾದ ಹೆಸರಿನಿಂದ ಕರೆಯಲ್ಪಡುತ್ತವೆ. ವಾಸವಿ ಮತ್ತು ಕನ್ನಿಕಾ ಪರಮೇಶ್ವರಿಯು ಆರ್ಯವೈಶ್ಯರ ಕುಲದೇವತೆ ಎನ್ನುವುದನ್ನು ಗಮನಿಸಬೇಕು. ಪೆನುಗೊಂಡೆಯ ಪ್ರಖ್ಯಾತ ನಗರೇಶ್ವರ ದೇವಾಲಯದ ಮತ್ತು ನಗರೇಶ್ವರ ಸ್ವಾಮಿಯ ಉಲ್ಲೇಖವು ಆರ್ಯ ವೈಶ್ಯರ ದೇವತೆಯಾದ ವಾಸವಕನ್ಯೆಯ ಮೇಲೆ ರಚಿತವಾಗಿರುವ ಕನ್ಯಕಾಪುರಾಣದಲ್ಲಿ ದೊರೆಯುತ್ತದೆ.&lt;br /&gt;&lt;br /&gt;ಕರ್ನಾಟಕದಲ್ಲಿರುವ ಕೆಲವು ನಖರೇಶ್ವರ/ನಗರೇಶ್ವರ ದೇವಸ್ಥಾನಗಳು&lt;br /&gt;೧. ನಗರೇಶ್ವರ ದೇವಸ್ಥಾನ ಅಥವಾ ಅರವತ್ತು ಕಂಭದ ಗುಡಿ ಬಂಕಾಪುರ್, ಹಾವೇರಿ&lt;br /&gt;೨. ನಗರೇಶ್ವರ ಮತ್ತು ಚೆನ್ನಕೇಶವ ದೇವಸ್ಥಾನ, ಮೊಸಳೆ, ಹಾಸನ.&lt;br /&gt;೩. ನಗರೇಶ್ವರ ದೇವಸ್ಥಾನ ಕಾಂಪ್ಲೆಕ್ಸ್, ಹಳೇಬೀಡು&lt;br /&gt;೪. ನಗರೇಶ್ವರ ದೇವಸ್ಥಾನ, ಹೆಡತಲೆ&lt;br /&gt;೫. ನಗರೇಶ್ವರ ದೇವಸ್ಥಾನ, ಮುಲಗುಂದ&lt;br /&gt;೬. ನಕರೇಶ್ವರ ದೇವಸ್ಥಾನ, ಕುಂಟೋಜಿ, ರೋಣ ತಾಲುಕು, ಧಾರವಾಡ ಜಿಲ್ಲೆ&lt;br /&gt;೭. ನಕರೇಶ್ವರ ದೇವಸ್ಥಾನ-ಅಣ್ಣಿಗೆರೆ, ಗದಗ ತಾಲುಕು, ಧಾರವಾಡ ಜಿಲ್ಲೆ&lt;br /&gt;೮. ನಗರೇಶ್ವರ ದೇವಸ್ಥಾನ, ಹುಬ್ಬಳ್ಳಿ&lt;br /&gt;೯. ನಗರೇಶ್ವರ ದೇವಸ್ಥಾನ / (ನಂದನೇಶ್ವರ)- ಪಡುವ ಪಣಂಬೂರು, ದಕ್ಷಿಣ ಕನ್ನಡ&lt;br /&gt;೧೦. ನಖರೇಶ್ವರ ದೆವಸ್ಥಾನ - ಬಸರೂರು, ಉಡುಪಿ ಜಿಲ್ಲೆ.&lt;br /&gt;೧೧. ನಗರೇಶ್ವರ ದೇವಸ್ಥಾನ - ಬಸವೇಶ್ವರ ನಗರ, ಬೆಂಗಳೂರು&lt;br /&gt;&lt;br /&gt;ಉಡುಪಿ ಜಿಲ್ಲೆಯ ಬಸರೂರಿನ ನಖರೇಶ್ವರ ದೇವಸ್ಥಾನದ ದೀಪ ಸ್ಥಂಭದ ಚಿತ್ರಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಈ ದೇವಸ್ಥಾನವು ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದು. ಈ ಲೋಹಸ್ಥಂಭವು ಒಂದು ವಿಶಾಲವಾದ ಆಮೆಯ ಬೆನ್ನ ಮೇಲೆ ನಿಂತಿದೆ.&lt;/span&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_abM8DTj2qVU/ShUHVXxnoBI/AAAAAAAAB5M/yXxf8BbeUIQ/s1600-h/DSC03128.jpg"&gt;&lt;img style="float:right; margin:0 0 10px 10px;cursor:pointer; cursor:hand;width: 400px; height: 300px;" src="http://4.bp.blogspot.com/_abM8DTj2qVU/ShUHVXxnoBI/AAAAAAAAB5M/yXxf8BbeUIQ/s400/DSC03128.jpg" border="0" alt="" id="BLOGGER_PHOTO_ID_5338180997058371602" /&gt;&lt;/a&gt;&lt;span class="Apple-style-span"  style="font-size:medium;"&gt;&lt;br /&gt;ಈ ಸ್ಥಂಭದ ವಿಶೇಷವಿರುವುದು ಇದರ ಬುಡಕ್ಕಿಂತ ಕೊಂಚ ಮೇಲೆ ರಚಿಸಲಾಗಿರುವ ಒಂದು ಕಲಾಕೃತಿಯಲ್ಲಿ. ಸುಮಾರು ಹತ್ತು ಅಡಿಗಳ ಎತ್ತರದಲ್ಲಿ ಈ ಸ್ಥಂಭದಲ್ಲಿ ಆನೆಯ ರಚನೆಯು ಕಾಣಸಿಗುತ್ತದೆ.&lt;br /&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_abM8DTj2qVU/ShUHxelGSkI/AAAAAAAAB5U/p_DUu1uP2ms/s1600-h/DSC03129+(1).jpg"&gt;&lt;img style="float:left; margin:0 10px 10px 0;cursor:pointer; cursor:hand;width: 300px; height: 400px;" src="http://3.bp.blogspot.com/_abM8DTj2qVU/ShUHxelGSkI/AAAAAAAAB5U/p_DUu1uP2ms/s400/DSC03129+(1).jpg" border="0" alt="" id="BLOGGER_PHOTO_ID_5338181479921240642" /&gt;&lt;/a&gt;&lt;span class="Apple-style-span"  style="font-size:medium;"&gt;&lt;br /&gt;ದೇವಸ್ಥಾನದ ಮಹಾದ್ವಾರದಿಂದ ಒಳಹೊಕ್ಕು ನಿಂತರೆ ಮೊದಲಿಗೆ ಧ್ವಜಸ್ಥಂಭವೂ ಬಳಿಕ ಆಮೆಯ ಮೇಲೆ ಸ್ಥಾಪಿಸಲಾಗಿರುವ ಈ ದೀಪಸ್ಥಂಭದ ಮೇಲಿನ ಆನೆಯ ಪೃಷ್ಠಭಾಗವೂ ಅದರ ಮೇಲೆ ಕುಳಿತು ಅಂಕುಶ ಪ್ರಯೋಗ ಮಾಡುತ್ತಿರುವ ಮಾಹುತನೂ ಜೊತೆಗೆ ಕೊಂಚ ಮೇಲ್ಭಾಗದಲ್ಲಿ ನಮಸ್ಕಾರ ಭಂಗಿಯಲ್ಲಿ ನಿಂತಿರುವ ಪೇಟ ಧರಿಸಿರುವ ಮಾನವ ಮೂರ್ತಿಯೂ ಕಂಡುಬರುತ್ತದೆ. (ವೈಶ್ಯ ಲಾಂಛನ).&lt;br /&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_abM8DTj2qVU/ShUIRlPKg-I/AAAAAAAAB5k/bcm8pyVqzck/s1600-h/DSC03131+(2).jpg"&gt;&lt;img style="float:left; margin:0 10px 10px 0;cursor:pointer; cursor:hand;width: 300px; height: 400px;" src="http://4.bp.blogspot.com/_abM8DTj2qVU/ShUIRlPKg-I/AAAAAAAAB5k/bcm8pyVqzck/s400/DSC03131+(2).jpg" border="0" alt="" id="BLOGGER_PHOTO_ID_5338182031464104930" /&gt;&lt;/a&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_abM8DTj2qVU/ShUIRmNXSqI/AAAAAAAAB5c/v7ZJmBZI8aM/s1600-h/DSC03130.jpg"&gt;&lt;img style="float:left; margin:0 10px 10px 0;cursor:pointer; cursor:hand;width: 300px; height: 400px;" src="http://1.bp.blogspot.com/_abM8DTj2qVU/ShUIRmNXSqI/AAAAAAAAB5c/v7ZJmBZI8aM/s400/DSC03130.jpg" border="0" alt="" id="BLOGGER_PHOTO_ID_5338182031724989090" /&gt;&lt;/a&gt;&lt;span class="Apple-style-span"  style="font-size:medium;"&gt;&lt;br /&gt;ಈ ಇಡೀ ಭಾಗವು ವಾಸ್ತು ಪರಿಕಲ್ಪನೆಗೂ ಸಾಮಾನ್ಯ ಸಂವೇದನೆಗೂ ಘಾಸಿಯೊಡ್ಡುವ ತರದಲ್ಲಿ ನಿರ್ಮಾಣವಾಗಿರುವ ನಾಲ್ಕು ಕಂಭಗಳ ಮೇಲೆ ಎತ್ತರಿಸಿ ಕಟ್ಟಲಾಗಿರುವ ಕಾಂಕ್ರೀಟು ಕೋಣೆಯ ಹಿಂಭಾಗವೊಂದರಲ್ಲಿ ಹುದುಗಿದೆ.&lt;br /&gt;&lt;br /&gt;ಈ ಕೋಣೆಯಲ್ಲೇನಿದೆ ಎಂದು ನೋಡೋಣ. ಈ ಕೋಣೆಗೆ ಪ್ರವೇಶಿಸಲು ದೇವಸ್ಥಾನದ ಗರ್ಭಗೃಹಕ್ಕೆ ಮುಖವಾಗಿಸಿ ಒಂದು ಏಣಿಯನ್ನಿರಿಸಿದ್ದಾರೆ. ಈ ಏಣಿಯನ್ನೇರಿ ನೋಡಿದರೆ ದೀಪಸ್ಥಂಭದ ನಿರ್ಮಿಸಲಾಗಿರುವ ಆನೆಯ ಮುಂದಿನ ಭಾಗವು ಕಾಣಸಿಗುತ್ತದೆ. ಜೊತೆಗೆ ಅದರ ಮೇಲೆ ವಿರಾಜಮಾನವಾಗಿರುವ ಗಣೇಶ ಮೂರ್ತಿಯೂ ಕಂಡು ಬರುತ್ತದೆ.&lt;br /&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_abM8DTj2qVU/ShUIuFYcSrI/AAAAAAAAB5s/lxTZ8s_QxR0/s1600-h/DSC03127.jpg"&gt;&lt;img style="float:left; margin:0 0 10px 10px;cursor:pointer; cursor:hand;width: 400px; height: 300px;" src="http://4.bp.blogspot.com/_abM8DTj2qVU/ShUIuFYcSrI/AAAAAAAAB5s/lxTZ8s_QxR0/s400/DSC03127.jpg" border="0" alt="" id="BLOGGER_PHOTO_ID_5338182521129290418" /&gt;&lt;/a&gt;&lt;span class="Apple-style-span"  style="font-size:medium;"&gt;&lt;br /&gt;ಮೂರ್ತಿ ಕಂಡಲ್ಲೆಲ್ಲಾ ಪೂಜೆಗೆ ತವಕಿಸುವ ನಮ್ಮ ಮಂದಿಯ ಆತುರತೆ ಒಂದು ಐತಿಹಾಸಿಕ ಸ್ಮಾರಕವೆನಿಸುವ ಇಂತಹ ಕಲಾಕೃತಿಯನ್ನು ಕಾಂಕ್ರೀಟು ಬಂಧನಗೊಳಿಸಿದ್ದು ನೋಡಿ ವಿಷಾದವಾಯಿತು.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-6036200630242219379?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/6036200630242219379/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/05/blog-post.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/6036200630242219379'/><link rel='self' type='application/atom+xml' href='http://www.blogger.com/feeds/2031083615901592107/posts/default/6036200630242219379'/><link rel='alternate' type='text/html' href='http://zhanki.blogspot.com/2009/05/blog-post.html' title='ಕರ್ನಾಟಕದ ನಗರೇಶ್ವರ ದೇವಸ್ಥಾನಗಳು'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_abM8DTj2qVU/ShUHVXxnoBI/AAAAAAAAB5M/yXxf8BbeUIQ/s72-c/DSC03128.jpg' height='72' width='72'/><thr:total>1</thr:total></entry><entry><id>tag:blogger.com,1999:blog-2031083615901592107.post-7497372294928648797</id><published>2009-04-18T06:03:00.000-07:00</published><updated>2009-04-18T06:04:47.615-07:00</updated><title type='text'>ಒಂದು ಬಕ್ಕಿಂಗ್ಹಂ ಹಾಸಿಗೆ</title><content type='html'>&lt;span class="Apple-style-span" style="font-size: medium;"&gt;ತನ್ನ ಭಾರವಾದ ಕೆಂಪು ಕಣ್ಣುಗಳಲ್ಲಿ ಮಡುಗಟ್ಟಿದ ಹಣ್ಣು ಹಣ್ಣು ನಿದ್ರೆ ತೊನೆಯುವುದನ್ನು ತಡೆಯುತ್ತಾ ಅಂಗಡಿಯವನ ಮುಂದೆ ಒಂದು ಹೊಳಪಿನ ಕಾಗದವನ್ನು ಹಿಡಿದು "ಇಂಥ ಹಾಸಿಗೆ ನನಗೆ ಬೇಕು, ಹಣ ಎಷ್ಟಾದರೂ ಚಿಂತಿಲ್ಲ. ಗಡದ್ದಾಗಿ ಒಂದು ನಿದ್ದೆ ಮಾಡಬೇಕು" ಎಂದ ರಾಜನಾಥನನ್ನು ನೋಡಿ ಲಜಪತರಾಯ್ ಮಾರ್ಕೆಟಿನ ಆ ವೈಭವೋಪೇತ ಹಾಸಿಗೆ ಅಂಗಡಿಯವನಿಗೆ ಅಸಹ್ಯವಾಯಿತು.&lt;br /&gt;&lt;br /&gt;ನೀಟಾಗಿ ಉಡುಪು ತೊಟ್ಟು ಒಳ್ಳೆ ಪಾಲಿಶ್ ಮಾಡಿದ ಕರಿಬೂಟು ಹಾಕಿಕೊಂಡಿದ್ದರೂ ರಾಜನಾಥನ ಮಾತು, ನಡವಳಿಕೆ ಅವನು ಮಧ್ಯಮವರ್ಗದವನೆಂದು ಸಾರಿ ಹೇಳುತ್ತಿತ್ತು.&lt;br /&gt;ತಾತ್ಸಾರವಾಗಿ "ಆ ಹಾಸಿಗೆ ಎಕ್ಸ್ಪೆನ್ಸಿವ್ ಇದೆ" ಎಂದ ಅಂಗಡಿಯವ. ಅಂಥಾ ಹಾಸಿಗೆ ಹಾಕಿಸಿಕೊಳ್ಳಲು ಮಗನೇ ನಿನ್ನ ಮನೆಗೆ ಯೋಗ್ಯತೆಯಿಲ್ಲ ಎಂದು ಹೇಳುವಂತಿತ್ತು ಅವನ ಧಾಟಿ.&lt;br /&gt;"ಹಣ ಎಷ್ಟಾದರೂ ತೊಂದರೆ ಇಲ್ಲ ಅಂದೆನಲ್ಲ?" ಎಂದ ರಾಜನಾಥ ಅಸಹನೆಯಿಂದ.&lt;br /&gt;ಅಂಗಡಿಯವ ಅಷ್ಟೇ ಅಸಹನೆಯಿಂದ "ಯಾವ ಸೈಜು ಬೇಕು, ಪಾಕೆಟೆಡ್ ಬೇಕೋ, ಪಿಲ್ಲೊಟಾಪ್ ಬೇಕೋ, ಎಷ್ಟು ಇಂಚು ದಪ್ಪ ಬೇಕು?" ಎಂದೆಲ್ಲಾ ಪ್ರಶ್ನೆಗಳನ್ನೊಡ್ಡಿ ಇಂಟರ್ ವ್ಯೂ ಮಾಡತೊಡಗಿದಾಗ ರಾಜನಾಥನಿಗೆ ಕಿರಿಕಿರಿಯಾಯಿತು. ಮತ್ತೊಮ್ಮೆ ಲೀಲಾ ಕೆಂಪೆನ್ಸ್ಕಿ ಹೋಟೆಲಿನ ಜಾಹಿರಾತು ಪ್ರಕಟವಾಗಿದ್ದ ಆ ಮ್ಯಾಗ್ಜೀನಿನ ಪುಟವನ್ನು ಅಂಗಡಿಯವನ ಮುಂದೊಡ್ಡಿ ಅದರೊಳಗಿನ ಬೆಡ್ರೂಂ ಚಿತ್ರದಲ್ಲಿದ್ದ ಪೊಗದಸ್ತಾದ ಹಾಸಿಗೆಯತ್ತ ಬೆರಳು ತೋರಿಸಿದ ರಾಜನಾಥ.&lt;br /&gt;"ಅದೆಲ್ಲ ನನಗೆ ಗೊತ್ತಿಲ್ಲ. ನನಗೆ ಈ ಹಾಸಿಗೆ ಬೇಕು." ಎಂದ.&lt;br /&gt;"ಅದಕ್ಕೆ ನಲ್ವತ್ತು ಸಾವಿರ ರೂಪಾಯಿ" ಎಂದ ಅಂಗಡಿಯವ. ರಾಜನಾಥನಿಗೆ ಜುಪ್ಪೆಂದಿತು. ಆದರೂ ತೋರಿಸಿಕೊಳ್ಳದೇ "ಹೂಂ, ತೋರಿಸಿ" ಅಂದ ರಾಜನಾಥನ ಮಿಡಲ್ ಕ್ಲಾಸ್ ಪಾಪಪ್ರಜ್ಞೆ ಧುತ್ತೆಂದು ಎಚ್ಚರವಾಗಿ ಚಡಪಡಿಸತೊಡಗಿತು.&lt;br /&gt;"ರಾಜೇಶ್ ಇನ್ ಕೋ ಕಿಂಗ್ ಸೈಜ್ ಕಾ ಬಕ್ಕಿಂಗ್ಹಂ ವಾಲಾ ಗದ್ದಾ ದಿಖಾನಾ" ಎಂದು ಕೆಲಸದವನನ್ನು ಕರೆದ ಮಾಲಿಕ.&lt;br /&gt;ರಾಜನಾಥನ ಸುಖನಿದ್ರೆಯ ಹಂಬಲ ಕೆಲಸದವನನ್ನು ಹಿಂಬಾಲಿಸಿದರೆ ಅವನ ಮಿಡಲ್ ಕ್ಲಾಸ್ ಪಾಪಪ್ರಜ್ಞೆ ಕಾಲರ್ ಹಿಡಿದು ಹೊರಗೆಳೆಯುತಿತ್ತು. ಎರಡನ್ನೂ ಕೊಡವಿಕೊಂಡು ನಿದ್ರೆ ಮಿರಿಮಿರಿಗುಟ್ಟುವ ಭಾರವಾದ ಕಣ್ಣುಗಳನ್ನು ಮುಚ್ಚದಂತೆ ತಡೆಯುತ್ತಾ ಕೆಲಸದವನನ್ನು ಹಿಂಬಾಲಿಸಿದ ರಾಜನಾಥ.&lt;br /&gt;&lt;br /&gt;ಕಳೆದ ಎಂಟು ವರ್ಷಗಳಿಂದ ರಾಜನಾಥ ಒಂದಿನಿತೂ ನಿದ್ರೆಮಾಡಿರಲಿಲ್ಲ. ಕಣ್ಣು ಮುಚ್ಚಿ ಮಲಗಿದರೂ ಅವನ ಪ್ರಜ್ಞೆಯು ಎಚ್ಚರವಾಗಿದ್ದುಕೊಂಡು ನಿದ್ರೆಯೆಂಬ ಕೃಷ್ಣರಂಧ್ರದ ಬಾಗಿಲಿನಲ್ಲಿ ಎಡತಾಕುತ್ತಾ ಬೆಳಗು ಹರಿಸುತಿತ್ತು. ಅಲೋಪತಿ, ಹೋಮಿಯೋ, ಆಯುರ್ವೇದ, ನ್ಯಚುರೋಪತಿ, ರೇಕಿ, ಪ್ರಾಣಿಕ್ಕು, ಕೋಟಕ್ಕಲ್ಲು, ಯುನಾನಿ ಮೊದಲಾಗಿರುವ ಛಪ್ಪನ್ನೈವತ್ತಾರು ದೇಶಗಳ ಮಧು ಮೂಲಿಕೆ ನಾಡಿ ನರಕಗಳನ್ನೂ, ಸಾಧು ಸಂತ ಫಕೀರ ಜಿನ್ನಾತ್ಮರನ್ನೂ, ದೇವ ದೈತ್ಯ ಪಿಶಾಚಿಗಳನ್ನೂ, ನಂಬಿದ್ದರೂ ಅವೆಲ್ಲವೂ ರಾಜನಾಥನಿಗೆ ಐದು ಪೈಸೆಯ ನಿದ್ದೆಯನ್ನೊದಗಿಸಲೂ ವಿಫಲವಾಗಿದ್ದವು.&lt;br /&gt;&lt;br /&gt;ಆದರೆ ಈ ಅಖಂಡ ನಿದ್ರಾ ಹೀನತೆಯಿಂದ ರಾಜನಾಥ ಕೊಂಚವೂ ಬಾಧಿತನಾಗಿರಲಿಲ್ಲ. ಬದಲಾಗಿ ಅವನ ಕಾರ್ಯದಕ್ಷತೆ ಹೆಚ್ಚತೊಡಗಿತ್ತು. ಪ್ರತಿದಿನ ಬೆಳಿಗ್ಗೆ ಸ್ವಸ್ಥ ನಿದ್ರೆ ಮಾಡಿದವನಂತೆ ಉಲ್ಲಾಸದಿಂದಲೇ ಇರುತ್ತಿದ್ದ. ಕಣ್ಣುಗಳು ಒಂದಿನಿತೂ ಬಾಡಿಕೊಂಡಿರುತ್ತಿರಲಿಲ್ಲ. ಮೊದಮೊದಲು ಕೆಲವರ ಸಲಹೆಯಂತೆ ಅವನು ನಿದ್ರೆ ಬರುವವರೆಗೆ ತಡಮೆ ದಾಟುವ ಕುರಿಗಳನ್ನು ಎಣಿಸುತ್ತಿದ್ದ. ಆದರೆ ಸಾವಿರಗಟ್ಟಲೆ ಕುರಿಗಳು ತಡಮೆ ದಾಟಿದರೂ ಇವನ ಬಳಿ ನಿದ್ರೆ ಸುಳಿಯುತ್ತಿರಲಿಲ್ಲ. ಆ ಪ್ರಕ್ರಿಯೆಯಿಂದ ಯಾವೊಂದೂ ಲಾಭವಾಗದಿರುವುದರಿಂದ ಅದರಲ್ಲಿ ಆಸಕ್ತಿ ಕಳೆದುಕೊಂಡು ತನ್ನ ಬದುಕಿನ ಬಗ್ಗೆ, ಕೆಲಸಗಳ ಬಗ್ಗೆ, ದಿನಚರಿಯ ಬಗ್ಗೆ, ಅಲೋಚನೆಗಳು ತನ್ನೊಳಗೆ ನಿರ್ಮಾಣಗೊಳ್ಳುವುದನ್ನು ಪ್ರೋತ್ಸಾಹಿಸಿಕೊಂಡ. ಇದರಿಂದ ಅವನ ಆಫೀಸಿನ ಹಲವು ಸಣ್ಣ ಸಣ್ಣ ಸಮಸ್ಯೆಗಳ ಬಗ್ಗೆ ಪರಿಹಾರಗಳು ಅವನ ಈ ನಿದ್ರಾ ವಿಹೀನ ರಾತ್ರಿಗಳಲ್ಲಿ ನಡೆಯುವ ಮಂಥನದಲ್ಲಿ ಉತ್ಪನ್ನವಾಗಲಾರಂಭಿಸಿದವು. ತಾನು ದಿನವೂ ಮಾಡುವ ಹಲವು ಕೆಲಸಗಳನ್ನು ಇನ್ನಷ್ಟು ಕ್ಷಮತೆಯಿಂದ ಮಾಡುವ ದಾರಿಗಳು ಗೋಚರವಾಗಲಾರಂಭಿಸಿದವು. ರಾಜನಾಥನ ಉತ್ತಮಗೊಂಡ ಈ ಕಾರ್ಯದಕ್ಷತೆಯು ಅವನ ಹಿರಿಯಧಿಕಾರಿಗಳ ಗಮನಕ್ಕೆ ಬರದಿರಲಿಲ್ಲ. ಪರಿಣಾಮವಾಗಿ ಟೂರಿಸಂ ಸೆಕ್ರೆಟರಿಯು ಪರ್ಸನಲ್ ಬ್ರಾಂಚ್ ಗೆ ರಾಜನಾಥನ ವರ್ಗವಾಯಿತು. ಆದಾಯವೂ ಹೆಚ್ಚಿತು. ಆದರೆ ಇದೇ ಬಡ್ತಿಯು ಮುಂದೊಂದು ದಿನ ತನ್ನ ನಿದ್ರಾಹೀನತೆಯ ಉತ್ತುಂಗವನ್ನು ಕಾಣಲು ಕಾರಣವಾಗಲಿದೆ ಎಂದು ರಾಜನಾಥನಿಗೆ ತಿಳಿದಿರಲಿಲ್ಲ.&lt;br /&gt;&lt;br /&gt;"ಯೇ ದೇಖೋ, ಪಾಕೆಟೆಡ್ ಸ್ಪ್ರಿಂಗ್ ಗದ್ದಾ ಹೈ, ಔರ್ ಯೇ ಪಿಲ್ಲೋಟಾಪ್ ಹೈ" ಎಂದು ಕೆಲಸದವನೂ ಅದೇ ತಾತ್ಸಾರದಿಂದ ಮಾತನಾಡಿದಾಗ ಎಲಾ ಮಗನೇ ಎಂದು ಸೊಂಟದ ಮೇಲೇ ಕೈಯಿಟ್ಟ ರಾಜನಾಥ. ಗೋಡೆಗೆ ಒರಗಿಸಿಡಲಾಗಿದ್ದ ಹತ್ತಿಪ್ಪತ್ತು ಹಾಸಿಗೆಗಳನ್ನು ಇತ್ತ ಕಡೆಗೆ ಒರಗಿಸಿ ಹಿಂಭಾಗದ ಎರಡು ದಪ್ಪಗಿನ ಹಾಸಿಗೆಗಳನ್ನು ತೋರಿಸಿದ ಕೆಲಸದವನು. ರಾಜನಾಥ ಅವೆರಡನ್ನೂ ಹೊರಗೆಳೆಯಿಸಿ ನೆಲದ ಮೇಲೆ ಹಾಸುವಂತೆ ಹೇಳಿದ. ಮುಸುಗುಡುತ್ತಲೇ ಕೆಲಸದವನು ಹಾಗೇ ಮಾಡಿದ.&lt;br /&gt;&lt;br /&gt;ಎರಡರಲ್ಲಿ ಹೆಚ್ಚು ದಪ್ಪಗಿದ್ದ ಹಾಸಿಗೆಯನ್ನು ಬಗ್ಗಿ ಒತ್ತಿ ನೋಡಿದ ರಾಜನಾಥ. ಮುದ್ದಾಗಿ ನಾಚುತ್ತಾ ಒಳಗೊಂದಿಕೊಂಡಿತು ಹಾಸಿಗೆ. ಆ ಹಾಸಿಗೆಯ ಸಣ್ಣ ಮಾದರಿ ತುಂಡೊಂದನ್ನು ಇವನತ್ತ ಚಾಚಿ ವಿವರಿಸತೊಡಗಿದ ಕೆಲಸದವ. ಒಳಗೆಲ್ಲ ಒತ್ತಾಗಿ ಜೋಡಿಸಲ್ಪಟ್ಟಿದ್ದ ಲೋಹದ ಸ್ಪ್ರಿಂಗಗಳು ಸಣ್ಣ ಸಣ್ಣ ಚೀಲದೊಳಗೆ ಪಾಕೆಟಿಂಗ್ ಮಾಡಲಾಗಿತ್ತು. ಹತ್ತಿಂಚು ದಪ್ಪದ ಆ ಹಾಸಿಗೆಗೆ ನಾಲ್ಕು ಮೇಲ್ಪದರಗಳಿದ್ದು ಬೇರೆ ಬೇರೆ ದಪ್ಪದ ಫೋಮ್ ಹಾಳೆಗಳು ತೊಡಿಸಲ್ಪಟ್ಟಿದ್ದವು. ಆ ಬಳಿಕ ಒಂದು ವಿಶೇಷ ಪದರವು ಸುಮಾರು ಮೂರಿಂಚಿನಷ್ಟು ದಪ್ಪಗೆ ನುಣುಪಾದ ಬಟ್ಟೆಯೊಳಗೆ ಫೋಮ್ ಹಾಳೆ ಹೊಂದಿಸಿ ಚೌಕುಳಿ ಹೊಲಿಗೆ ಹಾಕಲ್ಪಟ್ಟಿತ್ತು. ಇದು ಹಾಸಿಗೆಗೆ ಹೆಚ್ಚಿನ ಮೃದುತ್ವವನ್ನು ಒದಗಿಸಿತ್ತು.&lt;br /&gt;&lt;br /&gt;ಕೆಳಗೆ ಹಾಸಿರುವ ಹಾಸಿಗೆಯ ಮೇಲೊಮ್ಮೆ ಕುಳಿತುಕೊಂಡ ರಾಜನಾಥ. ಹಾಸಿಗೆಗೆ ಸುತ್ತಿರುವ ಪ್ಲಾಸ್ಟಿಕ್ ಹಾಳೆ ಪೂರ್ಣ ಸುಖವನ್ನು ಅನುಭವಿಸಲು ತೊಡಕಾಗಿತ್ತು. ಆದರೂ ತಾನು ಇದುವರೆಗೆ ಮಲಗಿರುವ ಹಾಸಿಗೆಗಳಿಗಿಂತ ನೂರು ಪಟ್ಟು ಮೃದುವಾಗಿತ್ತು ಅದು. ತುಪ್ಪಳದ ನುಣುಪಿನ ಮೋಡದ ರಾಶಿಯಲ್ಲಿ ತಾನು ಹುದುಗಿರುವ ಅನುಭವವಾಯಿತು ರಾಜನಾಥನಿಗೆ. ಹಾಗೇಯೇ ಒರಗಿ ಒಮ್ಮೆ ಕಣ್ಣು ಮುಚ್ಚಿದಾಗ ತಾನು ಸ್ವಸ್ಥ ನಿದ್ರೆಯಲ್ಲಿ ಮೈಮರೆತು ಪವಡಿಸಿರುವ ಕನಸೊಂದು ರಾಜನಾಥನ ಜಾಗೃತ ಪಟಲದಲ್ಲೊಮ್ಮೆ ಮೂಡಿ ಮಿಂಚು ಹೊಡೆಯಿತು.&lt;br /&gt;&lt;br /&gt;ಹಾಸಿಗೆಯಲ್ಲೇನಿದೆ. ಸ್ಪಂಜು ಹಾಕಿ ಮಾಡಿರುತ್ತಾರೆ ಒತ್ತಿದರೆ ಒಳಗೆ ಹೊಗುವ ಹಾಗಿರುತ್ತದೆ ಎನ್ನುವ ಅಭಿಪ್ರಾಯ ರಾಜನಾಥನಿಗೂ ಇತ್ತು. ಹೆಚ್ಚೆಂದರೆ ತನ್ನ ಸಾಹೇಬರ ವೈಟಿಂಗ್ ರೂಮಲ್ಲಿ ಹಾಕಲಾಗಿರುವ ಸೋಫಾ ಸೆಟ್ಟಿನಷ್ಟೆ ಮೃದುವಾಗಿರಬಹುದೆಂಬ ಕಲ್ಪನೆಯು ಅವನಲ್ಲಿತ್ತು. ತನ್ನ ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ತೆಂಗಿನ ನಾರಿನಿಂದ ಮಾಡಲ್ಪಟ್ಟ ಹಾಸಿಗೆಯೇ ದೇಹಕ್ಕೂ, ಬೆನ್ನುಮೂಳೆಗೂ ಒಳ್ಳೆಯದು ಎನ್ನುವ ಅಖಂಡ ನಂಬಿಕೆಯು ರಾಜನಾಥನದಾಗಿತ್ತು. ಆದರೊಂದು ಬಾರಿ ಗುಡ್ಗಾಂವದ ಲೀಲಾ ಕೆಂಪೆನ್ಸ್ಕೀ ಪಂಚತಾರಾ ಹೋಟೆಲಿನಲ್ಲಿ ವಿಶ್ವ ಟೂರಿಸಂ ಚರ್ಚಾಗೊಷ್ಟಿಯೊಂದು ನಡೆದಾಗ ಇವನ ಸಾಹೇಬರಿಗೆ ಸಹಾಯಕನಾಗಿ ರಾಜನಾಥ ಹೋಗಿದ್ದರಿಂದ ಅವನ ಬದುಕಿನ ಉದ್ದೇಶವೇ ಪೂರ್ಣ ಬದಲಾಗುವ ಸನ್ನಿವೇಶವೊಂದು ಜರುಗಿತು.&lt;br /&gt;&lt;br /&gt;ದೇಶದ ಎಲ್ಲ ರಾಜ್ಯಗಳ ಟೂರಿಸಂ ಸೆಕ್ರೆಟರಿಗಳಿಗೂ ಆಹ್ವಾನವಿದ್ದು ಉಳಕೊಳ್ಳಲು ಅದೇ ಹೋಟೆಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇವನ ಸಾಹೇಬರು ಲೋಲುಪತೆಗೆ ಆಹ್ವಾನಿಸುವ ಯಾವೊಂದು ಅವಕಾಶವನ್ನು ಕಳಕೊಳ್ಳಲು ಇಚ್ಛಿಸದಿರುವುದರಿಂದ ಮನೆಯಿಂದ ಬರೆ ಒಂದು ಗಂಟೆಯ ಪ್ರಯಾಣದಷ್ಟು ದೂರವಿರುವ ಆ ಹೋಟೆಲಿನಲ್ಲಿ ಹಿಂದಿನ ರಾತ್ರಿಯೇ ತಮ್ಮ ವಾಸ್ತವ್ಯ ಹೂಡಿದ್ದರು. ರಾಜನಾಥ ಸಂಬಂಧ ಪಟ್ಟ ದಸ್ತಾವೇಜುಗಳು ಹಾಗೂ ಕಡತಗಳನ್ನು ಹೊಂದಿಸಿಕೊಂಡು ಮರುದಿನ ಬೆಳಿಗ್ಗೆ ಗುಡಗಾಂವ್ ತಲುಪಿದ.&lt;br /&gt;&lt;br /&gt;ಗೋಷ್ಟಿ ಆರಂಭವಾಗಲು ಇನ್ನೂ ಸಮಯವಿದ್ದುದರಿಂದ ಲೀಲಾ ಕೆಂಪೆನ್ಸ್ಕೀ ಎಂಬ ಆ ವೈಭವೋಪೇತ ಅರಮನೆಯ ಲಾಂಜ್ ನಲ್ಲಿ ಕುಳಿತು ಯೋಜನದಷ್ಟು ಎತ್ತರಕ್ಕಿರುವ ಅದರ ಚಾವಣಿಯ ಸೊಬಗನ್ನೂ ಒಂದು ತಣ್ಣನೆಯ ಕ್ರೌರ್ಯ ಸೂಸುವ ಅಲ್ಲಿನ ವಾತಾವರಣವನ್ನೂ ಅಸಹ್ಯವಾದ ಮುಜುಗರದಿಂದ ಅನುಭವಿಸುತ್ತಿರುವಾಗ ಮೊಬೈಲು ಗುಣುಗುಟ್ಟಿತು. ಐದನೇ ಮಹಡಿಯ ರೂಂ ನಂಬ್ರ ೫೧೨ ಕ್ಕೆ ಬರಲು ಸಾಹೇಬರ ಆಣತಿಯಾಯಿತು. ರಾಜನಾಥ ಅಳುಕಿನಿಂದಲೇ ಲಿಫ್ಟ್ ಹಿಡಿದು ಐದನೇ ಮಹಡಿಗೆ ತಲುಪಿ ರೂಂ ನಂಬ್ರ ೫೧೨ರ ಕರೆಗುಂಡಿ ಒತ್ತುವಾಗ ಮುಂದಾಗುವ ಘಟನೆಯೊಂದು ತನ್ನ ಬದುಕಿನ ಗತಿಯನ್ನು ಬದಲಿಸಲಿದೆ ಎನ್ನುವ ಅರಿವು ರಾಜನಾಥನಿಗಿರಲಿಲ್ಲ.&lt;br /&gt;&lt;br /&gt;ಬಾಗಿಲು ತೆರೆದ ಸಾಹೇಬರು ಸ್ನಾನಕ್ಕೆ ರೆಡಿಯಾಗಿದ್ದರು. ಇವನಿಗೆ ಕುಳಿತುಕೊಂಡಿರು ಎಂದು ಹೇಳಿ ತಾವು ಸ್ನಾನಕ್ಕೆ ತೆರಳಿದರು. ಆ ೫೧೨ನೇ ಕೋಣೆಗೆ ಕಾಲಿಟ್ಟ ರಾಜನಾಥನಿಗೆ ತನ್ನ ಪಾದವು ಅಲ್ಲಿ ಹಾಸಲಾಗಿದ್ದ ನೆಲಹಾಸಿನೊಳಗೆ ಎರಡಿಂಚು ಮುಳುಗಿದಂತಹ ಅನುಭವವಾಯಿತು. ಎರಡು ಭಾಗಗಳ ಆ ವಿಶಾಲವಾದ ಕೋಣೆಯನ್ನು ಒಂದು ಮೋಟುಗೋಡೆಯು ವಿಭಾಗಿಸಿತ್ತು. ಒಂದು ಕಡೆಯಲ್ಲಿ ಸೋಫಾಸೆಟ್ ಮತ್ತು ಗಾಜಿನ ಟೀಪಾಯ್ ಜೊಡಿಸಲಾಗಿದ್ದರೆ ಇನ್ನೊಂದು ಭಾಗದಲ್ಲಿ ಅಗಾಧವಾದ ಮಂಚವು ರಾಜಗಾಂಭೀರ್ಯದಿಂದ ಇಡೀ ಕೋಣೆಗೆ ಶೋಭಾಯಮಾನವಾಗಿ ಕಾಣುತಿತ್ತು. ಯಾವ ಸಿನೆಮಾದಲ್ಲಾಗಲೀ, ನಿಜ ಜೀವನದಲ್ಲಾಗಲೀ ಅಂತಹ ಮಂಚವನ್ನು ರಾಜನಾಥ ನೋಡಿರಲಿಲ್ಲ.&lt;br /&gt;&lt;br /&gt;ಆ ಅಗಾಧವಾದ ಮಂಚದಲ್ಲಿ ಬೆಳ್ಳನೆಯ ಗರಿಗರಿಯಾದ ರಜಾಯಿ ರಾಶಿ ಬಿದ್ದಿತ್ತು. ದಪ್ಪಗಿನ ನಾಲ್ಕೈದು ತಲೆದಿಂಬುಗಳು ಅಸ್ತವ್ಯಸ್ತವಾಗಿದ್ದವು. ಹಾಸಿಗೆಯನ್ನು ಬಿಳಿ ಹೊದಿಕೆಯಿಂದ ಅಚ್ಚುಕಟ್ಟಾಗಿ ಟಕ್ ಮಾಡಲಾಗಿತ್ತು. ಆ ಮಜಬೂತಾದ ಹಾಸಿಗೆಯನ್ನು ಅಷ್ಟು ದೂರನಿಂತು ನೋಡಿದಾಗಲೇ ಅದರ ಮೃದುತ್ವವು ಮೈಗೆ ಸೋಕುವ ಅನುಭವವಾಗುತ್ತಿತ್ತು. ತನ್ನ ಎಳವೆಯಲ್ಲಿ ಚಂದಮಾಮಾದ ಕತೆಗಳಲ್ಲಿ ಓದಿದ್ದ ಹಂಸತೂಲಿಕಾತಲ್ಪವೆಂಬ ಕಲ್ಪನೆಯ ನೆನಪಾಯಿತು ರಾಜನಾಥನಿಗೆ. ಅದೆಂದರೆ ಇದೇ ಇರಬೇಕು ಎಂದು ಕೊಂಡ. ಆ ಪೊಗದಸ್ತಾದ ಹಾಸಿಗೆಯನ್ನು ನೋಡ ನೋಡುತ್ತಿದ್ದಂತೆ ರಾಜನಾಥನೊಳಗೊಂದು ಬದಲಾವಣೆಯಾಗತೊಡಗಿತು. ಕಳೆದ ಎಂಟು ವರ್ಷಗಳಿಂದ ನಿದ್ರೆಗೆಟ್ಟ ಅವನ ಕಣ್ಣುಗಳು ಮೊದಲ ಬಾರಿಗೆ ಮಿರಿಗುಟ್ಟಿ ಉರಿಯತೊಡಗಿದವು. ಕಣ್ಣೆವೆಗಳು ಭಾರವಾಗಲಾರಂಭಿಸಿದವು. ಗಲ್ಲಗಳು ಜೋಯಲಾರಂಭಿಸಿದವು. ಗಂಟಲು ಒಣಗಿತು. ನಾಲಗೆಯ ಕೆಳಗೆ ಜೊಲ್ಲು ಸೂಸಲಾರಂಭಿಸಿತು. ತಲೆ ಸಣ್ಣಗೆ ಧಿಮಿಗುಟ್ಟತೊಡಗಿತು. ಒಟ್ಟಿನಲ್ಲಿ ರಾಜನಾಥನ ಎಂಟುವರ್ಷಗಳ ನಿದ್ರೆಯು ಒಮ್ಮೆಲೆ ಕವಿಯಲಾರಂಭಿಸಿತು. ಆ ಮೃದುವಾದ ಹಾಸಿಗೆಯಲ್ಲಿ ಒಮ್ಮೆ, ಒಂದು ಕ್ಷಣಕ್ಕಾದರೂ ಸರಿ ಮೈಚೆಲ್ಲಿ ಗುಟುಕು ನಿದ್ರೆ ಮಾಡಬೇಕೆನ್ನುವ ಅದಮ್ಯ ಕಾಂಕ್ಷೆ ರಾಜನಾಥನಲ್ಲಿ ಉಕ್ಕಲಾರಂಭಿಸಿತು. ಆದರೆ ಅಷ್ಟರಲ್ಲಾಗಲೇ ಸಾಹೇಬರು ಸ್ನಾನ ಮುಗಿಸಿ ಹೊರಬಂದುದರಿಂದ ರಾಜನಾಥನ ಕಾಂಕ್ಷೆ ಈಡೇರದೇ ಅವನ ಸರ್ವಾಂಗದ ಚರ್ಮರೇಶಿಗಳಲ್ಲಿ ಹರಡಿಕೊಂಡು ಒಂದು ಅವ್ಯಕ್ತ ತವಕವನ್ನು ರಾಜನಾಥನಲ್ಲಿ ಹುಟ್ಟುಹಾಕಿತು. ನಿದ್ರೆ ಕ್ಷಣಕ್ಷಣಕ್ಕೂ ಹಣ್ಣಾಗುತ್ತಾ ತೊನೆಯತೊಡಗಿತು.&lt;br /&gt;&lt;br /&gt;ಅಂದಿನಿಂದ ರಾಜನಾಥನ ಹಗಲು ರಾತ್ರಿಗಳೆರಡೂ ಅಸಹನೀಯವಾದವು. ಅಂತಹ ತೊನೆಯುವ ಹಣ್ಣುನಿದ್ರೆಯು ಕೂಡ ರಾಜನಾಥನ ಹಿಡಿತಕ್ಕೆ ದೊರಕಲಿಲ್ಲ. ಎದ್ದು ಕೂತಾಗೆಲ್ಲ ಮುಚ್ಚಿಕೊಳ್ಳುವ ಕಣ್ಣೆವೆಗಳು ಮಲಗಿದಾಗ ಅಂಗಾತ ತೆರೆದುಕೊಳ್ಳುತ್ತಿದ್ದವು. ಪ್ರಯತ್ನ ಪೂರ್ವಕವಾಗಿ ಕಣ್ಣುಮುಚ್ಚಿದರೂ ಪ್ರಜ್ಞೆಯು ಎಚ್ಚರವಾಗಿದ್ದು ಆಳಕ್ಕೆ ಸಾಗುವ ದಾರಿಯೇ ತಿಳಿಯದಂತಾಗಿತ್ತು ರಾಜನಾಥನಿಗೆ. ತನ್ನ ಮಂಚದ ಮೇಲಿರುವ ಆ ತೆಂಗಿನ ನಾರಿನ ಹಾಸಿಗೆಯು ಯಾವಕಾರಣಕ್ಕೂ ತನಗೆ ನಿದ್ರೆಯನ್ನೊದಗಿಸಲು ಅಸಮರ್ಥವಾಗಿರುವುದನ್ನು ರಾಜನಾಥ ಕಂಡುಕೊಂಡ. ಅಂದಿನಿಂದ ಲೀಲಾ ಕೆಂಪೆನ್ಸ್ಕೀಯ ೫೧೨ನೇ ಕೋಣೆಯಲ್ಲಿ ತನಗೆ ಅವ್ಯಕ್ತ ಸುಷುಪ್ತಿಯನ್ನು ಒದಗಿಸಿದಂತಹ ಆ ಹಾಸಿಗೆಯಂತಹ ಹಾಸಿಗೆಗಾಗಿ ರಾಜನಾಥನ ಶೋಧ ಆರಂಭವಾಯಿತು.&lt;br /&gt;&lt;br /&gt;"ಅರೇ ಉಠೋ! ಗದ್ದಾ ಲೇನೇ ಕೇಲಿಯೇ ಆಯೇವೋ ಯಾ ಸೋನೇ ಕೇಲಿಯೇ?" ಅಂತ ಹಾಸಿಗೆ ಅಂಗಡಿಯ ಕೆಲಸದವನು ಹೀಯಾಳಿಸಿದಾಗ ರಾಜನಾಥ ಇಹಕ್ಕಿಳಿದ.&lt;br /&gt;ಎದ್ದು "ಚಲೋ ಯೆ ಸಹೀ ಹೈ" ಅಂತ ಕೌಂಟರಿಗೆ ಬಂದು, ಪಾವತಿ ಮಾಡುತ್ತಿರುವಾಗ "ಡೆಲಿವರಿ ಎಲ್ಲಿಗೆ" ಎಂದು ಕೇಳಿದ ಅಂಗಡಿಯವನು.&lt;br /&gt;"ಸಾಇಬಾ ಬಾದ್" ಎಂದ ರಾಜನಾಥ. ಜಮ್ನಾ ಪಾರ್ ಗೆ (ಯಮುನೆಯಾಚೆಗೆ) ತಾವು ಉಚಿತ ಡೆಲಿವರಿ ಕೊಡುವುದಿಲ್ಲವೆಂದೂ ಡೆಲಿವರಿ ಚಾರ್ಜು ೧,೨೦೦ ರೂಪಾಯಿ ಹೆಚ್ಚುವರಿ ಕೊಡಬೇಕೆಂದು ಅಂಗಡಿಯವನು ಹೇಳಿದಾಗ ರಾಜನಾಥನಿಗೆ ಸಿಟ್ಟು ಬಂತು. ಜೊತೆಗೆ ಚೌಕಾಸಿಗೇ ಅವಕಾಶವೇ ಇಲ್ಲದಿರುವುದರಿಂದ ಪೂರ್ತಾ ನಾಲ್ವತ್ತು ಸಾವಿರ ಪಾವತಿ ಮಾಡಿ ತನ್ನ ಕಿಸೆಯೂ ಬರಿದಾಗಿದ್ದು ನೆನಪಾಯಿತು. ಮನೆಯಲ್ಲಿ ಅವಳ ಬಳಿ ಹೆಚ್ಚೆಂದರೆ ಮುನ್ನೂರು ನಾನೂರು ಇರಬಹುದೇನೋ ಎಂದು ಕೊಂಡ ರಾಜನಾಥ.&lt;br /&gt;ಚಲೋ ಕೋಯೀ ನಹೀಂ. ನಾನೇ ತೆಗೆದುಕೊಂಡು ಹೋಗುತ್ತೇನೆ. ಎಂದು ಟೆಂಪೋ ಮಾಡಲು ಹೊರಟ ರಾಜನಾಥ. ಚೌಕಾಸಿ ಮಾಡಿ ಟೆಂಪೋ ಬಾಡಿಗೆಯನ್ನು ೭೫೦ರಿಂದ ನಾನೂರಕ್ಕಿಳಿಸಿ ಅಂಗಡಿಯ ಬಳಿ ಕರಕೊಂಡು ಬಂದ. ಕೂಲಿಗಳನ್ನು ಕರಕೊಂಡರೆ ಇನ್ನಷ್ಟು ಖರ್ಚಾಗುವುದರಿಂದ, ಲೋಡಿಂಗ್ ಹೇಗಿದ್ದರೂ ಅಂಗಡಿಯವರಿಂದ ಮಾಡಿಸಿ, ಮನೆಯ ಬಳಿ ಯಾರಾದರೂ ಹುಡುಗರು ಸಿಕ್ಕಿದರೆ ಕರೆಯೋಣ ಎಂದುಕೊಂಡ. ಅದಾಗಲೇ ಹಾಸಿಗೆ ಪ್ಲಾಸ್ಟಿಕ್ ಹಾಳೆ ಸುತ್ತಿ ತಯಾರಿದ್ದುದರಿಂದ ಅಂಗಡಿ ಹುಡುಗರು ಟೆಂಪೋಗೆ ಲೋಡ್ ಮಾಡಿದರು. ಹಾಸಿಗೆಯ ಚೊತೆಗೆ ಒಂದು ಜೊತೆ ತಲೆ ದಿಂಬೂ ಸ್ಕೀಮಿನಲ್ಲಿ ಬರುವಂತದ್ದನ್ನೂ ಕೊಟ್ಟು ಅಂಗಡಿಯವ ಏನೋ ಕೃಪೆ ಮಾಡುತ್ತಿರುವವನಂತೆ ನಗೆಯಾಡಿದ್ದ. ತನ್ನ ಬಾಡಿದ ಮುಖದಲ್ಲಿ ಒಂಚೂರು ನಗೆ ಮೂಡಿಸದೇ ರಾಜನಾಥ ಸೇಡು ತೀರಿಸಿಕೊಂಡ.&lt;br /&gt;&lt;br /&gt;ಏಳು ಅಡಿ ಉದ್ದ ಏಳು ಅಡಿ ಅಗಲವಿರುವ ಆ ಕಿಂಗ್ ಸೈಜ್ ಬಕ್ಕಿಂಗ್ಹಂ ಹಾಸಿಗೆ ನಿಜಕ್ಕೂ ಸಣ್ಣ ಟೆಂಪೋದಲ್ಲಿ ಹೊಗುತ್ತಿರಲಿಲ್ಲ. ದೊಡ್ಡ ಟೆಂಪೋ ಮಾಡಿದರೆ ಖರ್ಚು ಹೆಚ್ಚಾಗುವುದೆಂದು ರಿಕ್ಷಾಟೆಂಪೋದಲ್ಲಿಯೇ ಛಾವಣಿಯಲ್ಲಿ ಹೊರಿಸಿ ಭದ್ರವಾಗಿ ಕಟ್ಟಿಸಿದ್ದ ರಾಜನಾಥ. ಚಾಲಕ ಪೃಷ್ಟ ಸರಿಸಿ ಜಾಗ ಮಾಡಿಕೊಟ್ಟ ಅರ್ಧ ಸೀಟಿನಲ್ಲಿ ತನ್ನ ಅರ್ಧ ಪೃಷ್ಟವನ್ನು ಹೊಂದಿಸಿಕೊಂಡು ಕಂಕುಳಲ್ಲಿ ಕೈಚೀಲವನ್ನು ಅವಚಿ ಒಂದು ಕೈಯಿಂದ ಬಾರಿ ಬಾರಿಗೂ ಮೇಲಿದ್ದ ಹಾಸಿಗೆಯನ್ನು ಮುಟ್ಟಿ ಅದು ತನ್ನ ಸ್ಥಾನದಲ್ಲಿ ಭದ್ರವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುತ್ತಿರುವಾಗ ಟೆಂಪೋ ಮೆಲ್ಲನೆ ದೆಹಲಿಯ ನಿಬಿಡತೆಯಲ್ಲಿ ದಾರಿಮಾಡಿಕೊಂಡು ಸಾಗತೊಡಗಿತು.&lt;br /&gt;&lt;br /&gt;ಅನೇಕ ಹಾಸಿಗೆಯಂಗಡಿಗಳಲ್ಲಿ ಹಲವು ತರದ ಹಾಸಿಗೆಗಳನ್ನು ನೋಡಿದರೂ ತನಗೇನು ಬೇಕೆಂದು ಹೇಳಲು ರಾಜನಾಥನಿಗೆ ತಿಳಿದಿರಲಿಲ್ಲ. ಕಡೆಗೊಂದು ದಿನ ತನ್ನ ಸಾಹೇಬರು ಯಾವುದೋ ವಿಮಾನ ಪ್ರಯಾಣದ ಬಳಿಕ ತಂದ ವಿಮಾನದ ಮ್ಯಾಗಜೀನಿನನ್ನು ಸುಮ್ಮನೆ ಪುಟತಿರುವುವಾಗ ಗುಡಗಾಂವದ ಲೀಲಾ ಕೆಂಪೆನ್ಸ್ಕೀ ಪಂಚತಾರಾ ಹೋಟೇಲಿನ ಜಾಹಿರಾತು ರಾಜನಾಥನ ಕಣ್ಣಿಗೆ ಬಿತ್ತು. ಆ ಜಾಹೀರಾತಿನಲ್ಲಿ ಮತ್ತದೇ ರಾಜಗಾಂಭೀರ್ಯದ ಶೋಭಾಯಮಾನ ಬೆಳ್ಳನೆಂಯ ಹಂಸತೂಲಿಕಾತಲ್ಪವು ಪ್ರಕಟವಾಗಿತ್ತು. ಮೆಲ್ಲನೆ ಬ್ಲೇಡು ಜಾರಿಸಿ ಕತ್ತರಿಸಿ ಆ ಪುಟವನ್ನು ಜೇಬಿಗಿಳಿಸಿದ್ದ ರಾಜನಾಥ.&lt;br /&gt;&lt;br /&gt;ಯಮುನೆಯನ್ನು ದಾಟಿ ತನ್ನ ಮನೆಯ ಬಳಿ ಬರಲು ಒಂದೂವರೆ ತಾಸು ಹಿಡಿದಿತ್ತು. ಟೆಂಪೋದಿಂದ ಇಳಿದಾಗ ಬೆನ್ನು ವಿಕಾರವಾಗಿ ನೋಯುತ್ತಿತ್ತು. ಯಾರಾದರೂ ಹುಡುಗರು ಕಾಣಿಸುತ್ತಾರೇನೂ ಎಂದು ಸುತ್ತಲೂ ನೋಡಿದ ರಾಜನಾಥ. ದಿನವೂ ಹುಡುಗರು ಕ್ರಿಕೆಟ್ ಆಡುತ್ತಾ ಗುಲ್ಲೆಬ್ಬಿಸುತ್ತಿದ್ದ ಸಾಇಬಾ ಬಾದಿನ ದೌಲತ್ನಗರದ ಗಲೀ ನಂಬ್ರ ೭ ಇಂದು ಖಾಲಿ ಹೊಡೆಯುತ್ತಿತ್ತು. ಮೇಲಾಗಿ ಗಲ್ಲಿಯ ಒಳಗೆ ತನ್ನ ಗಾಡಿ ಹೋಗದು ಎಂದು ಮೊದಲೇ ಟೆಂಪೋ ಡ್ರೈವರ್ ವರಾತ ಹಚ್ಚಿದ್ದ. ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿ ಹಾಸಿಗೆಯನ್ನು ಇಳಿಸಿ ಟೆಂಪೋದ ಬದಿಗೆ ಒರಗಿಸಿ ನಿಲ್ಲಿಸಿದ್ದ.&lt;br /&gt;&lt;br /&gt;ರಾಜನಾಥನ ಬೆನ್ನು ಸೆಟೆದಿತ್ತು, ಕಣ್ಣು ಉರಿಯುತ್ತಿತ್ತು, ತಲೆ ಧಿಮಿಗುಡುತ್ತಿತ್ತು, ಇದೆಲ್ಲ ಒಟ್ಟಾಗಿ ಅಸಹಾಯಕತೆ ಕಾಡುತ್ತಿತ್ತು. ಅಸಹಾಯಕತೆ ಸಿಟ್ಟಾಯಿತು. ಸಿಟ್ಟು ಹಠವಾಗಿ, "ಚಲೋ, ನೀನು ಒಂದು ಕಡೆ ಹಿಡಿ ನಾನು ಒಂದು ಕಡೆ ಹಿಡೀತಿನಿ, ಹೋಗುವ" ಎಂದು ಒಂದು ಕಡೆಯಲ್ಲಿ ಬಗ್ಗೆ ಎತ್ತಲು ಮುಂದಾದ. ಹಲವು ಲೋಹದ ಸ್ಪ್ರಿಂಗಗಳು, ಮರದ ಚೌಕಟ್ಟು ಇತ್ಯಾದಿ ಒಟ್ಟಾಗಿ ಹಾಸಿಗೆ ಅವನೆಣಿಸಿದ್ದಕ್ಕಿಂತ ಭಾರವಿತ್ತು. ಕಂಕುಳಲ್ಲಿ ಅವಚಿಕೊಂಡಿದ್ದ ಚೀಲವೂ ತೊಡಕಾಗಿ ಬಗ್ಗಿದ್ದ ಭಂಗಿಯೂ ವಕ್ರವಾಗಿತ್ತು. ಒಮ್ಮೆಲೆ ಎತ್ತಿದ್ದರಿಂದ ಸೊಂಟ ಕಳಕ್ಕೆಂದು ಹಿಡಿದುಕೊಂಡಿತು. ಒಮ್ಮೆಲೇ ಕೈ ಬಿಟ್ಟು ನಿಂತು ಕೊಂಡ ರಾಜನಾಥ. ಸೊಂಟ ಕಿತ್ತು ಹಾಕಿದಂತೆ ನೋಯುತ್ತಿತ್ತು. ಸಾವರಿಸಿಕೊಂಡು ಕೈಚೀಲವನ್ನು ಟೆಂಪೋದೊಳಗಿಟ್ಟು ಹಾಸಿಗೆಯನ್ನು ಒಂದು ಬದಿಯಲ್ಲಿ ಹಿಡಿದು ಎತ್ತಿ ಹಿಡಿದುಕೊಂಡ. ಇಬ್ಬರೂ ಆ ಬಕ್ಕಿಂಗ್ಹಂ ಕಿಂಗ್ ಸೈಜ್ ಹಾಸಿಗೆಯನ್ನು ದೌಲತ್ ನಗರದ ಗಲೀ ನಂಬ್ರ ಏಳರೊಳಕ್ಕೆ ಸಾಗಿಸಲಾರಂಭಿಸಿದರು. ರಾಜನಾಥನಿಗೆ ಹೆಜ್ಜೆ ಹೆಜ್ಜೆಗೂ ಸೊಂಟವೂ ಬೆನ್ನೂ ನೋವಿನಿಂದ ಜುಮ್ಮೆನ್ನುತ್ತಿತ್ತು. ಅಂತೂ ಇಂತೂ ಅವನ ಮನೆಯಿರುವ ಕಟ್ಟಡದ ಕೆಳಗೆ ಬಂದು ನಿಂತಾಗ ಎರಡನೇ ಮಹಡಿಗೆ ಒಯ್ಯುವುದು ತನ್ನಿಂದ ಸಾಧ್ಯವಾದೀತೇ ಎನ್ನುವ ಅಳುಕು ಕಾಡಲಾರಂಭಿಸಿತು ರಾಜನಾಥನಿಗೆ.&lt;br /&gt;&lt;br /&gt;ಕೆಳಗಿರಿಸಿದರೆ ಮತ್ತೆ ಮೇಲಕ್ಕೆತ್ತಲೂ ಕಷ್ಟವಾದೀತು ಎಂದೆಣಿಸಿ ಹಲ್ಲುಮುಡಿ ಕಚ್ಚಿ ಸೀದಾ ಒಳಗೆ ಸಾಗಿಸಿದ. ಚಾಲಕನೂ ಹಿಂಬಾಲಿಸಿದ. ಕಟ್ಟುಮಸ್ತಾಗಿದ್ದ ಅವನು ಸಲೀಸಾಗಿ ಹೊತ್ತು ಬರುತ್ತಿದ್ದುದರಿಂದ ಅಲ್ಲಿಯೂ ಕೊಂಚ ಒತ್ತಡ ಉಂಟಾಗಿ ರಾಜನಾಥನನ್ನು ಮುಂದಕ್ಕೆ ದೂಡಿದಂತಾಗುತ್ತಿತ್ತು. ಮೆಟ್ಟಲ ಸಾಲುಗಳನ್ನು ಸಾವರಿಸಿಕೊಂಡು ಸಾಗಿಸಿದ ರಾಜನಾಥನಿಗೆ ಒಂದೊಂದು ಮೆಟ್ಟಲನ್ನೇರುವಾಗ ಸೊಂಟದಲ್ಲೊಂದು ಸಿಡಿಲು ಬಡಿದು ಕಣ್ಣುಕತ್ತಲೆಗೂಡುತ್ತಿತ್ತು. ಅಂತೂ ಇಂತೂ ಮನೆ ತಲುಪಿ ಹಾಸಿಗೆಯನ್ನು ಗೋಡೆಗೊರಗಿಸಿ ಅಲ್ಲೇ ಕುಕ್ಕರಿಸಿದ ರಾಜನಾಥ. ಸೊಂಟ ಬಲವಿಲ್ಲದಂತಾಗಿ ಕುಸಿದು ನೆಲದ ಮೇಲೇ ಅಂಗಾತ ಮಲಗಿದ. ಹೆಂಡತಿ ಆತಂಕದಿಂದ ಇವನತ್ತ ಧಾವಿಸಿ ಬರಲು, ಚಾಲಕನಿಗೆ ಬಾಡಿಗೆ ಪಾವತಿಸುವಂತೇ ಅವಳಿಗೆ ಹೇಳಿ, ಚಾಲಕನಿಗೆ ಟೆಂಪೋದೊಳಗೆ ತಾನು ಚೀಲವಿರಿಸಿದ್ದನ್ನು ಅದೇ ಕಣ್ಣುಕತ್ತಲೆಯ ಅರೆಪ್ರಜ್ಞೆಯಲ್ಲಿ ಗೊಣಗಿದ.&lt;br /&gt;&lt;br /&gt;ಕಣ್ಣು ಮತ್ತೆ ಬೆಳಕುಗೂಡುವಾಗ ಹೆಂಡತಿ ತಣ್ಣನೆಯ ನೀರನ್ನು ತನ್ನ ಮುಖಕ್ಕೆ ಸವರುತ್ತಿದ್ದಳು. ಸೊಂಟ ಒಂದಂಗುಲ ಅಲುಗಾಡಿಸಲು ಯತ್ನಿಸಿದರೆ ಅಸಾಧ್ಯ ನೋವು ಸಿಡಿಯುತ್ತಿತ್ತು. ಚಾಲಕ ಕೈಚೀಲವನ್ನೂ, ದಿಂಬುಗಳನ್ನೂ ತಂದಿಟ್ಟು ಹೋಗಿದ್ದ. ಅಲ್ಲಿಂದೆದ್ದು ಒಳಕೋಣೆಗೆ ಹೋಗಿ ಮಲಗಿಕೊಳ್ಳುವ ತನ್ನ ಸಲಹೆಗೆ ಗಂಡ ನೋವಿನಿಂದ ನರಳುತ್ತಾ ಅಲುಗಲೂ ಹಿಂಜರಿದಾಗ ಹೆಂಡತಿ ಡಾಕ್ಟರಿಗೆ ಫೋನಾಯಿಸಿದಳು. ಆಸ್ಪತ್ರೆಗೆ ಕರೆದುಕೊಂಡು ಬರಲು ಆಣತಿಯಾಯಿತು. ಅಕ್ಕಪಕ್ಕದ ಹುಡುಗರಿಗೆ ಫೋನಾಯಿಸಿ ಕರೆಸಿಕೊಂಡು ನೋವಿನಿಂದ ನರಳುತ್ತಿರುವ ರಾಜನಾಥನನ್ನು ಹುಡುಗರು ಅವರದೇ ಅಜಾಗರೂಕತೆಯಿಂದ ಪೀಡಿಸುತ್ತಾ ಟ್ಯಾಕ್ಸಿ ಮಾಡಿ ಆಸ್ಪತ್ರೆಗೆ ಸಾಗಿಸಿದರು.&lt;br /&gt;&lt;br /&gt;ಹತ್ತು ಹಲವು ಪರೀಕ್ಷೆಗಳು, ಎಕ್ಸರೇ ಇನ್ನಿತ್ಯಾದಿ ಕ್ರಿಯಾಕರ್ಮಗಳ ಬಳಿಕ ಫಲಿತಾಂಶ ಹಿಡಿದು ವೈದ್ಯರು ರಾಜನಾಥನ ಬಳಿ ಬಂದರು. "ಪ್ರೊಲ್ಯಾಪ್ಸಡ್ ಲುಂಬರ್ ಇಂಟರ್ವರ್ಟೆಬ್ರಲ್ ಡಿಸ್ಕ್" ಆಗಿದೆ, ಬೆನ್ನು ಮೂಳೆಯ ಮೇಲೇ ಅತೀವ ಒತ್ತಡ ಬಿದ್ದುದರಿಂದ ಅಲ್ಲಿನ ಡಿಸ್ಕ್ ಹೊರಬಂದು ಮೆದುಳುಬಳ್ಳಿಯನ್ನು ಕುಟ್ಟುತ್ತಿದೆ. ಎಂದೇನೋ ಹೇಳಿದ್ದು ರಾಜನಾಥನಿಗೆ ಸರಿಯಾಗಿ ಅರ್ಥವಾಗಲಿಲ್ಲ. "ಕಾಲುಗಳಿಗೆ ಮರಳು ಚೀಲ ಕಟ್ಟಿ ತೂಗಾಡಿಸಿದರೆ ಕೊಂಚ ವಾಸಿಯಾಗಬಹುದು. ಇಲ್ಲವೇ ಆಪರೇಶನ್ ಮಾಡಬೇಕು. ಆದರೆ ಎರಡರಲ್ಲೂ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರಕುವುದಿಲ್ಲ. ನೋವು ಒಮ್ಮೆ ವಾಸಿಯಾದಂತೆ ಕಂಡರೂ ಮತ್ತೆ ಮತ್ತೆ ಮರಳಿ ಜೀವಮಾನವಿಡೀ ತೊಂದರೆ ಕೊಡಬಹುದು." ಎಂದರು ಡಾಕ್ಟರು.&lt;br /&gt;&lt;br /&gt;"ಇನ್ನು ನೀವು ಸ್ವಲ್ಪ ಜಾಗ್ರತೆ ವಹಿಸಬೇಕು, ಭಾರ ಎತ್ತಲು ಹೋಗಬೇಡಿ. ಇನ್ನು ಮುಂದೆ ಹಾಸಿಗೆಯ ಮೇಲೆ ಮಲಗಲೇಬೇಡಿ, ನೆಲದ ಮೇಲೆ ಜಮಖಾನೆ ಹಾಸಿ ಮಲಗಿದರೆ ನೋವು ಪುನಹ ಬರದಂತೆ ನಿಯಂತ್ರಿಸಬಹುದು......" ಎಂದೆಲ್ಲಾ ಡಾಕ್ಟರು ಪರಿಹಾರಗಳನ್ನು ಸೂಚಿಸುತ್ತಿದ್ದಾಗ ಸಫ್ದರ್ ಜಂಗ್ ಆಸ್ಪತ್ರೆಯ ರೂಂ ನಂಬ್ರ ೩೨೧ರ ಕಬ್ಬಿಣದ ಮಂಚಕ್ಕೆ ಅಳವಡಿಸಲಾಗಿದ್ದ ಆರ್ಥೋ ಪ್ಲಾಂಕ್ ಎಂಬ ಮರದ ಹಲಗೆಯ ಮೇಲೆ ಪವಡಿಸಿದ್ದ ರಾಜನಾಥನಿಗೆ, ಕಳೆದ ಎಂಟುವರ್ಷಗಳಿಂದ ನಿದ್ರಾಹೀನತೆಗೆ ಕಾರಣವಾಗಿದ್ದ ಪ್ರಜ್ಞೆಯು ಅನಾಥವಾದಂತೆ ಭವಿಸಿ ನಿದ್ರೆಯೆಂಬ ಕೃಷ್ಣರಂಧ್ರದೊಳಕ್ಕೆ ಆಯ ತಪ್ಪಿ ಬಿದ್ದು ಆಳಕ್ಕೆ ಜಾರಲಾರಂಭಿಸಿತು.&lt;br /&gt;&lt;/span&gt;&lt;!--break--&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-7497372294928648797?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/7497372294928648797/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/04/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/7497372294928648797'/><link rel='self' type='application/atom+xml' href='http://www.blogger.com/feeds/2031083615901592107/posts/default/7497372294928648797'/><link rel='alternate' type='text/html' href='http://zhanki.blogspot.com/2009/04/blog-post.html' title='ಒಂದು ಬಕ್ಕಿಂಗ್ಹಂ ಹಾಸಿಗೆ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-2031083615901592107.post-2697239632450341345</id><published>2009-03-27T04:57:00.000-07:00</published><updated>2009-03-27T05:01:05.964-07:00</updated><title type='text'>(ಧರ್ಮ) ವಿರೋಧಿಯ ಶುಭಾಶಯಗಳು</title><content type='html'>&lt;span class="Apple-style-span"  style="font-size:medium;"&gt;&lt;span class="Apple-style-span" style="font-size: medium;"&gt;ಸಾವಿರಾರು ಕನ್ನಡ ಶಿಲಾ ಶಾಸನಗಳನ್ನು ನೆಟ್ಟ ಮಧ್ಯಯುಗದ ಧರ್ಮಭೀರು ಕನ್ನಡಿಗರು ಸದರಿ ಶಾಸನಗಳಲ್ಲಿ ಉಲ್ಲೇಖಿಸಲಾದ ದಾನ, ದತ್ತಿ, ನಂದಾದೀಪ ಸೇವೆ, ಮೊಸರೋಗರ, ನಿತ್ಯಪಡಿ, ಬ್ರಾಹ್ಮಣ ಸಂತರ್ಪಣೆ, ಕಾಲ ಕಾಲಕ್ಕೆ ಆಚಂದ್ರಾರ್ಕ ಸ್ಥಾಯಿಯಾಗಿ ನಡೆಸಿಕೊಂಡು ಹೋಗುವ ಕಾರ್ಯಗಳನ್ನು ತಮ್ಮ ಮುಂದಿನ ಪೀಳಿಗೆಗಳು ತಪ್ಪದೆ ನಡೆಸಿಕೊಂಡು ಹೋಗುವ ಸಲುವಾಗಿ ಪ್ರತೀ ಶಾಸನಗಳಲ್ಲೂ ಇದಕ್ಕೆ ತಪ್ಪಿದರೆ ಏನಾಗುತ್ತದೆ ಎಂಬ ವಾಕ್ಯಗಳನ್ನು ಹಲವು ರೀತಿಯಲ್ಲಿ ಬರೆದು ತಮ್ಮ ಕ್ರಿಯಾ ಶೀಲತೆಯನ್ನು ಮೆರೆದಿದ್ದಾರೆ.&lt;br /&gt;&lt;br /&gt;ಇವುಗಳಲ್ಲಿ ಅನೇಕ ಶಾಸನಗಳು ವಾರಣಾಸಿಯಲ್ಲಿ ಗಂಗೆಯ ತಡಿಯಲ್ಲಿ ಗೋ, ಸ್ತ್ರೀ, ತಾಯಿ, ಮತ್ತು ಬ್ರಾಹ್ಮಣರ ಹತ್ಯೆ ಮಾಡಿದ ಪಾಪದ ಬಗ್ಗೆ ಎಚ್ಚರಿಸುತ್ತವೆ. ಹಲವು ಶಾಸನಗಳು ಸಮಾಜದಲ್ಲಿ ಸಲ್ಲದು ಎನಿಸುವಂತಹ ಕಾರ್ಯಗಳನ್ನು ಮಾಡಿದ ಪಾಪದ ಬಗ್ಗೆ ಎಚ್ಚರಿಸುವವು.&lt;br /&gt;&lt;br /&gt;ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿರುವ ಸೌತ್ ಇಂಡಿಯನ್ ಇನ್ಸ್ಕ್ರಿಪ್ಶನ್ಸ್ ಸಂಪುಟ ೯ ಭಾಗ ೨ರಲ್ಲಿ ಕೊಡಲಾದ ಶಾಸನಗಳ ಪೂರ್ಣ ಪಾಠಗಳಲ್ಲಿ ಉಲ್ಲೇಖವಾಗಿರುವ ಅಂತಹ ಕೆಲವು ವಾಕ್ಯಗಳು ಇಲ್ಲಿವೆ.&lt;br /&gt;&lt;br /&gt;೧. ಶ್ರೀಗಂಗೆಯಲು ಗೋವಧೆ ಬ್ರಾಹ್ಮಣವಧೆ ಮಾಡಿದ ಪಾಪಕೆ ಹೊಹರು.&lt;br /&gt;೨. ವಾರನಾಸಿಯಲೂ ಸಾವಿರ ಬ್ರಾಹ್ಮರುನೂ ಸಾವಿರ ಕಪಿಲೆಯನೂ ಕೊಂದ ದೋಷ&lt;br /&gt;೩. ತಂನ ಬಸುರಲಿ ಬಂದ ಮಗಳನೂ ತಾನೇ ಮದುವಳಿಗೆಯಾಗಿ ಮಾಡಿಕೊಂಡ ಪಾಪ&lt;br /&gt;೪. ಗಂಗೆಯ ತಡಿಯಲು ತಂಮ ತಂದೆ ತಾಯಿಯರ ಕೊಂದ ಪಾಪ&lt;br /&gt;೫. ವಾರಣಾಸೀಲಿ ಪಂಚ ಮಹಾಪಾತಕಗಳನ್ನು ಮಾಡಿದ ಪಾಪ&lt;br /&gt;೬. ಗಂಗೆಯ ತಡಿಯಲು ಮಧ್ಯನದಲು ಕೊಂದ ಪಾಪ&lt;br /&gt;೭. ಅರಮನೆಗೆ ಗುರುಮನೆಗೆ ಅಪರಾಧ ಕೊಡಬೇಕು.&lt;br /&gt;೮. ಸ್ವಾನ ಮಾಂಸ ತಿಂದವರೂ&lt;br /&gt;೯. ಏಳು ಘಟ್ಟಗಳಿನ್ದಿಳಿದ ಕಪಿಲೆಯರ ಕೊಂದ ದೋಷ&lt;br /&gt;&lt;br /&gt;ಈ ಕೆಳಗಿನ ವಾಕ್ಯಗಳನ್ನು ಸ್ವಯಮ್ ಸೆನ್ಸಾರ್ ಮಾಡಿದ್ದೇನೆ:ಮೆಲುಮನಸಿನವರು ಓದದಿರುವುದು ಉಚಿತ&lt;br /&gt;&lt;br /&gt;೧೦. ಸ್ವಮಾತ್ರು ಗುರುಪತ್ನಿ ಗಮನವನ್ನು ಮಾಡಿದ ಪಾಪ&lt;br /&gt;೧೧. ಅವನ ಹೆಂಡತಿಯನು ೧೮ ಜಾತಿಗಳು ಸುಂ* ಅವನ ಬಾಯಿಗೆ ಕತೆ ತು* ಸುರಾಪಾನ ಕಲ್ಲುಪ್ಪು&lt;br /&gt;೧೨. ತಂಮ ಹಿರಿಮಗನ ತಲೆಬುರುಡೆಯಲಿ ಮಧ್ಯಪಾನವ ಹೊಯ್ಕೊಂಡು ಅನುಭವಿಸಿದವರು  ಕಾಶೀ ಕ್ಷೇತ್ರದಲಿ...&lt;br /&gt;೧೩. ಯೀ ಧರ್ಮಕೆ ತಪ್ಪಿದವರು ಹೇಲೊಳಗಣ ಹುಳುವಾಗಿ ಯಿರಲುಳವರು&lt;br /&gt;೧೪. ಚಾಂಡಾಲರ ಬಸುರು ಬಂದವರು&lt;br /&gt;೧೫. ತಂಮ ಅಭಿಮಾನವ ತಂಮ ಸತಿಯ ಹಿಡಿದವಗೆ ಕೊಟವರು&lt;br /&gt;೧೬. ಹಂದಿ ಭಕ್ಷಿಸಿದವರು, ಗೋಮಾಂಸ ಸ್ವಾನ ಮಾಂಸ ತಿಂದವರು&lt;br /&gt;೧೭. ಕತೆಯ ತು* ತಿಂದವರು ವಾರಣಾಸಿಲಿ ಬ್ರಾಹ್ಮಣನ ಕೊಂದ ಪಾಪ&lt;br /&gt;&lt;br /&gt;ಹೆಚ್ಚಿನ ಶಾಸನಗಳು ಕೊನೆಯಾಗುವ ಶ್ಲೋಕ:&lt;br /&gt;ಸ್ವದತ್ತಂ ಪರದತ್ತಾಂ ವಾ ಯೋ ಹರೆತಿ ವಸುಂಧರಾಂ&lt;br /&gt;ಷಷ್ಠಿ ವರ್ಷ ಸಹಸ್ರಾಣಿ ವಿಷ್ಟಾಯಾಂ ಜಾಯತೆ ಕ್ರಿಮಿ&lt;br /&gt;(ಈ ಶ್ಲೋಕವನ್ನು ಶಾಸನಗಳಲ್ಲಿ ಪ್ರಕಟವಾಗಿರುವ ರೀತಿಯಲ್ಲೇ ಉಲ್ಲೇಖಿಸಿದ್ದೇನೆ. ಇದರ ಸರಿಯಾದ ಪಾಠವನ್ನು ಶಾಸ್ತ್ರಗಳಲ್ಲಿ ಹುಡುಕಲು ಹೋಗಿಲ್ಲ)&lt;br /&gt;&lt;br /&gt;ಶಾಸನಗಳಲ್ಲಿ ಉಲ್ಲೇಖಿಸಿರುವ ಸೇವಾ ಕಾರ್ಯಗಳನ್ನು ಮಾಡಲು ಭೂಮಿ ಕಾಣಿ ಒದಗಿಸಿ ಅವನ್ನು ಹಸ್ತಾಂತರಿಸುವ ಬಗೆ ಹೀಗಿದೆ.&lt;br /&gt;"ಯಿಂತೀ ಚತುಸ್ಸೀಮೆಯಿಂದೋಳಗುಳ್ಳ ಮನೆ ಬಾವಿ ಗದ್ದೆ ಹಕ್ಕಲು ಹಡು ಬೆಟ್ಟು ತಿಪ್ಪೆ ಮಕ್ಕಿ ಮೆಕ್ಕೆ ಬಯಲು ಕಳೆ ಕೆರೆ ಮರ ನೆಕ್ಕಿ ನಿಡಿಲು ನಿಧಿ ನಿಕ್ಷೇಪ ಜಲ ಪಾಷಾಣ ಆಕ್ಶಿಣೀ ಆಗಾಮಿ ಸಿದ್ಧ ಸಾಧ್ಯ ಯಿಂತೀ ಅಷ್ಟಭೋಗ ತೇಜಸ್ಸಾಂಮ್ಯ ಸಹಿತವಾಗಿ ಸಹಿರಣ್ಯೋದಕದಾನ ಧಾರಾಪೂರ್ವಕವಾಗಿ ಆಚಂದ್ರಾರ್ಕಸ್ಥಾಯೀ ಆಗಿ ಭೋಗಿಸುವರೆಂದು..."&lt;br /&gt;ಹೀಗೆ ದಾನವಾಗಿ ಬಂದ ಭೂಮಿಯಿಂದ ಫಲವನ್ನು ಅನುಭವಿಸಿಕೊಂಡು ಬರುವಂತವರು ಶಾಸನಗಳಲ್ಲಿ ಹೇಳಲಾದಂತಹ ಸೇವಾಕಾರ್ಯಗಳನ್ನು ಕೈಗೊಳ್ಳಬೇಕಾದ ಕೆಲವು ದೇವಾಲಯಗಳೇ ಈಗ ಇಲ್ಲ. ಇರುವ ಹಲವಾರು ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳೇ ನಡೆಯುತ್ತಿಲ್ಲ. ಪುರಾತತ್ವ ಇಲಾಖೆ ವಶ ಪಡಿಸಿಕೊಂಡ ಶಾಸನಗಳೇ ಸಾವಿರಾರು, ಇನ್ನೂ ಸಾವಿರಾರು ಶಾಸನಗಳು ಬಟ್ಟೆ ಒಗೆಯುವ ಕಲ್ಲುಗಳು ಮತ್ತು ಚರಂಡಿ ಪಾಜೆಗಳಾಗಿವೆ. ದಾನವಾಗಿ ಬಂದ ಭೂಮಿಗಳ ಈಗಿನ ಒಡೆಯರಿಗೆ ತಂಮ ಬಚ್ಚಲ ನೀರು ಹರಿವ ಶಾಸನದ ಕಲ್ಲು ಎಂತಹ ಸಂದೇಶವನ್ನು ಕೊಡುತ್ತಿದೆ ಎಂಬ ಅರಿವಿಲ್ಲ. ಹಲವಾರು ಧರ್ಮ ಭೀರುಗಳು ಇಂಥ ಶಾಸನದ ಪ್ರಶಸ್ತ ಕಲ್ಲಿನ ಪಾಜೆಗಳನ್ನು ಕಕ್ಕಸು ಗುಂಡಿ ಮುಚ್ಚಲು ಬಳಸಿ ಸಂಸ್ಕೃತಿ ಉಳಿಸುವ ಧರ್ಮ ಕಾರ್ಯದಲ್ಲಿ ತೊಡಗಿದ್ದಾರೆ.&lt;br /&gt;&lt;br /&gt;ಆಚಂದ್ರಾರ್ಕ ಸ್ಥಾಯಿ ಪಾಲಿಸಿಕೊಂಡು ಬರಬೇಕಾದ ಕಾರ್ಯವನ್ನು ಮಾಡದೆ ಮೇಲಿನ ಪಾಪಗಳಿಗೆ ಗುರಿಯಾಗುತ್ತಿರುವ ಅಸಂಖ್ಯ ಕನ್ನಡಿಗರಿಗೆ (ಧರ್ಮ)"ವಿರೋಧಿ"ಯ ಶುಭಾಶಯಗಳು.&lt;br /&gt;&lt;br /&gt;ದಾನಾತ್ಸ್ವರ್ಗಮವಾಪ್ನೋತಿ ಪಾಲನಾದಚ್ಯುತಪದಂ&lt;/span&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-2697239632450341345?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/2697239632450341345/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/03/blog-post_27.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/2697239632450341345'/><link rel='self' type='application/atom+xml' href='http://www.blogger.com/feeds/2031083615901592107/posts/default/2697239632450341345'/><link rel='alternate' type='text/html' href='http://zhanki.blogspot.com/2009/03/blog-post_27.html' title='(ಧರ್ಮ) ವಿರೋಧಿಯ ಶುಭಾಶಯಗಳು'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-2031083615901592107.post-890380558763540408</id><published>2009-03-24T00:50:00.000-07:00</published><updated>2009-03-24T00:53:55.742-07:00</updated><title type='text'>ಅವನ ಇಳಿಗಾಲ ಹೊರೆಯಾಗದಿರಲಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_abM8DTj2qVU/SciRelZ6QGI/AAAAAAAAB3g/dtIV8ctV0GE/s1600-h/Mehdi+Hasan.gif"&gt;&lt;img style="float:right; margin:0 0 10px 10px;cursor:pointer; cursor:hand;width: 333px; height: 337px;" src="http://3.bp.blogspot.com/_abM8DTj2qVU/SciRelZ6QGI/AAAAAAAAB3g/dtIV8ctV0GE/s400/Mehdi+Hasan.gif" border="0" alt=""id="BLOGGER_PHOTO_ID_5316659314733760610" /&gt;&lt;/a&gt;&lt;br /&gt;&lt;span class="Apple-style-span" style="font-size: medium;"&gt;ರಂಜಿಶ್ ಹೀ ಸಹೀ&lt;br /&gt;ದಿಲ್ ಹೀ ದುಖಾನೆ ಕೆ ಲಿಯೇ ಆ&lt;br /&gt;ಆ ಫಿರ್ ಸೆ ಮುಝೆ ಛೋಡ ಕೆ ಜಾನೇ ಕೆ&lt;br /&gt;ಲಿಯೇ ಆ&lt;br /&gt;&lt;br /&gt;ದ್ವೇಷಿಸಿದರೂ ಸರಿಯೇ&lt;br /&gt;ನನ್ನ ಮನ ನೋಯಿಸಲಾದರೂ ಬಾ&lt;br /&gt;ಬಾ ಮತ್ತೊಮ್ಮೆ ನನ್ನ ತೊರೆದು ಹೋಗಲಾದರೂ ಬಾ.&lt;br /&gt;&lt;br /&gt;ಅಹಮದ್ ಫರಾಜ್ ಎಂಬ ಉರ್ದು ಕವಿ ಬರೆದ ಮೇಲಿನ ಕವನ ಬಹಳ ಮಂದಿ ಸುಮಧುರ ಕಂಠದವರು ಹಾಡಿದ್ದಾರೆ. ಆದರೆ ಈ ಹಾಡು ಮೆಹದಿ ಹಸನ್ ಎಂಬ ಗಝಲ್ ಗಾಯಕನ ಹಾಡೆಂದೇ ಪ್ರಖ್ಯಾತ. ಅಷ್ಟು ಮೋಡಿಯ ಕಂಠ ಅವನದು. ಲತಾ ಮಂಗೇಶ್ಕರ್ ಅವನ ಹಾಡುಗಳನ್ನು "ಭಗವಾನ್ ಕಾ ಸುರ್" ಅಂತಲೇ ಕರೆದಿದ್ದಾಳೆ.&lt;br /&gt;&lt;br /&gt;ಮೆಹದಿ ಹಸನ್ ಅವನ ಮೋಡಿಯ ಕಂಠದಿಂದ, ಅವನ ಹಾಡುಗಳ ಆಯ್ಕೆಯಿಂದ ನಮ್ಮಲ್ಲಿ ಯೌವನದ ಪುಳಕವನ್ನು ನಿರಂತರಗೊಳಿಸಿದ್ದಾನೆ. ಅವನ ಅನೇಕ ಹಾಡುಗಳು ಅವನ ಸ್ವರದಲ್ಲಿಯೆ ನನ್ನ ಒಳಗೆ ರಿನ್ಗಣಿಸುತ್ತಲೇ ಇರುತ್ತವೆ. ಅಷ್ಟೊಂದು ಮಾಂತ್ರಿಕತೆ ಅವನ ಸ್ವರದಲ್ಲಿ. ರಾಗಗಳ ಧ್ಯಾನ ಮತ್ತು ಗಝಲ್ ನ ಲಾಲಿತ್ಯ ಎರಡರ ಉತ್ತುಂಗವನ್ನು ವೇದಿಕೆಗೆ ತಂದ ಅಪೂರ್ವ ಗಾಯಕ ಮೆಹದಿ ಹಸನ್.&lt;br /&gt;&lt;br /&gt;ಮೆಹದಿ ಹಸನ್ ಹುಟ್ಟಿದ್ದು ರಾಜಸ್ಥಾನದ ಲೂನ ಎಂಬಲ್ಲಿ ಹಲವಾರು ಪೀಳಿಗೆಗಳಿಂದ "ಧ್ರುಪದ" ಶೈಲಿಯ ಹಾಡುಗಾರಿಕೆಯನ್ನು ಬೆಳೆಸಿಕೊಂಡು ಬಂದಂತಹ "ಕಲಾವಂತ" ಸಮುದಾಯದಲ್ಲಿ. ಧ್ರುಪದ್ ಬಗ್ಗೆ ಇನ್ನೊಮ್ಮೆ ಬರೆಯಬೇಕು. ಧ್ರುಪದ್ ಹಾಡುವುದನ್ನು ಕೇಳುವಾಗ, ಅದರ ಮಂತ್ರದಂತಹ ಆಲಾಪ ಸುತ್ತಲೂ ಟ್ರಾನ್ಸ್ ಹರಡುವಾಗ ಮೈಮರೆಯುವುದೇ ಒಂದು ಅನುಭೂತಿ. ಇರಲಿ.&lt;br /&gt;&lt;br /&gt;ವಿಭಜನೆಯ ನೋವಿನ ದಿನಗಳಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೊಳ್ಳುವಾಗ ವೈಯಕ್ತಿಕ ಆಯ್ಕೆಗೆ ಬೆಲೆಯಿರದ ಗಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಮೆಹದಿ ಹಸನ್ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಗಬೇಕಾಗಿ ಬಂತು. ಹೊಟ್ಟೆ ಪಾಡಿಗಾಗಿ ಸೈಕಲ್ ರಿಪೇರಿ, ಮೋಟಾರ್ ರಿಪೇರಿ ಮಾಡಿ ಹಲವು ದಿನ ದೂಡಿದರೂ ಮೆಹದಿ ಹಸನ್ ನೊಳಗೆ ಸಂಗೀತದ ತುಡಿತ ಜೀವಂತವಾಗಿತ್ತು. ಕೊನೆಗೊಮ್ಮೆ ರೇಡಿಯೋ ಪಾಕಿಸ್ತಾನ್ ನಲ್ಲಿ ತುಮರಿ ಗಾಯಕನಾಗಿ ಕೆಲಸ ದೊರಕಿದಾಗ ಅವನ ಬದುಕಿನ ಹೋರಾಟ ಕೊನೆಗೊಂಡಿತು. ಮತ್ತೆ ನಡೆದದ್ದು ಒಂದು ಇತಿಹಾಸ. ಅವನ ಅನಭಿಷಿಕ್ತ ಗಝಲ್ ಸಾಮ್ರಾಟ್ ಎನ್ನುವ ಪದಕ್ಕೆ ಸಮನಾದವರು ತಾವಲ್ಲ ಎನ್ನುವುದನ್ನು ಎಲ್ಲ ಗಾಯಕರೂ ಒಪ್ಪಿಕೊಳ್ಳುತ್ತಾರೆ.&lt;br /&gt;&lt;br /&gt;ಇಂದು ದೆಹಲಿಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯೊಂದು ನನ್ನನ್ನು ಕಾಡುತ್ತಿದೆ. ಮೆಹದಿ ಹಸನ್ ವೈದ್ಯಕೀಯ ಖರ್ಚುಗಳನ್ನು ಭರಿಸಲು ಅವನ ಕುಟುಂಬಕ್ಕೆ ಕಷ್ಟವಾಗುತ್ತಿದೆ. ಶ್ವಾಸಕೋಶದ ಸೋಂಕಿನಿಂದ ನರಳುತ್ತಿರುವ ಮೆಹದಿ ಹಸನ್ ಆಸ್ಪತ್ರೆಯಿಂದ ಮನೆಗೆ ಮರಳಿದರೂ ಅವನ ಇಳಿಗಾಲದಲ್ಲಿ ವೈದ್ಯಕೀಯ ಖರ್ಚೇ ಹೊರೆಯಾಗುತ್ತಿದೆ. ನಿಜಕ್ಕೂ ಅದು ದೊಡ್ಡ ವಿಷಯವಲ್ಲ. ವಿಶ್ವದಲ್ಲೆಲ್ಲ ಹರಡಿರುವ ಅವನ ಅಭಿಮಾನಿಗಳು ಹಣ ಕಳುಹಿಸಲು ಹಿಂದೆ ಮುಂದೆ ನೋಡಲಾರರು. ಎಲ್ಲಿ, ಹೇಗೆ ಎನ್ನವುದೇ ಸಮಸ್ಯೆ.&lt;br /&gt;&lt;br /&gt;ನಮ್ಮ ಹರೆಯವನ್ನು ನಿರಂತರವಾಗಿಸಿದ ಮೆಹದಿ ಹಸನ್ ಗೆ ಇಳಿಗಾಲ ಹೊರೆಯಾಗದಿರಲಿ ಎನ್ನುವುದಷ್ಟೇ ನನ್ನ ಆಶಯ.&lt;/span&gt;&lt;br /&gt;&lt;br /&gt;&lt;object width="425" height="344"&gt;&lt;param name="movie" value="http://www.youtube.com/v/p8jP7EtrcwI&amp;hl=en&amp;fs=1"&gt;&lt;/param&gt;&lt;param name="allowFullScreen" value="true"&gt;&lt;/param&gt;&lt;param name="allowscriptaccess" value="always"&gt;&lt;/param&gt;&lt;embed src="http://www.youtube.com/v/p8jP7EtrcwI&amp;hl=en&amp;fs=1" type="application/x-shockwave-flash" allowscriptaccess="always" allowfullscreen="true" width="425" height="344"&gt;&lt;/embed&gt;&lt;/object&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-890380558763540408?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/890380558763540408/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/03/blog-post_24.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/890380558763540408'/><link rel='self' type='application/atom+xml' href='http://www.blogger.com/feeds/2031083615901592107/posts/default/890380558763540408'/><link rel='alternate' type='text/html' href='http://zhanki.blogspot.com/2009/03/blog-post_24.html' title='ಅವನ ಇಳಿಗಾಲ ಹೊರೆಯಾಗದಿರಲಿ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_abM8DTj2qVU/SciRelZ6QGI/AAAAAAAAB3g/dtIV8ctV0GE/s72-c/Mehdi+Hasan.gif' height='72' width='72'/><thr:total>2</thr:total></entry><entry><id>tag:blogger.com,1999:blog-2031083615901592107.post-3580045274140912508</id><published>2009-03-13T00:23:00.000-07:00</published><updated>2009-03-13T00:36:20.372-07:00</updated><title type='text'>ಹಾಡು ಕಟ್ಟಿದ ಬಗೆ</title><content type='html'>&lt;span class="Apple-style-span" style="font-size: medium;"&gt;ಹಳೆಯದೊಂದು ನೆನಪು.&lt;br /&gt;&lt;br /&gt;ಅದಾಗ ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡಿದ್ದ "ವಿಜಯ ಕರ್ನಾಟಕ" ದ ಪ್ರಚಾರದ ಬಗ್ಗೆ ಯೋಚಿಸಲು ನಮಗೆ (ಮ್ಯಾಗ್ನಂ ಜಾಹಿರಾತು ಸಂಸ್ಥೆ) ಸಿಕ್ಕ ಆಣತಿಯ ಪ್ರಕಾರ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆ.&lt;br /&gt;&lt;br /&gt;ಆಗ ಮಂಗಳೂರಿನಲ್ಲಿ ಮಲೇರಿಯ ಹಾವಳಿ. ಈಗಲೂ ಇದೆ ಬಿಡಿ. ನಾನು, ಗೆಳೆಯ ಜಾದೂಗಾರ "ಕುದ್ರೋಳಿ ಗಣೇಶ್" ಜತೆ ಕುಳಿತು ವಿಜಯ ಕರ್ನಾಟಕದ ಪ್ರಾಯೋಜಕತ್ವದಲ್ಲಿ "ಮಲೇರಿಯ ಹುಷಾರ್" ಅಭಿಯಾನ ರೂಪಿಸಿದ್ದೆ. ಜಾದೂ, ರಂಗ ಕಲ್ಪನೆ, ಬೀದಿ ನಾಟಕದ ಒಟ್ಟು ಅಂಶಗಳನ್ನು ಒಳಗೊಂಡ ಈ ಅಭಿಯಾನದ ಜೊತೆ ಜೊತೆ ವಿಜಯ ಕರ್ನಾಟಕದ ಪ್ರಾಯೋಜಕತ್ವಕ್ಕೂ ಕೊಂಚ ಪ್ರಚಾರ ಲಾಭ ಒದಗಿಸುವ ಬಗ್ಗೆ ನಮ್ಮ ಚರ್ಚೆ ಸಾಗಿತ್ತು. &lt;br /&gt;&lt;br /&gt;ಜಾನಪದ, ಜಾದೂ ಮತ್ತು ಸಂಗೀತದ ಸಂಯೋಜನೆಯಲ್ಲಿ ವಿಸ್ಮಯ ಎಂಬ ತಂಡ ಕಟ್ಟಿ ಕರ್ನಾಟಕದಾದ್ಯಂತ ಹಲವು ತಿರುಗಾಟ ನಡೆಸಿದ್ದ ಕುದ್ರೋಳಿ ಗಣೇಶ್ ಒಬ್ಬ ಬಹುಮುಖ ಪ್ರತಿಭಾವಂತ.&lt;br /&gt;&lt;br /&gt;"ಗುರು, ವಿಜಯ ಕರ್ನಾಟಕಕ್ಕೆ ಒಂದು ಹಾಡು ಕಟ್ಟಬೇಕು. ಅದು ಹೆಂಗಿರಬೇಕು ಗೊತ್ತಾ.. ಒಂದು ಆಂಥೆಮ್ ತರ ಇರಬೇಕು." ಅಂತ ಗಣೇಶ್ ಕಿಡಿ ಹಚ್ಚಿದಾಗ ನನಗೂ ಅದು ಹೌದೆನ್ನಿಸಿತು. ವಿಜಯ ಕರ್ನಾಟಕ ಪ್ರಸಾರ ಸಂಖ್ಯೆ ಎಲ್ಲರನ್ನು ಮೀರಿತ್ತು. ಅದಕ್ಕಾಗ ಬೇಕಿರುವುದು ಒಂದು "ಕಲ್ಟ್ ಇಮೇಜ್ " ಎಂದು ನನ್ನ ಪ್ರತಿಪಾದನೆ. ಜನ ಹಲವು ವರ್ಷಗಳಿಂದ ಓದಿಕೊಂಡು ಬಂದಿದ್ದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಇದ್ದ ಭಕ್ತರೆನ್ನಬಹುದಾದ ಲಾಯಲ್ ಓದುಗರ ಕೊರತೆ ವಿಜಯ ಕರ್ನಾಟಕಕ್ಕೆ ಇದೆ ಎನ್ನುವುದು ನನ್ನ ಆಗಿನ ವೈಯಕ್ತಿಕ ಅಭಿಪ್ರಾಯ. ವಿಜಯ ಕರ್ನಾಟಕ ತನ್ನ ಕಂಟೆಂಟ್ ಮೂಲಕ ಈ ದಿಸೆಯಲ್ಲಿ ಸಾಗುತಿತ್ತೋ ಇಲ್ಲವೊ ಎಂಬುದನ್ನು ನಾನು ಇಲ್ಲಿ ಚರ್ಚಿಸಬಯಸುವುದಿಲ್ಲ. ಆದರೆ ಪ್ರಚಾರ ಕಾರ್ಯದ ದೃಷ್ಟಿಯಿಂದ ಇಂಥ ಒಂದು ಆಂಥೆಮ್ ಅಗತ್ಯ ಇದೆ ಎಂಬುದು ನನ್ನ ಅಭಿಮತವಾಗಿತ್ತು.&lt;br /&gt;&lt;br /&gt;ಹಲವು ದಿನಗಳ ಬಳಿಕ ನನ್ನ ಮತ್ತೊಬ್ಬ ಗೆಳೆಯ ನಾಗೇಶ್ (ಇವರೀಗ ಕನ್ನಡ ಸಿನೆಮಾ ರಂಗದಲ್ಲಿ ಕ್ಯಾಮೆರಾ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.) ಜೊತೆಯಲ್ಲಿ ಬೇರೊಬ್ಬ ಕ್ಲಯಂಟ್ ಗೋಸ್ಕರ ಒಂದು ಜಿಂಗಲ್ ರೂಪಿಸಲು ಬೆಂಗಳೂರಿಗೆ ಬಂದಿದ್ದೆ. ಬೆಂಗಳೂರಿನಲ್ಲಾಗ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಮಂಗಳೂರಿನವರೇ ಆದ ಆಲ್ವಿನ್ ನಮಗೆ ಸುಮಧುರ ಟ್ಯೂನುಗಳನ್ನು ರೂಪಿಸಿ ಕೊಟ್ಟಿದ್ದರು. ಅವರೊಂದಿಗೆ ಮಾತನಾಡುವಾಗ ವಿಜಯ ಕರ್ನಾಟಕದ ಆಂಥೆಮ್ ಬಗ್ಗೆ ಮಾತು ಬಂತು.&lt;br /&gt;&lt;br /&gt;ಅಲ್ವಿನ್ ಕೆಲಸ ಮಾಡುವುದೇ ಹಾಗೆ, ಯಾವತ್ತೂ ದುಡ್ಡಿನ ಬಗ್ಗೆ ಯೋಚಿಸಿದವರಲ್ಲ. ವಿಚಾರ ಮೂಡುವುದರೊಳಗೆ ಯೋಚನೆ ಶುರು. ಒಂದು ಸುಂದರ ಚೌಕಟ್ಟು ರೂಪಿಸಿ ಬಾಯಿ ಮಾತಿನಲ್ಲೇ ಅವರು ವಿವರಿಸಿದಾಗ ನನಗೆ ಸ್ಥೂಲ ಕಲ್ಪನೆ ದೊರಕಿತು. ಸಂಸ್ಥೆಯಲ್ಲಿ ಒಪ್ಪಿಗೆ ದೊರಕಿಸಿಕೊಂಡು ನಾವು ಕೆಲಸಕ್ಕೆ ತೊಡಗಿದೆವು. &lt;br /&gt;&lt;br /&gt;ಸರಿ ಹಾಡು ಬರೆಯುವುದು ಯಾರು. ಚಿತ್ರರಂಗದ ಒಂದೆರಡು ಕವಿಗಳು ಬರೆದು ಕೊಟ್ಟ ಹಾಡುಗಳ ಸಾಹಿತ್ಯ ನನಗೆ ಇಷ್ಟವಾಗಲಿಲ್ಲ. ಮೇಲಾಗಿ ಆಲ್ವಿನ್ ಕೊಟ್ಟ ಮೀಟರ್ ಗೂ ಅದು ಹೊಂದುತ್ತಿರಲಿಲ್ಲ. ರೆಕಾರ್ಡಿಂಗ್ ದಿನ ನಿರ್ಧಾರವಾಗಿದೆ. ಸ್ಟೂಡಿಯೋ ನಿಗದಿಯಾಗಿದೆ. ಕೊನೆಗೆ ನಾನೇ ಹಾಡು ಬರೆಯಲು ಕುಳಿತೆ. ಹೊಟ್ಟೆ ಪಾಡಿನ ನಡುವೆ ಕವನ ಕಟ್ಟುವುದು ಮರೆತೇ ಹೋಗಿತ್ತು. ತಿಣುಕಿ ತಿಣುಕಿ ಕೊನೆಗೊಮ್ಮೆ ಪದ್ಯ ಸಿದ್ಧವಾಯಿತು. ಫೋನಿನಲ್ಲೇ ಆಲ್ವಿನ್ಗೂ ಕೇಳಿಸಿದೆ. ಅವರಿಗೂ ಮೀಟರ್ ಹೊಂದಿತು. ಒಂದು ಹೋಟೆಲ್ ರೂಮಲ್ಲಿ ಕೀ ಬೋರ್ಡ್ ಮತ್ತು ಕಂಪ್ಯೂಟರ್ ಸಜ್ಜುಗೊಳಿಸಿ ಜಿಂಗಲ್ ಚೌಕಟ್ಟಿನ ವಾದ್ಯ ವೃಂದ ಧ್ವನಿಗಳನ್ನು ಕಂಪೋಸಿಂಗ್ ಮಾಡಲಾಯಿತು.&lt;br /&gt;&lt;br /&gt;ಮರುದಿನ ಬೆಂಗಳೂರಿನ ಸ್ಟೂಡಿಯೋ ಒಂದರಲ್ಲಿ ಹಾಡಿನ ರೆಕಾರ್ಡಿಂಗ್.&lt;br /&gt;&lt;br /&gt;ಈ ಜಿಂಗಲ್ ನ ರಚನೆಯಲ್ಲಿ ಕೋರಸ್ ಅಂಗ ಪ್ರಧಾನವಾಗಿದೆ. ಇಡೀ ಹಾಡು ನಾಲ್ಕೈದು ಜನ ಒಟ್ಟಿಗೆ ಹಾಡುವಂತಹ ಪರಿಕಲ್ಪನೆ ಆಲ್ವಿನ್ ಇಟ್ಟುಕೊಂಡಿದ್ದರು. ಅದ್ಯಾಕೋ ಏನೋ ಬಂದ ಕೋರಸ್ ಕಲಾವಿದರೆಲ್ಲ ತಮಿಳರು. ಏನು ಮಾಡಿದರೂ ನನ್ನ ಕನ್ನಡ ಹಾಡು ಅವರ ಬಾಯಿಯಲ್ಲಿ ಹೊರಳಲೇ ಇಲ್ಲ. ಜೊತೆಗೆ ಹಲವು "ಡ" ಕಾರ ಗಳನ್ನೂ ಹೊಂದಿ ಅದು ನಿಜಕ್ಕೂ ಟಂಗ್ ತ್ವಿಸ್ತರ್ ಆಗಿತ್ತು. ನನ್ನ ಹಾಡಿನ ಶಬ್ದಗಳ ಬಗ್ಗೆಯೇ ಅವರು ನಯವಾಗಿ ಆಕ್ಷೇಪ ಎತ್ತಿದಾಗ ನಾನೂ ನಯವಾಗಿ ಅವರನ್ನು ಬೀಳ್ಕೊಟ್ಟೆ. ಮತ್ತೆ ಲಗುಬಗೆಯಿಂದ ನಾಲ್ಕೈದು ಕನ್ನಡ ಗಾಯಕರನ್ನು ಹೊಂದಿಸಲಾಯಿತು.&lt;br /&gt;&lt;br /&gt;ಈ ಜಿಂಗಲ್ ರಚನೆಯಲ್ಲಿ ಇನ್ನೆರಡು ಮುಖ್ಯ ಅಂಗಗಳಿವೆ. ಒಂದು, ಹಾಡಿನ ಮೊದಲು ಮತ್ತು ಒಳಗೆ ಹೆಣೆದುಕೊಂಡಿರುವ ಆಲಾಪ. ಇನ್ನೊಂದು ತೀವ್ರ ಸ್ತರದಲ್ಲಿ ಹಾಡಬೇಕಾದ ಕ್ಲೈಮ್ಯಾಕ್ಸ್. ಆಲಾಪಕ್ಕೆ ಎಂ. ಡಿ. ಪಲ್ಲವಿ ಜೊತೆಗೆ ಕೆಲಸ ಮಾಡುವ ಅವಕಾಶ ನನ್ನದಾಯಿತು. ಬಂದ ಅರ್ಧ ಗಂಟೆಯೊಳಗೆ ನಮಗೆ ಬೇಕಾದಂತೆ ಹಲವು ಆಲಾಪಗಳನ್ನು ಕೊಟ್ಟು ಎಂ.ಡಿ. ಪಲ್ಲವಿ ತೆರಳಿದರು.&lt;br /&gt;&lt;br /&gt;ಇನ್ನುಳಿದದ್ದು ಕ್ಲೈಮ್ಯಾಕ್ಸ್. ಇದು ಜಿಂಗಲ್ ನ ಹಿಮ್ಮೇಳದಲ್ಲಿ ಕೆಳಿದನ್ತೆನಿಸಿದರೂ ಒಟ್ಟು ಹಾಡಿಗೆ ವೀರ ರಸವನ್ನು ಕೊಡುವ ಅಂಗ ಇದು. ಆಲ್ವಿನ್ ಹೇಳುವ ಪ್ರಕಾರ ಆ ಸ್ತರದಲ್ಲಿ ಹಾಡುವ ಸಾಮರ್ಥ್ಯ ಇರುವುದು ರಘುಪತಿ ದೀಕ್ಷಿತ್ ಗೆ ಮಾತ್ರ. ರಘು ದೀಕ್ಷಿತ್ ಬ್ಯಾಂಡಿನಲ್ಲಿ ಲೀಡ್ ಗಿಟಾರಿಸ್ಟ್ ಆಗಿದ್ದ ಆಲ್ವಿನ್ಗೂ ರಘು ಅವರಿಗೂ ಸ್ನೇಹ ಚೆನ್ನಾಗಿಯೇ ಇದ್ದರೂ ಅದ್ಯಾಕೋ ಒಂದು ಪುಟಗೋಸಿ ಕೋರಸ್ ಹಾಡುವಂತೆ ಕರೆಯಲು ಆಲ್ವಿನ್ಗೆ ಅಳುಕು. ಆದರೂ ಆಲ್ವಿನ್ ಕರೆದೊಡನೆ ಬಂದು ನಮಗೆ ಬೇಕಾದ್ದನ್ನು ಕೊಟ್ಟು ತಮ್ಮ ಸ್ನೇಹ ಮೆರೆದರು ರಘು ದೀಕ್ಷಿತ್.&lt;br /&gt;&lt;br /&gt;ಎಲ್ಲ ಮುಗಿದು ನನ್ನ ಲ್ಯಾಪ್ ಟಾಪ್ ನಲ್ಲಿಟ್ಟು ಹುಬ್ಬಳ್ಳಿಗೆ ಹೋದೆ. ಆನಂದ ಸಂಕೇಶ್ವರರಿಗೆ ಕೇಳಿಸಿದಾಗ ಅವರ ಯೋಚನೆ ಇನ್ನೂ ಎತ್ತರಕ್ಕೆ ಹರಿಯಲಾರಂಭಿಸಿತು. "ಇದಕ್ಕೊಂದು ಫಿಲಂ ಮಾಡಿದ್ರೆ ಚಲೋ ಇರ್ತದ್ರೀ" ಅಂದ್ರು. ಅದಾಗಿ ಕೆಲವೇ ಸಮಯದಲ್ಲಿ ವಿಜಯ ಕರ್ನಾಟಕ ಟೈಮ್ಸ್ ಮಡಿಲಲ್ಲಿತ್ತು. ಹಾಗಾಗಿ ಆ ಯೋಜನೆ ಕೈಗೂಡಲಿಲ್ಲ.&lt;br /&gt;&lt;br /&gt;ಈ ಜಿಂಗಲ್ ಗೆ ಮಿಶ್ರ ಪ್ರತಿಕ್ರಿಯೆ ನನಗೆ ದೊರಕಿದೆ. ಒಟ್ಟಿನಲ್ಲಿ ನನ್ನ ಎಲ್ಲ ವೃತ್ತಿಪರ ಕೆಲಸಗಳ ನಡುವೆ ವಿಶೇಷ ಸಾಂತ್ವನ ನೀಡಿದ ಕೆಲಸವಿದು.&lt;/span&gt;&lt;br /&gt;&lt;br /&gt;&lt;img style="visibility:hidden;width:0px;height:0px;" border=0 width=0 height=0 src="http://counters.gigya.com/wildfire/IMP/CXNID=2000002.0NXC/bT*xJmx*PTEyMzY5MjcxMTU1MTUmcHQ9MTIzNjkyOTE*NjMxMiZwPTE4NTM5MSZkPSZnPTEmdD*mbz1iZjU4Zjc1NDQ3YjE*MWRiYjBlM2ViOWUxMzk4YmVlYQ==.gif" /&gt;&lt;embed src="http://www.muziboo.com/swf/new_player.swf" width="272" height="112" allowfullscreen="true" flashvars="song_id=19537"&gt;&lt;/embed&gt;&lt;br/&gt;&lt;span style="size:.8em"&gt;&lt;a href="http://www.muziboo.com/gurubaliga/music/vk-jingle"&gt;VK Jingle&lt;/a&gt; | &lt;a href="http://www.muziboo.com" title="Upload Music"&gt;Upload Music&lt;/a&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-3580045274140912508?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/3580045274140912508/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/03/blog-post_13.html#comment-form' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/3580045274140912508'/><link rel='self' type='application/atom+xml' href='http://www.blogger.com/feeds/2031083615901592107/posts/default/3580045274140912508'/><link rel='alternate' type='text/html' href='http://zhanki.blogspot.com/2009/03/blog-post_13.html' title='ಹಾಡು ಕಟ್ಟಿದ ಬಗೆ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-2031083615901592107.post-744658450100121946</id><published>2009-03-11T03:16:00.000-07:00</published><updated>2009-03-11T04:09:46.604-07:00</updated><title type='text'>ರಂಗು ಚೆಲ್ಲುವ ಹೋರೀ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_abM8DTj2qVU/SbeXQHzq-iI/AAAAAAAAB2k/UmCvZXJxNZ8/s1600-h/kodial+teru+039.JPG"&gt;&lt;img style="float:right; margin:0 0 10px 10px;cursor:pointer; cursor:hand;width: 347px; height: 400px;" src="http://4.bp.blogspot.com/_abM8DTj2qVU/SbeXQHzq-iI/AAAAAAAAB2k/UmCvZXJxNZ8/s400/kodial+teru+039.JPG" border="0" alt="" id="BLOGGER_PHOTO_ID_5311880588736264738" /&gt;&lt;/a&gt;&lt;br /&gt;&lt;span class="Apple-style-span" style="font-size: medium;"&gt;ಇಂದು ಹೋಳಿ.&lt;br /&gt;&lt;br /&gt;ಇಲ್ಲಿ ದೆಹಲಿಯಲ್ಲಿ ಕುಳಿತು ನಾನು ಈ ಬ್ಲಾಗನ್ನು ಬರೆಯುತ್ತಿರುವಾಗ ಹೊರಗೆ ಹೋಳಿಯ ಸಡಗರ ಮುಗಿಲು ಮುಟ್ಟಿದೆ. ಕೃಷ್ಣಾ ನಗರದ ಗಲೀ ನಂಬರ ೭ ರ ನೆಲ ಕೆಂಪಾಗಿದೆ. ಡೋಲು, ಕೇಕೆ, ನೀರು ಚೆಲ್ಲುವ ಸದ್ದು, ಬಣ್ಣದ ಹುಡಿಯ ಧೂಲಿ ಜೊತೆಗೆ ಕೈಲಾಶ್ ಖೇರ್ ನ ದೊರಗು ಕಂಠದ "ಚಕ್ಕದೆ ಪಟ್ಟೆ" ಹಾಡು ನನ್ನನ್ನು ಮತ್ತೆ ಹೊರಗೆ ಓಡಿ ಬಣ್ಣಗೆಲ್ಲಲ್ಲು ಒತ್ತಾಯಿಸುತ್ತಿದೆ.&lt;br /&gt;&lt;br /&gt;ಮೊನ್ನೆ ಮೊನ್ನೆ ಬಂಟ್ವಾಳ ತೇರಿನ ಓಕುಳಿಯ ರಂಗು ಇನ್ನೂ ಬಿಟ್ಟಿಲ್ಲ. ಮೇಲಾಗಿ ಪುಟಾಣಿ ಅನಿರುದ್ಧನ ಆಸ್ತೆಯೂ ಇಂದು ಇಲ್ಲ. ಅವನ ಒತ್ತಾಯದಿಂದಲೇ ಅಲ್ಲವೇ ಹೊರ ಹೋಗಿ ಕೆಂಪಾಗಿದ್ದು. ನೇತ್ರಾವತಿ ನೀರಿಡಿ ಕೆಂಪಾದರೂ ನಮ್ಮ ಓಕುಳಿ ಮುಗಿದಿರಲಿಲ್ಲ. ಶಾಲೆಗೆ ಯಾಕೆ ಬರಲಿಲ್ಲ ಎಂದು ಟೀಚರ್ ಕೇಳಿದ್ದಕ್ಕೆ ಮೊನ್ನೆ ತೇರು ನಿನ್ನೆ ಓಕುಳಿ ಎಂದನಂತೆ. ಸೀಮಾ ಫೋನಿನಲ್ಲಿ ನಗುತ್ತಿದ್ದಾಳೆ.&lt;br /&gt;&lt;br /&gt;ಗಿರಿಜಾ ದೇವಿ ಹೋರೀ ಹಾಡುತ್ತಿದ್ದಾಳೆ.&lt;br /&gt;"ರಂಗ ಡಾಲೂಂಗಿ ರೇ ಮೈ&lt;br /&gt;ನಂದಕೆ ಲಾಲನ ಪರ&lt;br /&gt;ಹಾಂ ರಂಗ ಡಾಲೂಂಗಿ"&lt;br /&gt;&lt;br /&gt;ಹೋರಿ ಎನ್ನುವುದು ಹಿಂದೂಸ್ತಾನಿ ಸಂಗೀತದ ಒಂದು ಲಘು ಪ್ರಕಾರ. ಗಿರಿಜಾ ದೇವಿ ಹೋರಿ ಹಾಡಿದರೆ ಬಿರ್ಜು ಮಹಾರಾಜ್ ಅಥವಾ ಯಾವುದೇ ನರ್ತಕ ಸುಮ್ಮನೆ ಕುಳಿತಿರಲು ಸಾಧ್ಯವೇ ಇಲ್ಲ. ಕೈ ಕಟ್ಟಿ ಹಾಕಿದರೂ ಹುಬ್ಬು ಕುಣಿಸಿ, ಕಣ್ಣು ಹಿಗ್ಗಿಸಿ, ಗಲ್ಲ ನಡುಗಿಸಿ, ತುಟಿ ಬಗ್ಗಿಸಿ, ಕತ್ತು ಕೊಂಕಿಸಿ ಭಾವ ಚೆಲ್ಲಿಯಾನು. ಅಷ್ಟು ಅನಾಯಾಸ ಅವಳ ಹಾಡುವ ಶೈಲಿ.&lt;br /&gt;&lt;br /&gt;ಕಜರೀ, ಚೈತೀ, ಸಾವ್ನೀ, ಝೂಲಾ ಮೊದಲಾದ ಜನಪದ ಶೈಲಿಯ ಲಘು ಸಂಗೀತಕ್ಕೆ ಸಲ್ಲುವ "ಹೋರೀ" ಹೊಲಿಯಾಟದ ರಂಗು ಚೆಲ್ಲುತ್ತದೆ. ಅಲ್ಲಿನ ಒದ್ದೆಯಾಗುವ ಸಂಭ್ರಮ, ಬಣ್ಣ ಗೆದ್ದ ಬಳಿಕ ಕಳಚಿಕೊಳ್ಳುವ ತರಳೆಯರ ಸಂಕೋಚ, ಹಾಗೆ ಸಂಕೋಚ ಕಳಚಿದ ಮೇಲೆ ವಿಜ್ರಂಭಿಸುವ ಆ ನಿರ್ಭಿಡ ಹೆಣ್ಣುತನದ ಶೃಂಗಾರ ಎಲ್ಲವೂ ನವಿರಾಗಿ ತುಂಟ ಪದ ಚಾತುರ್ಯಗಳಲ್ಲಿ ಬಯಲಾಗುತ್ತವೆ.&lt;br /&gt;&lt;br /&gt;ಇಲ್ಲಿ ನನಗೆ ಮತ್ತೊಬ್ಬ ಗಾಯಕಿ ನೆನಪಾಗುತ್ತಾಳೆ. ಅವಳ ಹೆಸರು ಬೇಗಂ ಅಖ್ತರ್. ಠುಮ್ರಿ ಸಾಮ್ರಾಜ್ಞಿ ಎಂದೇ  ಹೆಸರಾಗಿರುವ ಬೇಗಂ ಅಖ್ತರ್ ಎಂಬ ಐತಿಹ್ಯ ಹಾಡಿರುವ ಒಂದು ಹೋರಿ ಇಲ್ಲಿದೆ.&lt;br /&gt;&lt;br /&gt;"ಕೌನ್ ತರಾಹ ಸೆ ತುಮ ಖೇಲತ ಹೋಲೀ ರೆ"&lt;br /&gt;"ಎಂತಹ ಹೋಳಿಯಾಟ ಮಾರಾಯಾ ನಿನ್ನದು" ಆರೋಪಿಸುವ ಗೋಪಿಕೆಯ ಹಾಡು ಇದು.&lt;br /&gt;&lt;br /&gt;"ಗಾಲೀ ಮೈ ದೂಂಗಿ, ತೋಸೆ ನಾ ಢರೂಂಗಿ&lt;br /&gt;ದೇಖೋ ಲಲ್ಲಾ ಮೋರೀ..."&lt;br /&gt;ಎಂದು ಎಚ್ಚರಿಸುತ್ತ ಹೋಲಿಯಾಡುವ ಗೋಪಿಕೆಯ ಆಗ್ರಹವನ್ನು ಬೇಗಂ ಅಖ್ತರ್ ಇಲ್ಲಿ ಅಮರಗೊಳಿಸುತ್ತಾಳೆ.&lt;br /&gt;ವಾಹ್!&lt;br /&gt;&lt;br /&gt;ಹೋಲೀ ಹೈ!&lt;br /&gt;ಹೋಲೀ ನಿಮ್ಮೆಲ್ಲರ ಬದುಕಿನಲ್ಲೂ ಬಣ್ಣ ಚೆಲ್ಲಲಿ.&lt;br /&gt;&lt;/span&gt;&lt;br /&gt;&lt;object width="425" height="344"&gt;&lt;param name="movie" value="http://www.youtube.com/v/YayuGGoNeoo&amp;amp;hl=en&amp;amp;fs=1"&gt;&lt;param name="allowFullScreen" value="true"&gt;&lt;param name="allowscriptaccess" value="always"&gt;&lt;embed src="http://www.youtube.com/v/YayuGGoNeoo&amp;amp;hl=en&amp;amp;fs=1" type="application/x-shockwave-flash" allowscriptaccess="always" allowfullscreen="true" width="425" height="344"&gt;&lt;/embed&gt;&lt;/object&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-744658450100121946?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/744658450100121946/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/03/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/744658450100121946'/><link rel='self' type='application/atom+xml' href='http://www.blogger.com/feeds/2031083615901592107/posts/default/744658450100121946'/><link rel='alternate' type='text/html' href='http://zhanki.blogspot.com/2009/03/blog-post.html' title='ರಂಗು ಚೆಲ್ಲುವ ಹೋರೀ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_abM8DTj2qVU/SbeXQHzq-iI/AAAAAAAAB2k/UmCvZXJxNZ8/s72-c/kodial+teru+039.JPG' height='72' width='72'/><thr:total>0</thr:total></entry><entry><id>tag:blogger.com,1999:blog-2031083615901592107.post-5974007117391124986</id><published>2009-02-27T23:46:00.000-08:00</published><updated>2009-02-27T23:53:15.443-08:00</updated><title type='text'>ಬಿನಾಕಾ ಬೊಂಬೆಗಳ ಮಧುರ ನೆನಪು</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_abM8DTj2qVU/Sajs_fnedeI/AAAAAAAAB1U/ruL3T7YUqpM/s1600-h/Bee+Toy.jpg"&gt;&lt;img style="float:right; margin:0 0 10px 10px;cursor:pointer; cursor:hand;width: 400px; height: 323px;" src="http://2.bp.blogspot.com/_abM8DTj2qVU/Sajs_fnedeI/AAAAAAAAB1U/ruL3T7YUqpM/s400/Bee+Toy.jpg" border="0" alt="" id="BLOGGER_PHOTO_ID_5307752736419116514" /&gt;&lt;/a&gt;&lt;br /&gt;&lt;span class="Apple-style-span"  style="font-size:medium;"&gt;ಒಂದಾನೊಂದು ಕಾಲದಲ್ಲಿ ಬಿನಾಕಾ ಎಂಬ ಹಲ್ಲುಜ್ಜುವ ಪೇಸ್ಟು ಜನಪ್ರಿಯವಾಗಿದ್ದಾಗ ಪ್ರತೀ ಟ್ಯೂಬಿನ ಜೊತೆಗೊಂದು ಅವರೆಕಾಳಿಗಿಂತ ಕೊಂಚ ದೊಡ್ಡ ಗಾತ್ರದ ಗಟ್ಟಿ ಪ್ಲಾಸ್ಟಿಕ್ಕಿನ ಬೊಂಬೆಗಳನ್ನು ಉಚಿತವಾಗಿ ಕೊಡುತ್ತಿದ್ದರು. ಈ ಪುಟಾಣಿ ಬೊಂಬೆಗಳನ್ನು ಪಡೆಯಲು ನಾನೆಷ್ಟು ಉತ್ಸುಕನಾಗಿರುತ್ತಿದ್ದೆ ಎನ್ನುವುದನ್ನು ಯೋಚಿಸಿದಾಗ ಇಂದಿಗೂ ರೋಮಾಂಚನವಾಗುತ್ತದೆ. ಬಹುತೇಕ ಈ ಬೊಂಬೆಗಳು ಪ್ರಾಣಿಗಳ ರೂಪದಲ್ಲೇ ಇರುತ್ತಿದ್ದುದು ನೆನಪು. ಆ ಬೊಂಬೆಯನ್ನು ನನ್ನ ಕಿಸೆಯಲ್ಲೇ ಇಟ್ಟು, ಆಗಾಗ್ಗೆ ಹೊರತೆಗೆದು ಮುಟ್ಟಿ ನೋಡಿ ಪುಳಕಿತನಾಗುವುದು ನನ್ನ ಮೆಚ್ಚಿನ ಅಭ್ಯಾಸಗಳಲ್ಲೊಂದಾಗಿತ್ತು.&lt;br /&gt;&lt;br /&gt;ನಾನು ಚಿಕ್ಕಂದಿನಲ್ಲಿ ಕೊಂಚ ಸಂಕೋಚದವನಾಗಿದ್ದೆ. ಒಂದು ಬಾರಿ ನಾವೆಲ್ಲ ಮನೆ ಮಂದಿ, ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆವು. ಅಲ್ಲೇನೋ ವಿಶೇಷವಿದ್ದಿರಬಹುದು, ಮನೆ ತುಂಬಾ ಜನವೋ ಜನ. ನಮ್ಮ ತಾಯಿ ಅದಾಗಲೇ ನಮ್ಮನ್ನು ಹೊರಗೆ ಆಡಲು ಬಿಟ್ಟು ಒಳ ಮನೆ ಸೇರಿ ಆಗಿತ್ತು. ನಾನು ಅಲ್ಲೇ ವೆರಾಂದಾದಲ್ಲಿ ಸುಮ್ಮನೆ ಕುಳಿತುಕೊಂಡಿದ್ದೆ. ಹಿರಿಯರೆಲ್ಲ ಆಸೀನರಾಗಿ ಮಾತುಕತೆಯಲ್ಲಿ ತೊಡಗಿದ್ದರು. ಒಬ್ಬ ಹಿರಿಯರು ಕುಳಿತುಕೊಂಡಿದ್ದ ದೊಡ್ಡ ಆರಾಮ ಖುರ್ಚಿ ನನ್ನ ಮನ ಸೆಳೆದಿತ್ತು. ಅದರಲ್ಲೊಮ್ಮೆ ಕುಳಿತುಕೊಳ್ಳಬೇಕೆಂಬ ಹಂಬಲ ಕಾಡತೊಡಗಿತ್ತು.&lt;br /&gt;&lt;br /&gt;ಬಹುಶ ಆರತಿ ಸಮಯವಿದ್ದಿರಬಹುದು ಒಮ್ಮೆಲೇ ಹಿರಿಯರೆಲ್ಲ ಎದ್ದು ಒಳಹೋದರು. ಅಲ್ಲಿಯವರೆಗೆ ಗಿಜಿಗುಡುತ್ತಿದ್ದ ವೆರಾಂಡ ಒಮ್ಮೆಲೇ ಖಾಲಿಯಾಯಿತು. ಅಂತೆಯೇ ಆ ಆರಾಮ ಖುರ್ಚಿಯೂ ಕೂಡ. ನಾನು ಚಕ್ಕನೆದ್ದು ಲಗುಬಗೆಯಿಂದ ಧಾವಿಸಿ ಆ ಆರಾಮ ಕುರ್ಚಿಯನ್ನೇರಿ ಕುಳಿತುಕೊಂಡೆ. ಅಹೋ ಎಂತಹ ವಿಶಾಲ ಕುರ್ಚಿಯದು. ಎಷ್ಟು ಹಿಂದೆ ಜಾರಿದರೂ ಬೆನ್ನು ಒರಗಣೆಗೆ ನಿಲುಕದು. ಈಜು ಫಲಕದಂತೆ ಮುಂದಕ್ಕೆ ಚಾಚಿಕೊಂಡ ಆ ಎರಡು ಬಾಹುಗಳೋ ಅದರ ರನ್ ವೇ ಯಂತಹ ನುಣುಪು ಮೈಯಿಂದ ಕಂಗೊಳಿಸುತ್ತಿದ್ದವು. ಈ ಸುಖದ ಸನ್ನಿವೇಶದಲ್ಲಿ ನನ್ನ ಜೇಬಿನೋಳಗಿದ್ದ ಆ ಪುಟಾಣಿ ಬಿನಾಕಾ "ಖಡ್ಗಮೃಗ" ಹೊರಬಂದು ಈ ನುಣುಪಾದ ರನ್ ವೇ ಮೇಲೆ ಜಾರತೊಡಗಿತು. ತನ್ನ ಗಡಸು ಖುರಗಳಿಂದ ಕಾಲು ಕೆದರಿ, ಮೂತಿ ಕೆಳಗೊಡ್ಡಿ ಖಡ್ಗವನ್ನು ಮುಂದಕ್ಕೊತ್ತಿ ವೇಗವಾಗಿ ಆ ವಿಶಾಲ ಆರಾಮ ಖುರ್ಚಿಯ ಯೋಜನ ಬಾಹುಗಳ ಮೇಲೆ ಓಡಾಡತೊಡಗಿತು.&lt;br /&gt;&lt;br /&gt;"ಏಳು ಮರಿ ಅಜ್ಜನಿಗೆ ಕುಳಿತುಕೊಳ್ಳಲು ಬಿಡು" ಎಂದಾಗ ನಾನು ಇಹಕ್ಕವತರಿಸಿದೆ. ಆ ಇಳಿಯುವ ಗಡಿಬಿಡಿಯಲ್ಲಿ ನನ್ನ ರೈನೋ ಪುತುಕ್ಕನೆ ಜಾರಿ ಆ ವಿಶಾಲವಾದ ಖುರ್ಚಿಯಲ್ಲೇಲ್ಲೋ ಬಿದ್ದು ಅಂತರ್ಧಾನವಾಯಿತು. ನಾನು ಅಜ್ಜನಿಗೆ ಜಾಗ ಬಿಟ್ಟು ಅಲ್ಲೇ ಅನತಿ ದೂರದಲ್ಲಿದ್ದು ಖುರ್ಚಿಯ ಮೇಲೆ ಕಣ್ಣಿಟ್ಟೆ ಕಾಯತೊಡಗಿದೆ. ಇವರೆಲ್ಲ ಇನ್ನೊಂದು ಬಾರಿ ಎದ್ದು ಹೋದಾಗ ರೈನೋವನ್ನು ಎತ್ತಿಕೊಳ್ಳುವುದು ನನ್ನ ಹವಣಿಕೆಯಾಗಿತ್ತು.&lt;br /&gt;&lt;br /&gt;ಸ್ವಲ್ಪ ಹೊತ್ತಿನ ಬಳಿಕ "ಹೋ ಇದಾರದು ರೈನೋ, ಬಿನಾಕ ರೈನೋ" ಎಂದು ಉದ್ಗರಿಸಿದರು ಆ ಅಜ್ಜ. ನನಗೆ ಅದು ನನ್ನದು ಎನ್ನಲು ಸಂಕೋಚ. ಸುಮ್ಮನಿದ್ದೆ. ಅಜ್ಜ ಮತ್ತೆ ಅದನ್ನು ಖುರ್ಚಿಯೊಳಗೆ ಇಟ್ಟರು. ಬಹುಶ ಆ ಬಾಹುಗಳ ಕೆಳಗಿನ ಚೌಕಟ್ಟಿನೊಳಗೆ ಆಯಕಟ್ಟಿನ ಜಾಗದಲ್ಲಿ ಅದು ನುಸುಳಿರಬೇಕು. ಇರಲಿ ಆಮೇಲೆ ತೆಗೆದುಕೊಂಡರಾಯಿತು ಎಂದು ಸುಮ್ಮನಾದೆ. ಕೊಂಚ ಸಮಯದ ಬಳಿಕ ಅಜ್ಜ ಖುರ್ಚಿ ಬಿಟ್ಟೆದ್ದಾಗ ಮತ್ತೆ ಖುರ್ಚಿಯನ್ನೇರಿ ನನ್ನ ರೈನೋವನ್ನು ಹುಡುಕತೊಡಗಿದೆ. ಅಜ್ಜನ ಕಣ್ಣಿಗೆ ಸಲೀಸಾಗಿ ಬಿದ್ದ ರೈನೋ ನನ್ನೊಡನೆ ಯಾಕೋ ಕಣ್ಣು ಮುಚ್ಚಾಲೆಯಾಡುತ್ತಿತ್ತು. ಬಹುಶ ಅದು ಯಾವುದೋ ಒಂದು ಕೋನದಿಂದ ಮಾತ್ರ ಗೋಚರವಾಗುತ್ತಿದ್ದಿರಬೇಕು. ಎಷ್ಟು ಹುಡುಕಿದರೂ ನನ್ನ ಕಣ್ಣಿಗೆ ಬೀಳಲಿಲ್ಲ.&lt;br /&gt;&lt;br /&gt;"ಏಳು ಮರಿ ಆಂಟಿಗೆ ಜಾಗ ಬಿಡು" ಅಷ್ಟರಲ್ಲಾಗಲೇ ಧಡೂತಿ ಮಹಿಳೆಯೊಬ್ಬರು ಆ ಖುರ್ಚಿಗೆಂದೆ ಹೇಳಿದಂತಿದ್ದ ವಿಶಾಲ ಕಾಯವನ್ನು ಹೊತ್ತು ಬಂದಾಗ ನಾನು ಮತ್ತೆ ಜಾಗ ಬಿಡಬೇಕಾಯಿತು. ಆ ಮಹಿಳೆಯ ಜೊತೆಗೊಂದು ಪುಟಾಣಿ ಹುಡುಗಿಯೂ ಇತ್ತು. ನಾನು ಮತ್ತೆ ನನ್ನ ಮೂಲಸ್ಥಾನವನ್ನು ಗ್ರಹಿಸಬೇಕಾಯಿತು. ನನಗೆ ಜಪ್ಪಯ್ಯ ಅಂದರೂ ಕಣ್ಣಿಗೆ ಕಾಣದಿದ್ದ ನನ್ನ ರೈನೋ ಆ ಮಹಿಳೆಗೆ ಕಂಡಿತ್ತು. "ಹೋ ನೋಡು ಮರಿ ಬಿನಾಕ ರೈನೋ, ಎಷ್ಟು ಚಂದ" ಎನ್ನುತ್ತಾ ಆ ಮಹಿಳೆ ನನ್ನ ಪ್ರಾಣಪ್ರಿಯ ರೈನೋವನ್ನೆತ್ತಿ ತನ್ನ ಪುಟಾಣಿಯ ಕೈಗಿತ್ತು ಕೃತಾರ್ಥವಾಯಿತು.ಮತ್ತೆ ನನ್ನ ಸಂಕೋಚ ನನ್ನನ್ನು ಕಟ್ಟಿ ಹಾಕಿತ್ತು. ನಾನು ಅಳುತ್ತಾ ಹೊರಗೆ ಓಡಿದೆ. ಬಹುಶ ನಾನು ಅತ್ತದ್ದು ಕೂಡ ಅಲ್ಲಿದ್ದವರ ಗಮನಕ್ಕೆ ಬಂದಿರಲಿಕ್ಕಿಲ್ಲ.&lt;br /&gt;&lt;br /&gt;ಇದೆಲ್ಲ ಯೋಚಿಸಿದರೆ ಈಗ ನಗು ಬರುತ್ತದೆ. ಆದರೆ ಆ ಪುಟಾಣಿ ಬೊಂಬೆಗಳನ್ನು ನಾವೆಷ್ಟು ಹಚ್ಚಿಕೊಂಡಿದ್ದೆವು ಎನ್ನುವುದು ನೆನಪಾಗಿ ಪುಳಕವಾಗುತ್ತದೆ.&lt;br /&gt;&lt;br /&gt;ಮೆಕ್ ಡೊನಾಲ್ಡ್ ಎಂಬ ಅಮೇರಿಕನ್ ತಿನಿಸುಗಳನ್ನು ಮಾರುವ ವಿಶ್ವ ಜಾಲ ಎಲ್ಲರಿಗೂ ಗೊತ್ತು. ಮೆಕ್ ಡೊನಾಲ್ಡ್ ಅದರ ಹಲವು ಉತ್ಪನ್ನಗಳ ಪಟ್ಟಿಯಲ್ಲಿ "ಹ್ಯಾಪಿ ಮೀಲ್" ಎನ್ನುವ ಒಂದು ಗಂಟು ಕೂಡ ಮಾರುತ್ತದೆ. ಈ ಗಂಟಿನೊಳಗೆ ನಿಮ್ಮ ಆಯ್ಕೆಯ ಬರ್ಗರ್, ನಾಲ್ಕು ಹುರಿದ ಆಲೂ ಬೆರಳುಗಳು, ಒಂದು ಗ್ಲಾಸು ಕೋಲಾ ಮತ್ತು ಒಂದು ಆಟಿಕೆಯನ್ನು ನೀಡುತ್ತದೆ. ಆಟಿಕೆ "ಹ್ಯಾಪಿ ಮೀಲ್" ಜೋತೆಗಷ್ಟೇ ಲಭ್ಯ. ಆದರೆ ಅದು ಉಚಿತವಲ್ಲ. ಅದಕ್ಕೂ ನೀವು ಮೂವತ್ತಾರು ರೂಪಾಯಿ ತೆರಬೇಕು. ಈ ಒಟ್ಟು ಗಂಟಿನ ಬೆಲೆ ನಿಮ್ಮ ಆಯ್ಕೆಗೆ ಹೊಂದಿಕೊಂಡು ೬೫ ರಿಂದ ೧೦೯ ರೂಪಾಯಿವರೆಗೆ ಮೌಲ್ಯ ಹೊಂದಿದೆ.&lt;br /&gt;&lt;br /&gt;ಈ "ಹ್ಯಾಪಿ ಮೀಲ್" ಆಟಿಕೆಯದ್ದೆ ಒಂದು ವಿಶೇಷ. ಮಕ್ಕಳ ಸಿನೆಮಾ ನಿರ್ಮಾಪಕರು ತಮ್ಮ ಸಿನೆಮಾದ ಪ್ರಚಾರಕ್ಕಾಗಿ ಈ ಆಟಿಕೆಗಳನ್ನು ಪ್ರಾಯೋಜಿಸುತ್ತಾರೆ. ಆ ಸಿನೆಮಾದ ಪಾತ್ರಗಳನ್ನೇ ಆಟಿಕೆಗಳನ್ನಾಗಿ ಮಾಡಿ "ಹ್ಯಾಪಿ ಮೀಲ್" ಜೊತೆಗೆ ಕಟ್ಟಿ ಬಿಡುತ್ತಾರೆ. ಹೆಚ್ಚಾಗಿ ಚೀನಾದಲ್ಲೇ ನಿರ್ಮಾಣವಾಗುವ ಈ ಆಟಿಕೆಗಳ ಗುಣ ಮತ್ತ ಅತ್ಯುತ್ತಮ. ಫಿನಿಷಿಂಗ್ ಕೂಡ ನಾಜೂಕು.&lt;br /&gt;&lt;br /&gt;ಪ್ರತೀ ವಾರವೂ ಬೇರೆ ಬೇರೆ ಆಟಿಕೆಗಳು ಬರುವುದರಿಂದ ವಾರಕ್ಕೊಮ್ಮೆ "ಹ್ಯಾಪಿ ಮೀಲ್" ಕೊಳ್ಳುವ ಹವ್ಯಾಸ ಈಗ ನಗರದಲ್ಲಿ ಬೆಳೆದಿದೆ. ನಾನು ಇರುವುದು ದೆಹಲಿಯಲ್ಲಿ. ಅಲ್ಲಿ ಊರಲ್ಲಿ ನನ್ನಾಕೆಯೊಡನೆ ಬೆಳೆಯುತ್ತಿರುವ ನನ್ನ ಮಗುವಿಗಾಗಿ ನಾನು ಆಗಾಗ "ಹ್ಯಾಪಿ ಮೀಲ್" ಕೊಳ್ಳುತ್ತೇನೆ. ಬರ್ಗರ್ ತಿಂದು ರೂಢಿಯಾಗಿದೆ. ಆದರೆ ಆಟಿಕೆ ಕೈಗೆ ಬಂದಾಗ ಮತ್ತೆ ಬಿನಾಕಾ ಬೊಂಬೆಗಳ ನೆನಪಾಗುತ್ತದೆ. ಮೆಕ್ ಆಟಿಕೆಯ ಪ್ಲಾಸ್ಟಿಕ್ ಕವರು ಬಿಚ್ಚದೆ ಹಾಗೆಯೇ ಇಡುತ್ತೇನೆ. ಮುಂದೊಮ್ಮೆ ಊರಿಗೆ ಹೋದಾಗ ನನ್ನ ಮಗನ ಕೈಗಿಡುತ್ತೇನೆ. ಅವನು ಆ ಹೊಚ್ಚ ಹೊಸ ಆಟಿಕೆಯ ಪ್ಲಾಸ್ಟಿಕ್ ಬಿಚ್ಚುವುದನ್ನು, ಕಣ್ಣರಳಿಸಿ ಆಟಿಕೆಯನ್ನು ಸವರುವುದನ್ನು ನೋಡುತ್ತಾ ಮೈಮರೆಯುತ್ತೇನೆ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-5974007117391124986?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/5974007117391124986/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/02/blog-post_27.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/5974007117391124986'/><link rel='self' type='application/atom+xml' href='http://www.blogger.com/feeds/2031083615901592107/posts/default/5974007117391124986'/><link rel='alternate' type='text/html' href='http://zhanki.blogspot.com/2009/02/blog-post_27.html' title='ಬಿನಾಕಾ ಬೊಂಬೆಗಳ ಮಧುರ ನೆನಪು'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_abM8DTj2qVU/Sajs_fnedeI/AAAAAAAAB1U/ruL3T7YUqpM/s72-c/Bee+Toy.jpg' height='72' width='72'/><thr:total>0</thr:total></entry><entry><id>tag:blogger.com,1999:blog-2031083615901592107.post-8496028858647535858</id><published>2009-02-26T11:02:00.000-08:00</published><updated>2009-02-26T11:05:06.572-08:00</updated><title type='text'>ರೆಹಮಾನ ಎಂಬ ಕೌತುಕ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_abM8DTj2qVU/SabnxTFC_II/AAAAAAAAB1M/S1tADIjOcnA/s1600-h/a_r_rahman.jpg"&gt;&lt;img style="float:right; margin:0 0 10px 10px;cursor:pointer; cursor:hand;width: 400px; height: 282px;" src="http://4.bp.blogspot.com/_abM8DTj2qVU/SabnxTFC_II/AAAAAAAAB1M/S1tADIjOcnA/s400/a_r_rahman.jpg" border="0" alt="" id="BLOGGER_PHOTO_ID_5307184045023755394" /&gt;&lt;/a&gt;&lt;br /&gt;&lt;span class="Apple-style-span"  style="font-size:medium;"&gt;ಕಣಿವೆಯಾಳದಲ್ಲಿ ನದಿಯ ಸೆರಗಿನಲ್ಲಿ ಹರಿಗೋಲು ಮೀಟುವ ನಾವಿಗ&lt;br /&gt;&lt;br /&gt;ಯೇಲೇಲೋ.. ಯೇಲೇ... ಯೇಲೇಲೋ&lt;br /&gt;ಯೇಲೇ ಲೇ ಲೇಲೇ ಯೇಲೇ ಯೇಲೇ ಯೇಲೇಲೋ&lt;br /&gt;&lt;br /&gt;ಎಂದು ನಾನು ಬರೆದಷ್ಟರಲ್ಲೇ ಅದು ನಿಮ್ಮೊಳಗೆ ಹಾಡಾಗುವುದಿಲ್ಲ. ರೆಹಮಾನ ಎಂಬ ಕೌತುಕ "ಚಿನ್ನ ಚಿನ್ನ ಆಸೈ" ಎನ್ನುವ ಹಾಡಿನೊಳಗೆ ಅದನ್ನು ನವಿರಾಗಿ ಎಳೆತಂದಾಗ... ಎಂದು ಹೇಳ ತೊಡಗುವಷ್ಟರಲ್ಲಾಗಲೇ ಅದು ನಿಮ್ಮೊಳಗೆ ಅನುರಣಿಸತೊಡಗುತ್ತದೆ.&lt;br /&gt;&lt;br /&gt;ನಾನೇನು ಮಾಡಬಹುದು. ರೆಹಮಾನನಿಗೊಂದು ಅಭಿನಂದನೆ ಹೇಳಬೇಕು. ನನಗೆ ಮೆಚ್ಚುಗೆಯಾಗುವ ಹಾಡನ್ನು ಕನ್ನಡಕ್ಕೆ ಭಾಷಾಂತರ ಮಾಡೋಣ ಎಂದರೆ, ಅವನ ಸಂಗೀತದಲ್ಲಿ ನನಗೆ ಇದುವರೆಗೆ ತುಂಬಾ ಇಷ್ಟವಾದ ಭಾಗಗಳಲ್ಲಿ ಸಾಹಿತ್ಯವೇ ಇಲ್ಲ.&lt;br /&gt;&lt;br /&gt;ಗಾರ್ಡನ್ ವರೇಲಿ ಎಂಬ ಸೀರೆಯ ಜಾಹಿರಾತು ನೆನಪಿದೆ. ದೋಣಿಯಲ್ಲಿ ಕುಳಿತು ಸಾಗುವ ನೀರೆಯೋಬ್ಬಳು ತನ್ನ ನುಣುಪಾದ ತೋಳನ್ನು ಚಾಚಿ ನವಿರುಬೆರಳುಗಳನ್ನು ನೀರಲ್ಲಾಡಿಸುವ ದೃಶ್ಯಕ್ಕೆ ಇದ್ದ ಸಂಗೀತಕ್ಕೆ ಏನು ಸಾಹಿತ್ಯವಿತ್ತು? "ಕಾದಲ್ ರೋಜಾವೆ" ಹಾಡಿನ ಮುನ್ನುಡಿಯಂತಹ ಟ್ಯೂನಿಗೆ ಪದ ಕುಸುರಿ ಮಾಡಿ ಗೆಲ್ಲಲು ಸಾಧ್ಯವೇ.? ಟೈಟನ್ ಗಡಿಯಾರ ಕ್ಕಿಂತ ಅದರ ಜಾಹಿರಾತಿನ ಟ್ಯೂನೇ ಹೆಚ್ಚು ಪ್ರಸಿದ್ಧವೇನೋ ಎಂದನಿಸುತ್ತದೆ. ಏರ್ಟೆಲ್ ಎಕ್ಸ್ಪ್ರೆಸ್ ಯುವರ್ಸೆಲ್ಫ್ ಎನ್ನುವ ಜಾಹಿರಾತಿನ ಸಂಗೀತ ಪ್ರತಿಬಾರಿಯೂ ನನ್ನ ಕಣ್ಣಾಲಿಗಳನ್ನು ಮಡುಗಟ್ಟಿಸಿದ್ದು ಮರೆಯಲು ಸಾಧ್ಯವೇ?. ಸಾಗರದಲೆಗಳಿಗೆ ಸಂಗೀತ ಕಟ್ಟಿದ "ಉಯಿರೆ" ಹಾಡಿನ ಧ್ವನಿಯಿಂದ ಆ ಹಾಡಿನ ಪದಗಳು ಧನ್ಯವಾದವು.&lt;br /&gt;&lt;br /&gt;ಹಲವು ದಿಗ್ಗಜರು ರೆಹಮಾನನ ಸಂಗೀತಕ್ಕೆ ಪದ್ಯ ಕಟ್ಟಿರಬಹುದು, ಹಲವು ದಿಗ್ಗಜರ ಪದ್ಯಕ್ಕೆ ರೆಹಮಾನ ಸಂಗೀತ ಕಟ್ಟಿರಬಹುದು ಆದರೆ ಎರಡೂ ಕಡೆಯಲ್ಲೂ ಗೆದ್ದದ್ದು ರೆಹಮಾನನ ಸಂಗೀತವೇ. ಇನ್ನು... ರೆಹಮಾನನ ಧ್ವನಿಗಳಿಗೆ ಪದಕೂಡಿಸುವುದು ಎಷ್ಟು ವ್ಯರ್ಥವೋ ಅವನ ಸಂಗೀತ ಆಲಿಸುವ ಅನುಭವವನ್ನು ಪದಗಳಲ್ಲಿ ಹಿಡಿದಿಡುವುದೂ ಅಷ್ಟೇ ವ್ಯರ್ಥ.&lt;br /&gt;&lt;br /&gt;ಇಗೋ ಇದು ರೆಹಮಾನನ ಅತ್ಯುತ್ತಮ ಸಂಗೀತ ಎಂದು ಹೇಳುವಷ್ಟರಲ್ಲೇ ಅದಕ್ಕೂ ಮಿಗಿಲೆನ್ನಿಸುವ ಮತ್ತೊಂದನ್ನು ಉಣಿಸುತ್ತಾ ನನ್ನ ಬದುಕಿನ ಅಸಂಖ್ಯ ಕ್ಷಣಗಳನ್ನು ಧನ್ಯವಾಗಿಸಿದ ರೆಹಮಾನನಿಗೆ ಅಭಿನಂದನೆಗಳು. ಆಸ್ಕರ್ ಪ್ರಶಸ್ತಿ ಒಂದು ನೆವ ಅಷ್ಟೇ. ರೆಹಮಾನನೇ ಒಂದು ಪ್ರಶಸ್ತಿ ಆಗುವ ದಿನಗಳು ದೂರವಿಲ್ಲ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-8496028858647535858?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/8496028858647535858/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/02/blog-post_26.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/8496028858647535858'/><link rel='self' type='application/atom+xml' href='http://www.blogger.com/feeds/2031083615901592107/posts/default/8496028858647535858'/><link rel='alternate' type='text/html' href='http://zhanki.blogspot.com/2009/02/blog-post_26.html' title='ರೆಹಮಾನ ಎಂಬ ಕೌತುಕ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_abM8DTj2qVU/SabnxTFC_II/AAAAAAAAB1M/S1tADIjOcnA/s72-c/a_r_rahman.jpg' height='72' width='72'/><thr:total>0</thr:total></entry><entry><id>tag:blogger.com,1999:blog-2031083615901592107.post-4861844363295080109</id><published>2009-02-16T04:49:00.000-08:00</published><updated>2009-02-16T05:12:31.028-08:00</updated><title type='text'>ಇಷ್ಟಾರ್, ಎಲ್ಲಮ್ಮ ಮತ್ತು  ರೇಣುಕಾ ಚೌಧುರಿ</title><content type='html'>&lt;span class="Apple-style-span"  style="font-size:medium;"&gt;ಮೊನ್ನೆ ತಾನೆ ಸಂಪದದಲ್ಲಿ ಅನಿವಾಸಿ ಜೊತೆಗೆ ಚರ್ಚೆ ಮಾಡಿದ್ದಿನ್ನೂ ಹಸಿಯಾಗಿದೆ.&lt;br /&gt;&lt;br /&gt;ಕೆಂಡಸಂಪಿಗೆಯಲ್ಲಿ ಅನಂತಮೂರ್ತಿ ಅನುವಾದಿಸಿದ "ಡೆನಿಸ್ ಲೆವೆರೆತಾವ್" ಳ ಕವನ "The Song of Ishtar" ಪ್ರಕಟವಾಗಿತ್ತು. ಅದನ್ನು ಉಲ್ಲೇಖಿಸಿ "ಅನಿವಾಸಿ" ಸಂಪದದಲ್ಲಿ ಸಣ್ಣಗೆ ವಿಮರ್ಶೆ ಮಾಡಿ ಅವರದೇ ಅನುವಾದವೊಂದನ್ನು ಪ್ರಕಟಿಸಿದರು.&lt;br /&gt;&lt;br /&gt;ನನಗೂ ಹುರುಪೂ ಮೂಡಿ ನನ್ನದೂ ಒಂದು ಅನುವಾದ ಅಲ್ಲೇ ಪ್ರತಿಕ್ರಿಯೆಯಲ್ಲಿ ಪ್ರಕಟಿಸಿದೆ. ಅದರ ಮುಂದೊಂದು ಚರ್ಚೆ ಹುಟ್ಟಿ ನನ್ನ ಅನುವಾದವನ್ನು ವಿವರಿಸಬೇಕಾಯಿತು. ನನ್ನ ಅನುವಾದ, ಮೂಲ ಮತ್ತು ವಿವರಣೆ ಇಲ್ಲಿ ಕೊಟ್ಟಿದ್ದೇನೆ.&lt;br /&gt;&lt;br /&gt;Song for Ishtar&lt;br /&gt;by Denise Levertov&lt;br /&gt;&lt;br /&gt;The moon is a sow&lt;br /&gt;and grunts in my throat&lt;br /&gt;Her great shining shines through me&lt;br /&gt;so the mud of my hollow gleams&lt;br /&gt;and breaks in silver bubbles&lt;br /&gt;&lt;br /&gt;She is a sow&lt;br /&gt;and I a pig and a poet&lt;br /&gt;&lt;br /&gt;When she opens her white&lt;br /&gt;lips to devour me I bite back&lt;br /&gt;and laughter rocks the moon&lt;br /&gt;&lt;br /&gt;In the black of desire&lt;br /&gt;we rock and grunt, grunt and&lt;br /&gt;shine&lt;br /&gt;&lt;br /&gt;ಅನಿವಾಸಿ, ಅನಿಲ ಜೋಷಿ, ಅನಂತ ಮೂರ್ತಿಯವರನ್ನು ನೆನಪಿಸಿ.&lt;br /&gt;&lt;br /&gt;ನಿಮ್ಮ ಕವನಗಳೆಲ್ಲ ಚೆನ್ನಾಗಿವೆ.&lt;br /&gt;ನಾನು ಬರೆದದ್ದು ಎಲ್ಲಮ್ಮನಿಗೆಂದು. ಎಲ್ಲಮ್ಮ ನಮ್ಮ ನಾಡಿನ ಇಷ್ಟಾರ್ ಅಲ್ಲವೇ? ನನ್ನದು ಭಾವವೂ ಬೇರೆ ಶಬ್ದ ಶಿಲ್ಪವೂ ಬೇರೆ. ಮೂಲ ಕವನಕ್ಕೂ ನನ್ನ ಕವನಕ್ಕೂ ಯಾವುದೇ ಸಂಬಂಧವಿದ್ದರೆ ಅದು ಎಲ್ಲಮ್ಮಳನ್ನೂ ಇಷ್ಟಾರ್ ಳನ್ನೂ ಸೇವಿಸುವ ಜೋಗತಿಯರ ಸಾಮಾಜಿಕ ಜೀತ ಅಷ್ಟೆ. (ಡೆನಿಸ್ ಬರೆದ ಶಬ್ದಗಳಲ್ಲಿ ನಾನು ಹೆಕ್ಕಿದ್ದು ಇದು)&lt;br /&gt;&lt;br /&gt;ಎಲ್ಲಮ್ಮನಿಗೊಂದು ಹಾಡು&lt;br /&gt;&lt;br /&gt;ನಿನ್ನ ಸವತಿ ಚಂದ್ರಿ&lt;br /&gt;ಹೆಣ್ಣು ಹಂದಿ&lt;br /&gt;ನನ್ನೊಳಗೆ ಇಳಿದು ಕೆಸರಾಡಿ&lt;br /&gt;ರಾಡಿ ಎಬ್ಬಿಸುವಾಗ&lt;br /&gt;ನನ್ನ ಹುಸಿ ಪೌರುಷದ&lt;br /&gt;ಸ್ಖಲನ ತಡೆಯಲಾರದೆ&lt;br /&gt;ಒದರುತ್ತೇನೆ&lt;br /&gt;&lt;br /&gt;ಚಂದ್ರಿ ಹಂದಿ&lt;br /&gt;ನನ್ನನ್ನೂ ಹಂದಿಯಾಗಿಸಿ&lt;br /&gt;ಕವಿತೆ ಸ್ಫುರಿಸುತ್ತಾಳೆ&lt;br /&gt;&lt;br /&gt;ಅವಳು ಆವರಿಸುವಾಗ&lt;br /&gt;ನಾನು ಅಪ್ಪುತ್ತೇನೆ&lt;br /&gt;ಚೆಲ್ಲು ನಗು ಬ್ರಹ್ಮಾಂಡವೆಲ್ಲ&lt;br /&gt;ಅನುರಣಿಸುತ್ತದೆ&lt;br /&gt;&lt;br /&gt;ಪೋಲಿ ಹುರುಪಿನುಯ್ಯಾಲೆಯಲ್ಲಿ&lt;br /&gt;ಸ್ಖಲಿಸುತ್ತಾ, ಓಲಾಡುತ್ತಾ&lt;br /&gt;ಅರಚುತ್ತೇವೆ..&lt;br /&gt;ಎಲ್ಲಮ್ಮಾ ಉಧೋ ಉಧೋ&lt;br /&gt;&lt;br /&gt;ಅನಿವಾಸಿ ಅವರ ಪ್ರತಿಕ್ರಿಯೆ:&lt;br /&gt;&lt;br /&gt;ಗುರುಬಾಳಿಗರೆ, ನಿಮ್ಮ ಅನುವಾದಕ್ಕೆ ಥ್ಯಾಂಕ್ಸ್.&lt;br /&gt;ಹೌದು ನಿಮ್ಮ ಪದ್ಯದ ಭಾವ ಮತ್ತು ಅದು ಮೂಡಿರುವ ರೀತಿ ತುಂಬಾ ಬೇರೆಯೇ. ನನಗೆ ಕುತೂಹಲ ಮೂಡಿದ್ದು ಮೂಲದ ಪ್ಯಾರಾಗಳನ್ನು ನೀವು ಉಳಿಸಿಕೊಂಡಿದ್ದು. ಯಾಕೆ ಹಾಗೆ ಮಾಡಿದಿರಿ ಎಂಬುದು.&lt;br /&gt;"ಕೆಸರಾಡಿ/ರಾಡಿಯೆಬ್ಬಿಸಿ" ಇಷ್ಟವಾಯಿತು.&lt;br /&gt;"ಹುಸಿ ಪೌರುಷ" ತುಸು ಕ್ಲೀಷೆಯಾಗಿ ನಮ್ಮನ್ನಲ್ಲಿ ನಿಲ್ಲಿಸುವುದಿಲ್ಲ... [mud of my hallowದ ಹಾಗೆ! ]&lt;br /&gt;"ನನ್ನನ್ನೂ ಹಂದಿಯಾಗಿಸಿ" ... passive ಅನಿಸಿತು. "ನಾನೂ ಹಂದಿ" ಹೆಚ್ಚು ಪರಿಣಾಮ ಬೀರುತ್ತಿತ್ತೇನೋ!&lt;br /&gt;ಪೋಲಿ ಮತ್ತು ಸ್ಖಲನವೂ ಹೆಚ್ಚು ಕೆಲಸ ಮಾಡುವುದಿಲ್ಲ ಅನಿಸಿತು. ಮೂಲ ಪದ್ಯದ ಚಂದದಲ್ಲಿ ಅಂತಹದು ಇಲ್ಲವೇ ಇಲ್ಲವೆನ್ನುವ ಹಾಗಿದೆ.&lt;br /&gt;ಎಲ್ಲಮ್ಮನ ಬಗ್ಗೆಯಾದ್ದರಿಂದ, ಹಂದಿ ಚಂದ್ರನ ಪ್ರತಿಮೆಯನ್ನೂ ಬಿಡಬಹುದಿತ್ತ? ಬೇರೇನು ಬರಬಹುದಿತ್ತು? ಮರಳು, ನೀರು? ಗೊತ್ತಿಲ್ಲ&lt;br /&gt;ನನಗೆ ಅನುವಾದಿಸುವಾಗ ಸಾಂಸ್ಕೃತಿಕ ದೂರವನ್ನು ಉಳಿಸಿಕೊಳ್ಳಬೇಕು ಅನಿಸುತ್ತದೆ. ನಿಮಗೆ ಇದನ್ನು ಎಲ್ಲಮ್ಮನಿಗೆ ತರುವುದು ಯಾಕೆ ಮುಖ್ಯವೆನಿಸಿತು?&lt;br /&gt;&lt;br /&gt;ನನ್ನ ವಿವರಣೆ:&lt;br /&gt;&gt;&gt;&gt;&gt;&lt;br /&gt;ಎಲ್ಲಮ್ಮ ಇಸ್ಟಾರ್ ನಂತೆ ಜೋಗತಿಯರ ದೇವತೆ ಆಗಿರುವುದು ಎಲ್ಲಮ್ಮನನ್ನು ಆರೋಪಿಸಲು ಕಾರಣ. ಹಂದಿಗಳ ಪ್ರತಿಮೆ ಎಲ್ಲಮ್ಮನಿಗೆ "ಎಮ್ಮೆ - ಕೋಣ"ವಾಗಿ ಬದಲಾಗಿದ್ದಿದ್ದರೆ ಹೆಚ್ಚು ಸಲ್ಲುತ್ತಿತ್ತೇನೋ.&lt;br /&gt;&lt;br /&gt;ಇದೊಂದು ಪ್ರಯೋಗ ಮಾತ್ರ. ಪೂರ್ಣ ಕಾವ್ಯ ಕ್ರಿಯೆ ಅಲ್ಲ. ಚರಣಗಳು ಪ್ರಚೋದನೆಗೆ ಮೂಲವಾಗಿರುವುದರಿಂದ ಅದನ್ನು ಉಳಿಸಿಕೊಂಡೆ.&lt;br /&gt;&lt;br /&gt;ಮೊದಲ ಪಾರಾದಲ್ಲಿ ನೀವುಗಳು ಬರೆದದ್ದಕ್ಕಿಂತ ಹೆಚ್ಚ್ಚಿನದೇನೋ ಧ್ವನಿಸುತ್ತಿರುವಂತೆ ನನಗನಿಸಿತು. ಒಟ್ಟು ಶಬ್ದಗಳನ್ನು ಒಡೆದು ಮತ್ತೆ ಕಟ್ಟಿ ಹೊಂದಿಸಿ ಬರೆದಾಗ ನನ್ನಲ್ಲಿ ಮೂಡಿದ ಭಾವ ತೀವ್ರವಾಗಿತ್ತು.&lt;br /&gt;&lt;br /&gt;ಸೌ ಎನ್ನುವುದಕ್ಕೆ ಸಂವಾದಿ ಶಬ್ದ ನಮ್ಮಲ್ಲಿಲ್ಲ. "ಚೆನ್ನಾಗಿ ಸೊಕ್ಕಿದ ಹೆಣ್ಣು ಹಂದಿ" ಎನ್ನುವುದು ಬಹಳ ಹಿಂದೆ ಓದಿದ ನೆನಪು (ಇದು ನೆನಪಿರಲು ಕಾರಣ ಮದುಮಗಳಿಗೆ ಚಿ. ಸೌ. ಅಂತ ಬರೀತಾರಲ್ಲ ) . ಇದನ್ನು ಒರೆ ಹಚ್ಚಲು ನಾನು ಹೋಗಿಲ್ಲ.&lt;br /&gt;&lt;br /&gt;and grunts in my throat&lt;br /&gt;Her great shining shines through me&lt;br /&gt;so the mud of my hollow gleams&lt;br /&gt;and breaks in silver bubbles&lt;br /&gt;&lt;br /&gt;ಇಲ್ಲಿ ಕ್ರಿಯೆ-ಪ್ರತಿಕ್ರಿಯೆ ನಡೆಯುತ್ತದೆ ಅಂತ ಕಂಡಿತು. ಹಂದಿ ಕ್ರಿಯೆ - ನನ್ನದು ಪ್ರತಿಕ್ರಿಯೆ. ಅವಳದು great shining ಆದರೆ ನನ್ನದು hollow gleams. ನನ್ನೊಳಗೆ ಅವಳ ಗ್ರೇಟ್ ಶೈನಿಂಗ್ shines through ಆಗುವಾಗ ನನ್ನ ಕೆಸರು ಒಡೆದು ಬೆಳ್ಳಿ ಗುಳ್ಳೆಗಳು ಏಳುತ್ತವೆ. ಇದರ ಭಾವವನ್ನಷ್ಟೇ ಗ್ರಹಿಸಿ ಮತ್ತೆ ಕವನ ಕಟ್ಟಿದರೆ... ಅವಳು,&lt;br /&gt;&lt;br /&gt;ನನ್ನೊಳಗೆ ಇಳಿದು ಕೆಸರಾಡಿ&lt;br /&gt;ರಾಡಿ ಎಬ್ಬಿಸುವಾಗ&lt;br /&gt;ನನ್ನ ಹುಸಿ ಪೌರುಷದ&lt;br /&gt;ಸ್ಖಲನ ತಡೆಯಲಾರದೆ&lt;br /&gt;ಒದರುತ್ತೇನೆ&lt;br /&gt;&lt;br /&gt;ಒಡೆಯುವುದು ಕೆಸರಲ್ಲ ನನ್ನ ಅಹಂಕಾರ. ಗಂಡು ದಯನೀಯವಾಗಿ ಸೋಲುವುದು ವಿಜ್ರಂಭಿಸುವ ಹೆಣ್ಣಿನೆದುರು. ಇದು ಹಾಸಿಗೆಗೆ ಸೀಮಿತವಲ್ಲ. ಆ ಸ್ಖಲನ, ಸೋಲು ತ್ವರಿತವೆ ಆಗಿರುತ್ತದೆ. ಅದನ್ನು ತಡೆಯುವುದು ಕಷ್ಟವೇ. ಅದಕ್ಕಾಗಿ ಒದರು, ಅರಚು, ಗುಟುರು ಎಲ್ಲವೂ.&lt;br /&gt;&lt;br /&gt;ಇಲ್ಲಿ ಬಹಳ ತರ್ಕ ನಡೆಯಲಿಲ್ಲ. ಒಟ್ಟು ಭಾವ ಸ್ಫುರಣವಾಗಿ ಕೂಡಲೇ ಹೊರಹೊಮ್ಮಿದ ಕವನ.&lt;br /&gt;&lt;br /&gt;ಇನ್ನು "ಪೋಲಿ" ಎನ್ನುವುದು ಬ್ಲಾಕ್ ಗೆ ಸಂವಾದಿಯಾಗಿ ನಾನು ಬಳಸಿದ್ದು. ಬ್ಲಾಕ್ ಆಫ್ ಡಿಸಾಯರ್, ಬ್ಲಾಕ್ ಮ್ಯಾಜಿಕ್ ನ ಬ್ಲಾಕ್ ಗಿಂತ ಹೆಚ್ಚು ಸೆನ್ಸುಅಸ್. ಅದು ಕಪ್ಪಲ್ಲ, ಕೆಟ್ಟದ್ದಲ್ಲ, ಎವಿಲ್ ಅಲ್ಲ, ಸಾಮಾಜಿಕವಾಗಿ ಟ್ಯಾಬೂ ಆಗಿದ್ದುಕೊಂಡು ಗುಟ್ಟಾಗಿ ಖುಷಿ ಕೊಡುವ ವಿಚಾರ. "ಛೀ ಪೋಲಿ" ಎಂದರೆ ಬೈಗುಳಲ್ಲ ಮೆಚ್ಚುಗೆ. ಕಾಳ, ಕತ್ತಲ ಎಲ್ಲ ಬರೆದಾಗ ಹೆಚ್ಚು ಕರಾಳ ಭಾವ ನೀಡುತ್ತದೆ.&lt;br /&gt;ಕೊಲೆಗಡುಕನ ಡಿಸಾಯರ್ ಗೆ ಕಾಳ ಇಲ್ಲವೇ ಕರಾಳ ಬರೆದರೆ ಸಲ್ಲುತ್ತದೇನೋ. ಹೆಣ್ಣು ಕಾಳಿಯಾದಾಗ ಅವಳಲ್ಲಿ ಮಾಧುರ್ಯವಿಲ್ಲ. ಆ ಸಂಯೋಗದ ಉತ್ಕಟತೆ ಸಾಧ್ಯವಿಲ್ಲ.&lt;br /&gt;&lt;br /&gt;ಆದಾಗ್ಯೂ...&lt;br /&gt;ಡೆನಿಸ್ ಬರೆದ ಕವನ ನಮ್ಮೆಲ್ಲರ ಅನುವಾದಕ್ಕಿಂತ ಮೀರಿದ್ದನ್ನು ಹೇಳಲು ಹೊರಟಿದೆ ಎನ್ನುವುದು ದಟ್ಟವಾಗಿ ಕಾಡುತ್ತದೆ.&lt;br /&gt;&lt;br /&gt;ನನಗೆ ಸಾಂಸ್ಕೃತಿಕವಾಗಿ ಮಿಳಿತಗೊನ್ಡರಷ್ಟೆ ಒಂದು ಅನುವಾದ ಸ್ಥಳೀಯವಾಗಿ ಸಲ್ಲಲು ಸಾಧ್ಯ ಎಂದು ಅನಿಸುತ್ತದೆ.&gt;&gt;&gt;&lt;br /&gt;&lt;br /&gt;ಇದು ಬರೆದು ಕೆಲವು ದಿನಗಳಾದವು. ನಿನ್ನೆ ಮೊನ್ನೆ ದೆಹಲಿಯಲ್ಲಿ ನಡೆದ ಕನ್ನಡ ಉತ್ಸವದಲ್ಲಿ ಒಂದು ಹಿಜಡಾಗಳ ಒಂದು ತಂಡ "ಹುಟ್ಟಿ ಬಂದೆ ಎಲ್ಲಮ್ಮನಾಗಿ, ನಿನ್ನ ಮದುವೆಯ ಮಾಡಿ ಕೊಟ್ಟಾರವ್ವ ಜಮದಗ್ನಿಗೆ" ಎಂದು ಕಿಚ್ಚ ನಗೆ ಅರಳಿಸಿ ಕುಣಿಯುವಾಗ ಒಂದು ಹಂತದಲ್ಲಿ ಯಾಕೋ ವಿಷಾದ ಮೂಡಿ ಕಣ್ಣು ತುಂಬಿತು.&lt;br /&gt;&lt;br /&gt;ಇಂದು ಮೌನ ಕಣಿವೆ ಬ್ಲಾಗ್ ಓದಿದೆ ರೇಣುಕಾ ಚೌಧುರಿ ಎಂಬ ಅಗ್ನಿಪುತ್ರಿಯ ಬಗ್ಗೆ ಸುರಗಿ ಬರೆದಿದ್ದಾರೆ. ರೇಣುಕಾ ಎಂದರೆ ಎಲ್ಲಮ್ಮನ ಇನ್ನೊಂದು ಹೆಸರು ಎಂದು ನೆನಪಾಯಿತು.&lt;br /&gt;&lt;br /&gt;ಇದನ್ನೆಲ್ಲಾ ಒಟ್ಟು ಮಾಡಿ ಬ್ಲಾಗ್ನಲ್ಲಿ ಹಾಕಲು ಪ್ರಚೋದಿಸಿದ ಮಾಯ್ಸರಿಗೂ ಥ್ಯಾಂಕ್ಸ್.&lt;br /&gt;&lt;br /&gt;&lt;a href="http://en.wikipedia.org/wiki/Ishtar"&gt;ಇಷ್ಟಾರ್ ಬಗ್ಗೆ ಒಂದಿಷ್ಟು. &lt;/a&gt; &lt;/span&gt;&lt;div&gt;&lt;span class="Apple-style-span"  style="font-size:medium;"&gt;&lt;a href="http://www.kendasampige.com/article.php?id=2052"&gt;ಅನಂತಮೂರ್ತಿ ಕೆಂಡಸಂಪಿಗೆ ಕೊಂಡಿ  &lt;/a&gt;&lt;/span&gt;&lt;div&gt;&lt;span class="Apple-style-span"  style="font-size:medium;"&gt;&lt;a href="http://sampada.net/blog/anivaasi/07/02/2009/16612#comment-52818"&gt;"ಅನಿವಾಸಿ" ಸಂಪದ ಕೊಂಡಿ&lt;/a&gt;&lt;/span&gt;&lt;div&gt;&lt;span class="Apple-style-span"  style="font-size:medium;"&gt;&lt;a href="http://mounakanive.blogspot.com/"&gt;ಸುರಗಿ ಮೌನಕಣಿವೆ ಕೊಂಡಿ&lt;/a&gt;   &lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;a href="http://maaysa.wordpress.com/"&gt;ಮಾಯ್ಸನ ಊನ್ಕಾಟ&lt;/a&gt; &lt;/span&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-4861844363295080109?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/4861844363295080109/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/02/blog-post_16.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/4861844363295080109'/><link rel='self' type='application/atom+xml' href='http://www.blogger.com/feeds/2031083615901592107/posts/default/4861844363295080109'/><link rel='alternate' type='text/html' href='http://zhanki.blogspot.com/2009/02/blog-post_16.html' title='ಇಷ್ಟಾರ್, ಎಲ್ಲಮ್ಮ ಮತ್ತು  ರೇಣುಕಾ ಚೌಧುರಿ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-2031083615901592107.post-1143138001180007239</id><published>2009-02-11T06:59:00.000-08:00</published><updated>2009-02-11T07:03:33.475-08:00</updated><title type='text'>ಮೀಸೆ ಹೊತ್ತ ಮುಖಗಳು</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_abM8DTj2qVU/SZLolUGwyUI/AAAAAAAAB0M/xVFNskS-ky0/s1600-h/Maupassant+sporting+a+french+Mustache.jpg"&gt;&lt;img style="float:right; margin:0 0 10px 10px;cursor:pointer; cursor:hand;width: 209px; height: 300px;" src="http://2.bp.blogspot.com/_abM8DTj2qVU/SZLolUGwyUI/AAAAAAAAB0M/xVFNskS-ky0/s400/Maupassant+sporting+a+french+Mustache.jpg" border="0" alt="" id="BLOGGER_PHOTO_ID_5301555439118371138" /&gt;&lt;/a&gt;&lt;span class="Apple-style-span" style="font-size: medium;"&gt;ಫ್ರೆಂಚ್ ಕತೆಗಾರ "ಗಿದ್ ಮೊಪಾಸ್ಸೊಂ" (ಕನ್ನಡಕ್ಕೆ "ಮೊಪಾಸ" ಎಂದು ಪ್ರಸಿದ್ಧ) ಬರೆದ ಕತೆ "ದಿ ಮುಸ್ಟಾಶ್"ನ ಅನುವಾದ.&lt;br /&gt;&lt;br /&gt;ಸಾಲ್ಲೆಸ್ ಬಂಗಲೆ&lt;br /&gt;ಜುಲೈ ೩೦, ೧೮೮೩&lt;br /&gt;&lt;br /&gt;ಪ್ರೀತಿಯ ಲೂಸಿ,&lt;br /&gt;&lt;br /&gt;ವಿಶೇಷ ಸುದ್ದಿಯೇನೂ ಇಲ್ಲ. ಹೊರಗೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಾ ನಾವು ಡ್ರಾಯಿಂಗ್ ರೂಮ್ ನಲ್ಲೇ ಕಾಲ ಕಳೆಯುತ್ತಿದ್ದೇವೆ. ಈ ಚಿರಿಚಿರಿ ಮಳೆಯಲ್ಲಿ ಹೊರಗೆ ಹೋಗುವುದು ಸಾಧ್ಯವಿಲ್ಲ, ಹಾಗಾಗಿ ಇಲ್ಲೇ ಈ ನಾಟಕದ ಪ್ರಾಕ್ಟೀಸು ಶುರು ಹಚ್ಚಿದ್ದೇವೆ. ಎಂಥ ತಲೆಹರಟೆ ಮಾರಾಯ್ತಿ, ಜೀವನವೇ ಬಯಲಾಟ ಆಗಿರುವಾಗ ಈ ಜಗಲಿ ನಾಟಕ ಬೇರೆ ಕೇಡು. ಎಲ್ಲ ಬಲವಂತದ ಮಾಘಸ್ನಾನ. ಆ ಜೋಕುಗಳೋ, ಒಂದಕ್ಕೂ ನಗು ಬರುವುದಿಲ್ಲ. ಎಲ್ಲ ಕೃತಕ, ಖುಷಿ ಕೊಡದ, ಕಾಡು ಹರಟೆಗಳು. ನಿಜಕ್ಕೂ ಹೇಳಬೇಕೆಂದರೆ ಈ ಸಾಹಿತಿಗಳಿಗೆ ಸಮಾಜದ ಬಗ್ಗೆ ಎಂತದೂ ಗೊತ್ತಿಲ್ಲ. ನಮ್ಮ ನಾಟಕಕ್ಕೆ ಬೇಕಾದ ಪಾತ್ರಗಳು ಹೇಗೆ ಯೋಚಿಸಬೇಕು ಮತ್ತು ಮಾತನಾಡಬೇಕು ಅನ್ನೋ ವಿಷಯಾನೇ ಇವರಿಗೆ ಗೊತ್ತಿಲ್ಲ. ಇವರಿಗೆ ನಮ್ಮ ರೀತಿ ರಿವಾಜುಗಳ ಮೇಲೆ ಗೌರವ ಇರಬೇಕಂತಿಲ್ಲ, ಅವು ಏನು ಅಂತಲೇ ತಿಳಿದಿಲ್ಲ ಅಂದ್ರೆ ನನಗೆ ಸಹಿಸಲು ಸಾಧ್ಯ ಇಲ್ಲ. ತಮಾಷೆ ಮಾಡಬೇಕು ಅಂತ ಅನಿಸಿದರೆ ಒರಟು ಸಿಪಾಯಿಗಳು ಮಾಡ್ತಾರಲ್ಲ ಆ ತರ, ಇನ್ನು ಅವರುಗಳು ಹೇಳೋ ಜೋಕುಗಳು ಕೂಡ ೫೦ ವರ್ಷ ಹಳೆಯವು.&lt;br /&gt;&lt;br /&gt;ಇರಲಿ, ನಾವು ನಾಟಕ ಪ್ರಾಕ್ಟೀಸ್ ಮಾಡ್ತಿದ್ದೇವೆ. ನಮ್ಮಲ್ಲಿ ನಾವು ಇಬ್ಬರೇ ಹೆಂಗಸರು ಇರುವುದರಿಂದ ನನ್ನ ಗಂಡನಿಗೆ ಕೂಡ ಒಂದು ಹೆಣ್ಣು ಪಾತ್ರ. ಹಾಗಾಗಿ ಮೀಸೆ ಬೋಳಿಸಿಕೊಂಡಿದ್ದಾರೆ. ಹೇಗೆ ಕಾಣ್ತಾರೆ ಅಂತ ನಿನಗೆ ಯೋಚಿಸ್ಲಿಕ್ಕೆ ಸಾಧ್ಯ ಇಲ್ಲ ಲೂಸೀ... ಮಾರಾಯ್ತಿ... ನನಗೇ ಗುರ್ತ ಸಿಗ್ತಾ ಇಲ್ಲ ಅಂತೀನಿ. ಅವರು ಮತ್ತೆ ಮೀಸೆ ಬೆಳೆಸದಿದ್ದರೆ ನನಗೆ ಅವರ ಮೇಲೆ ಪ್ರೀತಿ ಕೂಡ ಹೊರಟು ಹೋಗಬಹುದು. ಅಷ್ಟು ಅಸಹ್ಯ ಕಾಣ್ತಾರೆ.&lt;br /&gt;&lt;br /&gt;ಇನ್ ಫ್ಯಾಕ್ಟ್, ಮೀಸೆ ಇಲ್ಲದ ಗಂಡಸು ಗಂಡಸೇ ಅಲ್ಲ. ಗಡ್ಡ ಬಿಡುವ ವಿಷಯದಲ್ಲಿ ನನಗೆ ಅಷ್ಟೊಂದು ಒಪ್ಪಿಗೆ ಇಲ್ಲ, ಅದೊಂಥರಾ ಅಶಿಸ್ತು. ಆದರೆ ಮೀಸೆ... ಛೆ... ಗಂಡು ಕಳೆಯ ಮುಖಕ್ಕೊಂದು ಮೀಸೆ ಬೇಕೆ ಬೇಕು. ಗಂಡಸರ ಮೇಲ್ದುಟಿಯ ಮೇಲೆ ಒಂದು ಸಾಲು ಕುಚ್ಚು ಕೂದಲುಗಳು ಅದೆಷ್ಟು ಚಂದ, ಬಹಳ ಉಪಕಾರಿ ಕೂಡ. ಇದರ ಬಗ್ಗೆ ನಾನು ಬಹಳ ಚಿಂತನೆ ಮಾಡಿದ್ದೇನೆ ಆದರೆ ಬರೆಯುವ ಧೈರ್ಯ ಮಾಡಿರಲಿಲ್ಲ. ಕಾಗದದ ಮೇಲೆ ಶಬ್ದಗಳು ಒಂಥರಾ ಬೇರೆಯೇ ಅರ್ಥ ಮೂಡಿಸುತ್ತವೆ. ಈ ವಿಷಯವನ್ನು ಬರೆಯುವುದು ಅಷ್ಟು ಸುಲಭವಲ್ಲ, ಬಹಳ ಜಾಗ್ರತೆಯಿಂದ, ನಾಜೂಕಾಗಿ ಬರೆಯುವ ಕಲೆ ತಿಳಿದಿರಬೇಕು.&lt;br /&gt;&lt;br /&gt;ಹೀಗೆ ನನ್ನ ಗಂಡ ಸ್ಟೇಜಿಗೆ ಬಂದಾಗ, ಒಂದೇ ಸಲಕ್ಕೆ ನನಗೆ ಅರಿವಾಯಿತು. ಅವನು ಬೇಕಾದರೆ ನಟ ಆಗಿರಲಿ, ಇಲ್ಲವೇ ಫಾದರ್ ಡಿಲ್ದಾನ್ ನಂತಹ ಎಲ್ಲರಿಗಿಂತ ಚಾರ್ಮಿಂಗ್ ಆದ ಪಾದರಿಯೇ ಆಗಿರಲಿ, ನನಗೆ ಅವನ ಮೇಲೆ ಪ್ರೀತಿ ಉಕ್ಕಲು ಸಾಧ್ಯವೇ ಇಲ್ಲ. ಬಳಿಕ ನಾವಿಬ್ಬರೇ (ನಾನು ಮತ್ತು ನನ್ನ ಗಂಡ) ಇರುವಾಗಲಂತೂ... ಅದಕ್ಕಿಂತ ಕಡೆ. ಲೂಸೀ.. ಮಾರಾಯ್ತೀ.. ಮೀಸೆ ಇಲ್ಲದ ಗಂಡಸರು ನಿನಗೆ ಮುತ್ತು ಕೊಡಲು ಬಂದರೆ ಬಿಡಬೇಡ.. ಆಯ್ತಾ?. ಅವರ ಮುತ್ತುಗಳಿಗೆ ಸ್ವಾದವೂ ಇಲ್ಲ ಮಣ್ಣೂ ಇಲ್ಲ. ಅವುಗಳಿಗೆ ಒಂದು ಮಜಾನೂ ಇಲ್ಲ, ಸವಿಯೂ ಇಲ್ಲ. ಒಂದು ನಿಜವಾದ ಮುತ್ತಿನ ಬಿಗಿಯೂ ಅದಕ್ಕಿಲ್ಲ. ಮುತ್ತಿನ ರುಚಿ ಇರುವುದು ಮೀಸೆಯಲ್ಲೇ.&lt;br /&gt;&lt;br /&gt;ಒಂದು ಒಣಕಲು ಅಥವಾ ಒದ್ದೆ ರಟ್ಟಿನ ತುಂಡನ್ನು ನಿನ್ನ ತುಟಿಗಳಿಗೆ ಸವರಿದ ಹಾಗೆ ಕಲ್ಪಿಸಿಕೋ. ಮೀಸೆ ಇಲ್ಲದ ಗಂಡಿನ ಮುತ್ತು ಹಾಗೇ ಇರುತ್ತೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.&lt;br /&gt;&lt;br /&gt;ಈ ಮೀಸೆಯ ಮಜಾ ಸಿಗುವುದು ಯಾವಾಗ ಗೊತ್ತ? ನಾನೇ ಹೇಳ್ತೇನೆ ಕೇಳು. ಅದು ನಿನ್ನ ಮುಖಕ್ಕೆ ಕಚಗುಳಿ ಇಡುತ್ತಾ ನಿನ್ನ ತುಟಿಗಳತ್ತ ಸರಿಯುತ್ತಿರುವುದು ನಿನಗೆ ಅರಿವಾದಾಗ ನಿನ್ನ ಮೈಯೆಲ್ಲಾ ಒಂಥರಾ ಸಣ್ಣಗೆ ನಡುಕ ಹುಟ್ಟುತ್ತೆ.&lt;br /&gt;&lt;br /&gt;ಆಮೇಲೆ ನಿನ್ನ ಕೊರಳಿನ ಮೇಲೆ.... ನಿನ್ನ ಕೊರಳಿನ ಮೇಲೆ ಮೀಸೆ ಹರಿದಾಡಿ ಅನುಭವ ಇದೆಯಾ ನಿನಗೆ ?. ಒಂಥರಾ ನಶೆ ಹುಟ್ಟಿಸುತ್ತೆ. ಒಮ್ಮೆಲೇ ಪುಳಕ ಹುಟ್ಟಿ ಕಾಲ್ಬೆರಳ ತುದಿವರೆಗೆ ಹಬ್ಬುತ್ತೆ. ಆವಾಗ ನೀನು ಕೊಸರಾಡುತ್ತಿ, ಮೈಯೆಲ್ಲಾ ಅದುರಿಸಿ, ತಲೆಯನ್ನು ಹಿಂದಕ್ಕೆ ಚೆಲ್ಲಿ, ತಪ್ಪಿಸಿಕೊಂಡು ಓಡಿ ಬಿಡೋಣ ಅಂತಾನೂ ಜೊತೆ ಜೊತೆಗೆ ಅಲ್ಲೇ ಇರೋಣಾ ಅಂತಾನೂ ಅನ್ನಿಸುತ್ತೆ. ಅಷ್ಟು ಖುಷಿಯಾಗುತ್ತೆ, ಕಿರಿಕಿರಿನೂ ಆಗುತ್ತೆ. ಅಬ್ಬಾ! ಎಂಥ ಅನುಭವ ಅದು.&lt;br /&gt;&lt;br /&gt;ಮೀಸೆ ಇಲ್ಲದ ತುಟಿ ಅಂದರೆ ಉಡುಪು ತೊಡದ ದೇಹದಂತೆ. ಬಟ್ಟೆ ತೊಡಲೇಬೇಕು, ಚೂರು ಪಾರು ಆದರೂ ಸರಿ, ಉಡುಪು ತೊಡದಿದ್ದರೆ ಮರ್ಯಾದೆ ಇಲ್ಲ.&lt;br /&gt;&lt;br /&gt;ನಂಗೊಂದು ವಾಕ್ಯ (ಒಬ್ಬ ರಾಜಕಾರಣಿಯ ಹೇಳಿಕೆ ಅದು) ನೆನಪಾಗುತ್ತಿದೆ. ನನ್ನ ತಲೆಯೊಳಗೆ ಅದು ಸುಮಾರು ಮೂರು ತಿಂಗಳುಗಳಿಂದ ಸುತ್ತುತ್ತಿದೆ. ನನ್ನ ಗಂಡ, ಪೇಪರ್ ಓದ್ತಾರಲ್ಲ, ಮೊನ್ನೆ ಒಂದು ಸಲ, ನಮ್ಮ ಕೃಷಿ ಮಂತ್ರಿ ಮಿಸ್ಟರ್ ಮೇಲಿನ್ ಅಂತ, ಈಗ ಅವರೇ ಇದ್ದಾರೋ ಬದಲಾಗಿದ್ದಾರೋ ಗೊತ್ತಿಲ್ಲ, ಇರಲಿ, ಅವರ ಭಾಷಣ ಒಂದನ್ನು ಹಾಗೇ ಓದಿ ಹೇಳ್ತಾ ಇದ್ರು.&lt;br /&gt;&lt;br /&gt;ನಾನು ಆ ಕಡೆ ಕಿವಿ ಕೊಡ್ತಾ ಇರಲಿಲ್ಲ. ಆದರೆ ಆ ಮೇಲಿನ್ ಅಂತ ಹೆಸರು ನನಗೆ ಕುತೂಹಲ ಮೂಡಿಸಿತು. ಅದು ಯಾರೋ ಕೃಷಿ ಕಾರ್ಮಿಕರ ಬಗ್ಗೆಯೋ ಅಥವಾ ಇನ್ನೆಂತದೋ.. ನೋಡು ನನಗೆ ಅದರಲ್ಲಿ ತಲೆಗೆ ಹೊಕ್ಕಿದ್ದೆಷ್ಟು ಅಂತ ನಿನಗೀಗ ಅರ್ಥ ಆಗಿರಬಹುದು. ಈ ಮಿಸ್ಟರ್ ಮೇಲಿನ್ ಆ ಅಮೆನ್ಸಿನ ಜನರನ್ನು ಉದ್ದೇಶಿಸಿಯೋ ಅಥಾವ ಬೇರೆ ಯಾರನ್ನೋ...., "ಕೃಷಿಯ ವಿನಾ ದೇಶಭಕ್ತಿಯಿಲ್ಲ" ಅಂತ ಅಂದರಪ್ಪ. ನಾನು ಆವತ್ತಿನಿಂದ ಹಾಗೆಂದರೇನು ಅಂತ ಯೋಚನೆ ಮಾಡುತ್ತಿದ್ದೆ. ನೋಡು, ನಂಗೆ ಅದು ಈಗ ಅರ್ಥ ಆಯ್ತು ನೋಡು. ಹಾಗಾಗಿ ನಾನು ಹೇಳುವುದೇನೆಂದರೆ "ಮೀಸೆಯ ವಿನಾ ಪ್ರೇಮವಿಲ್ಲ" ಹಾಗೇ ಹೇಳುವಾಗ ಒಂಥರಾ ತಮಾಷೆಯಾಗಿದೆ ಅಲ್ವ?&lt;br /&gt;&lt;br /&gt;"ಮೀಸೆಯ ವಿನಾ ಪ್ರೇಮವಿಲ್ಲ."&lt;br /&gt;&lt;br /&gt;"ಕೃಷಿಯ ವಿನಾ ದೇಶಭಕ್ತಿಯಿಲ್ಲ" ಅಂತ ಹೇಳಿದರು ಆ ಮೇಲಿನ್. ಆ ಮಂತ್ರಿ ಹೇಳಿದ್ದು ಸರಿ. ನಂಗೆ ಈಗ ತಿಳಿತಾ ಇದೆ.&lt;br /&gt;&lt;br /&gt;ಇನ್ನೊಂದು ದೃಷ್ಟಿಯಿಂದ ಮೀಸೆ ಅತ್ಯಗತ್ಯ. ಅದು ಮುಖಕ್ಕೊಂದು ವ್ಯಕ್ತಿತ್ವವನ್ನು ಕಲ್ಪಿಸುತ್ತದೆ. ಒಬ್ಬ ಗಂಡಸು ಸ್ವಾಭಿಮಾನಿ, ಮೃದು ಹೃದಯಿ, ದಯಾಮಯ, ಉಗ್ರ, ರಾಕ್ಷಸ ಅಥವಾ ಕ್ರಿಯಾಶೀಲ ಅಂತ ಕಾಣುವ ಹಾಗೇ ಅದು ಮಾಡುತ್ತೆ. ಒಬ್ಬ ತುಂಬು ಗಡ್ಡದ ಗಂಡಸು ಸುಸಂಸ್ಕೃತನ ಹಾಗೇ ಕಾಣಲು ಸಾಧ್ಯವೇ ಇಲ್ಲ, ಯಾಕೆಂದರೆ ಅವನ ಚಹರೆಯನ್ನೆಲ್ಲ ಆ ಕೂದಲು ಅಡಗಿಸಿಬಿಡುತ್ತೆ. ಅವನ ದವಡೆ ಮತ್ತು ಗಲ್ಲ ಅಡಗಿಕೊಂಡು, ಮುಖಭಾವವನ್ನು ಓದಬಲ್ಲವರಿಂದ ಬಹಳಷ್ಟು ಸುಳುಹುಗಳನ್ನು ಮರೆ ಮಾಚುತ್ತೆ.&lt;br /&gt;&lt;br /&gt;ಆದರೆ ಮೀಸೆ ಮಾತ್ರ ಇರುವ ಗಂಡಸು ತನ್ನ ಮುಖ ಭಾವಗಳನ್ನೂ, ಸಭ್ಯತನವನ್ನೂ ಸ್ಪಷ್ಟವಾಗಿ ತೋರ್ಪಡಿಸಲು ಸಾಧ್ಯ.&lt;br /&gt;&lt;br /&gt;ಇನ್ನು ಅದೆಷ್ಟು ಬಗೆಯ ಮೀಸೆಗಳು. ತುಂಟ ಮೀಸೆ, ತಿರುಚು ಮೀಸೆ, ಗುಂಗುರು ಮೀಸೆ ಮುಂತಾದ ಹೆಂಗಳೆಯರು ಇಷ್ಟ ಪಡುವ ಮೀಸೆಗಳು.&lt;br /&gt;&lt;br /&gt;ಮತ್ತೆ ಕೆಲವು ನೇರ ಸೂಜಿ ಮೊನೆಯಂತೆ ಚೂಪಾದ, ಭಯ ಹುಟ್ಟಿಸುವ ಮೀಸೆಗಳು. ಅವು ಮದಿರೆ, ಯುಧ್ಧ ಮತ್ತು ಕುದುರೆಗಳನ್ನು ಇಷ್ಟಪಡುವವರಿಗೆ ಹೆಚ್ಚು ಸಲ್ಲುತ್ತವೆ.&lt;br /&gt;&lt;br /&gt;ಇನ್ನು ಕೆಲವೊಮ್ಮೆ, ಅಗಾಧ, ಜೋತುಬಿದ್ದ, ಭಯಾನಕ ಮೀಸೆಗಳು... ಅವನ್ನು ಹೊತ್ತವರ ನಿಜ ಭಾವನೆಗಳನ್ನು ಅಡಗಿಸಿಡುತ್ತ, ಕೈಲಾಗತನವನ್ನು ಕರುಣೆ ಎಂಬಂತೆ, ಅಳುಕನ್ನು ಸೌಜನ್ಯ ಎಂಬಂತೆ ತೋರಿಸುತ್ತವೆ.&lt;br /&gt;&lt;br /&gt;ಎಲ್ಲಕ್ಕಿಂತ ಹೆಚ್ಚು ನನಗೆ ಮೀಸೆ ಇಷ್ಟ ಆಗುವುದು ಅದು ಫ್ರೆಂಚ್ ಎಂಬ ಕಾರಣಕ್ಕೆ. ಅಪ್ಪಟ ಫ್ರೆಂಚ್. ನಮ್ಮ ಪೂರ್ವಜರಾದ ಗೌಲ್ ಗಳಿಂದ ಹಿಡಿದು ಇಂದಿನವರೆಗೆ ಮೀಸೆ ನಮ್ಮ ರಾಷ್ಟ್ರೀಯ ವ್ಯಕಿತ್ವದ ಲಾಂಛನದಂತೆ ಉಳಿದು ಬಂದಿದೆ.&lt;br /&gt;&lt;br /&gt;ಅದು ನಮ್ಮ ಹೆಮ್ಮೆಯ, ಧೀರತೆಯ, ಶೌರ್ಯದ ಪ್ರತೀಕ. ಅದು ಎಷ್ಟು ಚೆನ್ನಾಗಿ ಮದ್ಯ ಹೀರುತ್ತೆ ಮತ್ತು ನಗುವಾಗ ಕೂಡ ಬಹಳ ಸೊಗಸಾಗಿ ಕಾಣುತ್ತೆ. ಆ ಗಡ್ಡದ ಗಲ್ಲಗಳೆಲ್ಲ ಏನು ಮಾಡಿದರೂ ಅಸಹ್ಯವೇ.&lt;br /&gt;&lt;br /&gt;ಇದೆಲ್ಲ ಹೇಳುತ್ತಿದ್ದಂತೆ ನನಗೊಂದು ಘಟನೆ ನೆನಪಾಗುತ್ತಿದೆ. ಆ ಘಟನೆಯಿಂದಾಗಿ ತುಂಬ ಅತ್ತಿದ್ದೆ ನಾನು. ಅದಲ್ಲದೆ -ನೋಡು ನನಗೆ ಈಗ ಹೊಳೆಯಿತು- ಆ ಘಟನೆಯ ಬಳಿಕವೆ ಮೀಸೆ ಇರುವ ಗಂಡಸಿನ ಮುಖವನ್ನು ನಾನು ಬಹಳ ಇಷ್ಟ ಪಡಲು ತೊಡಗಿದ್ದು&lt;br /&gt;&lt;br /&gt;ಆಗ ಯುದ್ಧದ ಕಾಲ. ನಾನು ಇನ್ನೂ ಸಣ್ಣ ಹುಡುಗಿ. ತಂದೆಯ ಕೋಟೆಯಂತ ಬಂಗಲೆಯಲ್ಲಿದ್ದೆ. ನಮ್ಮ ಬಂಗಲೆಯ ಬಳಿ ಗಲಾಟೆ ಶುರು ಆಗಿತ್ತು. ಬೆಳಗಿನಿಂದ ಒಂದೇ ಸಮನೆ ತೋಪು ಸಿಡಿದ ಸದ್ದು ಮತ್ತು ಹಲವು ಸುತ್ತು ತುಪಾಕಿ ಸಿಡಿದ ಸದ್ದು. ಆ ಸಂಜೆ ನಮ್ಮ ಮನೆಗೆ ಒಬ್ಬ ಜರ್ಮನ್ ಕರ್ನಲ್ ಉಳಕೊಳ್ಳಲು ಬಂದ. ರಾತ್ರಿ ಇದ್ದು ಮರುದಿನ ಬೆಳಿಗ್ಗೆ ಹೊರಟು ಹೋದ.&lt;br /&gt;&lt;br /&gt;ಅಲ್ಲೆಲ್ಲಾ ಹಲವಾರು ಹೆಣಗಳು ಹರಡಿ ಬಿದ್ದಿದ್ದಾವೆ ಅಂತ ತಂದೆಯವರಿಗೆ ಸುದ್ದಿ ಬಂತು. ತಂದೆ ಕೂಡಲೇ ಆ ಹೆಣಗಳನ್ನು ಒಟ್ಟಿಗೆ ಹುಗಿಯುವ ಏರ್ಪಾಡು ಮಾಡಲು ನಮ್ಮಲ್ಲಿಗೆ ತರಿಸಿದರು. ನಮ್ಮ ಆ ಕೋಟೆಯಂತ ಬಂಗಲೆಗೆ ಬರಲು ಇಕ್ಕೆಲಗಳಲ್ಲಿಯೂ ಸಾಲು ಮರಗಳಿರುವ ನೇರವಾದ ರಸ್ತೆಯಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಆ ಹೆಣಗಳನ್ನು ತಂದು ಸಾಲಾಗಿ ಮಲಗಿಸಲಾಯಿತು. ಅವುಗಳನ್ನು ಹುಗಿಯಲು ದೊಡ್ಡದೊಂದು ಹೊಂಡ ತೊಡುವ ಕೆಲಸ ಇನ್ನೊಂದು ಕಡೆ ನಡೆಯುತ್ತಿತ್ತು. ಆ ಕೆಲಸ ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ ಈ ಹೆಣಗಳೆಲ್ಲ ವಾಸನೆ ಬೀರಲು ತೊಡಗಿದ್ದರಿಂದ ಅವುಗಳನ್ನು ತಲೆ ಮಾತ್ರ ಹೊರಗೆ ಕಾಣುವಂತೆ ಬಿಟ್ಟು ಮಲಗಿಸಿದ್ದಲ್ಲೇ ಮಣ್ಣು ಮುಚ್ಚಿದ್ದರು.&lt;br /&gt;&lt;br /&gt;ಆ ಆವೆ ಮಣ್ಣು ಮುಚ್ಚಿದ ದೇಹಗಳಿಂದ ತಲೆಗಳಷ್ಟೇ ಹೊರಗೆ ಬಂದು ಕಣ್ಣು ಮುಚ್ಚಿರುವ ಆ ಮುಖಗಳೆಲ್ಲ ಮಣ್ಣಿನ ಬಣ್ಣಕ್ಕೆ ತಿರುಗಿದ್ದವು.&lt;br /&gt;&lt;br /&gt;ನನಗೆ ಅವನ್ನು ನೋಡಬೇಕೆಂದು ಅನಿಸಿ ಅಲ್ಲಿಗೆ ಹೋಗಿದ್ದೆ. ಆ ಎರಡು ಸಾಲು ಭಯಾನಕ ಮುಖಗಳನ್ನು ನೋಡಿ ನಾನು ಬವಳಿ ಬೀಳುವುದೊಂದೇ ಬಾಕಿ. ಆದರೂ ಒಂದೊಂದಾಗಿ ಆ ಮುಖಗಳನ್ನು ಗಮನಿಸುತ್ತಾ ಅವರು ಯಾವ ತರದ ವ್ಯಕ್ತಿಗಳಾಗಿರಬಹುದು ಎಂದು ಊಹಿಸಲು ಯತ್ನಿಸುತ್ತಿದ್ದೆ.&lt;br /&gt;&lt;br /&gt;ಅವರ ಸಮವಸ್ತ್ರಗಳು ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿದ್ದವು. ಆದರೂ ಕೂಡಲೇ .. ಆ ಕೂಡಲೇ.. ನಾನು ಫ್ರೆಂಚ್ ಮುಖಗಳನ್ನು ಗುರುತಿಸಿದ್ದು ಅವರ ಮೀಸೆಯಿಂದಲೇ.&lt;br /&gt;&lt;br /&gt;ಕೆಲವರೆಲ್ಲ ಯುದ್ಧದ ದಿನವಷ್ಟೇ ಶೇವ್ ಮಾಡಿರಬೇಕು, ಕೊನೆಯವರೆಗೂ ಶಿಸ್ತಾಗಿರೋಣ ಎನ್ನುವಂತೆ. ಇನ್ನು ಕೆಲವು ಮುಖಗಳ ಮೇಲೆ ಒಂದು ವಾರದ ಕುರುಚಲು ಗಡ್ಡ. ಆದರೆ ಅವರೆಲ್ಲರಿಗೂ ನೀಟಾದ ಫ್ರೆಂಚ್ ಮೀಸೆ ಇತ್ತು. ಆ ಮೀಸೆ ನನಗೆ ಹೀಗೆ ಹೇಳುತ್ತಿರುವಂತೆ ಭಾಸವಾಯಿತು "ನನ್ನನ್ನು ಈ ಗಡ್ದಗಳ ಜೊತೆ ಹೋಲಿಸಬೇಡ ಮರಿ, ನಾನು ಫ್ರಾನ್ಸ್ ತಾಯಿಯ ಮಗ "&lt;br /&gt;&lt;br /&gt;ಅಷ್ಟೇ! ನಾನು ಅತ್ತೇ ಬಿಟ್ಟೆ. ಆ ಬಡಪಾಯಿ ಸತ್ತ ಗಂಡಸರನ್ನು ನಾನು ಗುರುತಿಸದೆ ಇರುತ್ತಿದ್ದಲ್ಲಿ ಅಷ್ಟು ಅಳುತ್ತಿರಲಿಲ್ಲವೇನೋ.&lt;br /&gt;&lt;br /&gt;ಛೆ ನಾನು ಇದನ್ನೆಲ್ಲಾ ನಿನಗೆ ಹೇಳಬಾರದಿತ್ತು. ಇನ್ನು ಬರೆಯುವ ಮೂಡೇ ಹೊರಟು ಹೋಯಿತು.&lt;br /&gt;&lt;br /&gt;ಸರಿ. ಗುಡ್ ಬೈ, ಪ್ರಿಯ ಲೂಸಿ, ನಿನಗೊಂದು ಪ್ರೀತಿಯ ಕಿಸ್ ಕಳುಹಿಸುತ್ತಿದ್ದೇನೆ.&lt;br /&gt;ಮೀಸೆ ಚಿರಾಯುವಾಗಲಿ.&lt;br /&gt;&lt;br /&gt;ಜೀನ್.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-1143138001180007239?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/1143138001180007239/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/02/blog-post.html#comment-form' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/1143138001180007239'/><link rel='self' type='application/atom+xml' href='http://www.blogger.com/feeds/2031083615901592107/posts/default/1143138001180007239'/><link rel='alternate' type='text/html' href='http://zhanki.blogspot.com/2009/02/blog-post.html' title='ಮೀಸೆ ಹೊತ್ತ ಮುಖಗಳು'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_abM8DTj2qVU/SZLolUGwyUI/AAAAAAAAB0M/xVFNskS-ky0/s72-c/Maupassant+sporting+a+french+Mustache.jpg' height='72' width='72'/><thr:total>4</thr:total></entry><entry><id>tag:blogger.com,1999:blog-2031083615901592107.post-3040292189272584419</id><published>2009-01-26T23:15:00.000-08:00</published><updated>2009-01-26T23:16:35.285-08:00</updated><title type='text'>ಗಣರಾಜ್ಯೋತ್ಸವ ಪರೇಡು ಎಂಬ ರಾಷ್ಟ್ರೀಯ ದೇಖಾವೆ</title><content type='html'>&lt;span class="Apple-style-span" style="font-size: medium;"&gt;ದೆಹಲಿಯ ರಾಜಪಥ ಎಂಬ ರಸ್ತೆಯಲ್ಲಿ ಒಂದು ಸೋಡಾಗಾಡಿ ಹೋದರೂ ವೈಭವೋಪೇತವಾಗಿಯೇ ಕಾಣುತ್ತದೆ. ರಾಜಪಥದ ಒಟ್ಟು ಗಾಂಭೀರ್ಯವೆ ಅಷ್ಟು ಮೆಜೆಸ್ಟಿಕ್. ಅಂಥದ್ರಲ್ಲಿ ಶಿಸ್ತಾಗಿ ಯೂನಿಫಾರಂ ಮತ್ತು ಪ್ರತ್ಯೇಕ ಬಣ್ಣದ ಮುಂಡಾಸು ಧರಿಸಿ ಕವಾಯತು ನಡೆಸುವ ಸೈನ್ಯದ ತುಕಡಿಗಳು, ಒಂಟೆ ಪಡೆ, ಕುದುರೆ ಪಡೆ, ಇನ್ನಿತರ ಹಲವು ವಿಶಿಷ್ಟ ವೇಷದ ಪದಾತಿ ದಳಗಳು ಕಾಣಲು ಮುದವೆನಿಸುವುದು ಮತ್ತು ಫೋಟೋ ಒಪ್ಪ ಆಗಿರುವುದರಿಂದ ಪತ್ರಿಕೆಗಳಲ್ಲೂ ಟಿವಿಯಲ್ಲೂ ರಾರಾಜಿಸುವುದು ಅತ್ಯಂತ ಸಹಜವೂ ಅನಾಯಾಸವೂ ಆಗಬೇಕು.&lt;br /&gt;&lt;br /&gt;ಇದೆ ಮೊದಲ ಬಾರಿ ನಾನು ಪರೇಡ್ ನೋಡಲು ಹೋಗಿದ್ದು. ಗಂಟೆ ಒಂಬತ್ತುವರೆಗೆಲ್ಲ ಹಾಜರಿರಬೇಕಾದುದರಿಂದ ದೆಹಲಿಯ ಖಾಲಿ ರಸ್ತೆಗಳಲ್ಲಿ ಹಾಕಲಾಗಿದ್ದ ಪೊಲೀಸರ ರಕ್ಷಣಾ ಚಕ್ರವ್ಯೂಹವನ್ನು ಸುತ್ತಿ ಸುತ್ತಿ ಕೊನೆಗೆ ತಲುಪಿದರೂ ಅಲ್ಲಿಂದ ನೂರೈವತ್ತು ಮೀಟರ್ ಇರುವ ನಮ್ಮ ಖುರ್ಚಿಗಳ ಬಳಿ ಸಾಗಲು ನಡೆದ ನೂಕು ನುಗ್ಗಲು ಒಂದು ಅಚ್ಚರಿಯೇ. ಪೂರ್ವಭಾವಿ ಟಿಕೆಟ್ಟು ಮಾರಾಟದಿಂದ ಎಷ್ಟು ಜನ ವೀಕ್ಷಕರು ಬರುವರೆಂದು ಸಮಗ್ರ ಕಲ್ಪನೆಯಿದ್ದರೂ ವ್ಯವಸ್ಥೆ ಇಷ್ಟು ಕೆಳ ಮಟ್ಟದಲ್ಲಿದ್ದು ನನಗೆ ವಿಷಾದವೆನಿಸಿತು. ಪ್ರತೀ ಗ್ಯಾಲರಿಗೆ ಹೋಗಲು ಕೇವಲ ಒಂದು "ಲೋಹ ಶೋಧಕ ಬಾಗಿಲ ಚೌಕಟ್ಟು" ಅನಾವಶ್ಯಕ ನೂಕುನುಗ್ಗಲನ್ನು ಸೃಷ್ಟಿಸುತ್ತಿತ್ತು. ಈ ನೂಕುನುಗ್ಗಲಲ್ಲಿ ತಪಾಸಕರೂ ತಡವುದನ್ನು ಎಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ಎನ್ನುವುದು ಸೋಜಿಗ.&lt;br /&gt;&lt;br /&gt;ಈ ನಾಡ ಹಬ್ಬದ ಮೆರವಣಿಗೆಗೆ ಸುಮಾರು ೪ ತಿಂಗಳಿಂದ ತಯಾರಿ ಶುರುವಾಗುತ್ತದೆ. ನಮ್ಮ ರಕ್ಷಣಾ ಮಂತ್ರಾಲಯ ಬಡಿಗೆ ಹಿಡಕೊಂಡು ಅಂಗಳದಲ್ಲಿ ಸಿಪಾಯಿಗಿರಿ ಮಾಡುತ್ತಾ ಭಾಗವಹಿಸುವ ತಂಡಗಳು ಟ್ಯಾಬ್ಲೋಗಳನ್ನೂ, ಇನ್ನುಳಿದ ಸಾಂಸ್ಕೃತಿಕ ತುಕಡಿಗಳನ್ನೂ ಸಜ್ಜುಗೊಳಿಸುವಾಗ ಮೂಗು ತೂರಿಸುತ್ತಾ ಇರುತ್ತದೆ. ಪ್ರತೀ ರಾಜ್ಯವೂ ಹಣ ತೊಡಗಿಸಿ ಟ್ಯಾಬ್ಲೋಗಳನ್ನು ಹಮ್ಮಿಕೊಳ್ಳಲು ಹಲವು ಸ್ತರದಲ್ಲಿ ಸ್ಪರ್ಧಿಸುತ್ತದೆ.&lt;br /&gt;&lt;br /&gt;ಬ್ರಹ್ಮೋಸ್ ಕ್ಷಿಪಣಿಗಳು, ಅರ್ಜುನ ಮತ್ತು ಭೀಷ್ಮ ಟ್ಯಾಂಕುಗಳು ಹೆಮ್ಮೆ ಪಡುವಷ್ಟು ಹೈಟೆಕ್ ಆಗಿ ಕಾಣಲಿಲ್ಲ. ನಮ್ಮ ವಾಯುಪಡೆಯ ಹೆಲಿಕಾಪ್ಟರುಗಳು, ಜೆಟ್ಟುಗಳು ಇನ್ನಿತರ ಪ್ರದರ್ಶನಗಳು ಸುಮಾರಾಗಿದ್ದವು. ಟ್ಯಾಬ್ಲೋಗಳ ಗುಣಮಟ್ಟ ಒಂದು ರಾಷ್ಟ್ರೀಯ ದೇಖಾವೆಗೆ ಸಲ್ಲುವಂತಿರಲಿಲ್ಲ. ಕರ್ನಾಟಕದ ಟ್ಯಾಬ್ಲೋ ಇರಲಿಲ್ಲ, ಇದ್ದಿದ್ದರೆ ಅದು ಬಹಳ ಚಂದವಿರುತ್ತಿತ್ತು ಎನ್ನುವ ಧೈರ್ಯ ನನಗಿಲ್ಲ. (ಪ್ರಗತಿ ಮೈದಾನದ ಅಂತರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಕರ್ನಾಟಕ ಪೆವಿಲಿಯನ್ ಎಷ್ಟು ಆಲಸ್ಯದಿಂದ ಸಜ್ಜಾಗುತ್ತದೆ ಎನ್ನುವುದನ್ನು ನಾನು ಕಳೆದ ಮೂರು ವರ್ಷಗಳಿಂದ ಗಮನಿಸಿದ್ದೇನೆ.)&lt;br /&gt;&lt;br /&gt;ಧರ್ಮಸ್ಥಳದ ನಡಾವಳಿ ಅಥವಾ ಆಳ್ವರ ವಿರಾಸತ್ ಸಂಘಟನೆಯಲ್ಲಿ ಇದಕ್ಕಿಂತ ಹೆಚ್ಚು ಗುಣ ಮಟ್ಟ ಇರುತ್ತದೆ ಎನ್ನಲು ನನಗೆ ಸಂತೋಷವೂ ವಿಷಾದವೂ ಜೊತೆಜೊತೆಗೆ ಆಗುತ್ತಿದೆ.&lt;br /&gt;&lt;br /&gt;ಜನಗಣಮನದ ವಾದ್ಯ ಸಂಗೀತ ತೇಲಿ ಬರುವಾಗ ರಾಜಪಥದ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಅದರೊಳಗೆ ಶಬ್ದಗಳನ್ನು ದನಿಗೂಡಿಸಿದ್ದು. ಕರ್ಕರೆ, ಶರ್ಮಾ ಮುಂತಾದವರಿಗೆ ಮರಣೋತ್ತರ ಶೌರ್ಯ ಪದಕಗಳನ್ನು ವಿತರಿಸುವಾಗ ಎದ್ದು ನಿಂತು ಚಪ್ಪಾಳೆ ತಟ್ಟಿದ ಇಡೀ ಜನಸಮೂಹ. ಇವೆಲ್ಲ ಗಂಟಲುಬ್ಬಿಸಿ ಕಣ್ಣು ಮಂಜಾಗಿಸಿದ್ದು, ಭಾರತ ಮಾತಾಕಿ ಜೈ - ವಂದೇ ಮಾತರಂ ಘೋಷಣೆ ಹಾಕುತ್ತಿದ್ದ ಯಾವುದೋ ಕಾಲೇಜಿನ ತುಂಟ ಹುಡುಗರು "ಅಂಗ್ರೇಝೋ ಭಾರತ್ ಛೋಡೋ" ಎಂದು ಕೂಗಿ ನಗೆಯಲೆ ಎಬ್ಬಿಸಿದ್ದು ಇವೆಲ್ಲ ಮೆಲುಗಳಿಗೆಗಳು.&lt;br /&gt;&lt;br /&gt;http://republicday.nic.in/&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-3040292189272584419?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/3040292189272584419/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/01/blog-post_26.html#comment-form' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/3040292189272584419'/><link rel='self' type='application/atom+xml' href='http://www.blogger.com/feeds/2031083615901592107/posts/default/3040292189272584419'/><link rel='alternate' type='text/html' href='http://zhanki.blogspot.com/2009/01/blog-post_26.html' title='ಗಣರಾಜ್ಯೋತ್ಸವ ಪರೇಡು ಎಂಬ ರಾಷ್ಟ್ರೀಯ ದೇಖಾವೆ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-2031083615901592107.post-5456789673013063495</id><published>2009-01-23T10:09:00.000-08:00</published><updated>2009-01-23T10:55:19.962-08:00</updated><title type='text'>ಕಡಲತಡಿಯ ಹಾಡುಗಳು</title><content type='html'>&lt;span class="Apple-style-span"  style="font-size:medium;"&gt;ನನ್ನ ಆಲಿಸುವಿಕೆಯ ಮೊದಲ ನೆನಪುಗಳು ಬಾಲ್ಟಿಕ್ ಪ್ರಾಂತ್ಯಕ್ಕೆ ಸೇರಿದವುಗಳು. ಹೆಲ್ಸಿಂಕಿಯ ಧಕ್ಕೆಯ ಮೇಲೆ ನಾವು ಸುತ್ತಾಡುತ್ತಿದ್ದಾಗ ನನ್ನ ತಂದೆ ನನ್ನ ಕೈ ಹಿಡಕೊಂಡಿದ್ದು ನನಗೆ ನೆನಪಿದೆ. ಅದು ಮಾರ್ಚ್ ತಿಂಗಳ ಕೊನೆಯ ದಿನಗಳಾದರೂ ಫಿನ್ ಲ್ಯಾಂಡ್ ನಲ್ಲಿ ಇನ್ನೂ ಕೆಟ್ಟ ಚಳಿ ಇತ್ತು ಮತ್ತು ಬಂದರಿನಲ್ಲೆಲ್ಲ ಹಿಮ ಚೆಲ್ಲಿತ್ತು. &lt;/span&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;ನನ್ನ ಕುರುಡುತನದ ನಮೂನೆ ನನಗೆ ಒಂದಿಷ್ಟು ಬಣ್ಣಗಳನ್ನು ಮತ್ತು ಚದುರಿದ ಆಕೃತಿಗಳನ್ನು ಕಾಣಿಸುತ್ತಿತ್ತು. ನೀರಿನಲ್ಲಿ ದೊಡ್ಡ ಮಂಜುಗಡ್ಡೆಗಳು ಸಾಗಿ ಬರುವಾಗ ನನ್ನ ತಂದೆ ಅವು ಖಂಡಗಳ ಮಾದರಿಯಲ್ಲಿವೆ ಅಂತ ಹೇಳಿದ್ದರು. "ಇದು ಆಸ್ಟ್ರೇಲಿಯ" "ಅದು ಹವಾಯಿ" ಅಂತ ಹೇಳಿದ್ದರು. ಆದರೆ ಅತ್ತ ನೋಡಿದರೆ ನನಗೆ ಹಿಮಕ್ಕೂ ಆಗಸಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿರಲಿಲ್ಲ. ಬೂದು ಬಾಲ್ಟಿಕ್ ಬೆಳಕಿನ ಕೊನೆಯಿಲ್ಲದ ಬಯಲಷ್ಟೇ ನನಗೆ ಕಾಣುತ್ತಿತ್ತು. ನನಗದರಿಂದ ಚಿಂತೆಯೇನೂ ಇರಲಿಲ್ಲ. ಅದೇ ನಾನು ತಿಳಿದಿದ್ದ ಪ್ರಪಂಚ. ಪ್ರೀತಿಯ ನೆರಳುಗಳಿಂದ ತುಂಬಿದ ವಿಶ್ವವದು. ಯಾರಾದರೂ ನನ್ನ ಮುಂದೆ ಬಂದು ನಿಂತಲ್ಲಿ ಅವರು ನನಗೆ ಒಂದು ಮರದ ಕಪ್ಪು ಕಾಂಡದ ಹಾಗೆಯೇ ಕಾಣುತ್ತಿದ್ದರು.&lt;br /&gt;&lt;br /&gt;ನಾವು ದಡಕ್ಕೆ ಮರಳುವಾಗ ಮಂಜಿನ ಮುಸುಕಿನೆಡೆಯಿಂದ ಹೆಂಗಸರ ಗುಂಪೊಂದು ಹೊರ ಬಂತು. ಅಸ್ಫಷ್ಟವಾಗಿ ಕಪ್ಪು ಮತ್ತು ಹಸಿರು ಬಣ್ಣವಾಗಿ ಕಾಣುತ್ತಿದ್ದರು. ಆ ಹೆಪ್ಪುಗಟ್ಟಿರುವ ಕಡಲಿನ ತಡಿಯಲ್ಲಿ ತಾವು ಹೆಣೆದ ಕಾರ್ಪೆಟ್ಟುಗಳನ್ನು ಒಣಗಿಸಲು ಬರುವ ಅದೇ ಪರಿಸರದ ಮುದುಕಿಯರು ಅವರು.&lt;br /&gt;&lt;br /&gt;ಅದ್ಭುತ! ಅವರಾಗ ಹಾಡಲು ಶುರು ಹಚ್ಚಿದರು.&lt;br /&gt;ಆ ಬಾಲ್ಟಿಕ್ ಗಾಳಿಗೆ ತಮ್ಮ ಕಾರ್ಪೆಟ್ಟುಗಳನ್ನು ಬೀಸುತ್ತ ಆ ಮರ ಕನ್ನಿಕೆಯರು ಹಾಡತೊಡಗಿದರು.&lt;br /&gt;ನನ್ನ ತಂದೆ ನನಗೆ ಅದನ್ನು ಆಲಿಸಲು ಹೇಳಿದರು.&lt;br /&gt;ಆ ಹೆಂಗಸರು ಗುನುಗಿದರು, ಗುಣುಗುಣಿಸಿದರು, ಉಸುರಿದರು ಮತ್ತು ಅತ್ತರು.&lt;br /&gt;ಅವರು ಕಾಡಿನ ಹೆಂಗಸರು. ಅವರು ಈ ರಷ್ಯನ್ನರ ಕಾರಣದಿಂದಾಗಿ ಹೊಟ್ಟೆ ಹಸಿವಿನಿಂದ, ಸಿವಿಲ್ ವಾರ್ ನಿಂದ ಮತ್ತು ಈ ಚಳಿಯ ವಿರುದ್ಧದ ಹೋರಾಟದ ಬಳಿಕವೂ ಬದುಕುಳಿದವರು.&lt;br /&gt;&lt;br /&gt;ಆ ಕಡಲ ತಡಿಯಲ್ಲಿದ್ದ ಮರದ ತೂಗಂದಿಗೆಗಳ ಮೇಲೆ ಅವರ ಕಾರ್ಪೆಟ್ಟುಗಳು ಜೋತಾಡುತ್ತಿದ್ದವು.&lt;br /&gt;ಆ ನೆಲಹಾಸುಗಳ ಮೇಲಿನ ಧೂಳನ್ನು ಕೋಲುಗಳಿಂದ ಕೊಡವುತ್ತಾ ಅವರು ಹಾಡುತ್ತಿದ್ದರು. ಇರುಳಿನಂತಹ ಆ ಹಾಡನ್ನು ಅವರು ಮತ್ತೆ ಮತ್ತೆ ಹಾಡುತ್ತಿದ್ದರು. ಒಂದು ಟೇಪಿನಿಂದ ಹೊರಬಂದಂತೆ ಆ ಹಾಡು ಬರುತ್ತಿತ್ತು. ಆ ಹಾಡಿನ ಭಯಾನಕ ಕಗ್ಗತ್ತಲೆ ನನಗೆ ಇನ್ನೂ ನೆನಪಿದೆ. ಅವರೆಲ್ಲ ಒಟ್ಟಾಗಿ ಹಾಡುತ್ತಿದ್ದ ಹಾಡು ಕನಸಿಗಿಂತ ಆಳದ ತಳದಿಂದ ಹೊರಬರುತ್ತಿತ್ತು. ಒಬ್ಬ ಪುಟ್ಟ ಹುಡುಗ ಕೂಡ ಅದನ್ನು ಅರಿಯಬಲ್ಲ.&lt;br /&gt;&lt;br /&gt;೧೯೫೮ ರಿಂದ ೬೦ರವರೆಗೆ ಹೆಲ್ಸಿಂಕಿಯ ಆ ಕೆಳ ಬಂದರಿನ ಬಳಿ ನಾನು ಮತ್ತು ನನ್ನ ತಂದೆ ತಾಯಿ ವಾಸಿಸುತ್ತಿದ್ದೆವು. ಮೀನು ಮತ್ತು ಮಾಂಸದ ಅಂಗಡಿಗಳಿರುವ ಬಯಲು ಮಾರುಕಟ್ಟೆಯಿಂದ ನಾಲ್ಕು ಹೆಜ್ಜೆ ನಡೆದರೆ ನಮ್ಮ ಮನೆ.&lt;br /&gt;&lt;br /&gt;ನಾವು ಆ ಕಲ್ಲು ಹಾಸಿದ ಕೂಡು ರಸ್ತೆಯತ್ತ ಹೋಗುವಾಗ ನಾನು ಬೂದು ಬೆಳಕಿನಲ್ಲಿ ನನ್ನ ಕತ್ತನ್ನು ಕೊಂಕಿಸಿ ಕಡಲ ಹಕ್ಕಿಗಳ ಕೂಗನ್ನು ಆಲಿಸುತ್ತಿದ್ದೆ. ಕೆಲವು ಹಕ್ಕಿಗಳು ಬೆಕ್ಕಿನ ಹಾಗೆ ಮೀಂವ್ ಗುಡುತ್ತಿದ್ದರೆ ಇನ್ನು ಕೆಲವು ಎಣ್ಣೆ ಬಿಡದ ಬಾಗಿಲ ಸಂದುಗಳಂತೆ ಸದ್ದು ಮಾಡುತ್ತಿದ್ದವು. ಈ ಹಸಿದ ಹಕ್ಕಿಗಳ ಅನುರನಣವನ್ನು ಆಲಿಸುತ್ತ ನಾನು ಹೆಜ್ಜೆ ಹಾಕುತ್ತಿದ್ದೆ.&lt;br /&gt;&lt;br /&gt;ರಷ್ಯನ್ ಆರ್ಥೊಡೊಕ್ಸ ಚರ್ಚಿನ ಗಂಟೆಗಳ ಸದ್ದು ಒಂಥರಾ ಅಚ್ಚರಿ ಹುಟ್ಟಿಸುತ್ತಿತ್ತು. ಛಳಿಗಾಲ ಇನ್ನೂ ಅವಚಿಕೊಂಡಿತ್ತು. ನಾವು ಹಳ್ಳಿಗಾಡಿನ ಹಾದಿಗಳಲ್ಲಿ ಪಯಣಿಸುವಾಗ ಹಿಮಜಿಂಕೆಗಳ ಕೊರಳ ಗಂಟೆ ನನಗೆ ಕೇಳಿಸುತ್ತಿತ್ತು. ಒಂದು ಹಳೆ ಫಾರ್ಮಿನಲ್ಲಿ ಒಂದು ಜಾರು ಬಂಡಿ ಮಂಜಿನ ಮೇಲೆ ಜಾರಿಹೋಗುವ ಸದ್ದು ಕೇಳಿತ್ತು. ಇನ್ನೇನು ?&lt;br /&gt;&lt;br /&gt;ರೈಲ್ವೆ ಸ್ಟೇಶನ್ ನ ಹೊರಗೆ ಕೂತು ಹೂ ಮಾರುತಿದ್ದ ಆ ಹೆಂಗಸು ನನಗಾಗಿ ಹಾಡುತ್ತಿದ್ದಳು. ಅವಳ ಪುಟ್ಟ ಮಗಳು ಅದಕ್ಕೆ ಸರಿಯಾಗಿ ಕೊಳಲು ನುಡಿಸುತ್ತಿದ್ದಳು....&lt;br /&gt;ಹಾಯಿದೋಣಿಗಳ ಹಾಯಿಗಳ ಎಡೆಯಿಂದ ಗಾಳಿ ಊರಿನೊಳಗೆ ಬೀಸುತಿತ್ತು.&lt;br /&gt;ಒಬ್ಬ ಮುದುಕ ನಾಡ ದೋಣಿಯಲ್ಲಿ ಕುಳಿತು ಆಲೂಗೆಡ್ಡೆ ಮಾರಲು ಬರುತ್ತಿದ್ದ. ಅವನ ಸ್ವರ ಮರಳಿನಂತಿರುತಿತ್ತು . ಅವನು ದಿನವೂ ನನ್ನ ಜೊತೆ ಮಾತನಾಡುತಿದ್ದ.&lt;br /&gt;"ನೆಲದಡಿಯ ಆಲೂಗೆಡ್ಡೆಗಳು, ಉಗ್ರಾಣದ ಆಲೂಗೆಡ್ಡೆಗಳು, ಬೇಸಗೆಯ ರುಚಿ ನೋಡಿ, ಬೇಸಗೆಯ ರುಚಿ ಇನ್ನೂ ಇದರೊಳಗಿದೆ..."&lt;br /&gt;ನಂತರ ಕತೆಗಳಲ್ಲಿ ಬರುವ ಸೇತುವೆಯಡಿಯ ಭಯಾನಕ ಜೀವಿಗಳ ಬಗ್ಗೆ ಓದುವಾಗ ನಾನು ಅವನ ಸ್ವರವನ್ನು ನೆನಪಿಸಿಕೊಳ್ಳುತ್ತಿದ್ದೆ. ಇನ್ನು?&lt;br /&gt;ಕಮ್ಮಾರ ಶಾಲೆಯ ಕತ್ತರಿ ಸಾಣೆಯ ಸದ್ದು....&lt;br /&gt;ಟ್ರಾಮ್ ಬಂಡಿಗಳ ದೊರಲು...&lt;br /&gt;ಮಗ್ಗದ ಲಾಳಿಯ ಲಟಾಕು.. ನನ್ನ ತಾಯಿ ಕಾರ್ಪೆಟ್ಟು ಹೆಣೆಯುವ ಸದ್ದು...&lt;br /&gt;ಸರಿರಾತ್ರಿಯಲ್ಲಿ ನನ್ನ ತಂದೆ ಟೈಪು ಕುಟ್ಟುವ ಸದ್ದು...&lt;br /&gt;ನನ್ನ ಮೊದಲ ಆಟಿಕೆ, ಆ ಮರದ ಬುಗುರಿ ತಿರುಗುವಾಗ ಹೊರಡುತಿದ್ದ ಚಾ ಕೆಟಲಿನ ಸಿಳ್ಳೆಯಂತಹ ಸದ್ದು...&lt;br /&gt;ಚಳಿಗಾಳಿಗೆ ಮರವೊಂದು ಕಿಟಕಿ ಉಜ್ಜುವ ಸದ್ದು...&lt;br /&gt;&lt;br /&gt;ನನ್ನ ತಂದೆ ಹೆಲ್ಸಿಂಕಿ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಪ್ರೊಫೆಸ್ಸರ್ ಆಗಿದ್ದುದರಿಂದ ನನ್ನನ್ನು ಕರೆದುಕೊಂಡು ಊರು ಸುತ್ತಾಡಿಸುತ್ತಾ ಇಂತಹ ಹಲವು ಸಂಗೀತಗಳನ್ನು ನನಗೆ ಪರಿಚಯಿಸುವಷ್ಟು ಬಿಡುವು ಅವರಲ್ಲಿತ್ತು.&lt;br /&gt;ಒಮ್ಮೆ ಗಾಜು ಊದಿ ಬಾಟಲಿ ಇತ್ಯಾದಿ ತಯಾರಿಸುವ ಅಂಗಡಿಗೆ ಅವರು ನನ್ನನ್ನು ಕರೆದೊಯ್ದರು. ಗಾಜು ಊದುವವನು ತನ್ನ ಉದ್ದ ಕೊಳವೆಯನ್ನು ಕಾಯಿಸುತ್ತಾ ನನಗೆ ಬಿಸಿಗಾಜನ್ನು ಊದಿ ಉಬ್ಬಿಸುವ ಕೆಲಸವನ್ನು ವಿವರಿಸಿದ್ದ. ಅವನು ಬೆಂಕಿಯಿಂದ ಕರಗಿದ ಗಾಜನ್ನು ಹೊರತೆಗೆದಾಗ ಬೆಳಕಿನ ಗೋಳವೊಂದು ಅಸ್ಪಷ್ಟವಾಗಿ ನನಗೆ ಗೋಚರಿಸಿತ್ತು. ಅವನು ಉಸಿರು ಒಳಗೆಳೆದದ್ದು ನನಗೆ ಕೇಳಿತ್ತು. ಅವನಿನ್ನೇನು ಊದಬೇಕು ಎನ್ನುವಷ್ಟರಲ್ಲಿ ಅನತಿ ದೂರದ ಗೋಡೆಯ ಮೇಲಿನ ಕುಕ್ಕೂ ಗಡಿಯಾರದ ಅತ್ಯುತ್ಸಾಹಿ ಕೂಗು ಕೇಳಿತ್ತು. ಆವಾಗಿನಿಂದ ನನ್ನೊಳಗೆ ಸೂಕ್ಷ್ಮ ಪ್ರಜ್ಞೆಗೂ ಅಧಿಕ ಪ್ರಸಂಗಿತನಕ್ಕೂ ಒಂದು ನಂಟು.&lt;br /&gt;&lt;br /&gt;ನಾವು ಅಂದು ಟ್ರಾಮ್ ನಲ್ಲಿ ಮನೆಗೆ ಮರಳಿದ್ದೆವು. ಸಹಪ್ರಯಾಣಿಕರ ಹವಾಮಾನಕ್ಕೆ ಸಂಬಂಧಿಸಿದ ಮಾತುಕತೆಯನ್ನು ನಾನು ಆಲಿಸಿದೆ. ಫಿನ್ನಿಶ್ ನುಡಿಯ ಸದ್ದು ನನಗಿಷ್ಟ. ಅದರಲ್ಲೂ ಟ್ರಾಮ್ನಲ್ಲಿ ಅಪರಿಚಿತರು ಅಕ್ಕಪಕ್ಕ ಕುಳಿತುಕೊಂಡು ಪಿಸುಮಾತಿನಲ್ಲಿ ಫಿನ್ನಿಶ್ ಮಾತನಾಡುವಾಗ ಆಲಿಸುವುದು ಬಲು ಇಷ್ಟ. ಈ ಫಿನ್ನರು ಮಾತಿನ ನಡುವೆ ಉಸಿರೆಳೆಯುತ್ತಾರೆ, ಎರಡು ಮನಸ್ಸುಗಳು ಪರಮಾಪ್ತ ಸಂಮತಿಯಲ್ಲಿರುವಂತಹ ಒಂದು ಸೊಗಸಾದ ಮೆಲುನುಡಿ ಅದು. ಊರನ್ನು ಇರುಳು ಆವರಿಸಿಕೊಳ್ಳುತ್ತಿರುವಂತೆ ಇಂತಹ ಅನೇಕ, ಪಿಸುಮಾತುಗಳು, ನುಡಿಯುಸಿರುಗಳು ಕೇಳಿಸುತ್ತವೆ. ನಾನು ಮ್ಯಾಟಿ ಎಂದು ಹೆಸರಿಟ್ಟ ಕಾಲ್ಪನಿಕ ಗೆಳತಿಯೊಬ್ಬಳ ಬಳಿ ಅವಳು ಪಕ್ಕದಲ್ಲಿ ಕುಳಿತಿರುವ ಹಾಗೆ ಕಲ್ಪಿಸಿ ಫಿನ್ನಿಶ್ ಮಾತನಾಡುತ್ತಿದ್ದೆ. ಒಮ್ಮೆ ಉಸಿರು ಬಿಗಿಹಿಡಿದು ಆ ಟ್ರಾಮ್ ಚಲಿಸುವ ಸದ್ದನ್ನು ಆಲಿಸಿದ್ದೆ. ಒಮ್ಮೆಗೇ ಉಸಿರು ಬಿಟ್ಟು ರಭಸದಿಂದ ಪಿಸುಗುಡುತ್ತಾ ನನ್ನ ಆ ಪುಟ್ಟ ಗೆಳತಿಯೊಂದಿಗೆ ಮಾತನಾಡಿದ್ದೆ. ನನ್ನ ತಂದೆ ಅವರ ದಿನಪತ್ರಿಕೆಯೊಳಗೆ ಕಳೆದುಹೋಗಿದ್ದರೆ ನಾನು ಆ ಪಿಸುಮಾತಿನ ಆತ್ಮವಿಶ್ವಾಸದ ಎದೆಯಾಳಕ್ಕೆ ಕಳೆದುಹೋಗುತ್ತಿದ್ದೆ.&lt;br /&gt;&lt;br /&gt;ಇಡೀ ಪ್ರಪಂಚ ಹಸಿರು ಇಲ್ಲವೇ ಬಿಳಿಯಾಗಿ ಕಾಣುತ್ತಿತ್ತು. ನನಗೆ ಕುರುಡುತನವೆಂದರೆ ಪರದೆಯ ಬೆನ್ನಿಗೆ ಪರದೆಯ ಹಾಗೆ ಕಾಡು ಬಣ್ಣಗಳ ಪರದೆಯ ಸಾಲು. ಆದರೆ ಆ ಹಲವು ಸದ್ದಿನ ನಗರದೊಳಗೆ ಒಬ್ಬ ಕಣ್ಣು ಕಾಣದ ಪುಟ್ಟ ಬಾಲಕನಿಗೆ ಎಂತಹ ರೋಮಾಂಚನವದು.&lt;br /&gt;&lt;br /&gt;ನಮ್ಮ ಅಪಾರ್ಟ್ಮೆಂಟು ಕೆಳ ಬಂದರಿನಲ್ಲಿತ್ತು. ನನ್ನ ತಾಯಿ ಒಂದು ದಿನ ರೇಡಿಯೋ ಆಲಿಸುತ್ತ ಕಾರ್ಪೆಟ್ಟು ನೇಯುತ್ತಿದ್ದಳು. ರಷ್ಯನ್ ನೌಕಾಪಡೆ ಇತ್ತ ಬರುತ್ತಿರುವ ಬಗ್ಗೆ ಆಗ ತಾನೆ ರೇಡಿಯೋದಲ್ಲಿ ಘೋಷಿಸಿದ್ದನ್ನು ನನಗೆ ತಿಳಿಸಿದಳು. ಬಳಿಕ ನಾವು ಬಾಲ್ಟಿಕ್ ದ್ವೀಪ ಸಮೂಹದಾಚೆಯಿಂದ ತೋಪುಗಳ ಸಿಡಿತವನ್ನೂ ಕೇಳಿದೆವು. ನಾವು ಬಾಲ್ಕನಿಯಲ್ಲಿ ನಿಂತು ರಷ್ಯನ್ ನೌಕಾಪಡೆ ಆಡುವ ಯುದ್ಧದಾಟದ ಸದ್ದನ್ನು ಆಲಿಸಿದ್ದೆವು. ಆಗ ನಮ್ಮ ನೆರೆಮನೆಯವಳು ಈ ಗುಂಡಿನ ಸದ್ದಿನಲ್ಲೇ ತನ್ನ ತಲೆಗೂದಲು ಬೆಳ್ಳಗಾಗಿದೆ ಎಂದಾಗ ನಮ್ಮ ತಲೆಯೂ ಬೆಳ್ಳಗಾಗಲಿದೆ ಎಂದು ನಾನು ಚಿಂತೆಗೊಳಗಾಗಿದ್ದೆ. ಮುದುಕನಾಗುವ ಬಗ್ಗೆ ಹಲವು ಪ್ರಶ್ನೆಗಳನ್ನು ನಾನು ತಂದೆ ತಾಯಿ ಬಳಿ ಕೇಳಿ ಸತಾಯಿಸಿದ್ದೆ. ಯಾಕೆ ಈ ರಷ್ಯನ್ನರು ಜನರನ್ನು ಮುದುಕರನ್ನಾಗಿ ಮಾಡುತ್ತಿದ್ದಾರೆ? ಸದ್ದಿನಲ್ಲಿ ನನಗೆ ಅಷ್ಟೊಂದು ವಿಶ್ವಾಸವಿತ್ತು. ಸದ್ದು ಎಂದರೆ ಆ ಮರ, ಈ ಹುಲ್ಲು, ಈ ವ್ಯಕ್ತಿ, ಈ ನೆರಳು ಬೆಳಕಿನ ಆಕೃತಿಗಳು. ಆಮೇಲೆ ಸಂಜೆ ಮಾರುತ ಸುಳಿಯತೊಡಗಿದಾಗ ರಷ್ಯನ್ನರು ತೆರಳಿದ್ದರು.&lt;br /&gt;&lt;br /&gt;ಎಪ್ರಿಲ್ ತಿಂಗಳು ಮೇಗೆ ಬದಲಾಗುವಾಗ ಉದ್ಯಾನ ಹಸಿರು ಹೊಗೆಯಾಡುತಿತ್ತು. ಎಲೆಗಳು ಮತ್ತೆ ಮರ ತುಂಬತೊಡಗಿದ್ದವು, ಒಬ್ಬ ಮುದುಕ ಮರಗಳ ನಡುವೆ ಕುಳಿತು ಅಕಾರ್ಡಿಯನ್ ನುಡಿಸುತ್ತಿದ್ದ. ನನಗೆ ಹೆಸರು ಮರೆತು ಹೋಗಿರುವ ಪುಟ್ಟ ಹುಡುಗಿಯೊಬ್ಬಳು ಬಾಲ್ ಡ್ಯಾನ್ಸ್ ಕಲಿಸಿದ್ದಳು. ಬಹುಶ ನಾನು ಕುರುಡನೆಂದು ಅವಳ ತಂದೆ ತಾಯಿಗಳು ಅವಳಿಗೆ ಹೇಳಿರಬಹುದು. ಅವಳಿಗಾಗ ಸುಮಾರು ಎಂಟು ವರ್ಷ ಇರಬಹುದೇನೋ. ಮರಗಳ ಎದೆಯ ಬೆಳಕಿನ ತೂಗಾಟದ ನಡುವೆ ನನ್ನನ್ನವಳು ಹಿಂದಕ್ಕೆ ಮುಂದಕ್ಕೆ ಓಲಾಡಿಸಿದ್ದಳು. ಆ ಮುದುಕ ನಿಧಾನವಾಗಿ ನುಡಿಸುತ್ತಿದ್ದಾಗ ನನಗೆ ಝೆನ್ ದೇಹದ ಅನುಭೂತಿ ಯಾಗಿತ್ತು. ನಾನೆಲ್ಲಿದ್ದೇನೋ ಅಲ್ಲಿಯೇ ಇದ್ದೆ. ನನಗೆ ನಾಲಕ್ಕು ವರ್ಷ ಆಗುವುದರೊಳಗೆ ಆಲಿಸುವ ಸೂಕ್ಷ್ಮ ಕಲೆ ಅನಾಯಾಸವಾಗಿತ್ತು.&lt;br /&gt;&lt;br /&gt;೧೯೬೦ಕ್ಕೆ ನಾವು ಅಮೇರಿಕೆಗೆ ಹಾರಿದೆವು. ವಿಮಾನದ ಪ್ರೊಫೆಲ್ಲರುಗಳ ದೊರಲು ಮತ್ತು ಗೊಣಗು ನನಗೆ ಆಪ್ಯಾಯಮಾನವೆನಿಸಿತ್ತು. ಅವು ಎಂತಹ ಅದ್ಭುತ ಸದ್ದು ಹುಟ್ಟಿಸುತ್ತಿದ್ದವು ! ನಾನು ವಿಮಾನದ ಒಳಗೋಡೆಗೆ ತಲೆ ಒರಗಿ ಕಿವಿಯಾನಿಸಿ ಆ ಸದ್ದು ಮತ್ತು ನಡುಕವನ್ನು ನನ್ನ ಎಲುವುಗಳಿಗೆ ಹಬ್ಬಿಸಿಕೊಂಡಿದ್ದೆ. ನಾನೂ ಹಮ್ಮಿಸುತ್ತ ನನ್ನದೇ ಆದ ಪುಟ್ಟ ಹಾಡನ್ನು ಆ ಇಂಜಿನ್ ಲಯದಲ್ಲಿ ದೂಡಿ ಬಿಟ್ಟಿದ್ದೆ. ಫಿನ್ನಿಶ್ ಮಹಾಕಾವ್ಯ "ಕಾಲೆವಾಲ"ದ ಉಧ್ಘೋಶ ಮತ್ತು ಫಿನ್ನಿಶ್ ಕಾರ್ಪೆಟ್ ಮುದುಕಿಯರ ವಿಷಾದ ಭರಿತ ಹಾಡನ್ನು ಅನುಕರಿಸುತ್ತಾ ಆ ವಿಮಾನದ ಸವೆಯುತ್ತಿರುವ ಲೋಹದ ಸದ್ದಿಗೆ ಸಂಗಾತವಾಗುತ್ತ ಗುಂಯ್ಗುಟ್ಟಿದ್ದೆ.&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span"  style=" white-space: pre-wrap; font-family:'-webkit-sans-serif';"&gt;&lt;span class="Apple-style-span" style="font-weight: bold;"&gt;&lt;span class="Apple-style-span" style="font-style: italic;"&gt;&lt;span class="Apple-style-span"  style="font-size:small;"&gt;"ಪ್ರೊಫೆಸರ್ ಸ್ಟೀಫನ್ ಕೂಸಿಸ್ತೋ" ಹುಟ್ಟಿನಿಂದಲೇ ಕುರುಡರು. ಇವರು ಬರೆದ  "ಈವ್ಸ್ ಡ್ರಾಪಿಂಗ್  :  ಅ ಮೆಮೈರ್ ಆಫ್ ಬ್ಲೈಂಡ್ ನೆಸ್ಸ್ ಅಂಡ್ ಲಿಸನಿಂಗ್" ಪುಸ್ತಕದ ಮೇಲಿನ ಅಧ್ಯಾಯವನ್ನು ಅನುವಾದಿಸಿದ್ದೇನೆ. ಹೆಚ್ಚಿನ ಮಾಹಿತಿಗಾಗಿ http://www.stephenkuusisto.com/homemeetsteve.html&lt;/span&gt;&lt;/span&gt;&lt;/span&gt;&lt;/span&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-5456789673013063495?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/5456789673013063495/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/01/blog-post_23.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/5456789673013063495'/><link rel='self' type='application/atom+xml' href='http://www.blogger.com/feeds/2031083615901592107/posts/default/5456789673013063495'/><link rel='alternate' type='text/html' href='http://zhanki.blogspot.com/2009/01/blog-post_23.html' title='ಕಡಲತಡಿಯ ಹಾಡುಗಳು'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-2031083615901592107.post-8747965519306228746</id><published>2009-01-19T01:05:00.000-08:00</published><updated>2009-01-19T01:06:21.023-08:00</updated><title type='text'>ನಾಟಕದ "ಕಳ್ಳ" ಯಾಕೆ ಜನರ ಮನ ಗೆಲ್ಲುತ್ತಾನೆ ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_abM8DTj2qVU/SXRCg4C6j1I/AAAAAAAABxQ/hiSG_j1R-zk/s1600-h/Sadarame+and+KaLLa.jpg"&gt;&lt;img style="float:right; margin:0 0 10px 10px;cursor:pointer; cursor:hand;width: 350px; height: 239px;" src="http://4.bp.blogspot.com/_abM8DTj2qVU/SXRCg4C6j1I/AAAAAAAABxQ/hiSG_j1R-zk/s400/Sadarame+and+KaLLa.jpg" border="0" alt=""id="BLOGGER_PHOTO_ID_5292928594635034450" /&gt;&lt;/a&gt;&lt;br /&gt;&lt;span class="Apple-style-span" style="font-size: medium;"&gt;ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ NSD (National School of Drama) ವತಿಯಿಂದ ನಡೆಯುತ್ತಿರುವ ಹನ್ನೊಂದನೆಯ ಭಾರತ್ ರಂಗ್ ಮಹೋತ್ಸವ್ ದಲ್ಲಿ ಬಿ. ಜಯಶ್ರೀ ಯವರ ನಿರ್ದೇಶನದ ಕನ್ನಡ ನಾಟಕ "ಸದಾರಮೆ"ಯಲ್ಲಿ ಜಯಶ್ರೀಯವರ ಕಳ್ಳ ಪಾತ್ರ ನೋಡಿ ನನಗೆ ಮೇಲಿನ ಯೋಚನೆ ಬಂತು.&lt;br /&gt;&lt;br /&gt;ನಿನ್ನೆ (೧೮ ಜನವರಿ) ನಾವೆಲ್ಲ "ಹರಟೆ ಕಟ್ಟೆ" ರದ್ದು ಮಾಡಿ ನಾಟಕಕ್ಕೆ ಹೋಗಿದ್ದೆವು.&lt;br /&gt;&lt;br /&gt;ಗುಬ್ಬಿ ವೀರಣ್ಣನ ಮೊಮ್ಮಗಳು ಜಯಶ್ರೀ, ವೀರಣ್ಣ ಮಾಡುತ್ತಿದ್ದ "ಕಳ್ಳ"ನ ಪಾತ್ರವನ್ನು ನಿರ್ವಹಿಸಿದ ವಿಷಯವಾಗಿ ಬರೆಯಲು ನನ್ನ ಬಳಿ ಪದಗಳಿಲ್ಲ ಅಂತ ಅಷ್ಟೆ ಬರೆದು ಬಿಟ್ಟರೆ ಅವರ ಪಾತ್ರಕ್ಕೆ ಅದು ನ್ಯಾಯವಲ್ಲ.&lt;br /&gt;&lt;br /&gt;"ಸದಾರಮೆ" ನಾಟಕದ ಕತೆ ಎಲ್ಲರಿಗೂ ತಿಳಿದಿರಬಹುದು. ತಿಳಿಯದವರಿಗಾಗಿ ಸಂಕ್ಷಿಪ್ತ ಕತೆ.&lt;br /&gt;ವೇದಾಂತದ ಓದಿಗೆ ಮರುಳಾಗಿರುವ ರಾಜಕುಮಾರ ಜಯವೀರ ತಾನು ಮದುವೆಯಾಗೆನು ಎಂದು ಮುನಿಸಿನಲ್ಲಿರುವಾಗ ಅವನಿಗೆ ಸದಾರಮೆಯ ಭೇಟಿಯಾಗುತ್ತದೆ. ರಾಜಕುಮಾರ ಅವಳನ್ನು ಮದುವೆಯಾಗಲು ಸಫಲನಾದರೂ ಸದಾರಮೆಯ ತಂದೆ ಬಂಗಾರು ಶ್ರೇಷ್ಠಿ ಮತ್ತು ಅಣ್ಣ ಆದಿ ಮೂರ್ತಿಯ ದುರಾಸೆ ಮತ್ತು ಕುಟಿಲತನ ಗಳಿಂದ ರಾಜ್ಯ ಕಳೆದು ಕೊಳ್ಳಬೇಕಾಗಿ ಬರುತ್ತದೆ.&lt;br /&gt;ರಾಜ್ಯ ಭ್ರಷ್ಟನಾಗಿ ಪರವೂರಿಗೆ ಪಯಾಣಿಸುವಾಗ ನಡು ಕಾಡು ಹಾದಿಯಲ್ಲಿ ಸದಾರಮೆಗೆ ಆಯಾಸವೂ ಹಸಿವೂ ಕಾಡುತ್ತದೆ. ತನ್ನ ಕರವಸ್ತ್ರವನ್ನು ಗಂಡನಿಗೆ ಕೊಟ್ಟು ಅದನ್ನು ಹತ್ತಿರದ ನಗರವೊಂದರಲ್ಲಿ ಮಾರಿ ಊಟ ತರಲು ಗಂಡನಿಗೆ ವಿನಂತಿಸುತ್ತಾಳೆ ಸದಾರಮೆ.&lt;br /&gt;ಗಂಡ ಸದಾರಮೆಯನ್ನು ಅಲ್ಲಿ ವಿಶ್ರಮಿಸಲು ಬಿಟ್ಟು ತೆರಳುತ್ತಾನೆ. ಕರವಸ್ತ್ರವನ್ನು ವಿಕ್ರಯಿಸಲು ಒಬ್ಬ ಶ್ರೀಮಂತ ಕುವರ ಕಲಹಂಸ ನ ಬಳಿ ಹೋದಾಗ, ಕರವಸ್ತ್ರ ಇಷ್ಟು ಸುಂದರವಾಗಿರಬೇಕಾದರೆ ಅದನ್ನು ರಚಿಸಿದವಳು ಎಷ್ಟು ಸುಂದರವಾಗಿರಬಹುದು ಎಂದು ಯೋಚಿಸಿ ಅವಳನ್ನು ವಶ ಮಾಡಿ ಕೊಳ್ಳಲೋಸುಗ ಜಯವೀರನನ್ನು ಬಂಧಿಸಿ ಕುಂತಿಣಿ ಎಂಬ ಕೆಟ್ಟ ಮುದುಕಿಯ ನೆರವಿನಿಂದ ಮೋಸದಿಂದ ತನ್ನ ಮಹಲಿಗೆ ಕರೆಯಿಸಿ ಕೊಳ್ಳುತ್ತಾನೆ. ಕಲಹಂಸನಿಂದ ಪಾರಾಗಲು ಸದಾರಮೆ ಒಲಿದ ಹಾಗೆ ಸೋಗು ಹಾಕುತ್ತಲೇ ತಾನು ಮೌನಗೌರಿ ವೃತವನ್ನು ಆಚರಿಸುವುದರಿಂದ ಒಂದು ತಿಂಗಳ ಕಾಲಾವಕಾಶ ಗಳಿಸಿಕೊಳ್ಳುತ್ತಾಳೆ. ಜೊತೆಗೆ ಜಯವೀರನ ಬಿಡುಗಡೆಯೂ ಆಗುತ್ತದೆ.&lt;br /&gt;ಸದಾರಮೆಯನ್ನು ಹುಡುಕುತ್ತಾ ಅಲೆಯುವ ಜಯವೀರನಿಗೆ ಅವಳು ವಾಸಿಸುವ ಮಹಲಿನ ಬಳಿಗೆ ಬಂದಾಗ ಮಾಳಿಗೆ ಮೇಲಿಂದ ಸದಾರಮೆ ನೋಡಿ ಅವರ ಮಾತುಕತೆ ನಡೆಯುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾತ್ರಿ ೧೨ ಗಂಟೆಗೆ ನೂಲೇಣಿ ಮತ್ತು ಗಂಡುಡುಗೆ ತೆಗೆದುಕೊಂಡು ಬಂದು ಕರತಾಡನ ಸಂಕೇತ ಮಾಡುವಂತೆ ತಿಳಿಸುತ್ತಾಳೆ. ಒಬ್ಬ ಕಳ್ಳ ಮರೆನಿಂತು ಅದನ್ನು ಕೇಳಿಸಿಕೊಳ್ಳುತ್ತಾನೆ. ಜೊತೆಗೆ ಆಯಾಸದಿಂದ ಜಯವೀರ ಮಲಗಿರುವಾಗ ಸದಾರಮೆಯನ್ನು ವಂಚಿಸಿ ಕರಕೊಂಡು ಹೋಗುತ್ತಾನೆ. ಸದಾರಮೆ ಹೊಟ್ಟೆನೋವಿನ ನಟನೆ ಮಾಡಿ ಕಳ್ಳನಿಂದ ತಪ್ಪಿಸಿಕೊಳ್ಳುತ್ತಾಳೆ. ಗಂಡು ವೇಷದಲ್ಲಿರುವ ಅವಳು ಇನ್ನೊಂದು ರಾಜ್ಯಕ್ಕೆ ಬಂದು ಅಲ್ಲಿ ಒಬ್ಬ ರಾಜಕುಮಾರಿಯನ್ನು ವರಿಸಿದ ನಾಟಕವಾಡುತ್ತಾಳೆ. ರಾಜಕುವರಿಗೆ ತನ್ನ ರಹಸ್ಯವನ್ನು ತಿಳಿಸಿ ಸಹಕರಿಸುವಂತೆ ವಿನಂತಿಸುತ್ತಾಳೆ.&lt;br /&gt;ಛತ್ರದಲ್ಲಿ ತೂಗು ಹಾಕಲ್ಪಟ್ಟಿರುವ ಸದಾರಮೆಯ ಭಾವ ಚಿತ್ರವನ್ನು ಅಲ್ಲಿಗೆ ಬರುವ ಕಲಹಂಸನೂ ಕಳ್ಳನೂ ನೋಡಿ ಈಕೆ ಮೋಸಗಾರ್ತಿ, ಇವಳ ಚಿತ್ರ ಇಲ್ಲೇಕೆ ಎಂದಾಗ ಅವರನ್ನು ಬಂಧಿಸಲಾಗುತ್ತದೆ. ಜಯವೀರನೂ ಅಲ್ಲಿಗೆ ಬಂದು ಭಾವಚಿತ್ರವನ್ನು ನೋಡಿ ವ್ಯಾಕುಲನಾಗುತ್ತಾನೆ.&lt;br /&gt;ಅವರೆಲ್ಲರ ವಿಚಾರಣೆ ಗಂಡುವೇಶದ ಸದಾರಮೆ ಮತ್ತು ರಾಜಕುಮಾರಿಯ ಮುಂದೆ ನಡೆಯುತ್ತದೆ. ಕೊನೆಗೆ ಎಲ್ಲವೂ ಸುಖಾಂತ.&lt;br /&gt;&lt;br /&gt;ಅಷ್ಟು ಒಳ್ಳೆಯ ನಾಟಕವನ್ನು ಹೀಗೆ ಉಸಿರು ಬಿಗಿದು ಬರೆಯಲು ನೋವಾಗುತ್ತದೆ.&lt;br /&gt;&lt;br /&gt;ನಟರೇ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುವುದು. ಉತ್ತಮ ಹಾಡುಗಳು, ನಟನೆ ಮತ್ತು ನಿರ್ದೇಶನ, ಉಡುಪು ವಿನ್ಯಾಸ ಎಲ್ಲ ಚೆನ್ನಾಗಿತ್ತು. ಆದಿ ಮೂರ್ತಿಯ ಪಾತ್ರದಲ್ಲಿ ಡಿಂಗ್ರಿ ನಾಗರಾಜ್ ಮತ್ತು ಬಂಗಾರು ಶ್ರೇಷ್ಟಿಯ ಪಾತ್ರದಲ್ಲಿ ಶ್ರೀನಿವಾಸ್ ನಟನೆ ಬಹಳ ಸಹಜವಾಗಿತ್ತು. ಸದಾರಮೆ ಚೆನ್ನಾಗಿದ್ದಳು. ಆದರೆ ಆದಿ ಮೂರ್ತಿಯ ಹೆಂಡತಿಯ ಪಾತ್ರ ಮಾಡಿದವಳು ಇನ್ನೂ ಚೆನ್ನಾಗಿದ್ದಳು. ಹಾರ್ಮೋನಿಯಮ್ ಸ್ವಲ್ಪ ಗದ್ದಲ ಅಂತ ಅನಿಸಿತು. ಆದರೆ ಹೆಚ್ಚಲ್ಲ. ಇದೇ ನಾಟಕವನ್ನು ಗುಬ್ಬಿ ಕಂಪನಿಯಲ್ಲಿ ಡಾ. ರಾಜ್, ಬಿ.ವಿ. ಕಾರಂತರಂತಹ ದಿಗ್ಗಜರೂ ಮಾಡಿದ್ದರು ಎಂದು ಹೊಳೆದು ಚಳಕ್ಕ್ ಎಂದಿತು.&lt;br /&gt;&lt;br /&gt;"ಕಳ್ಳ" ಸೂಪರ್. ಎಲ್ಲರಿಗೂ ಸಭ್ಯ ಸಂಸ್ಕೃತ ಮಿಶ್ರಿತ ನುಡಿಯಾದರೆ ಕಳ್ಳನಿಗೆ ಇಂಗ್ಲಿಶ್ ಹಿಂದಿ ಎಲ್ಲ ಬರುತ್ತೆ. ಕಳ್ಳನ ಉಡುಪು, ನಟನೆ, ಹಾಸ್ಯ, ಮಾತು ಎಲ್ಲವೂ ಉಳಿದೆಲ್ಲಕ್ಕಿಂತ ಹೆಚ್ಚು ತೂಕದ್ದು. ಜಯಶ್ರೀ "ಕಳ್ಳ" ಗುಬ್ಬಿ ವೀರಣ್ಣನ ಕಳ್ಳ ಹೇಗಿದ್ದಿರಬಹುದು ಎಂಬ ಒಂದು ಕಲ್ಪನೆಯನ್ನು ನನ್ನಲ್ಲಿ ಹಚ್ಚಿ ಬಿಟ್ಟ.&lt;br /&gt;&lt;br /&gt;ಜೊತೆ ಜೊತೆಗೆ ಎಲ್ಲ ನಾಟಕದ ಕಳ್ಳರು ಯಾಕಿಷ್ಟು ಮನ ಸೆಳೆಯುತ್ತಾರೆ ಎನ್ನುವ ಯೋಚನೆ.&lt;br /&gt;&lt;br /&gt;"ಕಳ್ಳ" ಯಾವಾಗಲೂ ನಾಟಕಕಾರನ ಟ್ರಂಪ್. ಅವನು ತನ್ನ ನಾಟಕದ ಉಳಿದ ಪಾತ್ರಗಳ ಕೊರತೆಗಳನ್ನು ಈ ಪಾತ್ರದ ಮೂಲಕ ತುಂಬಿ ಕೊಡುತ್ತಾನೆ. ಕಳ್ಳ ತಾನು ಕಳ್ಳನೆಂದು ಹೇಳಲು ಹೇಸುವುದಿಲ್ಲ. ಜೊತೆಗೆ ಉಳಿದವರೇನು ಸಾಚಾ? ಎನ್ನುವ ಪಶ್ನೆ ಹಾಕಿ ದಂಗು ಬಡಿಸುತ್ತಾನೆ. ಹೇಳಲಾಗದ ಸತ್ಯಗಳನ್ನು ಹೇಳಿಸಲು ಕಳ್ಳನೇ ಬೇಕು. ಅಷ್ಟು ನಿರ್ಭಿಡೆಯಿಂದ ಮಾತನಾಡುವ ಪಾತ್ರ ಸಭಿಕರಿಗೆ ಸೀಟಿ ಹೊಡೆಯುವಷ್ಟು ಖುಷಿ ನೀಡುತ್ತದೆ.&lt;br /&gt;&lt;br /&gt;ಚೋರ ಚರಣದಾಸ ನೆನಪಾಗುತ್ತಾನೆ. ಆದರೆ ಜಯಶ್ರೀಯ "ಕಳ್ಳ" ಅವನ ನೆನಪನ್ನು ಮುಸುಕಾಗಿಸುತ್ತಾನೆ.&lt;br /&gt;&lt;br /&gt;ಬಾಲಂಗೋಚಿ: ಎಲ್ಲ ಭಾರತೀಯ ಕತೆಗಳಲ್ಲೂ ರಾಜರು ರಾಜ್ಯ ಭ್ರಷ್ಟರಾಗಿ ಕಾಡಿಗೆ ತೆರಳುವುದು ಏಕೆ?&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-8747965519306228746?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/8747965519306228746/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/01/blog-post_19.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/8747965519306228746'/><link rel='self' type='application/atom+xml' href='http://www.blogger.com/feeds/2031083615901592107/posts/default/8747965519306228746'/><link rel='alternate' type='text/html' href='http://zhanki.blogspot.com/2009/01/blog-post_19.html' title='ನಾಟಕದ &quot;ಕಳ್ಳ&quot; ಯಾಕೆ ಜನರ ಮನ ಗೆಲ್ಲುತ್ತಾನೆ ?'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_abM8DTj2qVU/SXRCg4C6j1I/AAAAAAAABxQ/hiSG_j1R-zk/s72-c/Sadarame+and+KaLLa.jpg' height='72' width='72'/><thr:total>1</thr:total></entry><entry><id>tag:blogger.com,1999:blog-2031083615901592107.post-5127453117848463828</id><published>2009-01-16T09:05:00.000-08:00</published><updated>2009-01-16T09:08:38.491-08:00</updated><title type='text'>ಹಿಂದೂಸ್ತಾನಿ ಸಂಗೀತ ನನಗೆ ಯಾಕೆ ಮೆಚ್ಚು ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_abM8DTj2qVU/SXC-44qnVOI/AAAAAAAABww/NOcr6DSMFPw/s1600-h/panditbhimsenjoshi.jpg"&gt;&lt;img style="float:right; margin:0 0 10px 10px;cursor:pointer; cursor:hand;width: 400px; height: 263px;" src="http://1.bp.blogspot.com/_abM8DTj2qVU/SXC-44qnVOI/AAAAAAAABww/NOcr6DSMFPw/s400/panditbhimsenjoshi.jpg" border="0" alt=""id="BLOGGER_PHOTO_ID_5291939446653408482" /&gt;&lt;/a&gt;&lt;br /&gt;&lt;span class="Apple-style-span" style="font-size: medium;"&gt;ನನ್ನ ಚಿಕ್ಕಂದಿನಿಂದ ನನ್ನ ಕಿವಿಗೆ ಬೀಳುತ್ತಿದ್ದ ಸಂಗೀತ ಹಿಂದೂಸ್ತಾನಿ ಮೂಲದ್ದಾಗಿರುವುದು ಒಂದು ಪ್ರಮುಖ ಕಾರಣ. ಕೊಂಕಣಿಗಳ ದೇವಸ್ಥಾನಗಳಲ್ಲಿ ನಡೆಯುವ ಭಜನಾ ಸಪ್ತಾಹಗಳಲ್ಲಿ ಹಾಡುವ ಭಜನೆಗಳು ಉತ್ತರಾದಿ ಪ್ರಕಾರವೇ. ಮರಾಠಿ ಅಭಂಗಗಳು, ಪುರಂದರದಾಸರ ಕೀರ್ತನೆಗಳು ಇವೆಲ್ಲ ಹೆಚ್ಚು ಪ್ರಚಲಿತ. ಕರ್ನಾಟಕ ಸಂಗೀತ ಕಡಿಮೆ. (ಹಾಗೆಂದು ಕೊಂಕಣಿಗಳಿಗೆ ಕರ್ನಾಟಕ ಸಂಗೀತದ ಬಗ್ಗೆ ಒಲವಿಲ್ಲವೆಂದಲ್ಲ. ಕರ್ನಾಟಕ ಸಂಗೀತದ ದಿಗ್ಗಜರಲ್ಲಿ ಒಬ್ಬರಾದ ಬಿಡಾರಂ ಕೃಷ್ಣಪ್ಪ ಕೊಂಕಣಿ ಮನೆ ಮಾತಿನವರು.)&lt;br /&gt;&lt;br /&gt;ಒಂದು ಹಂತದಲ್ಲಿ ಕ್ಯಾಸೆಟ್ ಪ್ಲೇಯರ್ ಜನಪ್ರಿಯವಾಗತೊಡಗಿದಾಗಲೋ ನಮ್ಮ ಮನೆಯಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದದ್ದು ಭೀಮಸೇನ ಜೋಷಿ, ಲತಾ ಮಂಗೇಶ್ಕರ್.. ಇತ್ಯಾದಿ ಮರಾಠಿ ಅಭಂಗಗಳೇ. ಬಹುಶ ಸಾಹಿತ್ಯ ಪ್ರಧಾನವಾಗಿರುವ ಭಜನ್ ಪ್ರಕಾರದಲ್ಲಿ ನನ್ನ ತಂದೆ ತಾಯಿಗೆ ಕೊಂಕಣಿಗೆ ಹತ್ತಿರವಾಗಿರುವ ಮರಾಠಿ ಹೆಚ್ಚು ಅರ್ಥವಾಗುತ್ತಿದ್ದದ್ದು ಇದಕ್ಕೆ ಕಾರಣ ಇರಬಹುದು. ಜೊತೆಗೆ ಭಾವ ಸಂಗಮ, ಮೈಸೂರು ಮಲ್ಲಿಗೆ, ಕನ್ನಡ ಹಿಂದಿ ಚಿತ್ರ ಗೀತೆಗಳು ಇತ್ಯಾದಿ.&lt;br /&gt;&lt;br /&gt;ಒಂದು ಹಂತದ ಬಳಿಕ ನನ್ನ ಕಾಲೇಜು ದಿನಗಳಲ್ಲಿ ನಾನು ಕೇಳತೊಡಗಿದ ಇಂಗ್ಲಿಶ್ ಪಾಪ್ ಗಾನಗಳಲ್ಲೂ ನನಗೆ ಒಂದು ರೀತಿಯ ಮೃದು ಸಂಗೀತವೆ ಹೆಚ್ಚು ಮೆಚ್ಚಾಯಿತು. ಫಿಲ್ ಕಾಲಿನ್ಸ್, ಜಾರ್ಜ್ ಮೈಕಲ್ ಮುಂತಾದವರು. ಬಳಿಕ ಮೆಲ್ಲನೆ ಜಗಜಿತ್ ಸಿಂಗ್, ಗುಲಾಂ ಅಲಿ, ಮೆಹದಿ ಹಸನ್, ಮುಖೇಶ್, ಲತಾ, ರಫಿ, ಪಿ.ಬಿ.ಎಸ್, ಎಸ್. ಜಾನಕಿ ಇತ್ಯಾದಿ. ಜೊತೆಗೆ ಸಿ ಎಸ್. ಅಶ್ವಥ್, ಮೈಸೂರು ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ...&lt;br /&gt;&lt;br /&gt;ಈ ಹಂತದಲ್ಲಿರುವಾಗಲೇ ಒಂದು ಸಲ ಒಂದು ಶುದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ರಾತ್ರಿಯಿಡೀ ಕೇಳುವ ಅವಕಾಶ ಸಿಕ್ಕಿತು. ವಿವಿಧ ಸಮಯಕ್ಕೆ ಸಂಬಂಧಿಸಿ ವಿವಿಧ ರಾಗಗಳು. ಇದೊಂದು ನನ್ನ ಬದುಕಿನ ಒಂದು ಸಣ್ಣ ತಿರುವು.&lt;br /&gt;&lt;br /&gt;ಶಬ್ದ ಮತ್ತು ಅರ್ಥಗಳ ತಾಕಲಾಟವನ್ನೂ ಮೀರಿದ ಅನುಭೂತಿ ನನಗೆ ಆ ರಾತ್ರಿ ದೊರೆಯಿತು. ಲಯ ಮತ್ತು ಸ್ವರ ಮಾತ್ರ. ಒಂದು ವಿಚಿತ್ರ ಸಾಂತ್ವನ. ತೀವ್ರ ಬಾಯರಿದವನಿಗೆ ಹದವಾದ ತಣ್ಣೀರು ದೊರೆತಂತೆ.&lt;br /&gt;&lt;br /&gt;ಅದರಲ್ಲೂ ಬೆಳಗಿನ ಜಾವ "ರಮೇಶ್ ನಾರಾಯಣ್" ಎಂಬ ಜಸರಾಜರ ಶಿಷ್ಯ "ಬೈರಾಗಿ ಭೈರವ" ರಾಗದ ಮೂಲಕ ನನ್ನ ಸಂಗೀತ ಆಸ್ವಾದನೆಯ ಉತ್ತುಂಗವನ್ನು ದೊರಕಿಸಿಕೊಟ್ಟರು.&lt;br /&gt;&lt;br /&gt;ಇವತ್ತಿಗೂ ನಾನು ಸಂಗೀತದಲ್ಲಿ ಸಾಹಿತ್ಯ ಹುಡುಕುತ್ತೇನೆ ಆದರೆ ಸಾಹಿತ್ಯವನ್ನು ಮೀರಿದ ಶುಧ್ಧ ಸಂಗೀತಕ್ಕೆ ನನ್ನ ಒಲವು ಹೆಚ್ಚು. ಸಾಹಿತ್ಯ ಪ್ರಧಾನವಾದ ಟುಮ್ರಿ, ಕಜರಿ, ಹೋರಿ, ಭಜನ್ ಮುಂತಾದ ಹಲವು ಪ್ರಕಾರಗಳು ಹಿಂದುಸ್ತಾನಿಯಲ್ಲಿ ಇವೆ. ನಮ್ಮ ವಚನಗಳ ಸಾಗರವೇ ಇದೆ. ಅದನ್ನು ನಾನು ಆಲಿಸುತ್ತೇನೆ. ಕರ್ನಾಟಕ ಸಂಗೀತ ನಾನು ಆಸ್ವಾದಿಸುತ್ತೇನೆ. ಆದರೆ ನನಗೆ ಸಾಂತ್ವನ ನೀಡುವುದು ಹಿಂದೂಸ್ತಾನಿಯ ಖಯಾಲ್ ಪ್ರಕಾರ.&lt;br /&gt;&lt;br /&gt;ಒಂದು ರಾಗದೊಳಗೆ ಹಂತ ಹಂತವಾಗಿ ಇಳಿಯುತ್ತ ಹಾಡುಗಾರ ಮಾಂತ್ರಿಕ ಸಂಚಾರಗಳನ್ನು ಹೊರತರುತ್ತಾನೆ. ಇದು ಒಂದು ರೀತಿಯಲ್ಲಿ ಅಪೌರುಷೇಯ. ಹಾಡುಗಾರ ಇಲ್ಲಿ ಒಂದು ಸಾಧನ ಮಾತ್ರ. ಅವನ ಒಳಗೆ ನಡೆಯುವ ಸಂಗೀತದ ಮಂಥನದಲ್ಲಿ ಹೊರಬರುವ ಸಂಚಾರಗಳು ಅನಿರ್ವಚನೀಯ. ಒಂದು ರಾಗದೊಳಗಿನ ಎಲ್ಲ ಸ್ಥಾಪಿತ ಸ್ವರಗಳ ಗೋಡೆ ತಡಕಾಡಿ ಎಲ್ಲೋ ಒಂದು ಪುಟ್ಟ ತೆರವು ಸಿಕ್ಕೊಡನೆ ಅದರಾಚೆ ನುಸುಳಿ ಅವ್ಯಕ್ತವಾದ ಸಾಧ್ಯತೆಯೊಂದನ್ನು ಮೀಟಿ ಹೊರಟ ಸಂಚಾರದಲ್ಲಿ ತಲ್ಲಣ ನಿರ್ಮಾಣ. ಜೊತೆಗೆ ಶ್ರೋತೃಗಳಲ್ಲಿ ರೋಮಾಂಚನ. ಕೈಯೆತ್ತಿ ವಾಹ ವಾಹಗಳು, ಉದ್ಗಾರಗಳು. ಇವೆಲ್ಲ ಹೊರನಿಂತು ನೋಡಿದಾಗ ನಾಟಕೀಯವೆನಿಸಿದರೂ ಆ ಟ್ರಾನ್ಸ್ ಹೊಕ್ಕಾಗ ಮಾತ್ರ ನಿಜ ಅನುಭೂತಿ.&lt;br /&gt;&lt;br /&gt;ನನಗೆ ರಾಗಗಳ ಸ್ಪಷ್ಟ ಪರಿಚಯ ಆಗುವುದಿಲ್ಲ. ಹಾಡುಗಾರ ತೊಡಗಿದೊಡನೆ ಹೆಚ್ಚಿನವರ ಮೊದಲ ಪ್ರಯತ್ನ ಅವನು ಶುರು ಹಚ್ಚಲಿರುವ ರಾಗದ ಹೆಸರು ಯಾವುದೆನ್ನುವ ಶೋಧ. ಹೆಚ್ಚಿನವರು ಅದನ್ನು ಗುರುತಿಸಲು ಶಕ್ಯರು. ನಾನು ಕಲಿಕೆಯಲ್ಲಿ ಹಿಂದೆ. ನೆನಪು ಕೂಡ ಕಮ್ಮಿ. ಆದರೆ ಆ ಸಂಗೀತದೊಳಗೆ ಮುಳುಗಲು ಬೇಕಾದ ಭಾವ ಲಹರಿ ನನ್ನಲ್ಲಿದೆ ಎನ್ನುವುದೊಂದೇ ನನ್ನ ಸಂತೋಷ.&lt;br /&gt;&lt;br /&gt;ಲಂಕೇಶರ ಒಂದು ಮಾತು ನೆನಪಾಗುತ್ತದೆ. ಒಂದು ಪುಸ್ತಕವನ್ನು ಓದುವಾಗ ನಿಮಗೆ "ಅದನ್ನು ಓದಲು ನೀವು ವ್ಯಯಿಸಿದ ಸಮಯದಲ್ಲಿ ಬೇರೇನನ್ನಾದರೂ ಮಾಡುತ್ತಿದ್ದಿದ್ದರೆ ಅದು ಆ ಪುಸ್ತಕ ಓದಿದಷ್ಟು ಸಾರ್ಥಕ ವಾಗುತ್ತಿರಲಿಲ್ಲ" ಎಂದು ಆ ಪುಸ್ತಕ ಓದಿದ ಬಳಿಕ ಅನಿಸಿದರೆ ಅದು ಒಂದು ಒಳ್ಳೆಯ ಪುಸ್ತಕ. ಅಂತ ಅವರು ಬರೆದಿದ್ದರು. ಇದು ಯಾವ ವಿಷಯಕ್ಕೂ ಅನ್ವಯವಾಗಲು ಸಾಧ್ಯ.&lt;br /&gt;&lt;br /&gt;ನನಗೂ ಮಲ್ಲಿಕಾರ್ಜುನ ಮನ್ಸೂರ್ ರ ಜೇನು ಒಸರು, ಜಸರಾಜರ ಜಲಪಾತದ ಭೋರ್ಗರೆತ, ಭೀಮಸೇನರ ಕದಲಿಸುವ ಆಗ್ರಹ, ಬಸವರಾಜರ ಲಾಲಿತ್ಯ, ಇವೆಲ್ಲ ನಾನು ಆಲಿಸದಿರುತ್ತಿದ್ದಿದ್ದರೆ ನನ್ನ ಆ ಸಮಯವೂ ಅಷ್ಟು ಸಾರ್ಥಕವಾಗುತ್ತಿರಲಿಲ್ಲ ಎಂದು ಅನಿಸಿದ್ದಿದೆ. ಈಗಲೂ ಅನಿಸುತ್ತದೆ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-5127453117848463828?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/5127453117848463828/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/01/blog-post_16.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/5127453117848463828'/><link rel='self' type='application/atom+xml' href='http://www.blogger.com/feeds/2031083615901592107/posts/default/5127453117848463828'/><link rel='alternate' type='text/html' href='http://zhanki.blogspot.com/2009/01/blog-post_16.html' title='ಹಿಂದೂಸ್ತಾನಿ ಸಂಗೀತ ನನಗೆ ಯಾಕೆ ಮೆಚ್ಚು ?'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_abM8DTj2qVU/SXC-44qnVOI/AAAAAAAABww/NOcr6DSMFPw/s72-c/panditbhimsenjoshi.jpg' height='72' width='72'/><thr:total>0</thr:total></entry><entry><id>tag:blogger.com,1999:blog-2031083615901592107.post-5096209875401666149</id><published>2009-01-11T03:19:00.000-08:00</published><updated>2009-01-11T03:22:00.362-08:00</updated><title type='text'>ಭಾಗಿರಥಿ ಮತ್ತು ಬಿಸ್ಲೇರಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_abM8DTj2qVU/SWnWPXHdnoI/AAAAAAAABwk/mp9eQPe0zVQ/s1600-h/DSC04841.JPG"&gt;&lt;img style="float:right; margin:0 0 10px 10px;cursor:pointer; cursor:hand;width: 400px; height: 300px;" src="http://2.bp.blogspot.com/_abM8DTj2qVU/SWnWPXHdnoI/AAAAAAAABwk/mp9eQPe0zVQ/s400/DSC04841.JPG" border="0" alt=""id="BLOGGER_PHOTO_ID_5289994796715056770" /&gt;&lt;/a&gt;&lt;br /&gt;&lt;span class="Apple-style-span" style="font-size: medium;"&gt;ಆ ಮಂಜುಮುಸುಕಿದ&lt;br /&gt;ಬೆಳಗಿನ ಜಾವದಲ್ಲಿ&lt;br /&gt;&lt;br /&gt;ಗಂಗೆಯ ಸೆರಗು ಹಿಡಿದಿರುವ&lt;br /&gt;ಆತ್ಮಗಳೆಲ್ಲ&lt;br /&gt;ಸಾಲಾಗಿ ಕುಕ್ಕುರು ಕುಳಿತು&lt;br /&gt;ಗುಳಿ ಬಿದ್ದ ಕಣ್ಣುಗಳಿಂದ&lt;br /&gt;ದಡದಲ್ಲಿ ಉರಿಯುತ್ತಿರುವ&lt;br /&gt;ತಮ್ಮ ನಶ್ವರ ಕಾಯಗಳನ್ನು&lt;br /&gt;ದಿಟ್ಟಿಸಿ ನೋಡುತ್ತಿದ್ದಾಗ&lt;br /&gt;&lt;br /&gt;ದಾಟಿಹೋದ&lt;br /&gt;ದೋಣಿಯಲ್ಲೊಬ್ಬ ಮಗ&lt;br /&gt;ಕೆಂಪು ಬಟ್ಟೆ ಸುತ್ತಿದ&lt;br /&gt;ಅಸ್ಥಿ ಕರಂಡಕವನ್ನು ತೆರೆದು&lt;br /&gt;ಭಾವುಕನಾಗಿ&lt;br /&gt;ಗಂಗೆಗೆ ಸುರಿಯುತ್ತಿದ್ದಾಗ&lt;br /&gt;&lt;br /&gt;ವಾರಣಾಸಿಯ ಅಗಸರೆಲ್ಲರೂ&lt;br /&gt;ಅಸಂಖ್ಯ ಹೋಟೆಲುಗಳ&lt;br /&gt;ವೃದ್ಧಾಶ್ರಮಗಳ&lt;br /&gt;ಆಸ್ಪತ್ರೆಗಳ&lt;br /&gt;ಹಾಸು ಹೊದಿಕೆಗಳನ್ನು&lt;br /&gt;ಬೆಳಗಿಸಲು ಯತ್ನಿಸುತ್ತಿದ್ದಾಗ&lt;br /&gt;&lt;br /&gt;ಆ ೮೦ ಪವಿತ್ರ ಘಟ್ಟಗಳ&lt;br /&gt;ಮೇಲಿನಿಂದ&lt;br /&gt;ಅಸಂಖ್ಯ ಅಘನಾಶಿನಿಗಳು&lt;br /&gt;ಗಂಗೆಯೊಳಗೆ&lt;br /&gt;ಸಂಗಮವಾಗುತ್ತಿದ್ದಾಗ&lt;br /&gt;&lt;br /&gt;ನಾನು&lt;br /&gt;ಚೌಕಾಸಿ ಹಚ್ಚಿ&lt;br /&gt;ಮೂರುಗಂಟೆ ಪೂರ್ತಾ&lt;br /&gt;ಬೇಕೆಂದು ಇರಿಸಿಕೊಂಡ&lt;br /&gt;ದೋಣಿಯವನು&lt;br /&gt;ನಡು ನೀರಿನಲ್ಲಿ&lt;br /&gt;ದೋಣಿ ನಿಲ್ಲಿಸಿ&lt;br /&gt;ಬಗ್ಗಿ&lt;br /&gt;ನೀರು ಬಾಚಿ&lt;br /&gt;ಕಣ್ಣಿಗೊತ್ತಿ&lt;br /&gt;ಮತ್ತೆ ಮತ್ತೆ&lt;br /&gt;ಮೊಗೆದು&lt;br /&gt;ಕುಡಿಯುತ್ತ&lt;br /&gt;ಬಾಯಾರಿಕೆ&lt;br /&gt;ತಣಿಸಿಕೊಂಡ.&lt;br /&gt;&lt;br /&gt;ನಾನು ಅಲ್ಲೇ&lt;br /&gt;ತೇಲಿ ಹೋಗುತ್ತಿರುವ&lt;br /&gt;ಹೊಚ್ಚ ಹೊಸ&lt;br /&gt;ಖಾಲಿ&lt;br /&gt;ಬಿಸ್ಲೇರಿ ಬಾಟಲಿಯನ್ನೇ&lt;br /&gt;ನೋಡುತ್ತಾ&lt;br /&gt;ಸಂತೈಸಿಕೊಂಡೆ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-5096209875401666149?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/5096209875401666149/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/01/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/5096209875401666149'/><link rel='self' type='application/atom+xml' href='http://www.blogger.com/feeds/2031083615901592107/posts/default/5096209875401666149'/><link rel='alternate' type='text/html' href='http://zhanki.blogspot.com/2009/01/blog-post.html' title='ಭಾಗಿರಥಿ ಮತ್ತು ಬಿಸ್ಲೇರಿ'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_abM8DTj2qVU/SWnWPXHdnoI/AAAAAAAABwk/mp9eQPe0zVQ/s72-c/DSC04841.JPG' height='72' width='72'/><thr:total>0</thr:total></entry><entry><id>tag:blogger.com,1999:blog-2031083615901592107.post-3970218985538659810</id><published>2009-01-06T02:31:00.000-08:00</published><updated>2009-01-06T02:34:44.047-08:00</updated><title type='text'>ಕಾರ್ವರ್ ಬರೆದ "ಕ್ಯಾಥೆಡ್ರಲ್"-2</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_abM8DTj2qVU/SWMztPJ1WoI/AAAAAAAABwc/1zdhJYoM07k/s1600-h/truro_cathedral-front.jpg"&gt;&lt;img style="float:right; margin:0 0 10px 10px;cursor:pointer; cursor:hand;width: 266px; height: 400px;" src="http://3.bp.blogspot.com/_abM8DTj2qVU/SWMztPJ1WoI/AAAAAAAABwc/1zdhJYoM07k/s400/truro_cathedral-front.jpg" border="0" alt=""id="BLOGGER_PHOTO_ID_5288127239718001282" /&gt;&lt;/a&gt;&lt;br /&gt;&lt;span class="Apple-style-span" style="font-size: medium;"&gt;ನಾನು ಸ್ಕಾಚ್ ಬೆರೆಸಿದೆ. ಮೂರು ದೊಡ್ಡ ಗ್ಲಾಸುಗಳಲ್ಲಿ ಗುಟುಕು ನೀರು ಬೆರೆಸಿದ ಸ್ಕಾಚ್. ಸೋಫಾದ ಮೇಲೆ ಆರಾಮವಾಗಿ ಮೈ ಚೆಲ್ಲಿಕೊಂಡು ಸ್ಕಾಚ್ ಗುಟುಕರಿಸುತ್ತ ನಾವು ರಾಬರ್ಟನ ಪ್ರಯಾಣದ ಬಗ್ಗೆ ಅದು ಇದು ಮಾತು ಶುರು ಹಚ್ಚಿದೆವು. ಪಶ್ಚಿಮ ಕರಾವಳಿಯಿಂದ ಉತ್ತರಕ್ಕೆ ಆ ಸುದೀರ್ಘ ವಿಮಾನ ಯಾನದ ಬಳಿಕ ಮತ್ತೆ ಮೂರು ಗಂಟೆಗಳ ರೈಲು ಪ್ರಯಾಣ. ಕೊನೆಯ ಭಾಗಕ್ಕೆ ಮತ್ತೊಂದು ರೌಂಡು ಸ್ಕಾಚ್ ಬೆರೆಸಬೇಕಾಯಿತು.&lt;br /&gt;&lt;br /&gt;ಕುರುಡರು ಸಿಗರೇಟು ಸೇದುವುದಿಲ್ಲ ಎಂದು ನಾನು ಎಲ್ಲೋ ಓದಿದ್ದೆ. ಸೇದಿ ಹೊರಕ್ಕೆ ಬಿಟ್ಟ ಹೊಗೆ ಲಯಲಯವಾಗಿ ಸಾಗುವ ಲಹರಿಯನ್ನು ಅವರು ನೋಡಲಾಗುವುದಿಲ್ಲವಲ್ಲ! ಅದಕ್ಕಿರಬಹುದು. ಬಹುಶ ನನಗೆ ಕುರುಡರ ಬಗ್ಗೆ ಗೊತ್ತಿರುವುದು ಆ ಒಂದು ವಿಷಯ ಮಾತ್ರ. ಆದರೆ ಈ ಕುರುಡ ಕೊನೆಯ ದಮ್ಮಿನವರೆಗೆ ಒಂದು ಸಿಗರೇಟು ಸೇದಿ ಮತ್ತೊಂದನ್ನು ಉರಿಸಿದ. ಬೇಗನೆ ತುಂಬಿದ ಆಶ್ ಟ್ರೇಯನ್ನು ನನ್ನ ಹೆಂಡತಿ ಬರಿದು ಮಾಡಿ ತಂದಳು.&lt;br /&gt;&lt;br /&gt;ಊಟಕ್ಕೆ ಕೂತಾಗ ಇನ್ನೊಂದು ಸುತ್ತು ಪೇಯ ಹನಿಸಿದೆ. ಎಲ್ಲರ ಮುಂದೆ ಪ್ಲೇಟ್ ಇಟ್ಟು ನನ್ನ ಹೆಂಡತಿ ಚಿಕನ್ ಫ್ರೈ, ಆಲೂಗಡ್ಡೆ ಪಲ್ಯ, ಅವರೇ ಕಾಳಿನ ಉಸುಳಿ ಬಡಿಸಿದಳು. ನಾನು ಎರಡು ಎಸಳು ಬ್ರೆಡ್ಡಿಗೆ ಬೆಣ್ಣೆ ಸವರಿ ಅವನತ್ತ ದೂಡಿದೆ. "ರಾಬರ್ಟ್ ನಿನ್ನ ಬ್ರೆಡ್ ಬಟರ್ ಇಲ್ಲಿದೆ" ಅಂತಂದು ಸ್ಕಾಚ್ ಗುಟುಕರಿಸಿ "ಸರಿ ಇದೀಗ ನಾವು ಪ್ರಾರ್ಥಿಸೋಣ" ಎಂದೆ ನಾನು. ರಾಬರ್ಟ್ ತಲೆ ಬಗ್ಗಿಸಿದ. ನನ್ನ ಹೆಂಡತಿ ಅಚ್ಚರಿಯಿಂದ ನನ್ನತ್ತ ನೋಡಿದಳು. ಪ್ರಾರ್ಥನೆಯೇ? "ಊಟದ ನಡುವೆ ಫೋನು ಬಂದು ಊಟ ತಣ್ಣಗಾಗದಿರಲಿ ಅಂತ ಪ್ರಾರ್ಥನೆ." ಅಂತ ನಕ್ಕೆ ನಾನು. ಹೆಂಡತಿ ದುರುಗುಟ್ಟಿದಳು.&lt;br /&gt;&lt;br /&gt;ನಾವು ಕೈ ಹಾಕಿದೆವು. ಮಾಡಿದ್ದೆಲ್ಲವನ್ನೂ ಉಂಡೆವು. ಎಲ್ಲ ಇವತ್ತಿಗೇ ಮುಗಿಸಬೇಕು ಎಂಬಂತೆ ತಿಂದೆವು. ಯಾರೂ ಮಾತಾಡಲಿಲ್ಲ. ಪಟ್ಟಾಗಿ ಕುಳಿತು ಉಂಡು ತೇಗಿದೆವು. ಕುರುಡ ಕೂಡ ತಿನಿಸುಗಳನ್ನು ಸಾಂಗವಾಗಿ ಎತ್ತಿಕೊಂಡ. ಪ್ಲೇಟಿನಲ್ಲಿಟ್ಟದ್ದೆಲ್ಲ ಕಾಣುತ್ತಿರುವ ಹಾಗೆ. ಅವನು ಮಾಂಸದ ಮೇಲೆ ಶಸ್ತ್ರಗಳನ್ನು ಎಸಗುತ್ತಿದ್ದ ಚಾಕಚಕ್ಯತೆಗೆ ನಾನು ಮೆಚ್ಚಿಕೊಂಡೆ. ಅವನು ಎರಡು ತುಣುಕು ಮಾಂಸವನ್ನು ಕೆತ್ತುತ್ತಿದ್ದ. ಅದನ್ನು ಫೋರ್ಕ್ ನಿಂದ ಚುಚ್ಚಿ ಬಾಯಿಗಿಡುತ್ತಿದ್ದ. ಬಳಿಕ ಸೀದಾ ಅಲೂಗಡ್ಡೆಯ ಪಲ್ಯದತ್ತ ಎಟಕಿ, ಆ ಬಳಿಕ ಅವರೆ ಉಸುಳಿ, ಮತ್ತೆ ಬೆಣ್ಣೆ ಹಚ್ಚಿದ ಬ್ರೆಡ್ಡಿನ ಎಸಳನ್ನು ಮುರಿದು ಬಾಯಿಗಿಡುತ್ತಿದ್ದ. ಕೊನೆಗೆ ಒಂದು ಗುಟುಕು ಹಾಲು.&lt;br /&gt;&lt;br /&gt;ಎಲ್ಲವನ್ನೂ ಮುಗಿಸಿದೆವು. ಒಂದೊಂದು ಬಟ್ಟಲು ಸ್ಟ್ರಾಬೆರ್ರಿ ಹಲ್ವ ಕೂಡ. ಎಲ್ಲ ಮುಗಿದ ಮೇಲೆ ಒಂದು ಕ್ಷಣ ಗರಬಡಿದವರಂತೆ ಕುಳಿತು ಬಿಟ್ಟೆವು. ಹಣೆಗಳ ಮೇಲೆ ಬೆವರ ಹನಿಗಳ ಸಾಲು. ಕಟ್ಟ ಕೊನೆಗೆ ನಾವು ಎಲೆ ಬಿಟ್ಟೆದ್ದೆವು. ಹಿಂತಿರುಗಿ ನೋಡದೆ ಸೀದಾ ಲಿವಿಂಗ್ ರೂಮ್ ಗೆ ಬಂದು ನಮ್ಮ ಮೊದಲಿನ ಜಾಗೆಗಳಲ್ಲಿ ಕುಕ್ಕರಿಸಿದೆವು. ರಾಬರ್ಟ್ ಮತ್ತು ನನ್ನ ಹೆಂಡತಿ ಸೋಫಾದ ಮೇಲೆ ಕುಳಿತರೆ ನಾನು ನನ್ನ ಯಾವತ್ತಿನ ದೊಡ್ಡ ಆರಾಮ ಕುರ್ಚಿಯಲ್ಲಿ.&lt;br /&gt;&lt;br /&gt;ಕಳೆದ ಹತ್ತು ವರ್ಷಗಳಲ್ಲಿ ಅವರ ಜೀವನಗಳಲ್ಲಿ ನಡೆದ ಎಲ್ಲವನ್ನೂ ಅವರು ನೆನಪಿಸಿಕೊಂಡು ಚಪ್ಪರಿಸುತ್ತಿರುವಾಗ ಮತ್ತೆ ಮೂರು ಸುತ್ತು ಪೇಯ ಹನಿಸಿ ನಾನು ಕೃತಾರ್ಥನಾದೆ. ನಾನು ಸುಮ್ಮನೆ ಕೇಳುತ್ತಿದ್ದೆ. ನಡುವೆ ಎಲ್ಲಾದರೂ ಒಂದು ತಪ್ಪಿದಲ್ಲಿ ಎರಡು ನುಡಿಯುತ್ತಿದ್ದೆ. ನಾನು ಕೋಣೆಯಲ್ಲೇ ಇದ್ದೇನೆಂದು ಅವನಿಗೆ ಅರಿವಾಗಲಿ, ಜೊತೆಗೆ ಇವಳೂ ನಾನೆಲ್ಲಿ ಬೋರ್ ಆಗುತ್ತಿದ್ದೇನೋ ಎಂದು ಅಪಾರ್ಥ ಮಾಡಿಕೊಂಡರೆ ಅಂತ. ಅದೇ ಕಳೆದ ಹತ್ತು ವರ್ಷಗಳಲ್ಲಿ ಅವರಿಬ್ಬರಿಗೆ - ಅವರಿಬ್ಬರಿಗೆ- ಏನೇನೆಲ್ಲ ಸಂಗತಿ ಆಯಿತು ಅಂತ ಮಾತನಾಡಿದರು.&lt;br /&gt;&lt;br /&gt;ನನ್ನ ಹೆಂಡತಿಯ ಬಾಯಿಂದ ನನ್ನ ಬಗ್ಗೆ ಏನಾದರೂ ಸಿಹಿನುಡಿ ಬರುವುದೋ ಎಂದು ನಾನು ಬಹಳ ಕಾದೆ. "ಕೊನೆಗೆ ನನ್ನ ಬದುಕಿನಲ್ಲಿ ನನ್ನ ಪರಮ ಪ್ರಿಯ ಪತಿಯ ಆಗಮನ ವಾಯಿತು..." ಈ ಥರ ಏನಾದರೂ. ಅಂತದ್ದೇನೂ ನನಗೆ ಕೇಳಲು ಸಿಗಲಿಲ್ಲ. ಎಲ್ಲ ಅವನ ಬಗ್ಗೆಯೇ. ಈ ರಾಬರ್ಟ್ ಎಲ್ಲ ವಿಷಯದಲ್ಲೂ ಸ್ವಲ್ಪ ಸ್ವಲ್ಪ ತೊಡಗಿಸಿಕೊಂಡಿದ್ದಾನೆ. ಒಬ್ಬ ಮಾಮೂಲಿ ಜಾಕ್-ಆಫ್-ಆಲ್-ಟ್ರೇಡ್ ಕುರುಡ. ಇತ್ತೀಚಿಗೆ ಅವನೂ ಅವನ ಹೆಂಡತಿಯೂ "ಆಮ್ ವೇ" ಡಿಸ್ಟ್ರಿಬ್ಯೂಶನ್ ತೆಗೆದುಕೊಂಡಿದ್ದರಂತೆ. ನನಗೆ ಅರಿವಾದ ಮಟ್ಟಿಗೆ ಕೊನೆಗೆ ಅದರಿಂದಲೇ ಅವರು ಜೀವನ ಸಾಗಿಸುತ್ತಿದ್ದರು.&lt;br /&gt;&lt;br /&gt;ಈ ಕುರುಡನಿಗೆ ಹ್ಯಾಮ್ ರೇಡಿಯೋದ ಹವ್ಯಾಸ ಕೂಡ ಇದೆ. ಅವನು ದೊಡ್ಡ ಸ್ವರದಲ್ಲಿ ತನ್ನ ಅನುಭವಗಳನ್ನು ಹೇಳುತ್ತಾ ಇದ್ದ. ಗಯಾನಾ, ಫಿಲಿಪ್ಪೈನ್ಸ್, ಮತ್ತೆ ಅಲಾಸ್ಕ, ಅಲ್ಲದೆ ತಾಹಿತಿಯೂ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿರುವ ತನ್ನ ರೇಡಿಯೋ ಗೆಳೆಯರ ಜೊತೆ ನಡೆದ ತನ್ನ ಮಾತುಕತೆಗಳ ಬಗ್ಗೆ ಅವನು ಹೇಳಿದ. ನೀನೆಲ್ಲಿಯಾದರೂ ಆ ದೇಶಗಳಿಗೆ ಪ್ರವಾಸ ಹೋಗುವುದಿದ್ದರೆ ಅಲ್ಲೆಲ್ಲಾ ತನ್ನ ಗೆಳೆಯರಿದ್ದಾರೆ ಎಂದು ನನ್ನ ಹೆಂಡತಿಯನ್ನೂ ಹುರಿದುಂಬಿಸಿದ.&lt;br /&gt;&lt;br /&gt;ನಡು ನಡುವೆ ನನ್ನತ್ತ ಅವನ ಕುರುಡು ಕಣ್ಣಿನ ಮುಖ ತಿರುಗಿಸಿ, ಗಡ್ಡದ ಕೆಳಗೆ ಕೈ ಹುದುಗಿಸಿ, ಏನಾದರೂ ಒಂದು ಪ್ರಶ್ನೆ ಕೇಳುತ್ತಿದ್ದ. ನಿನ್ನ ಹಾಲಿ ಕೆಲಸದಲ್ಲಿ ಎಷ್ಟು ಸರ್ವೀಸ್ ಆಯಿತು (ಮೂರು ವರ್ಷ) ಕೆಲಸ ಹೇಗುಂಟು? (ಅಷ್ಟಕಷ್ಟೇ) ಬೇರೆ ನೋಡುವ ಐಡಿಯ ಏನಾದರೂ ಇದೆಯಾ? (ಬೇರೆ ಆಪ್ಶನ್ ಎಲ್ಲಿದೆ?) ಅವನ ಎಲ್ಲ ಪ್ರಶ್ನೆಗಳು ಮುಗಿಯುತ್ತ ಬಂತು ಎಂದು ನನಗೆ ಅರಿವಾಗಲು ತೊಡಗಿದಾಗ ನಾನು ಎದ್ದು ಟಿ.ವಿ. ಹಚ್ಚಿದೆ.&lt;br /&gt;&lt;br /&gt;ನನ್ನ ಹೆಂಡತಿಗೆ ಕಿರಿಕಿರಿ ಶುರುವಾಯ್ತು. ಅದು ಕುದಿಯುತ್ತಿದೆ ಅಂತ ಅನಿಸುತ್ತಿದ್ದಾಗ ಅವಳು ಕುರುಡನೆಡೆಗೆ ತಿರುಗಿ "ರಾಬರ್ಟ್ ನಿನ್ನ ಮನೆಯಲ್ಲಿ ಟಿ.ವಿ. ಇದೆಯಾ?" ಎಂದು ಕೇಳಿದಳು.&lt;br /&gt;&lt;br /&gt;" ಮೈ ಡಿಯರ್, ನನ್ನತ್ರ ಎರಡು ಟಿ.ವಿ. ಇದೆ. ಒಂದು ಕಲರ್ರು ಇನ್ನೊಂದು ಓಬಿರಾಯನ ಕಾಲದ ಬ್ಲಾಕ್ ಅಂಡ್ ವೈಟು. ನಾನೇನಾದರೂ ಟಿ.ವಿ ಹಚ್ಚಿದರೆ - ನಾನು ಪ್ರತಿ ದಿನ ಟಿ.ವಿ. ಇಡಲುಂಟು- ನಾನು ಕಲರ್ ಟಿ.ವಿ.ಯನ್ನೇ ಹಚ್ಚುವುದು. ತಮಾಷೆ ಅಲ್ವ?"&lt;br /&gt;&lt;br /&gt;ನನಗೇನೂ ಹೇಳಬೇಕೆಂದು ತೋಚಲಿಲ್ಲ. ನಾನೇನು ಹೇಳಲಿ. ಖಂಡಿತವಾಗಿಯೂ ನನ್ನ ಬಳಿ ಅದರ ಬಗ್ಗೆ ಅಭಿಪ್ರಾಯವಿರಲಿಲ್ಲ. ನಾನು ಸುಮ್ಮನೆ ವಾರ್ತೆಗಳನ್ನು ನೋಡುತ್ತಾ ಆ ನ್ಯೂಸ್ ರೀಡರ್ ಏನು ಹೇಳುತ್ತಿದ್ದಾನೆ ಎನ್ನುವತ್ತ ಗಮನ ಹರಿಸಲು ಯತ್ನಿಸಿದೆ.&lt;br /&gt;&lt;br /&gt;"ಇದು ಕಲರ್ ಟಿವಿ." ಕುರುಡ ಹೇಳಿದ "ಅದು ಹೇಗೆಂದು ಕೇಳಬೇಡಿ. ಆದರೆ ನನಗೆ ಹೇಗೋ ಅದು ಗೊತ್ತಾಗುತ್ತೆ" ಅಂದ.&lt;br /&gt;&lt;br /&gt;"ಇತ್ತೀಚೆಗಷ್ಟೆ ಎಕ್ಸ್ಚೆಂಜ್ ನಲ್ಲಿ ಕೊಂಡೆವು" ಅಂದೆ ನಾನು.&lt;br /&gt;&lt;br /&gt;ಕುರುಡ ಮತ್ತೊಂದು ಗುಟುಕು ಸ್ಕಾಚ್ ಹೀರಿ ಗಡ್ಡ ಸವರಿದ. ಮುಂದಕ್ಕೆ ಬಗ್ಗಿ ಟೀಪಾಯ್ ಮೇಲೆ ಅಶ್ ಟ್ರೇ ತಡವಿ ಸಜ್ಜುಗೊಳಿಸಿದ. ಮತ್ತೆ ಅವನ ಸಿಗರೇಟಿಗೆ ಲೈಟರ್ ಹಚ್ಚಿದ. ಹಾಯಾಗಿ ಸೋಫಾ ಒರಗಿ ಕಾಲು ಚಾಚಿ ಒಂದು ಕಾಲನ್ನು ಇನ್ನೊಂದರ ಮೇಲೆ ಆನಿಸಿದ.&lt;br /&gt;&lt;br /&gt;ನನ್ನ ಹೆಂಡತಿ ಬಾಯಿಗೆ ಕೈ ಅಡ್ಡವಿರಿಸಿ ಆಕಳಿಸಿದಳು. ಮೈಮುರಿದಳು. "ನಾನು ಹೋಗಿ ಡ್ರೆಸ್ ಚೇಂಜ್ ಮಾಡಿ ಬರುತ್ತೇನೆ." ಅಂದಳು "ರಾಬರ್ಟ್ ಏನೂ ದಾಕ್ಷಿಣ್ಯ ಮಾಡಬೇಡ. ಆರಾಮವಾಗಿರು." ಅಂದಳು.&lt;br /&gt;&lt;br /&gt;"ನಾನು ಹಾಯಾಗಿದ್ದೇನೆ" ಅಂದ ರಾಬರ್ಟ್.&lt;br /&gt;&lt;br /&gt;" ನಿನ್ನದೇ ಮನೆ ಅಂತ ತಿಳಕೋ. ದಾಕ್ಷಿಣ್ಯ ಮಾಡಬೇಡ" ಅಂದಳು ಪುನಃ.&lt;br /&gt;&lt;br /&gt;"ನನಗೇನೂ ದಾಕ್ಷಿಣ್ಯವಿಲ್ಲ, ನೀನು ಯೋಚನೆ ಮಾಡಬೇಡ' ಅಂದ ರಾಬರ್ಟ್.&lt;br /&gt;&lt;br /&gt;ಅವಳು ಅತ್ತ ಹೋದ ಮೇಲೆ ನಾವಿಬ್ಬರೂ ಹವಾಮಾನ ವರದಿ ಕೇಳಿದೆವು. ಬಳಿಕ ಸ್ಪೋರ್ಟ್ಸ್ ರೌಂಡಪ್. ಅಷ್ಟಾದರೂ ಅವಳು ಮರಳಿ ಬರಲಿಲ್ಲ. ಅವಳು ಬರುತ್ತಾಳೋ ಇಲ್ಲವೊ ಎನ್ನುವ ಅನುಮಾನ ಆಗತೊಡಗಿತು ನನಗೆ. ಮಲಗಿ ನಿದ್ರೆ ಹೋದಳೋ ಏನೋ. ಅವಳು ಕೆಳಗೆ ಬಂದಿದ್ದರೆ ಒಳ್ಳೆಯದಿತ್ತು ಎಂದು ಅನಿಸತೊಡಗಿತು. ಈ ಕುರುಡನ ಜೊತೆಗೆ ಒಬ್ಬನೇ ಇರುವುದು ನನಗೆ ಬೇಕಿರಲಿಲ್ಲ. "ಇನ್ನೊಂದು ರೌಂಡು ಡ್ರಿಂಕ್ ತರಲೇನು" ಅಂತ ಕೇಳಿದೆ ಅವನಲ್ಲಿ. "ಶೂರ್" ಅಂದ.&lt;br /&gt;&lt;br /&gt;"ನಿಮಗೆ ಗಾಂಜಾ ಎಳೆದು ಅಭ್ಯಾಸವಿದ್ದರೆ, ಒಂದು ಹೊಸ ಬೀಡಿ ರೆಡಿ ಉಂಟು, ನಾನೂ ಇದ್ದೇನೆ" ಅಂತ ಅಂದೆ. ಸುಮ್ಮನೆ ಹೇಳಿದ್ದು. ಅಲ್ಲ, ರೆಡಿ ಮಾಡಲು ಎರಡು ನಿಮಿಷ ಸಾಕು ನನಗೆ.&lt;br /&gt;"ಒಂದು ಕೈ ನೋಡೇ ಬಿಡುವ" ಅಂತ ದೊಡ್ಡ ಸ್ವರದಲ್ಲಿ ನಕ್ಕ ರಾಬರ್ಟ್.&lt;br /&gt;"ರೈಟೋ.. ಅದು ಜವಾಬು." ಅಂತಂದೆ.&lt;br /&gt;ಎರಡು ಡ್ರಿಂಕ್ ಸುರಿದುಕೊಂಡು ಬಂದು ಸೋಫಾದಲ್ಲಿ ಕುಳಿತು ನಾನು ಬೀಡಿ ಸುತ್ತತೊಡಗಿದೆ. ದಪ್ಪಗಿನ ಎರಡು ಬೀಡಿ ಸುತ್ತಿ, ಒಂದನ್ನು ಉರಿಸಿ ಅವನ ಬೆರಳಿಗಿರಿಸಿದೆ. ಅವನು ಅದನ್ನು ಬಾಯಿಗಿಟ್ಟು ಸೇದಿದ. "ಸಾಧ್ಯವಾದಷ್ಟು ಹೊತ್ತು ಒಳಗಿರಲಿ" ಎಂದೆ ನಾನು. ಅವನು ಇದೇ ಮೊದಲು ಸೇದುವುದು ಎನ್ನುವುದು ನನಗೆ ಸ್ಪಷ್ಟವಾಗಿ ತಿಳಿಯಿತು.&lt;br /&gt;&lt;br /&gt;ನನ್ನ ಹೆಂಡತಿ ತಿಳಿ ಕೆಂಪು ನಿಲುವಂಗಿ ಮತ್ತು ತಿಳಿ ಕೆಂಪು ಚಪ್ಪಲಿ ಧರಿಸಿ ಕೆಳಗಿಳಿದು ಬಂದಳು.&lt;br /&gt;&lt;br /&gt;"ಎಂತದ್ದು ವಾಸನೆ" ಅವಳ ಮೂಗು ಬಲು ಸೂಕ್ಷ್ಮ.&lt;br /&gt;&lt;br /&gt;"ನಮಗೆ ಒಂದೊಂದು ದಮ್ಮು ಸೇದುವ ಉಮೇದು ಬಂತು" ಎಂದೆ ನಾನು.&lt;br /&gt;&lt;br /&gt;ನನ್ನ ಹೆಂಡತಿ ನನ್ನತ್ತ ಉಗ್ರ ನೋಟ ಬೀರಿದಳು. ಮತ್ತೆ ಕುರುಡನತ್ತ ತಿರುಗಿ "ರಾಬರ್ಟ್, ನೀನೂ ಸೇದುತ್ತಿ ಎಂದು ಗೊತ್ತೇ ಇರಲಿಲ್ಲ ನನಗೆ" ಅಂದಳು.&lt;br /&gt;&lt;br /&gt;"ಈಗ ಸೇದಿದೆ ಮೈ ಡಿಯರ್. ಎಲ್ಲ ಒಮ್ಮೆ ಟ್ರೈ ಮಾಡಬೇಕು. ಆದರೆ ನನಗಿನ್ನೂ ಏನೂ ತಾಗುತ್ತಿಲ್ಲ" ಅಂದ ರಾಬರ್ಟ್.&lt;br /&gt;&lt;br /&gt;"ಇದು ಸ್ವಲ್ಪ ಲೈಟು" ಅಂದೆ ನಾನು " ಬೇಗ ತಾಗುವುದಿಲ್ಲ. ಕಂಟ್ರೋಲ್ ಇರುತ್ತದೆ. ಮತ್ತೆ ಹಾಗೆಲ್ಲ ಔಟ್ ಮಾಡುವುದಿಲ್ಲ" ಅಂತಂದೆ.&lt;br /&gt;&lt;br /&gt;"ಹೌದು ಔಟ್ ಆಗುವುದಿಲ್ಲ" ಎಂದು ಜೋರಾಗಿ ನಕ್ಕ ರಾಬರ್ಟ್.&lt;br /&gt;&lt;br /&gt;ನನ್ನ ಹೆಂಡತಿ ಸೋಫಾದಲ್ಲಿ ನಮ್ಮಿಬ್ಬರ ನಡುವೆ ಕುಳಿತಳು. ನಾನು ಸೇದಿ ಅವಳಿಗೆ ನೀಡಿದೆ. ಅವಳೂ ಒಮ್ಮೆ ಸೇದಿ ನನಗೆ ಮರಳಿ ನೀಡಿದಳು "ಇದು ಯಾರಿಗೆ" ಅಂದಳು " ಇದೆಲ್ಲ ಸೇದಬಾರದು ನಾನು. ನನಗೆ ಈಗಲೇ ಹೊಟ್ಟೆ ಭಾರ ಆಗಿ ನಿದ್ದೆ ಬರುತ್ತಿದೆ, ಅಷ್ಟು ತಿನ್ನ ಬಾರದಿತ್ತು ನಾನು. ಅಂದಳು.&lt;br /&gt;&lt;br /&gt;"ಅದು ನಿನ್ನ ಸ್ಟ್ರಾಬೆರ್ರಿ ಹಲ್ವ" ಕುರುಡ ಹೇಳಿದ "ತುಪ್ಪದ್ದಲ್ವ. ಭಾರ ಆಗದೆ ಇನ್ನೇನು" ಅಂತ ಅವನ ದೊಡ್ಡ ನಗೆ ನಕ್ಕ. ಒಮ್ಮೆ ತಲೆ ಕೊಡವಿದ.&lt;br /&gt;&lt;br /&gt;"ಸ್ಟ್ರಾಬೆರ್ರಿ ಹಲ್ವ ಇನ್ನೂ ಉಂಟು." ಅಂದೆ ನಾನು.&lt;br /&gt;"ರಾಬರ್ಟ್ ಸ್ವಲ್ಪ ತರ್ಲಾ ನಿಮಗೆ?" ಅಂದಳು ನನ್ನ ಹೆಂಡತಿ.&lt;br /&gt;"ಸ್ವಲ್ಪ ತಡೆದು" ಅಂದ ರಾಬರ್ಟ್.&lt;br /&gt;&lt;br /&gt;ನಾವು ಟಿ.ವಿಯತ್ತ ಗಮನ ಹರಿಸಿದೆವು. ನನ್ನ ಹೆಂಡತಿ ಮತ್ತೊಮ್ಮೆ ಆಕಳಿಸಿದಳು. "ರಾಬರ್ಟ್ ನಿನಗೆ ಮಲಗಬೇಕೆನಿಸಿದರೆ ಹಾಸಿಗೆ ಹಾಸಿದ್ದೇನೆ. ಆಯಾಸ ಆಗಿರಬೇಕು ನಿನಗೆ. ಮಲಗಬೇಕೆನಿಸಿದರೆ ಹೇಳು" ಅಂತ ಹೇಳಿದಳು ನನ್ನ ಹೆಂಡತಿ.&lt;br /&gt;&lt;br /&gt;" ರಾಬರ್ಟ್.." ಅವನ ತೋಳು ಜಗ್ಗಿದಳು ನನ್ನ ಹೆಂಡತಿ&lt;br /&gt;&lt;br /&gt;ಅವನು ಇಹಕ್ಕಿಳಿದು ಹೇಳಿದ "ನನಗೆ ಬಹಳ ಗಮ್ಮತ್ತಾಯಿತು. ಇದರ ಮುಂದೆ ಕ್ಯಾಸೆಟ್ಟು, ಟೇಪು.. ಎಲ್ಲ ಯಾವ ಲೆಕ್ಕ, ಅಲ್ಲ್ವಾ ಡಿಯರ್?"&lt;br /&gt;&lt;br /&gt;ಬೀಡಿ ಅವನ ಕೈಗಿರಿಸಿ "ನಿನ್ನ ಸರದಿ" ಅಂದೆ ನಾನು. ಅವನು ಉದ್ದಕ್ಕೆ ಎಳೆದು, ಹೊಗೆ ಒಳಗೆ ಹಿಡಕೊಂಡು, ಹೊರಗೆ ಬಿಟ್ಟ. ಹೈಸ್ಕೂಲಿಂದಲೇ ಎಳೆದು ಅಭ್ಯಾಸವಿರುವಂತೆ.&lt;br /&gt;&lt;br /&gt;"ಥ್ಯಾಂಕ್ಸ್. ಆದರೆ ನನಗಿನ್ನೂ ಸಾಕು. ಸ್ವಲ್ಪ ಟೈಟ್ ಆಗಲಿಕ್ಕೆ ಶುರು ಆಯ್ತು." ಉರಿಯುತ್ತಿರುವ ಬೀಡಿಯನ್ನು ನನ್ನ ಹೆಂಡತಿಯತ್ತ ಚಾಚಿ ಅವನಂದ. "ನನಗೂ ಅಷ್ಟೆ!, ಸಾಕು" ಅವಳೂ ಅದನ್ನು ಇಸಕೊಂಡು ನನ್ನತ್ತ ಚಾಚಿದಳು. "ನಾನು ಇಲ್ಲೇ ನಿಮ್ಮ ಇಬ್ಬರ ನಡುವೆ ಕುಳಿತು ಒಂದು ಗಳಿಗೆ ಕಣ್ಣು ಮುಚ್ಚುತ್ತೇನೆ. ನಿಮಗೆ ತೊಂದರೆಯಾದರೆ ಹೇಳಿ." ಹೇಳಿದಳು ನನ್ನ ಹೆಂಡತಿ "ರಾಬರ್ಟ್ ನಿನಗೆ ಹಾಸಿಗೆ ಹಾಸಿಟ್ಟಿದ್ದೇನೆ. ನಿನಗೆ ನಿದ್ರೆ ಬಂದರೆ ಹೇಳು. ಇಲ್ಲೇ ಮೆಟ್ಟಲು ಹತ್ತಿ ಬಲಕ್ಕೆ ನಮ್ಮ ಕೋಣೆಯ ಎಡ ಬದಿಗೆ ನಿನಗೆ ಕೋಣೆ. ನಾವು ನಿನಗೆ ತೋರಿಸುತ್ತೇವೆ. ನಾನು ಮಲಗಿ ಬಿಟ್ಟರೆ ಯಾರಾದರೂ ಎಚ್ಚರಿಸಿ ನನ್ನನ್ನು" ಅಂದಳು.&lt;br /&gt;&lt;br /&gt;ವಾರ್ತೆಗಳ ಕಾರ್ಯಕ್ರಮ ಮುಗಿದಿತ್ತು. ನಾನು ಎದ್ದು ಚ್ಯಾನೆಲ್ ಬದಲಿಸಿದೆ. ನನ್ನ ಹೆಂಡತಿ ಎಚ್ಚರವಿದ್ದರೆ ಒಳ್ಳೆಯದಿತ್ತು. ಸೋಫಾದ ಬೆನ್ನಿಗೆ ಅವಳು ತಲೆ ಒರಗಿಸಿ ಬಾಯಿ ತೆರೆದು ಮಲಗಿದ್ದಳು. ಅವಳು ಮಲಗಿದ್ದ ಭಂಗಿಯಲ್ಲಿ ಅವಳು ಉಟ್ಟಿದ್ದ ಉಡುಪು ಕೊಂಚ ಅಸ್ತವ್ಯಸ್ತವಾಗಿ ಮೇಲೇರಿ ಅವಳ ಮೊಣಕಾಲವರೆಗೆ ಏರಿತ್ತು. ನಾನು ಅದನ್ನು ಸರಿ ಪಡಿಸಲು ಕೈ ಚಾಚಿದೆ. ಕುರುಡನತ್ತ ನೋಡಿದೆ. "ಎಂತ ಆಗಲಿಕ್ಕುಂಟು" ಅಂತ ಅವಳ ಉಡುಪನ್ನು ಹಾಗೆ ಬಿಟ್ಟೆ.&lt;br /&gt;&lt;br /&gt;"ನಿನಗೆ ಸ್ಟ್ರಾಬೆರ್ರಿ ಹಲ್ವ ತಿನ್ನಬೇಕೆನಿಸಿದಾಗ ಹೇಳು" ಅಂದೆ ನಾನು "ಸರಿ" ಅಂದ ರಾಬರ್ಟ್.&lt;br /&gt;&lt;br /&gt;"ಆಯಾಸ ಆಗಿದೆಯಾ? ನಿನಗೆ ಮಲಗಬೇಕೆನಿಸಿದರೆ ನಾನು ರೂಮ್ ಗೆ ಕರಕೊಂಡು ಹೋಗುತ್ತೇನೆ." ಅಂದೆ.&lt;br /&gt;&lt;br /&gt;"ಇಲ್ಲ ಇಲ್ಲ." "ನಾನು ಇಲ್ಲೇ ನಿನ್ನ ಜೊತೆ, ನೀನು ಮಲಗಲು ಹೋಗುವವರೆಗೆ ಕೂತಿರುತ್ತೇನೆ" ಅಂದ ರಾಬರ್ಟ್ "ನಿನ್ನತ್ರ ಮಾತನಾಡಲು ಚಾನ್ಸ್ ಸಿಗಲಿಲ್ಲ. ತಿಳೀತಾ ನಿನಗೆ. ಸಂಜೆಯಿಡೀ ನಾವಿಬ್ಬರೂ -ನಾನು ಮತ್ತು ಇವಳು- ಮೊನೋಪೋಲೈಸ್ ಮಾಡಿದೆವು. ಅವನೊಮ್ಮೆ ಗಡ್ಡ ನೀವಿ ಸಿಗರೇಟು ಬಾಯಿಗಿಟ್ಟು ಲೈಟರು ಎತ್ತಿಕೊಂಡ.&lt;br /&gt;&lt;br /&gt;"ತೊಂದರೆ ಇಲ್ಲ" ಅಂದೆ ನಾನು "ನನಗೂ ಕಂಪೆನಿ ಸಿಕ್ಕ ಹಾಗೆ ಆಯ್ತು" ಅಂದೆ. ಪ್ರತಿದಿನ ಬಹಳ ಹೊತ್ತು ನಿದ್ದೆ ಬರುವವರೆಗೆ ನಾನು ನಶೆ ಎಳೆದು ಕೂತಿರುತ್ತಿದ್ದೆ. ನಾನು ಮತ್ತು ನನ್ನ ಹೆಂಡತಿ ಒಟ್ಟಿಗೆ ಮಲಗಲು ಹೋಗಿದ್ದು ಅಪರೂಪ. ನಾನು ನಿದ್ದೆ ತೊಡಗಿದಾಗೆಲ್ಲ ನನಗೆ ಆ ವಿಚಿತ್ರ ಕನಸುಗಳು ಬೀಳುತ್ತವೆ. ಹೆಚ್ಚಾಗಿ ನಾನು ಕನಸುಗಳಿಂದ ಎಚ್ಚೆತ್ತು ಕುಳಿತುಕೊಳ್ಳುತ್ತಿದ್ದೆ. ಎದೆಯಲ್ಲೆಲ್ಲ ಎಂತದೋ ಕಳವಳ.&lt;br /&gt;&lt;br /&gt;ಮಧ್ಯಕಾಲೀನ ಚರ್ಚುಗಳ ಬಗ್ಗೆ ಅದೆಂತದೋ ಕಾರ್ಯಕ್ರಮ ಟಿ.ವಿಯಲ್ಲಿ ಪ್ರಸಾರವಾಗುತ್ತಿತ್ತು. ಯಾವತ್ತಿನ ಕಾರ್ಯಕ್ರಮದಂತಿರಲಿಲ್ಲ. ನನಗೆ ಬೇರೇನಾದರೂ ನೋಡುವ ಅಂತನ್ನಿಸಿ ನಾನು ಚ್ಯಾನೆಲ್ ಬದಲಿಸಿದೆ. ಯಾವುದರಲ್ಲೂ ಆಸಕ್ತಿ ಬರುವಂತದ್ದೇನೂ ಇರಲಿಲ್ಲ. ಮತ್ತೆ ಮೊದಲ ಚ್ಯಾನೆಲ್ ಗೆ ಮರಳಿ "ಸಾರಿ" ಹೇಳಿದೆ ರಾಬರ್ಟ್ ಗೆ.&lt;br /&gt;&lt;br /&gt;"ಛೆ ಛೆ. ತೊಂದರೆ ಇಲ್ಲ. ನಿನಗೆ ಏನು ನೋಡಬೇಕೆನಿಸುತ್ತೋ ಅದನ್ನೆ ಹಾಕು. ನನಗೆ ತೊಂದರೆ ಇಲ್ಲ. ನನಗೆ ಎಲ್ಲದರಲ್ಲೂ ಕಲಿಯಲು ದೊರೆಯುತ್ತೆ. ಲರ್ನಿಂಗ್ ನೆವರ್ ಎನ್ಡ್ಸ್ . ಈಗ ಕೂಡ ಏನಾದರೂ ಕಲಿಯಲು ಸಿಗಬಹುದು. ನಾನು ಕಿವಿಗೊಡುತ್ತೇನೆ" ಅಂದ ರಾಬರ್ಟ್.&lt;br /&gt;&lt;br /&gt;ನಾವಿಬ್ಬರೂ ಬಹಳ ಹೊತ್ತು ಮಾತನಾಡಲಿಲ್ಲ. ಅವನು ಮುಂದಕ್ಕೆ ಬಗ್ಗಿ ಕತ್ತು ನನ್ನೆಡೆಗೆ ಕೊಂಕಿಸಿ, ಅವನ ಬಲಗಿವಿಯನ್ನು ಟಿವಿಯತ್ತ ಆನಿಸಿ ಕುಳಿತಿದ್ದ. ಅವನ ಕಣ್ಣ ರೆಪ್ಪೆಗಳು ಆಗಾಗ ಮುಚ್ಚಿ ರಪ್ಪೆಂದು ತೆರೆದುಕೊಳ್ಳುತ್ತಿದ್ದವು. ಅಸಹ್ಯವೆನಿಸಿತು ನನಗೆ. ಆಗಾಗ ಅವನು ಅವನ ಗಡ್ಡವನ್ನು ಬೆರಳುಗಳಿಂದ ಕೆಳಗೆಳೆಯುತ್ತಿದ್ದ. ಟಿವಿಯಲ್ಲಿ ಬರುತ್ತಿರುವ ವಿಷಯದ ಬಗ್ಗೆ ಯೋಚಿಸುತ್ತಿರುವಂತಿತ್ತು.&lt;br /&gt;&lt;br /&gt;ಟಿ.ವಿಯಲ್ಲಿ ಸಂತರಂತೆ ನಿಲುವಂಗಿ ಧರಿಸಿದ ಒಂದಷ್ಟು ಜನರಿಗೆ ಭೂತದಂತಹ ಮತ್ತು ಮೂಳೆ ಹಂದರದ ಪೋಷಾಕು ಧರಿಸಿದ ಒಂದಷ್ಟು ಜನ ಪೀಡೆ ಕೊಡುತ್ತಿದ್ದರು. ಭೂತ ಅಂದರೆ ಒನಿಡಾ ಟಿವಿ ಜಾಹಿರಾತಿಗೆ ಬರುತ್ತದಲ್ಲ ಅದು. ಎರಡು ಪುಟ್ಟ ಕೊಂಬುಗಳು, ಕೋರೆ ದಾಡೆಗಳು, ಮತ್ತು ಉದ್ದನೆಯ ಕ್ಷಿಪಣಿ ಬಾಲ. ಈ ದೃಶ್ಯಾವಳಿ ಒಂದು ಮೆರವಣಿಗೆಯ ಭಾಗವಾಗಿತ್ತು. ಈ ಉತ್ಸವ ವರ್ಷಕ್ಕೊಂದು ಬಾರಿ ಸ್ಪೇನ್ ನಲ್ಲಿ ಜರುಗುತ್ತದೆ ಎಂದು ಇಂಗ್ಲೀಷಿನಲ್ಲಿ ವಿವರಣೆ ಸಾಗುತ್ತಿತ್ತು. ನಾನು ಏನು ನಡೆಯುತ್ತಿದೆ ಎಂದು ಕುರುಡನಿಗೆ ವಿವರಿಸಲು ಯತ್ನಿಸಿದೆ.&lt;br /&gt;&lt;br /&gt;"ಸ್ಕೆಲೆಟನ್ಸ" ಅವನಂದ "ಸ್ಕೆಲೆಟನ್ಸಗಳ ಬಗ್ಗೆ ನನಗೆ ಗೊತ್ತಿದೆ." ತಲೆ ಅಲ್ಲಾಡಿಸಿದ ಅವನು.&lt;br /&gt;&lt;br /&gt;ಟಿವಿಯಲ್ಲಿ ಈಗ ಒಂದು ಕ್ಯಾಥೆಡ್ರಲ್ ತೋರಿಸಲಾಗುತಿತ್ತು. ಮತ್ತೆ ಇನ್ನೊಂದು ಕ್ಯಾಥೆಡ್ರಲ್ನ ನಿಧಾನವಾದ ಸುದೀರ್ಘ ದೃಶ್ಯ. ಈಗ ಪ್ಯಾರೀಸಿನ ಆ ಪ್ರಸಿದ್ಧ ಕ್ಯಾಥೆಡ್ರಲ್ ಗೆ ದೃಶ್ಯ ಬದಲಾಯಿತು.&lt;br /&gt;&lt;br /&gt;ಅದರ ಸುಂದರ ಕಮಾನು ಭುಜಗಳು ಮತ್ತು ಗೋಪುರಗಳನ್ನು ತೋರಿಸಲಾಗುತ್ತಿತ್ತು. ಮತ್ತೀಗ ಕ್ಯಾಮೆರ ದೂರ ಸರಿದು ಆಕಾಶದೆತ್ತರಕ್ಕೆ ಚಾಚಿ ನಿಂತಿರುವ ಇಡೀ ಕ್ಯಾಥೆಡ್ರಲ್ನ ಅಗಾಧ ಕಾಯವನ್ನು ತೋರಿಸಲು ತೊಡಗಿತು.&lt;br /&gt;&lt;br /&gt;ಕೆಲವೊಮ್ಮೆ ಹಿನ್ನೆಲೆ ವಿವರಣೆ ನೀಡುತ್ತಿದ್ದವನು ಸುಮ್ಮನಾಗಿ ಬಿಡುತ್ತಿದ್ದ. ಕ್ಯಾಮರಾ ತನ್ನ ಪಾಡಿಗೆ ತಾನು ಇಡೀ ಕ್ಯಾಥೆಡ್ರಲ್ ನ ಉದ್ದಗಲಕ್ಕೆ ಸಾಗುತ್ತ ಅದರ ವಾಸ್ತು ಸೌಂದರ್ಯವನ್ನು ತೋರಿಸುತ್ತಿತ್ತು. ಇಲ್ಲವೇ ಆ ಕ್ಯಾಥೆಡ್ರಲ್ ನ ಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ತೋರಿಸುತ್ತಿತ್ತು. "ಈಗವರು ಈ ಕ್ಯಾಥೆಡ್ರಲ್ ನ ಹೊರಭಾಗವನ್ನು ತೋರಿಸುತ್ತಿದ್ದಾರೆ. ಗರ್ಗೊಯ್ಲ್ ಗಳು. ರಾಕ್ಷಸರಂತಿರುವ ಸಣ್ಣ ಸಣ್ಣ ಶಿಲ್ಪಗಳನ್ನು ಆ ಕ್ಯಾಥೆಡ್ರಲ್ ನ ಹೊರ ಗೋಡೆಗಳಲ್ಲಿ ಕೆತ್ತಲಾಗಿದೆ. ಇದು ಬಹುಶ ಇಟಲಿ. ಹೌದು ಈಗ ಇಟಲಿಯಲ್ಲಿ. ಈ ಚರ್ಚಿನ ಗೋಡೆಗಳ ಮೇಲೆ ಪೇಂಟಿಂಗ್ ಗಳು ಇವೆ."&lt;br /&gt;&lt;br /&gt;"ಅವು ಫ್ರೆಸ್ಕೋ ಪೇಂಟಿಂಗ್ ಗಳೇನು?" ಅವನು ನುಡಿದು ಅವನ ಕೈಯಲ್ಲಿದ್ದ ಗ್ಲಾಸಿನಿಂದ ಒಂದು ಗುಟುಕು ಹೀರಿದ.&lt;br /&gt;&lt;br /&gt;ನಾನೂ ನನ್ನ ಗ್ಲಾಸಿನತ್ತ ಚಾಚಿದೆ. ಆದರೆ ಅದು ಖಾಲಿಯಾಗಿತ್ತು. "ನೀನು ಫ್ರೆಸ್ಕೋ ನ ಪೇಂಟಿಂಗ್ ಗಳ ಬಗ್ಗೆ ಕೇಳುತ್ತಿದ್ದಿಯ?" " ಸಾರಿ ನನಗೆ ಗೊತ್ತಿಲ್ಲ" ಎಂದೆ ನಾನು.&lt;br /&gt;&lt;br /&gt;ಇದೀಗ ಕ್ಯಾಮೆರ ಲಿಸ್ಬನ್ ನ ಹೊರವಲಯದ ಕ್ಯಾಥೆಡ್ರಲ್ ಒಂದನ್ನು ತೋರಿಸುತ್ತಿತ್ತು. ಫ್ರೆಂಚ್, ಇಟಾಲಿಯನ್ ಕ್ಯಾಥೆಡ್ರಲ್ ಗಳಿಗೂ ಪೋರ್ಚುಗೀಸ್ ಕ್ಯಾಥೆಡ್ರಲ್ ಗಳಿಗೂ ಅಷ್ಟೇನೂ ವ್ಯತ್ಯಾಸ ಇರದಿದ್ದರೂ, ಕೊಂಚ ವ್ಯತ್ಯಾಸವಿತ್ತು. ಒಳಾಂಗಣದಲ್ಲಿ ಮಾತ್ರ.&lt;br /&gt;&lt;br /&gt;ನನಗೆ ಆಕ್ಷಣ ಅದೇನೋ ಹೊಳೆಯಿತು. ನಾನು ಅವನತ್ತ ತಿರುಗಿ ಕೇಳಿದೆ. " ನಿನಗೆ ಕ್ಯಾಥೆಡ್ರಲ್ ಅಂದರೆ ಏನು ಅಂತ ಗೊತ್ತ? ಅದು ಹೇಗಿದೆ?..... ನಿನಗೆ ಅರ್ಥವಾಗುತ್ತಿದೆಯಾ? ...... ಈಗ ನಿನಗೆ ಯಾರಾದರೂ ಕ್ಯಾಥೆಡ್ರಲ್ ಬಗ್ಗೆ ಹೇಳಿದರೆಂದು ಇಟ್ಟುಕೊಳ್ಳೋಣ. ನಿನಗೆ ಅವರೇನು ಮಾತನಾಡುತ್ತಿದ್ದಾರೆಂದು ಅರ್ಥ ಆಗತ್ತಾ? ನಿನಗೆ ಒಂದು ಕ್ಯಾಥೆಡ್ರಲ್ಗೂ ಒಂದು ಬ್ಯಾಪ್ಟಿಸ್ಟ್ ಚರ್ಚಿಗೂ ವ್ಯತ್ಯಾಸ ಗೊತ್ತಾ....?&lt;br /&gt;&lt;br /&gt;ಅವನು ಹೊಗೆಯನ್ನು ಹೊರಗೆ ಊದಿ ನುಡಿದ "ನೂರಾರು ಜನ ನೂರಾರು ವರ್ಷ ಕೆಲಸ ಮಾಡಿ ಅದನ್ನು ಕಟ್ಟಿದರೆಂದು ನನಗೆ ಗೊತ್ತು, ಅದೇ ಅವನೀಗ ಹೇಳಿದನಲ್ಲ, ಹಾಗೆ ನನಗೆ ಗೊತ್ತು. ಒಂದು ಕುಟುಂಬದ ಕೆಲವು ತಲೆಮಾರುಗಳೂ ಒಂದು ಕ್ಯಾಥೆಡ್ರಲ್ನ ನಿರ್ಮಾಣದಲ್ಲಿ ಕೆಲಸ ಮಾಡಿರುತ್ತಾರೆ ಎಂದು ಕೂಡ ಅವನು ಹೇಳಿದ್ದ. ತಮ್ಮ ಇಡೀ ಬದುಕಿನ ಶ್ರಮವನ್ನು ಅದರಲ್ಲಿ ತೊಡಗಿಸಿ ಅವರ ಶ್ರಮದ ಫಲಿತಾಂಶ ಕಾಣಲು ಅವರು ಇರುವುದಿಲ್ಲ. ಹಾಗೆ ನೋಡಿದರೆ ಅವರಿಗೂ ನಮಗೂ ಯಾವ ವ್ಯತ್ಯಾಸವೂ ಇಲ್ಲ." ಹಾಗಂದು ಅವನು ನಕ್ಕ.&lt;br /&gt;&lt;br /&gt;ಅವನ ಕಣ್ಣೆವೆ ಮುಚ್ಚಿಕೊಂಡಿತು. ಒಂದು ಕ್ಷಣ ತೂಕಡಿಸಿದವನ ಹಾಗೆ ಅವನ ತಲೆ ಜೋಲಿ ಹೊಡೆಯಿತು. ಬಹುಶ ಅವನು ತನ್ನನ್ನು ಪೋರ್ತುಗಲ್ ನಲ್ಲಿದ್ದ ಹಾಗೆ ಯೋಚಿಸುತ್ತಿರಬೇಕು. ಟಿವಿ ಯು ಇನ್ನೊಂದು ಕ್ಯಾಥೆಡ್ರಲ್ ತೋರಿಸುತ್ತಿತ್ತು. ಇದು ಜರ್ಮನಿಯ ಕ್ಯಾಥೆಡ್ರಲ್. ವಿವರಣೆ ಸಾಗಿತ್ತು. "ಕ್ಯಾಥೆಡ್ರಲ್" ಕುರುಡ ನುಡಿದ. ಅವನು ಒಮ್ಮೆ ನೇರ ಕುಳಿತು ತಲೆಯನ್ನು ಹಿಂದಕ್ಕೆ ಮುಂದಕ್ಕೆ ಆಡಿಸಿದ. "ನಿಜ ಹೇಳಬೇಕೆಂದರೆ, ನನಗೆ ಗೊತ್ತಿರುವುದು ಅಷ್ಟೆ. ಅವನು ಹೇಳಿದ್ದು, ನಾನು ಕೇಳಿದ್ದು. ಅಷ್ಟೆ. ಆದರೆ ನೀನು ನನಗೆ ಇನ್ನಷ್ಟು ವಿವರಿಸಬಹುದು. ನೀನು ಹೇಳಿದರೆ ಒಳ್ಳೆಯದಿತ್ತು... ನಿಜ ಹೇಳಬೇಕೆಂದರೆ, ನನಗೆ ಸರಿಯಾಗಿ ಐಡಿಯಾವೇ ಇಲ್ಲ.&lt;br /&gt;&lt;br /&gt;ನಾನು ಒಂದು ಸಲ ಟಿವಿಯಲ್ಲಿ ತೋರಿಸಲಾಗುತ್ತಿರುವ ಕ್ಯಾಥೆಡ್ರಲ್ ಅನ್ನು ಗಾಡವಾಗಿ ವೀಕ್ಷಿಸಿದೆ. ನಾನು ಇವನಿಗೆ ಹೇಗೆ ವಿವರಿಸಲಿ. ಏನಂತ ವಿವರಿಸಲಿ. ಇವನಿಗೆ ಏನೆಂದರೆ ಏನೂ ಗೊತ್ತಿಲ್ಲ. ಸರಿ... ಹೀಗೆ ಮಾಡೋಣ... ಇದೀಗ ನನ್ನ ಬದುಕಿಡೀ ನನ್ನ ಉತ್ತರದ ಮೇಲೆ ನಿಂತಿದೆ. ಒಬ್ಬ ತಲೆ ಕೆಟ್ಟ ಹುಚ್ಚ ನನಗೆ 'ನೀನು ಹೇಳಲೇಬೇಕು ಹೇಳದಿದ್ದರೆ....' ಅಂತ ಬೆದರಿಕೆ ಹಾಕಿದರೆ...&lt;br /&gt;&lt;br /&gt;ನಾನು ಕ್ಯಾಥೆಡ್ರಲ್ ನತ್ತ ಇನ್ನಷ್ಟು ಹೊತ್ತು ದಿಟ್ಟಿಸಿದೆ. ಆದರೆ ಅದರಿಂದ ಸಹಾಯವಾಗಲಿಲ್ಲ. ನಾನು ಕುರುಡನತ್ತ ತೊಡಗಿ, ಹೇಳತೊಡಗಿದೆ "ಸರಿ... ಅದು... ಈ ಕ್ಯಾಥೆಡ್ರಲ್ ಗಳು ಬಹಳ ಎತ್ತರ ಇರುತ್ತವೆ." ಏನಾದರೂ ಹೊಳೆಯಬಹುದೆಂದು ಆ ಕೋಣೆಯಲ್ಲಿ ಒಂದು ಕುರುಹಿಗಾಗಿ ಅತ್ತಿತ್ತ ಹುಡುಕತೊಡಗಿದೆ. "ಅದರ ಗೋಪುರ ಬಹಳ ಮೇಲೆ ಮೇಲಕ್ಕೆ, ಆಕಾಶದೆತ್ತರಕ್ಕೆ ಸಾಗುತ್ತವೆ. ಅವು ಎಷ್ಟು ಅಗಾಧವೆಂದರೆ... ಕೆಲವು.....ಅವಕ್ಕೆ ಬದಿಗಳಲ್ಲಿ ಈ ಥರದ ಆಧಾರಗಳನ್ನು ಕೊಡುತ್ತಾರೆ. ಅವಕ್ಕೆ ಕಮಾನುಗಳೆಂದು ಹೆಸರು.... ಅವು ಸೇತುವೆಯ ಕೆಳಗೆ ಇರುತ್ತದಲ್ಲ ಆ ತರ ಇರುತ್ತವೆ. ಆದರೆ ನಿನಗೆ ಸೇತುವೆ ಕೂಡ ಗೊತ್ತಿಲ್ಲ. ಅಲ್ಲವೇ. ಕೆಲವೊಮ್ಮೆ... ಈ ಕ್ಯಾಥೆಡ್ರಲ್ ಗಳ ಗೋಡೆಗಳಲ್ಲಿ ರಾಕ್ಷಸರ ಮೂರ್ತಿಗಳನ್ನು, ದೇವ ದೇವತೆಗಳ ಮೂರ್ತಿಗಳನ್ನೂ ನಿಲ್ಲಿಸಿರುತ್ತಾರೆ. ಯಾಕೆಂದು ಕೇಳಬೇಡ."&lt;br /&gt;&lt;br /&gt;ಅವನು ತಲೆಯಲ್ಲಾಡಿಸುತ್ತಿದ್ದ. ಸೊಂಟದ ಮೇಲಿನ ದೇಹವಿಡೀ ಹಿಂದಕ್ಕೆ ಮುಂದಕ್ಕೆ ಜೀಕುತ್ತಿದ್ದ ಅವನು.&lt;br /&gt;&lt;br /&gt;"ನನಗೆ ವಿವರಿಸಲು ಬರುವುದಿಲ್ಲ, ಮಾರಾಯ." ಅಂದೆ ನಾನು "ನಿನಗೇನಾದರೂ ಅರ್ಥ ಆಯ್ತಾ?"&lt;br /&gt;&lt;br /&gt;ಅವನು ಮುಂದಕ್ಕೆ ಸೋಫಾದ ಅಂಚಿನಲ್ಲಿ ಕುಳಿತು ಕೊಂಡು ನನ್ನನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದುದು, ಪದೇ ಪದೇ ಗಡ್ಡ ಕೆರೆಯುತ್ತಿದ್ದದ್ದು, ತಲೆ ಅಲುಗಿಸುವುದು ನೋಡಿದರೆ ನಾನು ಹೇಳಿದ್ದು ಅವನ ತಲೆಗೆ ಹೋಗಿಲ್ಲವೆಂದು ನನಗೆ ಅರಿವಾಗುತ್ತಿತ್ತು. ಆದರೂ ಅವನು ನಾನು ಮುಂದುವರಿಸಲೆಂದು ಕಾಯುತ್ತಿರುವಂತಿತ್ತು. ನಾನು ಇನ್ನೇನು ಹೇಳುವುದೆಂದು ಯೋಚಿಸ ತೊಡಗಿದೆ. "ಭಾಳ ದೊಡ್ಡದು, ಅಗಾಧ... ಅವುಗಳನ್ನು ಶಿಲೆ ಕಲ್ಲುಗಳಲ್ಲಿ ಕಟ್ಟುತ್ತಾರೆ. ಕೆಲವೊಮ್ಮೆ ಮಾರ್ಬಲ್ ಬಳಸಿಯೂ ಕಟ್ಟುತ್ತಾರೆ. ಹಿಂದಿನ ಕಾಲದಲ್ಲಿ... ಈ ಮಾನವ ಇಂಥ ಕ್ಯಾಥೆಡ್ರಲ್ ಕಟ್ಟುವಾಗ... ಬಹುಶ ದೇವರಿಗೆ ಹತ್ತಿರವಾಗಿರಬೇಕು ಎಂದು ಬಯಸಿ ಕಟ್ಟಿದ್ದಿರಬಹುದು. ಆಕಾಶದೆತ್ತರಕ್ಕೆ. ಆ ಕಾಲಕ್ಕೆ, ಬಹುಶ ದೇವರು ಎಲ್ಲರ ಬದುಕಿನಲ್ಲಿ ಬಹಳ ಪ್ರಾಮುಖ್ಯ ಸಂಗತಿ ಆಗಿದ್ದಿರಬಹುದು. ನಿನಗೆ ಈ ಕೆಥೆಡ್ರೆಲ್ ಅನ್ನು ನೋಡಿದರೆ ಅದು ಗೊತ್ತಾಗುತ್ತ... ಐ ಯಾಮ್ ಸಾರಿ" ಅಂದೆ ನಾನು "ಆದರೆ ನನಗೆ ಇದಕ್ಕಿಂತ ಹೆಚ್ಚು ಒಂದು ಶಬ್ದವೂ ಹೊಳೆಯುತ್ತಿಲ್ಲ, ನನ್ನಿಂದ ಸಾಧ್ಯವಿಲ್ಲ" ಎಂದು ಮುಗಿಸಿದೆ.&lt;br /&gt;&lt;br /&gt;"ದಟ್ಸ್ ಅಲ್ ರೈಟ್, ತೊಂದರೆ ಇಲ್ಲ..." ಕುರುಡ ಹೇಳಿದ "ನಾನು ನಿನಗೊಂದು ಸಿಂಪಲ್ ಪ್ರಶ್ನೆ ಕೇಳುತ್ತೇನೆ... ನನ್ನ ಕುತೂಹಲಕ್ಕೆ ಇದನ್ನು ಕೇಳುವುದು ನಾನು. ಬೇಜಾರು ಮಾಡಿಕೊಳ್ಳಬೇಡ... ನೀನು ನನ್ನ ಹೋಸ್ಟ್... ಆದರೂ... ನಿನಗೆ ದೇವರ ಮೇಲೆ ಭಕ್ತಿ ಇದೆಯಾ? ನಾನು ಕೇಳಿದ್ದಕ್ಕೆ ಬೇಜಾರಿಲ್ಲಲ್ಲ? "&lt;br /&gt;&lt;br /&gt;ನಾನು ತಲೆ ಅಲ್ಲಾಡಿಸಿದೆ. ಅವನಿಗೆಲ್ಲಿ ಕಾಣುತ್ತೆ. ಒಂದು ಕಣ್ಣರೆಪ್ಪೆ ಅಲುಗಿಸುವುದೂ ತಲೆ ಅಲ್ಲಾಡಿಸುವುದು, ಒಂದೇ ಕುರುಡನ ಮುಂದೆ.&lt;br /&gt;&lt;br /&gt;"ಇಲ್ಲ ನನಗೆ ನಂಬಿಕೆ ಇಲ್ಲ... ಯಾವುದರಲ್ಲೂ... ನಿನಗೆ ತಿಳೀತಲ್ಲ..?" ಅಂದೆ ನಾನು.&lt;br /&gt;&lt;br /&gt;"ಹೌದು ತಿಳೀತು." ಅಂದ ಕುರುಡ.&lt;br /&gt;&lt;br /&gt;"ರೈಟ್" ಅಂದೆ ನಾನು.&lt;br /&gt;&lt;br /&gt;ಟಿವಿಯಲ್ಲಿ ವಿವರಣೆ ಮುಂದುವರೆದಿತ್ತು. ನನ್ನ ಹೆಂಡತಿ ನಿದ್ದೆಯಲ್ಲಿಯೇ ನಿಡಿದಾದ ಉಸಿರೆಳೆದು ಇನ್ನಷ್ಟು ಗಾಢ ನಿದ್ದೆಗೆ ಜಾರಿದಳು.&lt;br /&gt;&lt;br /&gt;"ಸಾರಿ ಮಾರಾಯ.... ನನ್ನಿಂದ ಒಂದು ಕ್ಯಾಥೆಡ್ರಲ್ ಹೇಗಿದೆ ಅಂತ ವಿವರಿಸಲು ಆಗಲಿಲ್ಲ. ನನಗೆ ಇನ್ನೇನೂ ಹೊಳೆಯುತ್ತಿಲ್ಲ. ಆ ಕಲೆಯೇ ನನ್ನಲ್ಲಿಲ್ಲ."&lt;br /&gt;&lt;br /&gt;ಕುರುಡ ಸುಮ್ಮನೆ ಕುಳಿತಿದ್ದ. ತಲೆ ತಗ್ಗಿಸಿ. ನಾನು ಹೇಳುತ್ತಿರುವುದನ್ನು ಆಲಿಸುತ್ತಿರುವ ಹಾಗೆ.&lt;br /&gt;&lt;br /&gt;"ನಿಜ ಹೇಳಬೇಕೆಂದರೆ... ನನಗೆ ಕ್ಯಾಥೆಡ್ರಲ್ ಅಂದರೆ ಏನೂ ಅಲ್ಲ. ಅದೊಂದು ವಿಶೇಷವೇ ಅಲ್ಲ. ಎಲ್ಲಾದರೂ ಹೀಗೆ ಟಿವಿಯಲ್ಲಿ ಕಂಡು ಬಂದರೆ ಒಮ್ಮೆ ನೋಡುವ ವಿಷಯ ಅಷ್ಟೆ." ಅಂದೆ ನಾನು.&lt;br /&gt;&lt;br /&gt;ಕೊನೆಗೊಮ್ಮೆ ಆ ಕುರುಡ ಮಾತನಾಡಲು ತೊಡಗುವವನಂತೆ ಗಂಟಲು ಕದಡಿದ. ತನ್ನ ಪ್ಯಾಂಟಿನ ಜೇಬಿನಿಂದ ಕರ್ಚೀಪು ತೆಗೆದು ತುಟಿ ಒರಸಿಕೊಂಡ. "ಬಿಟ್ಟು ಬಿಡು.. ನನಗೆ ಅರ್ಥ ಆಗತ್ತೆ.. ನಿನ್ನ ಕಷ್ಟ.. ನೀನು ಬೇಜಾರು ಮಾಡಬೇಡ." ಅಂದ "ಹೇಯ್ ಹೀಗೆ ಮಾಡಿದರೆ ಹೇಗೆ. ಐಡಿಯಾ... ಹೀಗೆ ಮಾಡೋಣ...ಒಂದು ದಪ್ಪದ ಕಾಗದ ಮತ್ತು ಒಂದು ಪೆನ್ನು ತರ್ತೀಯ... ನಾವಿಬ್ಬರೂ ಕೂಡಿ ಅದರ ಚಿತ್ರ ಬಿಡಿಸೋಣ.... ಹೋಗು ಗೆಳೆಯ... ತಾ... ದಪ್ಪ ಕಾಗದ ಮತ್ತು ಪೆನ್ನು."&lt;br /&gt;&lt;br /&gt;ಸರಿ. ನಾನು ಮಹಡಿ ಮೆಟ್ಟಲು ಹತ್ತಿದೆ. ನನ್ನ ಕಾಲಿಗೆ ಬಲವಿಲ್ಲದಂತೆ ನನಗೆ ಅನಿಸುತ್ತಿತ್ತು. ನೂರು ಬಸ್ಕಿ ಹೊಡೆದಂತೆ. ನನ್ನ ಹೆಂಡತಿಯ ಕೊನೆಯಲ್ಲಿ ಕೆಲವು ಬಾಲ್ ಪೆನ್ನುಗಳು ಮೇಜಿನ ಮೇಲೆ ದೊರೆತವು. ಇದೀಗ ಈ ದಪ್ಪ ಕಾಗದಕ್ಕೆ ಎಲ್ಲಿ ಹುಡುಕಲಿ ಎಂದು ತಲೆ ಕೆರೆದುಕೊಂಡೆ.&lt;br /&gt;&lt;br /&gt;ಮತ್ತೆ ಕೆಳಬಂದು ಅಡುಗೆ ಕೋಣೆಯಲ್ಲಿ ಹುಡುಕಾಡಿದಾಗ, ಒಂದು ರಟ್ಟಿನ ಶಾಪಿಂಗ್ ಬ್ಯಾಗ್ ಸಿಕ್ಕಿತು. ಅದರ ತಳದಲ್ಲಿದ್ದ ನೀರುಳ್ಳಿ ಸಿಪ್ಪೆಗಳನ್ನು ಅಲ್ಲೇ ಕೊಡವಿ, ಹೊರ ತಂದು ಅವನ ಕಾಲ ಬಳಿ ಕೆಳಗೆ ಕುಳಿತುಕೊಂಡೆ. ಟೀಪಾಯ್ ಹತ್ತಿರ ಎಳೆದು ಅದರ ಮೇಲಿದ್ದ ವಸ್ತುಗಳನ್ನು ಸರಿಸಿ ಜಾಗ ಮಾಡಿಕೊಂಡೆ. ಶಾಪ್ಪಿಂಗ್ ಬ್ಯಾಗ್ ಅನ್ನು ಹರಿದು, ದೊಡ್ಡ ಹಾಳೆಯನ್ನಾಗಿ ಮಾಡಿ ಅದರ ಸುಕ್ಕುಗಳನ್ನೆಲ್ಲ ಗಟ್ಟಿಯಾಗಿ ಒರಸಿ ಸಪಾಟು ಮಾಡಿದೆ. ಮತ್ತು ಟೀಪಾಯ್ ಮೇಲೆ ಸಜ್ಜುಗೊಳಿಸಿದೆ.&lt;br /&gt;&lt;br /&gt;ಕುರುಡನೂ ಸೋಫಾದಿಂದ ಜಾರಿ ನನ್ನ ಬಳಿ ಕುಳಿತುಕೊಂಡ. ದಪ್ಪಗಿನ ಆ ಹಾಳೆಯನ್ನೊಮ್ಮೆ ತನ್ನ ಬೆರಳುಗಳಿಂದ ಸವರಿದ. ಮೊದಲು ಅದರ ಮೇಲೆಲ್ಲಾ. ಬಳಿಕ ಅದರ ಅಂಚುಗಳನ್ನು, ಮತ್ತೆ ನಾಲ್ಕು ಮೂಲೆಗಳನ್ನೂ ಕೂಡ ಸವರಿದ.&lt;br /&gt;&lt;br /&gt;"ಆಲ್ ರೈಟ್... ಶುರು ಮಾಡೋಣ" ಎಂದ.&lt;br /&gt;&lt;br /&gt;ನನ್ನ ಕೈಗಾಗಿ ತಡಕಾಡಿದ. ನಾನು ಕೈ ಚಾಚಿದೆ. ಪೆನ್ನು ಹಿಡಿದುಕೊಂಡಿದ್ದ ನನ್ನ ಕೈಯ ಮೇಲೆ ಅವನ ಅಂಗೈಯನ್ನು ಆವರಿಸಿಕೊಂಡು ಕಾಗದದ ಮೇಲಿಟ್ಟ. "ಸರಿ ಬಿಡಿಸು ಗೆಳೆಯ ಬಿಡಿಸು... ನಾನು ಹೇಳಿದ ಹಾಗೆ ಮಾಡು... ನೀನು ಬಿಡಿಸು ನನಗೆ ಅದು ಗೊತ್ತಾಗ್ತಾ ಹೋಗುತ್ತೆ... ಬಿಡಿಸು.." ಅಂದ ಕುರುಡ.&lt;br /&gt;&lt;br /&gt;ನಾನು ಶುರು ಮಾಡಿದೆ. ಮೊದಲು ನಾನು ಸಪೂರದ ಉದ್ದವಾದ ಒಂದು ಪೆಟ್ಟಿಗೆ ಬಿಡಿಸಿದೆ. ನಾನಿರುವ ಮನೆಯೂ ಆಗಬಹುದಾಗಿತ್ತದು. ಆಮೇಲೆ ಅದಕ್ಕೊಂದು ಮಾಡು ತೊಡಿಸಿದೆ. ಜೊತೆಗೆ ಆ ಮಾಡಿನ ಇಕ್ಕೆಲಗಳಲ್ಲಿ ಗೋಪುರಗಳು.&lt;br /&gt;&lt;br /&gt;"ವೆಲ್ ..." ಅವನಂದ " ಡೂಯಿಂಗ್ ಗುಡ್... " ನಿನ್ನ ಬದುಕಲ್ಲಿ ಇಂತದ್ದೊಂದು ನೀನು ಮಾಡಬಹುದು ಅಂತ ಯೋಚಿಸಿದ್ದೆಯಾ... ಬದುಕೆನ್ನುವುದೇ ವಿಚಿತ್ರ... ಎಲ್ಲರಿಗೂ ಗೊತ್ತದು... ಸರಿ ಮುಂದೆ.. ಬಿಡಿಸು.."&lt;br /&gt;&lt;br /&gt;ನಾನು ಉದ್ದುದ್ದುದದ ಕಿಟಕಿಗಳನ್ನು ಬಿಡಿಸಿದೆ. ಬದಿಯ ಕಂಭಗಳನ್ನು ಬಿಡಿಸಿ ಕಮಾನು ತೊಡಿಸಿದೆ. ದೊಡ್ಡ ಬಾಗಿಲುಗಳನ್ನು ಜೋಡಿಸಿದೆ... ನಾನು ನಿಲ್ಲಿಸಲಿಲ್ಲ.... ಅಷ್ಟರಲ್ಲಿ ಆ ಚ್ಯಾನೆಲ್ ಸಂಪರ್ಕ ಕಳಚಿ ಟಿವಿ ಜಿರ್ರೆಂದಿತು. ನಾನು ಕೈ ಸಡಿಲಿಸಿ ಪೆನ್ನು ಕೆಳಗಿತ್ತೆ. ಅವನು ಅವನ ಬೆರಳುಗಳನ್ನು ಆ ಕಾಗದದ ಮೇಲೆ ನಾವು ಬರೆದ ಗೆರೆಗಳ ಅಂಚಿಗೆ ಸವರುತ್ತಾ ತಲೆ ಕುಲುಕತೊಡಗಿದ.&lt;br /&gt;&lt;br /&gt;"ಚೆನ್ನಾಗಿ ಬರುತ್ತಿದೆ..." ಎಂದ ಕುರುಡ.&lt;br /&gt;&lt;br /&gt;ನಾನು ಮತ್ತೆ ಪೆನ್ನು ಎತ್ತಿಕೊಂಡೆ. ಅವನು ನನ್ನ ಕೈ ಹಿಡಿದ. ನಾನು ಬಿಡಿಸತೊಡಗಿದೆ. ನಾನೇನೂ ಕಲಾವಿದನಲ್ಲ. ಆದರೂ ಬಿಡಿಸತೊಡಗಿದೆ. ಸರಾಗವಾಗಿ.&lt;br /&gt;&lt;br /&gt;ನನ್ನ ಹೆಂಡತಿ ನಿದ್ದೆಯಿಂದೆದ್ದು ನಮ್ಮನ್ನು ದಿಟ್ಟಿಸುತ್ತಿದ್ದಳು. ಅವಳು ಸೋಫಾದ ಮೇಲೆ ನೇರ ಕೂತು "ಎಂತ ಮಾಡ್ತಾ ಇದ್ದೀರಿ ನೀವಿಬ್ಬರೂ.. ಹೇಳಿಯಪ್ಪ.." ಅಂದಳು. ಅವಳ ಉಡುಪು ಇನ್ನಷ್ಟು ತೆರೆದುಕೊಂಡಿತ್ತು.&lt;br /&gt;&lt;br /&gt;ನಾನು ಮಾತನಾಡಲಿಲ್ಲ.&lt;br /&gt;&lt;br /&gt;ಕುರುಡ ನುಡಿದ "ನಾವು ಒಂದು ಕ್ಯಾಥೆಡ್ರಲ್ ಬಿಡಿಸುತ್ತಿದ್ದೇವೆ.. ನಾನು ಮತ್ತು ಇವನು.. ಸ್ವಲ್ಪ ಗಟ್ಟಿ ಒತ್ತು" ನನಗಂದ ಅವನು. "ದಟ್ಸ್ ರೈಟ್... ಗುಡ್.." " ಸರಿ.. ಆಯಿತಲ್ಲ ಗೆಳೆಯ.. ನೀನು ನಿನ್ನಿಂದಾಗದು ಎಂದು ಕೊಂಡಿದ್ದೆ.. ನೀನೆ ಮಾಡಿದಿಯಲ್ಲ. ಈಗ.. " ಅವನಂದ. "ಕೆಲವು ಮನುಷ್ಯರನ್ನೂ ಬಿಡಿಸು.. ಮನುಷ್ಯರಿಲ್ಲದೆ ಎಂತಹ ಕೆಥೆಡ್ರೆಲ್ ಅದು?" ಅಂದ.&lt;br /&gt;&lt;br /&gt;"ಏನಾಗ್ತಾ ಇದೆ ಇಲ್ಲಿ.." ನನ್ನ ಹೆಂಡತಿ ಮತ್ತೆ ಕೇಳಿದಳು "ರಾಬರ್ಟ್.. ಏನು ಮಾಡ್ತಾ ಇದ್ದಿ ನೀನು?"&lt;br /&gt;&lt;br /&gt;"ಇಟ್ಸ್ ಆಲ್ ರೈಟ್" ಅವಳಿಗೆ ಹೇಳಿದ ಅವನು. "ಈಗ ನೀನು ಕಣ್ಣು ಮುಚ್ಚು" ನನಗೆ ಹೇಳಿದ ಕುರುಡ.&lt;br /&gt;&lt;br /&gt;ಅವನು ಹೇಳಿದ ಹಾಗೆ ನಾನು ಕಣ್ಣು ಮುಚ್ಚಿದೆ.&lt;br /&gt;&lt;br /&gt;"ಮುಚ್ಚಿದೆಯ?" ಕೇಳಿದ ಅವನು "ತೆರೆಯ ಬೇಡ"&lt;br /&gt;&lt;br /&gt;"ಮುಚ್ಚಿದೆ" ಅಂದೆ.&lt;br /&gt;&lt;br /&gt;"ಹಾಗೆ ಮುಚ್ಚಿಯೇ ಇರಲಿ. ತೆರೆಯಬೇಡ" ಎಂದ. "ಈಗ ನಿಲ್ಲಿಸಬೇಡ... ಬಿಡಿಸು"&lt;br /&gt;&lt;br /&gt;ಸರಿ ನಾವು ಮುಂದುವರಿಸಿದೆವು. ಅವನ ಬೆರಳುಗಳು ನನ್ನ ಕೈಯನ್ನು ಆವರಿಸಿ ಬಿಡಿಸತೊಡಗಿದೆವು. ನಾನು ಈವರೆಗೆ ನನ್ನ ಬದುಕಿನಲ್ಲಿ ಅನುಭವಿಸಿರದ ಅನುಭವ ಅದು.&lt;br /&gt;&lt;br /&gt;ಕೊನೆಗೊಮ್ಮೆ ಅವನಂದ "ಬಹುಶ ಮುಗಿಯಿತು.. ಈಗ ಬಂದಿರಬೇಕು..." "ಒಮ್ಮೆ ಕಣ್ಣು ತೆರೆದು ನೋಡು" ಅಂದ.&lt;br /&gt;&lt;br /&gt;ಆದರೆ ನನ್ನ ಕಣ್ಣುಗಳು ಮುಚ್ಚಿದ್ದವು. ಇನ್ನೂ ಕೊಂಚ ಹೊತ್ತು ಹಾಗೆ ಇರೋಣವೆಂದು ಮನಸ್ಸಾಯಿತು ನನಗೆ. ನನಗೇನೋ ಹಾಗೆಯೇ ಇರಬೇಕೆಂದು ಅನಿಸತೊಡಗಿತು.&lt;br /&gt;&lt;br /&gt;"ವೆಲ್.. ನೀನು ನೋಡುತ್ತಾ ಇದ್ದೀಯ?" ಅಂತ ಅವನು ಕೇಳಿದ.&lt;br /&gt;&lt;br /&gt;ನನ್ನ ಕಣ್ಣುಗಳು ಇನ್ನೂ ಮುಚ್ಚಿದ್ದವು. ನಾನು ನನ್ನ ಮನೆಯೊಳಗಿದ್ದೆ. ಆದರೆ ನಾನು ಯಾವುದರ ಒಳಗೂ ಇಲ್ಲದಂತೆ ನನಗೆ ಅನಿಸತೊಡಗಿತು.&lt;br /&gt;&lt;br /&gt;"ಇಟ್ಸ್ ರಿಯಲಿ ಸಂಥಿಂಗ್" ಅಂದೆ ನಾನು.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2031083615901592107-3970218985538659810?l=zhanki.blogspot.com' alt='' /&gt;&lt;/div&gt;</content><link rel='replies' type='application/atom+xml' href='http://zhanki.blogspot.com/feeds/3970218985538659810/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://zhanki.blogspot.com/2009/01/2.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2031083615901592107/posts/default/3970218985538659810'/><link rel='self' type='application/atom+xml' href='http://www.blogger.com/feeds/2031083615901592107/posts/default/3970218985538659810'/><link rel='alternate' type='text/html' href='http://zhanki.blogspot.com/2009/01/2.html' title='ಕಾರ್ವರ್ ಬರೆದ &quot;ಕ್ಯಾಥೆಡ್ರಲ್&quot;-2'/><author><name>गुरु बालिगा</name><uri>http://www.blogger.com/profile/17044049940582979575</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_abM8DTj2qVU/SWMztPJ1WoI/AAAAAAAABwc/1zdhJYoM07k/s72-c/truro_cathedral-front.jpg' height='72' width='72'/><thr:total>0</thr:total></entry><entry><id>tag:blogger.com,1999:blog-2031083615901592107.post-1688236287132003826</id><published>2008-12-26T21:03:00.000-08:00</published><updated>2008-12-27T02:36:37.236-08:00</updated><title type='text'>ಕಾರ್ವರ್ ಬರೆದ "ಕ್ಯಾಥೆಡ್ರಲ್" - 1</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_abM8DTj2qVU/SVYFJdsMcVI/AAAAAAAABwU/Gmy4w80jAkA/s1600-h/truro_cathedral-front.jpg"&gt;&lt;img style="float:right; margin:0 0 10px 10px;cursor:pointer; cursor:hand;width: 266px; height: 400px;" src="http://2.bp.blogspot.com/_abM8DTj2qVU/SVYFJdsMcVI/AAAAAAAABwU/Gmy4w80jAkA/s400/truro_cathedral-front.jpg" border="0" alt="" id="BLOGGER_PHOTO_ID_5284416872912810322" /&gt;&lt;/a&gt;&lt;br /&gt;&lt;span class="Apple-style-span"  style="font-size:medium;"&gt;(ಅಮೆರಿಕದಲ್ಲಿ ಇಪ್ಪತ್ತನೇ ಶತಮಾನದ ಪ್ರಮುಖ ಸಾಹಿತಿ ಎಂದು ಗಣಿಸಲಾಗಿರುವ "ರೇಮಂಡ್ ಕಾರ್ವರ್". ಎಂಬತ್ತರ ದಶಕದಲ್ಲಿ ಸಣ್ಣಕತೆಗಳಿಗೆ ಮತ್ತೆ ಉಸಿರು ಕೊಟ್ಟವನು ಎಂದೂ ಖ್ಯಾತ. ಇವನು ಬರೆದ ಒಂದು ಪ್ರಸಿದ್ಧ ಕತೆ "ಕ್ಯಾಥೆಡ್ರಲ್" ಅನ್ನು ನಾನು ಕನ್ನಡೀಕರಿಸಿದ್ದೇನೆ. ಮೊದಲ ಕಂತು ಇಲ್ಲಿದೆ.)&lt;br /&gt;&lt;br /&gt;&lt;br /&gt;ಈ ಕುರುಡ, ನನ್ನ ಹೆಂಡತಿಯ ಹಳೆಯ ಮಿತ್ರ, ನಮ್ಮಲ್ಲಿಗೆ ಒಂದು ರಾತ್ರಿಗೆ ಉಳಕೊಳ್ಳಲು ಬರುತ್ತಿದ್ದಾನೆ. ಅವನ ಹೆಂಡತಿ ಇತ್ತೀಚೆಗೆ ತೀರಿ ಹೋದಳಂತೆ. ಅವನ ಹೆಂಡತಿಯ ಕಡೆಯವರು ನಮ್ಮ ಊರಿಗೆ ಹತ್ತಿರದ ಊರಲ್ಲಿರುವುದು. ಅಲ್ಲಿಗೆ ಬಂದವನು ನಮ್ಮಲ್ಲಿಗೂ ಬರುತ್ತೇನೆ ಎಂದು ನನ್ನ ಹೆಂಡತಿಗೆ ಫೋನ್ ಮಾಡಿ ಹೇಳಿದುದರಿಂದ ಇವಳಿಗೆ ಬಲು ಖುಷಿ. ಎಲ್ಲ ತಯಾರಿ ಆಯಿತು. ಅವನು ಮೂರು ಗಂಟೆ ಪ್ರಯಾಣ ಮಾಡಿ ರೈಲಿನಲ್ಲಿ ಬಂದಿಳಿಯುವುದು ಮತ್ತು ನನ್ನವಳು ಅವನನ್ನು ಕರೆತರಲು ನಿಲ್ದಾಣಕ್ಕೆ ಹೋಗುವುದು ಎಲ್ಲ ಸಜ್ಜಾಯಿತು.&lt;br /&gt;&lt;br /&gt;ನನ್ನವಳು ಅವನನ್ನು ನೋಡದೆ ಸುಮಾರು ಹತ್ತು ವರ್ಷಗಳಾದವು. ಅದರ ಮೊದಲು ಇವಳು ಅವನ ಬಳಿ ಕೆಲಸಕ್ಕಿರುವಾಗ ಆದ ಪರಿಚಯ ಇದು. ಇವಳು ಅವನಲ್ಲಿ ಕೆಲಸ ಬಿಟ್ಟ ಬಳಿಕವೂ ಅವರಿಬ್ಬರೂ ಸಂಪರ್ಕ ಇಟ್ಟು ಕೊಂಡಿದ್ದರು. ಮಾತುಗಳನ್ನು ಟೇಪ್ ರೆಕಾರ್ಡ್ ಮಾಡಿ ಆಕಡೆ ಈಕಡೆ ಕಳುಹಿಸುತ್ತಿದ್ದರಂತೆ. ನನಗೆ ಈ ಕುರುಡ ಬರುವುದು ಅಷ್ಟೇನೂ ಉಮೇದು ತರಲಿಲ್ಲ. ನನಗೆ ಪರಿಚಯವೂ ಇಲ್ಲವಲ್ಲ. ಕುರುಡ ಬೇರೆ. ನನಗೆ ಕುರುಡರ ಬಳಿ ವ್ಯವಹರಿಸಿ ಅನುಭವವೂ ಇಲ್ಲ. ನಾನು ಅವರ ಬಗ್ಗೆ ತಿಳಿದಿರುವುದು ಸಿನೆಮಾಗಳ ಮೂಲಕ ಮಾತ್ರ. ಕುರುಡರು ಕೋಲು ಹಿಡಿದು ನಿಧಾನವಾಗಿ ನಡೆಯುವುದು. ನಗದಿರುವುದು, ಕತ್ತು ಕೊಂಕಿಸಿ ಎತ್ತಲೋ ನೋಡಿ ನುಡಿಯುವುದು ಇವೆಲ್ಲ ಒಂಥರಾ. ನನಗೇಕೋ ಈತ ಬರುವುದು ಇಷ್ಟ ಇರಲಿಲ್ಲ.&lt;br /&gt;&lt;br /&gt;ನನ್ನ ಹೆಂಡತಿ ಆಗ ಬಹಳ ಕಷ್ಟದಲ್ಲಿದ್ದಳಂತೆ. ಕೆಲಸವೂ ಇರಲಿಲ್ಲ. ಇವಳು ಆ ಬೇಸಿಗೆ ರಜೆಯ ಕೊನೆಯಲ್ಲಿ ಮದುವೆಯಾಗ ಬಯಸಿದ ಸೈನಿಕ ಇನ್ನೂ ತರಬೇತಿಯಲ್ಲಿದ್ದ. ಅವನ ಬಳಿಯೂ ದುಡ್ಡಿರಲಿಲ್ಲ. ಆದರೆ ಅವರಿಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರಂತೆ. ಆಗಲೇ ಅವಳು ಆ ಜಾಹಿರಾತು ಓದಿದ್ದು. "ಹೆಲ್ಪ್ ವಾಂಟೆಡ್ - ರೀಡಿಂಗ್ ಟು ಬ್ಲೈಂಡ್ ಮ್ಯಾನ್" ಅಂತ ಇತ್ತಂತೆ. ಇವಳು ಫೋನ್ ಮಾಡಿ ಭೇಟಿಯಾದಳು. ಕೂಡಲೇ ಕೆಲಸವೂ ಸಿಕ್ಕಿತು.&lt;br /&gt;&lt;br /&gt;ಒಂದು ಬೇಸಿಗೆ ರಜೆ ಪೂರ್ತಿ ಈ ಕುರುಡನ ಬಳಿ ಕೆಲಸ ಮಾಡಿದಳಂತೆ ನನ್ನ ಹೆಂಡತಿ. ಇವಳ ಕೆಲಸವೆಂದರೆ ಕಾಗದ ಪತ್ರಗಳನ್ನು ಓದಿ ಹೇಳುವುದು. ದಸ್ತಾವೇಜುಗಳು, ರೆಫರೆನ್ಸ್ ಪುಸ್ತಕಗಳು, ವರದಿಗಳು ಇತ್ಯಾದಿ. ಇವಳು ಅಚ್ಚುಕಟ್ಟಾಗಿ ಸರಕಾರೀ ಸಮಾಜ ಕಲ್ಯಾಣ ವಿಭಾಗದಲ್ಲಿದ್ದ ಅವನ ಕಛೇರಿಯನ್ನು ಕೂಡ ಸಜ್ಜುಗೊಳಿಸಿದ್ದಳಂತೆ. ಅವರಿಬ್ಬರೂ, ನನ್ನ ಹೆಂಡತಿ ಮತ್ತು ಆ ಕುರುಡ, ಒಳ್ಳೆಯ ಗೆಳೆಯರಾದರಂತೆ. ಅವನ ಕಛೇರಿಯಲ್ಲಿ ಅವಳ ಕೊನೆಯ ದಿನ, ಕುರುಡ ಇವಳ ಹತ್ತಿರ ಬಂದು ನಿನ್ನ ಮುಖ ಸವರಬಹುದೇ ಅಂತ ಕೇಳಿದನಂತೆ. ಇವಳು ಸರಿ ಅಂದಳು, ಅವನು ನಿಧಾನವಾಗಿ ಅವಳ ಕಣ್ಣು, ಮೂಗು, ಹಣೆ, ಗಲ್ಲ, ತುಟಿ ಮತ್ತು ಅವಳ ಕೊರಳು ಕೂಡ ಸವರಿದನಂತೆ. ಇದು ನನಗೆ ಇವಳೇ ಹೇಳಿದ್ದು. ಅವಳು ಅದನ್ನೆಲ್ಲಾ ಇನ್ನೂ ಮರೆತಿಲ್ಲ. ಇವಳು ಅದರ ಮೇಲೊಂದು ಕವನ ಕೂಡ ಬರೆಯಲು ಯತ್ನಿಸಿದ್ದಳಂತೆ. ಇವಳು ಹಾಗೆ. ಇದ್ದದ್ದಕ್ಕೆಲ್ಲ ಕವನ ಬರೆಯಲು ತೊಡಗುವುದು. ಏನಾದರೂ ವಿಶೇಷ ಘಟಿಸಿದಾಗೆಲ್ಲ ವರ್ಷಕ್ಕೊಂದೋ ಎರಡೋ ಬಾರಿ ಕವನ ಬರೀತಾಳೆ.&lt;br /&gt;&lt;br /&gt;ನಾವಿಬ್ಬರೂ ಭೇಟಿಯಾದ ಶುರುವಿನಲ್ಲಿ ಅದೆಲ್ಲ ನನಗೆ ತೋರಿಸಿದ್ದಳು. ಆ ಕವನದಲ್ಲಿ ಕುರುಡನ ಬೆರಳುಗಳು ಹೇಗೆ ಕಂಪಿಸುತ್ತ ನವಿರಾಗಿ ಅವಳ ಮುಖದ ಮೇಲೆ ಓಡಾಡಿದವು ಎಂದು ಬರೆದಿದ್ದಳು. ಮತ್ತೆ, ಅವನ ಬೆರಳುಗಳು, ಅವಳ ತುಟಿಯನ್ನು ಸವರುವಾಗ ಅವಳಲ್ಲಿ ಸರಿದು ಹೋದ ಯೋಚನೆಗಳು, ಇವನ್ನೆಲ್ಲ ಬರೆದಿದ್ದಳು ಎಂದು ಕಾಣುತ್ತದೆ. ನನಗೆ ಅಷ್ಟೇನೂ ಒಳ್ಳೆಯ ಕವನ ಅಂತ ಅನಿಸಿರಲಿಲ್ಲ. ಅದನ್ನು ಅವಳಿಗೆ ಹೇಳಿಯೂ ಇರಲಿಲ್ಲ. ಹಾಗೆ ನೋಡಿದರೆ ನನಗೆ ಕಾವ್ಯದ ಬಗ್ಗೆ ಏನು ಗೊತ್ತಿದೆ. ಕವನಗಳ ಪುಸ್ತಕ ನಾನು ಓದುವುದುಂತ ಇಲ್ಲ.&lt;br /&gt;&lt;br /&gt;ಇರಲಿ, ಇಲ್ಲಿ ಈ ಸೈನಿಕ, ನನ್ನ ಹೆಂಡತಿ ಮೊದಲು ಮದುವೆಯಾಗಿದ್ದಳಲ್ಲ, ಈ ಆಫಿಸರ್ ಆಗುವವನು, ಇವಳ ಚಿಕ್ಕಂದಿನ ಗೆಳೆಯ. ಹಾಗೆ ಇವಳು ಆ ಕುರುಡನಿಂದ ಮುಖ ಸವರಿಸಿಕೊಂಡು ಅವನಿಂದ ಬೀಳ್ಕೊಟ್ಟು ಇವನನ್ನ್ನು ಮದುವೆಯಾದಳಂತೆ. ಸೈನಿಕ ಆಗಲೇ ಆಫಿಸರ್ ಆಗಿ ನಿಯುಕ್ತಿ ಆಗಿದ್ದ. ಹಾಗಾಗಿ ಇವರು ದಂಡು ಇರುವಲ್ಲಿ ಮನೆ ಮಾಡಬೇಕಾಯಿತು. ಆದರೆ ಅವರಿಬ್ಬರೂ, ನನ್ನ ಹೆಂಡತಿ ಮತ್ತು ಕುರುಡ, ಸಂಪರ್ಕದಲ್ಲಿದ್ದರಂತೆ.&lt;br /&gt;&lt;br /&gt;ಮುದುವೆಯಾಗಿ ಸುಮಾರು ಒಂದು ವರ್ಷದ ಬಳಿಕ ಇವಳು ಮೊದಲ ಫೋನ್ ಮಾಡಿದ್ದು ಅವನಿಗೆ. ಯಾವುದೋ ಏರ್ಫೋರ್ಸ್ ಬೇಸ್ ನಿಂದ. ಇವಳಿಗೆ ಮಾತನಾಡಬೇಕು ಅಂತ ಅನಿಸಿತ್ತು. ಇಬ್ಬರೂ ತುಂಬ ಮಾತನಾಡಿದರಂತೆ. ಆಮೇಲೆ ನಿನಗೆ ಇನ್ನು ಮಾತನಾಡಬೇಕು ಅಂತ ಕಂಡರೆ ಮಾತು ರೆಕಾರ್ಡ್ ಮಾಡಿ ಟೇಪು ಕಳುಹಿಸು ಅಂತ ಅವನು ಹೇಳಿದ. ಇವಳು ಹಾಗೆ ಮಾಡಿದಳು. ಎದೆಯಾಳದ ಎಲ್ಲ ಮಾತುಗಳು. ತಾನು ತನ್ನ ಗಂಡನನ್ನು ಬಹಳ ಪ್ರೀತಿಸುತ್ತಿರುವುದು, ಆದರೆ ಅವನ ಈ ಸೈನ್ಯದ ಕೆಲಸ ಇವಳಿಗೆ ಸ್ವಲ್ಪವೂ ಇಷ್ಟವಿಲ್ಲದಿರುವುದು, ಮನೆಯಲ್ಲೆಲ್ಲ ತಾನೊಬ್ಬಳೇ ಕಟ್ಟಿ ಹಾಕಿದಂತೆ ಮುಂತಾಗಿ ಎಲ್ಲವನ್ನೂ ಆ ಕುರುಡನಿಗೆ ಕಳುಹಿಸುತ್ತಿದ್ದ ಟೇಪ್ ನಲ್ಲಿ ಹೇಳುತ್ತಿದ್ದಳಂತೆ. ಇವಳು ಅವನ ಮೇಲೆ ಕವನ ಬರೆದ ವಿಷಯವೂ ಹೇಳಿದ್ದಳಂತೆ. ಮತ್ತೊಂದು ಕವನ ಬರೆಯ ತೊಡಗಿದ್ದು, ಅದರಲ್ಲಿ ಒಬ್ಬ ಸೈನಿಕನ ಹೆಂಡತಿಯಾಗಿ ಇರುವುದು ಅಂದರೇನು ಎಂಬ ಭಾವ ಇರುವುದು ಎಲ್ಲ ಹೇಳಿದ್ದಳಂತೆ. ಬಹುಶ ಆ ಕವನವನ್ನು ಅವಳು ಪೂರ್ತಿಯೇ ಮಾಡಿಲ್ಲ. ಪ್ರತಿಯಾಗಿ ಆ ಕುರುಡುಗೆಳೆಯ ಕೂಡ ಟೇಪ್ ಮಾಡಿದ, ಇವಳಿಗೆ ಕಳುಹಿಸಿದ. ಹೀಗೆ ಇವರಿಬ್ಬರ ನಡುವೆ ತೆಪುಗಳ ವಿನಿಮಯ ಸಾಗತೊಡಗಿತು. ನನ್ನ ಹೆಂಡತಿಯ ಮೊದಲ ಗಂಡನಿಗೆ ವರ್ಷಕ್ಕೊಂದು ಟ್ರಾನ್ಸ್ಫರ್ ಆಗುತ್ತಿತ್ತು. ಹೋದ ಕಡೆಯಿಂದೆಲ್ಲ ಇವಳು ಟೇಪು ಕಳುಹಿಸುವುದು.&lt;br /&gt;&lt;br /&gt;ಹೀಗೆ ಒಮ್ಮೆ ಬೇಸತ್ತು, ಈ ಸುತ್ತಾಟದಲ್ಲಿ ತನಗೆ ಪರಿಚಯವಾಗಿ ಗಾಢವಾಗುವುದರೊಳಗೆ ಮುಗಿದು ಹೋಗುವ ತನ್ನ ಸಂಬಂಧಗಳನ್ನೆಲ್ಲ ತುಂಡರಿಸಿ, ಏಕಾಂಗಿತನವನ್ನು ಅನುಭವಿಸುತ್ತ ತನ್ನೊಳಗೆ ತಾನು ಮುಳುಗತೊಡಗಿದಳಂತೆ ನನ್ನ ಹೆಂಡತಿ.  ಬದುಕು ಅಸಹನೀಯವಾದಾಗ ಒಂದು ಮುಷ್ಟಿ ನಿದ್ದೆ ಮಾತ್ರೆ ನುಂಗಿ ಮಲಗಿದಳಂತೆ. ಹಣೆ ಬರಹ, ಸಾಯಲಿಲ್ಲ. ಎಲ್ಲ ವಾಂತಿ ಮಾಡಿಕೊಂಡುಬಿಟ್ಟಳು. ಸೈನಿಕ ಗಂಡ ಬಂದು ನೋಡಿದರೆ ಇವಳು ಹೀಗೆ ಬಿದ್ದಿದ್ದಾಳೆ. ಇವಳನ್ನು ಆಸ್ಪತ್ರೆಗೆ ಹಾಕಿ ಅವನು ನೋಡಿಕೊಂಡ. ಇವಳು ಕೊಂಚ ಗೆಲುವಾದಳು. ಇದನ್ನೆಲ್ಲವನ್ನೂ ಕುರುಡನಿಗೆ ಟೇಪ್ ಕಳುಹಿಸಿ ತೋಡಿಕೊಂಡಿದ್
